TIGHT BINDING UNIVERSAL LIBRARY ಲು OU 20049 4೬ಆ'ಗಆ೮| | IVSHAINN HOME SCIENCE Part Ii ಗೃಹ ವಿಜ್ಞಾನ ಭಾಗ್ಗ೨ (For the {th Class) (ಏಳನೆಯ ತರಗತಿಯ ಸಲುವಾಗಿ) AUTHOR AND PUBLISHER: Shivaram Karanth, Puttur, S. K. ಲೇಖಕ- ಪ್ರಕಾಶಕ: ಶಿವರಾಮ ಕಾರಂತ, ಪುತ್ತೂರು, ದ. ಕ. Price: 0-5-0. R ಪ್ರಸ್ತಾವನೆ ವಾರಾ ಎಸ್‌ ಹೆಣ್ಣು ಹುಡುಗಿಯರ ಸಲುವಾಗಿಯೇ ಗೃುಹ ವಿಜ್ಞಾನ ವಿಭಾಗವನ್ನು ಪಾಠಪಟ್ಟಯಲ್ಲಿ ಸೇರಿಸಿದುದು ಅಭಿನಂದ ನೆಯ ನಿಷಯ. ಅವರು ಮುಂಡೆ ಗೃಹಿಣಿಯರಾಗುವರು. ಮನೆಯ ಹೊಣೆಗಾರಿಕೆ ಅವರಿಗೇನೆ ಬಹಳ ಎಂಬುದ ರಿಂದ ಈ ವಿಷಯ ಬರೆಯಲು ಉತ್ಸಾಹವಾಗುತ್ತದೆ. ಹುಡುಗಿಯರ ಶಾಲೆಗಳ ಸಂಖ್ಯೆ ತೀರ ಕಡಿಮೆಯಿದ್ದು ಪ್ರಕಾಶನದ ಕೆಲಸ ತುಸು ಅಪನಂಬುಗೆಯದು ನಿಜ. ಆದರೆ ಅತಿ ಅನಶ್ಯನಾದ ಈ ಜ್ಞಾ ನವನ್ನು ಕೊಡುವ ವಿಷಯದಲ್ಲಿ ಅತಿ ಸಂಖ್ಯೆಯಿಂದ ಪುಸ್ತಕ ಮಾರಾಟ ಆದಾನೆಂದೂ ತಿಳಿಯುವುದು ತಪ್ಪು. ಅನು ಉಪ ಯೋಗಕ್ಕೆ ಬಂದರೆ ಬರೆದವನ ಶ್ರಮ ಸಾರ್ಥಕವಾಯಿತು. ಪುತ್ತೂರು, | ಶಿನರಾಮ ಕಾರಂತ. ತಾ. 80-9-1989. PRINTED AT THE DHARMA PRAKASH PRESS, MANGALORE. ೧.೨. ೧ಪ್ಲಿ. ೧೪, ಇ 6p Pp ಈ ೪ ಈಅ೪ ಓ ಭಿ ಅನುಕ್ರಮಣಾಕೆ ಮನೆಯ ಹೊರಗು . ತ ಮನೆಯೊಳಗಿನ ಶುಚಿತ್ವ "ನಃ ಕಲತ ಮನೆಯ ಸೊಗಸು ಉಡುಗೆ, ತೊಡುಗೆ ಬಟ್ಟೆಯ ರಕ್ಷಣೆ ಕ್ರಿಮಿನಾಶಕಗಳು ಬಟ್ಟೆ ತೊಳೆಯುವುದು ಬಟ್ಟೆಗೆ ರಪ್ಪು ಹಾಕುವುದು ಆಹಾರ ಮಕ್ಕಳ ಆಹಾರ ದೊಡ್ಡವರಿಗೆ ಪೂರ್ಣ ಆಹಾರ ಆಹಾರದಲ್ಲಿನ ಕೊರತೆಗಳ ನಿವಾರಣೆ . ಅಶಕ್ತರ ಆಹಾರ ನಿಮ್ಮ ಆಯವ್ಯಯ ಕಾ twu ne) cpepyoyoe K (೦೪೨೮೪ ನಿಜ pececan th coon `ೀಂ0420 HE 93 | ಗೆ N 4 ಗ್ನ ತ ಯು] ಕ ಗ N [& Ee ಗೃಹ ವಿಜಾನ ೧೦೧೨ ಭಾಗ. ೨ ೧. ಮನೆಯ ಹೊರಗು ಹಿಂದಿನ ಪುಸ್ತಕದಲ್ಲಿ ಓದಿದ ಎಷ್ಟೋ ಅಂಶಗಳನ್ನು ಈಗ ನೀವು ವಿವರ ವಾಗಿ ತಿಳಿಯಬೇಕಾಗಿದೆ. ಅಂಥವುಗಳಲ್ಲಿ "ನಿರ್ಮಲತೆ'ಯ ವಿಚಾರ ಒಂದು. ಮನೆಯ ಒಳ ಹೊರಗುಗಳು ಚೊಕ್ಳವಾಗಿರಬೇಕೆಂಬುದನ್ನು ನೀವು ಬಲ್ಲಿರಿ. ಇದನ್ನು ಹೇಗೆ ಪೂರೈಸಬಹುದೆಂಬುದನ್ನು ಇನ್ನಷ್ಟು ಚೆನ್ನಾಗಿ ಯೋಚಿಸುವ. ನಿಮ್ಮ ಮನೆಯ ಹಿತ್ತಿಲಿಗೆ ಚೆನ್ನಾದ ಆನವಾರನಿದೆಯೇ? ಹಾಗಿದ್ದರೆ ಬೇರೆಯವರ ಹಿತ್ತಿಲಿನ ಕಸ ಹೊಳೆಗಳು ನಿಮ್ಮ ಮನೆಯ ವಟಾರವನ್ನು ಸೇರ ಲಾರವು. ಬಳಿಕ--ನಿಮ್ಮ ಮನೆಯ ಒಳಗಿನ ಕೊಳೆ ಹೊರಗೆ ಎಲ್ಲೆಲ್ಲೂ ಚೆಲ್ಲದಂತೆ ನೋಡಿದರಾಯಿತು. ಮನೆಯ ಒಳಗೆ ನೀವು ಗುಡಿಸಿ ಚೆಲ್ಲುವ ಕಸವನ್ನು, ಹೊರಗೆ, ತಕ್ಟುದೊಂದು ಬುಟ್ಟಯಲ್ಲಿ ಹಾಕಬೇಕು. ಕಾಗದ, ಧೂಳು, ಕಸಗಳನ್ನು ಹಿತ್ತಿಲಲ್ಲಿ ಬಹಿರಂಗವಾಗಿ ಒಂದು ಮೂಲೆಯಲ್ಲೂ ರಾತಿ ಹಾಕಬಾರದು. ಕಾರಣ ಗಾಳಿ ಬೀಸಿದರೆ ಅದು ಎಲ್ಲೆಲ್ಲ ಹಾರುವುದು. ಇನ್ನು ಈ ಹಿತ್ತಿಲು ವಟಾರಗಳು ಹೊಲಸಾಗಿರಲು ನಿಮ್ಮ ಬಚ್ಚಲಿನ ನೀರೂ, ಹಟ್ಟಯ ಗಂಜಳ ಗೊಬ್ಬರಗಳೂ ಕಾರಣವಾಗುವುವು. ಬಚ್ಚಲಿನ ನೀರು ಹೊರಗೆ ಹರಿದು ಅಲ್ಲಲ್ಲಿ ಹರಡಿ ಹಿಂಗುವಂತಿದ್ದರೆ-- ಸುತ್ತಲು ಕೆಸರಾಗು ವುದು; ಸೊಳ್ಳೆ ಹುಟ್ಟುವುದು; ನಾತ ಬರುವುದು. ಹೀಗೇನೇ ಸೊಟ್ಟಗೆ. ಮನೆಯಿಂದ ತುಸು ದೂರವಾಗಿ ಹಟ್ಟ ಕೊಟ್ಟಗೆ ಇರುವುದು ಒಳ್ಳೆಯದು. ಸೊಟ್ಟಗೆಯಲ್ಲಿ ಆಗಾಗ ಕಲೆಯುವ ಮೂತ್ರವನ್ನು, ತೂಬಿನ ಬಾಯಲ್ಲಿ ಒಂದು ಗಡಿಗೆಯಿಟ್ಟು ಸಂಗ್ರಹಿಸಬೇಕು. ಆಗ ಅದು ನೆಲದಲ್ಲಿ ಹರಡಿ ಹಿಂಗುವುದಿಲ್ಲ. ಅಲ್ಲದೆ ಅದನ್ನು ಒಳ್ಳೆಯ ಹಿತ್ತಿಲ ಗೊಬ್ಬರವಾಗಿ ಉಪಯೋಗಿಸಬಹುದು. ಹಟ್ಟಯ ಸೆಗಣಿಯನ್ನು ದೂರಕ್ಕೆ ಒಯ್ದು ಒಂದು ಕುಣಿಯಲ್ಲಿ ತುಂಬಿಸ ಬೇಕು. ಆ ಕುಣಿ ಮುಚ್ಚಿ ಕೊಂಡು ಇರುವುದೂ ಅವಶ್ಯ. 1 ವು. 1ಸಫೋ ' ವಷ್ಯ ಆದರೂ ಹಿತ್ತಿಲಲ್ಲಿ ಗಿಡಮರ ಮೊದಲಾದುವು ತುಂಬಿದ್ದರೆ ಹಿತ್ತಿಲನ್ನು ಚೊಕ್ಕಟವಾಗಿ ಇರಿಸುವುದು ಕಷ್ಟವೇ ಸರಿ. ಮಳೆಗಾಲದಲ್ಲಿ ನೆಲದಲ್ಲಿ ತೇನ ಸೇರಿದ್ದರೆ ಅಲ್ಲಲ್ಲಿ ಕೊಳಚೆ ಉಂಟಾಗುವುದು. ಎಲೆ ಕೊಳೆಯುವುದು. ಪೊದೆ ಹುಲ್ಲುಗಳು ಜೆಳೆದು ಸೊಳ್ಳೆಗಳಿಗೆ ಆಶ್ರಯವಾಗುವುದು. ಹಿತ್ತಿಲು ಚೊಕ್ಕ ವಾಗಿರಬೇಕಾದರೆ-- ಅದರಲ್ಲಿ ಕೊಳೆ ಸೇರದಂತೆ, ಸೇರಿದರೆ ತೆಗೆಯುವಂತೆ | ಕ್ಯ T wl SIM es JS RS ELGG sl || | ಸ್‌ [ols lia DG ಮನೆಯೊಳಗೆ ಅಂದರೆ ಅಡುಗೆಮನೆ, ಬಚ್ಚಲು es ಹೊರಡುವ. ನೀರು, ತಕ್ಕ ಚರಂಡಿಗಳ ಮೂಲಕ ಹರಿದು, ಒಂದು ಕೊಳೆಹೊಂಡದಲ್ಲಿ ಕಲೆಯುವಂತೆ ಮಾಡಬೇಕು. gs ಕ | ಕ ಜು (| ಗೆ ಅನುಕೂಲವಿರಬೇಕು. ಕೊಳೆ ನೀರು ಮಳೆ ನೀರು--ಇವೆಲ್ಲ ಅಲ್ಲಲ್ಲೇ ಹಿಂಗದೆ, ಸರಾಗ ಹರಿದು ದೂರಹೋಗುವಂತೆ ಮನೆಗೆ ಚರಂಡಿಯಿರಬೇಕು. ತೇವವು ನಿಲ್ಲುವ ಸ್ಥಳನಾದರೆ ಈ ಚರಂಡಿಗಳು ನೆಲಕ್ಸಿಂತ ತುಸು ತಗ್ಗಿಕೊಂಡು ಇದ್ದು, ನೀರಿನ ಪಸೆ ಜಿನುಗಿ ಹೊರಗೂ ಹರಿಯುವಂತಿರಬೇಕು. ಇತ್ತ ಗಿಡಮರಗಳಿಂದ ಉದುರುವ ಎಲೆಗಳನ್ನು ಆಗಾಗ ಗುಡಿಸಿ, ಕಟ್ಟಗೆಯಾಗಿ ಉಪಯೋಗಿಸುವುದರಿಂದ ಆರೋಗ್ಯದ ಲಾಭವಲ್ಲದೆ, ಹಣದ ಲಾಭವೂ ಇದೆ. ಆದರೆ ಅವನ್ನು ಗುಡಿಸಬೇಕಾದರೆ ಪೊದೆ, ಬೀಳಲು. ಗಳು ನೆಲದಲ್ಲಿ ಹಬ್ಬಿರಬಾರದು. ಅವನ್ನು ಮಳೆಗಾಲದಲ್ಲಿ ಒಂದೆರಡಾವೃತ್ತಿ, ಸವರಿ ತೆಗೆಯಬೇಕು. ಆಗ ಅವುಗಳ ಬುಡವನ್ನು ಗುಡಿಸುವುದು ಸುಲಭ ವಾಗುವುದು. ತಗ್ಗು, ಪೊದೆಗಳು ಇಲ್ಲವಾದರೆ ಸೊಳ್ಳೆ, ಕೀಟಗಳು ಬಿಡಾರ ಮಾಡುವುದು ಕಡಿಮೆಯಾಗುವುದು. ಬ ಇ ನಮ್ಮಲ್ಲಿ ಸಾಮಾನ್ಯರ ಮನೆಯಲ್ಲೂ ಬಾವಿಗಳಿವೆ; ಕೆಲವರ ಮನೆ ಗಳಲ್ಲಿ ಕೆರೆಗಳೂ ಇವೆ. ಇವುಗಳು ನಮ್ಮ ನೀರಿನ ಪೂರೈಕೆಗಾಗಿ ಇವೆ. ಆ ನೀರು ಚೊಕ್ಕನಾಗಿರಬೇಡನೇ? ಈಗ ಬಾನಿಯೊಂದನ್ನು ಘುರಿತು ವಿಚಾರಿ ಸುವ: ಬಾನಿಯ ಬಾಯಿ, ನೆಲದ ಮಟ್ಟಕ್ಕೆ ಸಮನಾಗಿ ತೆರೆದಿದ್ದರೆ ಏನಾ ದೀತು? ಅದು ಅನಾಯಕರವಷ್ಟೇ ಅಲ್ಲ ನೆಲದಲ್ಲಿ ಉದುರಿಬಿದ್ದ ಎಲೆ ಕಸಗಳು ಗಾಳಿಗೆ ಹಾರಿಬಂದು ಬಾನಿಯಲ್ಲಿ ಸೇರುವುವು. ಮುಂದೆ ಅವುಗಳು ಕೊಳೆತು ನೀರು ಕೆಡುವುದು. ಆದುದರಿಂದ ನೀರಿನ ಇಂಥ ಆಸರೆಗಳಿಗೆ ಆವರಣ ಬೇಕೇ ಬೇಕು. ಬಾವಿಯ ಸುತ್ತು ಮರಮಟ್ಟಗಳಿರುವುದೂ ಕೆಟ್ಟದು. ಅವುಗಳ ಎಲೆಗಳು ಬಾನಿಗೆ ಉದುರಿಬಿದ್ದು ನೀರನ್ನು ಫೆಡಿನಬಹುದು. ಆದುದರಿಂದ ಬಾವಿಗೆ ಸನೊಪದ ಮರಗಳನ್ನು ಕಡಿಯುವುದು ಉತ್ತಮ. ಆದು ಸಾಧ್ಯ ವಾಗದಲ್ಲಿ, ಬಾವಿಯ ಮೇಲಕ್ಕೆ ಬಲೆ ಹರಡಿ, ಮೇಲಿಂದ ಎಲೆಗಳು ಬೀಳದಂತೆ ಎಚ್ಚರ ವಹಿಸಬೇಕು. ಬಾನಿಗೆ ದಂಡೆಯಿದ್ದರೆ ಸಾಕೇ? ಜನರು ಸ್ನಾ ಸನಮಾಡುವುದು, ಮುಸುರೆ ತಿಕ್ಚುವುದು-- ಇವನ್ನು ಬಾವಿಯ ಬಳಿಯಲ್ಲೇ ತ ಹೀಗೆ ತೊಳೆದು ಉಂಟಾದ ಕೊಳೆಯು ನೆಲದೊಳಕ್ಕೆ ಜಿನುಗಿ, ಬಾವಿಯನ್ನು ಸೇರಲಾರದೇನು? ಹಾಗಿದ್ದರೆ ಆ ಕೆಲಸಗಳು ದೂರವಾಗಿ ಆಗಬೇಕು. ಇಲ್ಲದೆ ಹೋದರೆ ಬಾವಿಯ ಸುತ್ತ ಗಾರೆಯ ಚಾವಡಿಯಿದ್ದು, ಕಲೆತ ಕೊಳೆ, ನೀರು ಚರಂಡಿಗಳ ಮೂಲಕ ದೂರ ಸಾಗಿ ಹೋಗುವಂತಿರಬೇಕು. ನಾವು ಬಾವಿಯ ಹೊರ ಮಗ್ಗುಲನ್ನು ಶುಚಿಯಾಗಿ ಇರಿಸದೆ ಹೋದರೆ, ಅಲ್ಲಿ ಇರಿಸಿದ ಕೊಡಪಾನ ಮೊದಲಾದುವುಗಳ ಬುಡಕ್ಕೆ ಕೊಳೆ ತಾಗದೇನು? ಇನ್ನೊಮ್ಮೆ ಈ ಪಾತ್ರೆ ಗಳನ್ನು ಬಾವಿಗೆ ಇಳಿಸುವಾಗ, ಕೊಳೆಯನ್ನು ನಾವೇ ನೇರಾಗಿ ಬಾನಿಗೆ ಹಾಕಿದಂತಾಗುವುದು. ಆದುದರಿಂದ ಬಾವಿಯಿಂದ ಬಲು ದೂರದ ತನಕ ಯಾವ ತರದ ಕೊಳೆ ಗಲೀಜುಗಳೂ ಸೇರದಂತೆ ಮಾಡಬೇಕು. ಬಾನಿಗೆ ತುಂಬ ಬಿಸಿಲು ಬೀಳುವಂತಿದ್ದರೆ, ಆಗ ಬಿಸಿಲಿನ 'ಬಲದಿಂದ ನೀರಿನ ಒಳಗಿನ ಕ್ರಿಮಿಗಳು ನಾಶವಾಗಬಹುದು. ಆದರೆ ತೆರೆಬಾಯಿ ಬಾವಿಗಳ ಒಳಕ್ಕೆ ನಾವು ಇಳಿಸುವ ಪಾತ್ರೆಗಳ ಬುಡದಿಂದಲೇ ಕೊಳೆ ಸೇರ ಬಹುದೆಂಬುದರಿಂದ-- ಆರೋಗ್ಯದೃಷ್ಟಿಯಿಂದ ಬಾನಿಯನ್ನು ಪೂರ್ಣವಾಗಿ 1° ಜ್‌. ಸ್ಟ. ತ್ರಾ ಮುಚ್ಚಿಬಿಟ್ಟು ನೀರನ್ನು ಪಂಪುಗಳಿಂದ ಸೇದುವುದು ಉಪಯುಕ್ತ ಕ್ರವೆನ್ನು ತಾ ತ್ತಾರೆ. ಆದರೆ' ಬಡ “ಜನರಿಗೆ ಇದಲ್ಲಿ ಸಾಧ್ಯ? ಅವರು ಬಾವಿಯ ಬಳಿ ಕೊಳೆ ಸೇರ ದಷ್ಟು ಹೆ ಹ ಸವ ಲೇಸು. ತಾ ಇ ತ ಅ MOAN) NYY APL ಧಾ ೪ ಅ ಅಗೆ LY wd ಇ ನ ಕ ವ 1(111|| TT li ಇ ಗ ಸ "1 | ನಾವಿಯ ಸುತ್ತ ದಂಡೆ. ಚಾವಡಿಗಳಿದ್ದು ಬಾವಿಯೊಳಕ್ಕೆ ಕೊಳೆ ನೀರು ಜಿನುಗದಂತೆ ಮಾಡಬೇಕು. ಎಡದ ಚಿತ್ರ ಆವಾರ ಚಾವಡಿಗಳಿಲ್ಲದ ಬಾವಿಯದು. ಬಲದ್ದು ಸಮನಾದ ಅವಾರ, ಚಾವಡಿಯುಳ್ಳ ಬಾವಿಯದು. ಕ ‘a ಗೆ ಅ 6 EN ಅ. ಜಟ ಟಟ ಟಿ ಹ ಗಗ ಗ ಪು ಕಗಗ ಟು ಜಂ ಬಾವಿಯಸ್ಟು ಹೆಚ್ಚಿನ ಸಂಖ್ಯೆಯಿಂದ ಕೆರೆಗಳಿಲ್ಲ. ಆದರೆ ಕೆರೆಗಳಿರು ವಲ್ಲಿ ಅವುಗಳ ವಿಷಯ ನಮ್ಮ ಜನರು ತೀರ ಅಲಕ್ಸ್ಯ್ಯ ತಾಳುವರು. ಹಲವು ಫೆರೆ ಹೊಂಡ, ಗುಂಡಿಗಳಿಗೆ ಆವರಣ ಇರುವುದಿಲ್ಲ. ಮಾತ್ರವಲ್ಲ; ಅವುಗಳ ನೀರನ್ನು ಎಲ್ಲದಕ್ಕೂ ಉಪಯೋಗಿಸುತ್ತಾರೆ. ಅಲ್ಲೆ ಮುಳುಗಿ ಮೂಯುವರು; ಅಲ್ಲೆ ಬಟ್ಟಿ ಒಗೆಯುವರು. ದನಕರುಗಳನ್ನು ನೂಯಿಸುವುದು, ಮುಸುರೆ ರಾವಾ ನಿ —— ತಿಕ್ಕುವುದೂ- ಇನ್ನೂ ಹೆಚ್ಚಿನ ಗಲೀಜು ಕೆಲಸ ಮಾಡುವುದೂ ಅಲ್ಲೇನೆ. ಅಂಥ ಕೆರೆಗಳು ಆರೋಗ್ಯದೃಷ್ಟಿಯಿಂದ ನರಕಗಳು. ಇದಕ್ಕಾಗಿ ಈಗೀಗ ಹಲವು ಪೇಟೆ ಪಟ್ಟಣಗಳಲ್ಲಿ ಇದ್ದ ಕೆರೆಗಳನ್ನು ಮುಚ್ಚಿ ಸಿಬಿಡುತ್ತಾರೆ. ಕೆರೆಗಳು ಹಲವು ರೋಗಗಳ ಬಟ್ಟಾಡೆಯ ಕೇಂದ್ರಗಳಾಗುವುನು. ನಾವು ಕೆರೆ ನೀರನ್ನು ಸ್ನಾನಕ್ಟೋ, ಇತರ ಫೆಲಸಗೆಳಿಗೋ ಉಪಯೋಗಿಸುವುದು ಸಹಜ. ಆದರೆ ನಮ್ಮ ಶರೀರದ, ಬಟ್ಟೆಯ ವ ಇತರ ಕೊಳೆಗಳನ್ನು ಫೆರೆಗೇನೇ ಸೇರಿಸು ವುದು ತಪ್ಪಲ್ಲವೇ? ತೀರ ಡೊಡ್ಡ ಕೊಳವಿದ್ದು ಅದರ ನೀರು ಸದಾ ಹೊರಗೆ ಹರಿಯುವಂತಿದ್ದರೆ-ಆಗ ಚಿಂತೆಯಿಲ್ಲ. ಅಲ್ಲವಾದರೆ ಕೆರೆ ಕಟ್ಟದ ಸ್ವಲ್ಪ ಕಾಲ ದಲ್ಲಿ ಅದು ಕೊಳೆಯ ಹೊಂಡವಾಗುವುದು. ಅಲ್ಲಿ ಮಿಂದವರು ಹಲವು ಚರ್ಮವ್ಯಾಧಿಗಳಿಗೆ ತುತ್ತಾಗಬಹುದು. ಅದರ ನೀರು ಕುಡಿಯತೊಡಗಿದರೆ ಹಲವು ತೆರನ ಬೇನೆಗಳು ಬರಬಹುದು. ಊರಿನ ಕೆರೆಗಳನ್ನು ಇದೇ ದೃಷ್ಟಿಯಿಂದ ನಾವು ನೋಡಬೇಕು. ಅವು ದೊಡ್ಡವಾಗಿದ್ದರೂ ಐ ಅಲ್ಲಿಗೆ ಊರಿಂದೂರೇ ಬಂದು ಸ್ನಾನ, ಬಟ್ಟೆ ಒಗೆಯುವ ಮೊದಲಾದ ಕೆಲಸಗಳಿಗೆ ಉಪಯೋಗಿಸಿದರೆ ನೀರು ತನ್ನ ತೆ ಕೆಡು ವುದು. ಸ್ನಾನದ ಫೆರೆಯಾದರೆ ಇನ್ನಿತರ ಕೆಲಸಗಳಿಗೆ ಅದನ್ನು ERE ವುದು ತಪ್ಪು. ಅಲ್ಲದೆ ಇಂಥ ಕಳೆಯ ಕೊಳೆ, ಕಸ ರುಗಳನ್ನು ಊರವರು ಆಗಾಗ ತೆಗೆಯುವ ಏರ್ಪಾಡೂ ಅವಶ್ಯ. ೨. ಮನೆಯೊಳಗಿನ ಶುಚಿತ್ವ ಮನೆಯ ಹೊರಗೆ ಆಡಂಬರನಿದ್ದರೇನು? ಹಲವರ ಮನೆಗಳು "ತೋಟ ಶೃಂಗಾರ, ಒಳಗೆ ಗೋಳೀಸೊಪ್ಪು' ಎಂಬ ಗಾದೆಗೆ ಸಮವಾಗಿ ಇವೆ. ಎದುರಿನ ಚಾವಡಿ, ಮುಂದಿನ ಕೋಣೆಗಳು ನಾಜೂಕಾಗಿದ್ದರೂ, ಒಳಗೆ ಕಾಲಿಟ್ಟಂತೆ ಹೊಲಸಾಗುವುವು. ಮುಖ್ಯತಃ ಅನ್ನ ಬೇಯಿಸುವ ಹೊಟಡಿ ಯನ್ನಾಗಿ, ಊಟದ ಕೋಣೆ, ಬಚ್ಚ ಸ ಕೊಳ್ಳೆ. ನೊಣಗಳಿಂದ ತುಂಬಿರುವುವು. ಇದರಿಂದ ನಿವಾಸಿಗಳ ಆರೋಗ್ಯ ಎಷ್ಟು ಉಳಿದೀತು? ಈ ದುಃಸ್ಥಿತಿಯನ್ನು ಹೇಗೆ ತಪ್ಪಿಸಬಹುದು? ರಾ ಸ್ರಿ ಭಾ ಮನೆಯ ಒಳಗಿನ ಎಲ್ಲ ಕೋಣೆ ಚಾವಡಿಗಳನ್ನು ನಿತ್ಯ ಗುಡಿಸುವಂತಿರ ಬೇಕು; ಆಗಾಗ ನೆಲವನ್ನು ತೊಳೆದು ಇಲ್ಲವೆ ಬಳೆದು ಶುಚಿ ಮಾಡುವಂತಿರಬೇಕು, ಹೀಗಾಗಲು ಮನೆಯಲ್ಲಿನ ಮರದೊಡನೆಗಳನ್ನು ಪಾತ್ರೆ ಸರಡಿಗಳನ್ನು ಸಿಕ್ಕಿ ದಲ್ಲಿ ಚೆಲ್ಲಿರಬಾರದು. ಅವಕ್ಕೆ ನಿಯಮಿತ ಸ್ಥಳನಿದ್ದರೆ ಗುಡಿಸಲು ಎದೆಯಾಗು ವುದು; ಸುಲಭವಾಗುವುದು. ಆ ಬಳಿಕ ಮನೆಯ ನೆಲವು ಏರುತಗ್ಗುಗಳಿಂದ ತುಂಬಿರದೆ ನಯವಾಗಿ ತೊಳೆಯುನಂತಿದ್ದರೆ, ಆಗಾಗ ನೀರಿಂದ ತೊಳೆದೋ, ಬಟ್ಟೆಯಿಂದ ಉಜ್ಜಿಯೋ ಅದನ್ನು ಮತ್ತಸ್ಟು ಶುಚಿಯಾಗಿರಿಸಬಹುದು. ತೊಳೆಯಲು ಉವಯೋಗಿಸುವ ನೀರು ಪ್ರತಿ ಕೊಟಡಿಯಿಂದಲೂ ಹೊರಕ್ಕೆ ಹೋಗಲು ತೂಬು ಇರಬೇಕು. ಆ ನೀರು ಮನೆಯ ಚರಂಡಿಯನ್ನು ಸೇರಿ, ಎಲ್ಲಾ ಕೊಳೆ ನೀರು ದೂರ ಹೋಗಲು ಅನುಕೂಲವಾಗಿರಬೇಕು. ಹೀಗೆ ನೆಲ ತೊಳೆಯಲು ಅನುಕೂಲನಾಗಬೇಕಾದರೆ ಅದನ್ನು ಗಟ್ಟ ಬ ಯಾಗಿ ರಚಿಸಬೇಕು. ಈಗಿನ ದಿನಗಳಲಿ ಸಿಮೆಂಟುಗಳಿಂದ ನೆಲಕ್ಕೆ ಗಾರೆ 3 ಮನೆಯ ಸಂದುಸಂದುಗಳನ್ನು ಗುಡಿಸಿ ಧೂಳು ಹೊರಡಿಸಬೇಕು ಹಾಕಿ ಚೆನ್ನಾಗಿ ಒರೆದು ಹೊಳಪು ಹುಟ್ಟಸಬಹುದು. ಅದು ಸಾಧ್ಯವಾಗ ದಿದ್ದಲ್ಲಿ ಕಳಿ, ಕಡು, ಆವೆಮಣ್ಣುಗಳಿಂದ ನೆಲ ಮಾಡಬಹುದು. ತೊಳೆಯಲು ಮನೆಯ ನೆಲ ಅನುಕೂಲನಾಗಿರಲು ನೆಲಕ್ಕೆ ಸಿಮೆಂಟು ಸವರುವುದೂ, ಇಲ್ಲವೆ ಇ ಕೆ ಯ ಇಟ್ಟಗೆ ಹಾಸುವುದೂ ಅತಿ ಅವಶ್ಯವೇ ಸರಿ. ಇಟ್ಟಗೆ ನೆಲ ದೊರಗಿದ್ದರೆ ಅದರಿಂದ ತುಂಬ ಧೂಳು ಉಂಟಾಗುವುದು. ಅಲ್ಲದೆ ಅದು ಕೊಳೆಯನ್ನು ಹುಟ್ಟಸು ವುದು. ಇಟ್ಟಗೆಯ ಮೈ ನಯಮಾಡುವಂತೆ ಸುಲಭ ಉಪಾಯವಿದೆ. ಇದನ್ನು ಆರು ತಿಂಗಳು ಇಲ್ಲವೆ ವರ್ಷಕ್ಕೊಮ್ಮೆಯಾದರೂ ಮಾಡಬೇಕು. ಸ್ವಲ್ಪ ಟರ್ವೈಂಟೈನ್‌, ಜೇನುಮೇಣಗಳನ್ನು ಸೇರಿಸಿ ಜಾಗ್ರತೆಯಿಂದ ಕಾಯಿಸಬೇಕು... ಆಗ ಮಯಣ, ಟರ್ಪೈಂಟೈನ್‌ನಲ್ಲಿ ಕರಗುವುದು. ಮನೆಯ ನೆಲವನ್ನು ನಿತ್ಯವೂ ಒದ್ದೆ ಬಟ್ಟಿ ಯಿಂದ ಉಜ್ಜಬೇಕು. ಇದಕ್ಕೇನೆ ತುಸು ಕಾವಿಯನ್ನು ಬಣ್ಣಕ್ಕಾಗಿ ಸೇರಿಸಬಹುದು. ಹೀಗೆ ಮಾಡಿದ ಮಿಶ್ರಣವನ್ನು ನೆಲಕ್ಕೆ ಸವರಿ ಚೆನ್ನಾಗಿ ನೆಲನನ್ನು ಬಟ್ಟೆಯಿಂದಲೋ, ನಾರಿಂದಲೋ ತಿಕ್ಕಬೇಕು. ಆಗ ಮಯಣವು ನೆಲದ ರಂಧ್ರದಲ್ಲಿ ಕುಳಿತು ಬಿಡುವುದು. ಹೆಚ್ಚಿಗಿನ ಅಂಶವನ್ನು ನಾವು ತಿಕ್ಕಿ ತಿಕ್ಕಿ ತೆಗೆಯಬೇಕು. ಹೀಗೆ ತಿಕ್ಕಿ ಮಯಣವನ್ನು ವಿಸ್ತರಿಸುವ ಕೆಲಸ, ಭರದಿಂದ ಆಗಬೇಕಾದ ಕೆಲಸ, ಹೀಗೆ ಮಾಡಿದ ನೆಲವು ತುಂಬ ನಯವಾಗಿ ಉಳಿದು ಇಟ್ಟಗೆಗೊಂದು ಹೊಳಪು ಬರು ವುದು. ಅಂಥ ನೆಲವನ್ನು ನೀರಿನಿಂದ ಉಜ್ಜುವುದೂ, ತೊಳೆಯುವುದೂ ಸುಲಭ. ಈ ರೀತಿ ಹೊಳಪನ್ನು ಸಿಮೆಂಟನ ನೆಲಕ್ಕೂ ಕೊಡಬಹುದು. ಆಗ ನೆಲದಲ್ಲಿ ಕಾಲಿರಿಸಿದರೆ ಜಾರುವುದು; ನಯವಾಗುವುದು. ನೆಲವು ಎಷ್ಟು ಪ ಗೌಡಿ ಇಚ ನಯವಾಗುವುದೋ, ಅದರಲ್ಲಿ ಕೊಳೆ ಸೇರುವುದು ಅಷ್ಟೊಂದು ಕಡಿಮೆಯಾಗು ವುದು. ಮಣ್ಣಿನ ಗಾರೆ ಹಾಕ, ಮೇಲೆ ಜಾಜಿಯಿಂದಲೋ, ಸಿಮೆಂಟನ ನೀರಿ ನಿಂದಲೋ ಡಳಿಸುವಂತೆ ಒರೆಯಬಹುದು. ಎಷ್ಟೋ ಹಳ್ಳಿಯ ಮನೆಗಳನ್ನೂ ಮನೆಯ ಅಂಗಳಗಳನ್ನೂ ಸಹ ಈ ರೀತಿಯಲ್ಲಿ ಹೊಳಪು ಮಾಡಿ ಚೊಕ್ಕ ವಾಗಿರಿಸುತ್ತಾರೆ. ವಾಸದ ಕೋಣೆಯನ್ನಾಗಲಿ, ಊಟದ ಮನೆಯನ್ನಾಗಲಿ ನಾವು ಬೇರೆ ಬೇರೆ ವಿಂಗಡಿಸಬೇಕು. ಹ ಮೆಟ್ಟ ತಿರುಗುವ ಚಾನಡಿಯನ್ನು ಊಟದ ಹೊರಗಿನ ಕೊಳೆ ಮನೆಯೊಳಗೆ ಬಾರದಂತೆ ಕಾಲುಜಿ ಚ್ಚಿಕೊಂಡೇ ಒಳಕ್ಸೆ ಬರಬೇಕು. ಮನೆಯನ್ನಾಗಿ ಮಾಡಬಾರದು. ಇತ್ತ ನಾವು ಎಸೆಯುವ ಕಾಗದದ ಚೂರು ಛಿಗ್ಗೋ, ಅಡಿಗೆಯ ಮನೆಯಿಂದ ಹೊರ ಬೀಳುವ ತರಕಾರಿ, ನೀರು, ತೆಂಗಿನ ಸಿವೈಗಳಿಗೋ-- ಒಂದೊಂದು ಬುಟ್ಟಯನ್ನೋ ವಪಾತ್ರೆಯನ್ನೋ ಇರಿಸಿ-- ಅವನ್ನು ಆಗಾಗ ಬರಿದುಮಾಡಬೇಕು. ಮನೆ ಜೊಕ್ಕವಾಗಿರಲು ಬರಿಯ ನೆಲ ತೊಳೆದರೆ ಸಾಕೇ? ಧೂಳು, ಜೇಡರ ಬಲೆಗಳು ಸೋಡೆ ಮುಚ್ಚಿಗೆಗಳಲ್ಲಿ ಕಲೆತರೆ ಎಂಥ ಮನೆಯೂ ಅಸಹ್ಯ ವಾಗುವುದು. ಇವನ್ನು ಆಗಾಗ ಗುಡಿಸಿ ತೆಗೆಯಬೇಕು. ಈಗಿನ ದಿನಗಳಲ್ಲಿ ಹ... 353 ಗೋಡೆಗಳನ್ನು ತೊಳೆಯುವಂತೆ ಮಾಡಲು ಸಾಧ್ಯವಿದೆ. ಹಾಗಿಲ್ಲದಲ್ಲಿ-- ವರ್ಷಕ್ಕೊಮ್ಮೆ ಗೋಡೆಗಳಿಗೆ ಸುಣ್ಣ ಬಳಿದಾದರೂ ಅವನ್ನು ಚೊಕ್ಕನಾಗಿರಿಸ ಬೇಕು. ಇಷ್ಟೆಲ್ಲ ಮಾಡಿದರೂ ಮನೆಯು ಚೊಕ್ಳವಾದೀತೆ? ಕಣ್ಣಿಗೆ ಕಾಣುವ ಕೊಳೆಗಳನ್ನು ಇದರಿಂದ ನಿವಾರಿಸಬಹುದು. ನಿಜವಾದ ನೈರ್ಮಲ್ಯಕ್ಕೆ ಕಣ್ಣಿಗೆ ಕಾಣದ ಕ್ರಿಮಿಗಳು, ರೋಗಾಣುಗಳು ಸಹ ಮನೆಯಲ್ಲಿ ಕಲೆಯಕೂಡದು. ಅದಕ್ಕೆ ಮನೆಯೊಳಗೆ ತುಂಬ ಬೆಳಕು ಬೀಳುನಂತಿರಬೇಕು. ಬೆಳಕಿದ್ದರೆ ಕೊಳೆಯ ಸಂದುಗಳನ್ನು ಗುಡಿಸಲು ಅನುಕೂಲ. ಮಾತ್ರವಲ್ಲ, ಸೂರ್ಯನ ಬೆಳಕು ಹಲವು ಬಗೆಯ ಕ್ರಿಮಿಗಳನ್ನು ನಾಶಪಡಿಸುವುದು. ಇಷ್ಟಲ್ಲ ಮಾಡಿಕೊಂಡವರು, ಹೊರಗಿನ ಅಂದರೆ ಹಿತ್ತಿಲು ಬೀದಿಗಳಿಂದ ನಾವು ನಡೆಯುವಾಗ ಹೊತ್ತುತಂದ ಕೊಳೆಯನ್ನು ಮನೆಯೊಳಕ್ಕೆ ತಾರದಂತೆ ಏನು ಮಾಡಬೇಕಾಗುವುದು? ಪಾದರಕ್ಸೆಗಳಿಗೋ, ಬರಿಗಾಲಿಗೋ ಎಸ್ಟು ಕೊಳೆ, ಧೂಳುಗಳು ನಡೆ ಯುನಾಗ ಸೇರುವುದಿಲ್ಲ. ಅದಕ್ಕೇನಾದರೂ ಉಪಾಯ ಸೂಚಿಸುವಿರಾ? ವ. ಮನೆಯ ಸೊಗಸು ಮನೆಯನ್ನು ಚೊಕ್ಕವಾಗಿರಿಸುವುದು ಒಂದು ದೃಷ್ಟಿ; ಅದನ್ನು ಸೊಗ ಸಾಗಿ ಇರಿಸುವುದು ಇನ್ನೊಂದು ದೃಷ್ಟಿ. ನಾವು ಇರುವ ಮನೆಯ ಚೆಲುವನ್ನು ನಾವು ಅನೇಕ ಬಗೆಗಳಿಂದ ಹೆಚ್ಚಿ ಸಬಹುದು. ಇದು ಮನೆಯೊಡನೆಗಳನ್ನು ಆರಿಸುವುದರಲ್ಲೂ ಇದೆ. ಅವುಗಳನ್ನು ತಕ್ಕ ಸ್ಥಾನದಲ್ಲಿ ಇರಿಸುವುದರಲ್ಲೂ ಇದೆ. ಈ ಬಗೆಯ ಚೆಲುವುಗಾರಿಕೆಗೆ ಒಂದು ಕಣ್ಣು ಬೇಕು. ಹಣವೊಂದೇ ಈ ಕೆಲಸವನ್ನು ಮಾಡಲಾರದು. ಮನೆಯಲ್ಲಿ ನಾವು ಹಲವು ಮರದೊಡನೆಗಳನ್ನು ಇರಿಸುತ್ತೇವೆ. ಮುಖ್ಯ ವಾಗಿ-ವಾಸದ ಮನೆಯಲ್ಲಿ ಆಸನಗಳು, ಮೇಜುಗಳು, ಕಪಾಟುಗಳು ಬೇಕಾಗು ವುವು. ಇವುಗಳು ಎಂಥವುಗಳಿರಬೇಕು? ಹಾಗೆಯೇ ಗೋಡೆಯನ್ನು ಆಲಂಕರಿ ಸಲು ಚಿತ್ರಗಳನ್ನು ಉಪಯೋಗಿಸಬಹುದು. ಬಣ್ಣ ಸವರಬಹುದು. ಮೇಜಿನ ಅಲಂಕಾರಕ್ಕೆ ಹೂದಾನಿಗಳನ್ನು ಉಪಯೋಗಿಸಬಹುದು. ಇವೆಲ್ಲವನ್ನು ವ್ಯವಸ್ಥೆ ಎ ಬ್ರಿ ಪೂ ಗೊಳಿಸುವುದರಲ್ಲೂ ಚೆಲುನಿದೆ; ಆರಿಸುವುದರಲ್ಲೂ ಚೆಲುವಿದೆ. ಈ ವಿಷಯ ವಾಗಿ ಜನರಲ್ಲಿ ಹಲವು ತಪ್ಪು ಗ್ರಹಿಕೆಗಳು ಇವೆ. ತುಂಬ ಹಣನಿದ್ದರೇನೆ ಮನೆ ಯನ್ನು ಶೃಂಗರಿಸಬಹುದು--ಎಂಬ ಊಹನೆ ಇದೆ. ಇದು ಸಮವಲ್ಲ. ಮೊದಲಿಗೆ ನಾವು ಮರದೊಡನವೆಗಳ ವಿಚಾರ ಮಾತನಾಡುವ. ಆಸನ ಗಳು. ಕುರ್ಚಿ, ಮೇಜು, ಕವಾಟು, ಬಟ್ಟೆನಿಲುಕು, *ಿರುಮೇಜು-- ಇಂಥವುಗಳ ಉಪಯೋಗ ದಿನೇದಿನೇ ಹೆಚ್ಚುತ್ತಿದೆ. ನೋಡೋಣ. ಸುಮಾರು 102620 ಆಡಿ ಇಲ್ಲವೆ 107610 ಅಡಿ ನಿಶಾಲವಾದ ನಮ್ಮ ಒಂದು ಕೋಣೆ ಯನ್ನು ಅಲಂಕರಿಸುವುದಾದರೆ ಹೇಗೆ ಇವುಗಳನ್ನು ಇರಿಸಬೇಕು? ಎಷ್ಟನ್ನು ಇರಿಸಬೇಕು? ಒಂದು ಚಿಕ್ಕ ಕೊಟಡಿಯ ತುಂಬ ಆಸನ ಮೊದಲಾದುವು ಇದ್ದರೆ ಚೆಲುವು ಕಾಣದು. ಗೋಡೆಯನ್ನು ಮುಚ್ಚುವಂತೆಲ್ಲ ಕವಾಟುಗಳಿದ್ದರೂ ಹಾಗೇನೆ. ಆದಷ್ಟು ಕಡಿಮೆ ಒಡವೆಗಳು ಇದ್ದರೆ ಅವನ್ನು ಯೋಗ್ಯ ಸ್ಥಳದಲ್ಲಿ ಇರಿಸ ಬಹುದು. ಅವನ್ನು ಇರಿಸಿದ ಬಳಿಕ ಕೋಣೆಯಲ್ಲಿ ತಿರುಗಾಡಲು ಸ್ಥಳ ಬೇಕು. ಅವುಗಳು ಕಟಕಿ ಬಾಗಿಲುಗಳಿಗೆ ಮರೆಯಾಗಿ, ಗಾಳಿ ಬೆಳಕುಗಳನ್ನು ತಡೆಯ ಬಾರದು. ಗೋಡೆಗೆ ತುಂಬ ಅಡ್ಡ ಬಂದು ಗೋಡೆಯ ಚೆಲುವನ್ನು ಕೆಡಿಸ ಬಾರದು. ಆದುದರಿಂದ ಕೋಣೆಯ ಅಳತೆಯನ್ನು ಅನುಸರಿಸಿ ಅವುಗಳ ಸಂಖ್ಯೆ ಇರಬೇಕು. ಚಿಕ್ಕ 10x10 ಅಡಿಯ ಒಂದು ಕೋಣೆಯಲ್ಲಿ ಒಂದೆ ರಡು ಕುರ್ಚಿ, ಒಂದು *ರುಮೇಜ್ಕು ಒಂದು ಕಿರಿಯ ಕವಾಟಗಿಂತ ಅಧಿಕ ವಾಗಿ ಇರಿಸಲಾರೆವು. ಇವನ್ನು ಇರಿಸಿದ ಬಳಿಕ-- ಒಂದು ಕಸದ ಬುಟ್ಟಯನ್ನು ಇಡಬೇಕು. ಅದು ಮರೆಯಾಗಿಯೂ ಇರಬೇಕು. ಹಾಗೇನೆ-ನೆಲದ ಮೇಲೆ ಕುಳಿತಿರುವುದಿಲ್ಲ ವಾದರೂ ಒಂದು ಚೆಲುವಿನ ಚಾಪೆ, ಇಲ್ಲವೆ ಜಮಖಾನೆ ಹಾಸಿದರೆ ನೋಟ ಕೊಂದು ರಮಣೀಯತೆ ಬರುವುದು. ಈ ರೀತಿಯಲ್ಲಿ ಆಸನಗಳ ಮಿತಿಯನ್ನು ನಾವು ತಿಳಿಯಬೇಕು. ಈಗ ಎಂಥ ಕುರ್ಚಿ ಮೇಜುಗಳನ್ನು ನಾವು ಆರಿಸಬೇಕು? ಇಲ್ಲಿ ಅವುಗಳ ಬೆಲೆಯ ಕಡೆಗೋ, ಮರದ ಉತ್ಕೃಷ್ಟತೆಯ ಕಡೆಗೋ ಗಮನನಿರಿಸಿದರೆ ಸಾಲದು. ನೂರು ರೂಪಾಯಿ ಬೆಲೆಯ ಒಂದು ಬೀಟ, ಹಲಸಿನ ಮರಗಳ ಕವಾಟು ಇಪ್ಪುತ್ತು ರೂಪಾಯಿ ಬೆಲೆಯ ಸಾಮಾನ್ಯ ಕವಾಟಗಿಂತ ಚೆಲುನಾಗಿರಬೇಕೆಂದಿಲ್ಲ. ಒಂದು ಕೋಣೆಯಲ್ಲಿರುವ ಒಡವೆಗಳಲ್ಲಿ ತಾಳಮೇಳಗಳಿರಬೇಕು. ಕುರ್ಚಿ, ಮೇಜು, ಉಳಿದ ಸಾಮಾನುಗಳ ಆಕಾರದಲ್ಲಿ, ಬಣ್ಣದಲ್ಲಿ-- ಇವೆಲ್ಲ ಒಂದೇ ಬಳಗದುವು-ಎಂದು ಕಣ್ಣಿಗೆ ಕಾಣಿಸುವ ಹೊಂದಿಕೆ ಬೇಕು. ಸಾಮಾನ್ಯ ವಾಗಿ ಒಂದು ಮನೆಯಲ್ಲಿ-- ಒಂದು ಕೊಟಡಿಯಲ್ಲಿರುವ ಆರು ಕುರ್ಚಿ, ಒಂದು ಮೇಜು, ನಾಲ್ಕು ಕವಾಟುಗಳನ್ನು ನೋಡಿದರೆ-- ಒಂದೊಂದಕ್ಕೆ ಒಂದೊಂದು ಆಕಾರ ಕಾಣಿಸಬಹುದು. ಕುರ್ಚಿಯ ಕಾಲಿನಂತೆ ಮೇಜಿನ ಕಾಲಿರದು; ಮೇಜಿಗೆ ಹೊಂದಿಕೆಯಾಗಿ ಕವಾಟು ಇರದು. ಕೆಲವು ಕಪ್ಪು, ಕೆಲವು ಇನ್ನೊಂದು ಬಣ್ಣ; ಕೇಲವು ಕಡಚಲಿನ ಕಾಲಿನವು; ಕೆಲವು ಬೀಳಲು ಕುರ್ಚಿ; ಹೀಗೆಲ್ಲ ಹೊಂದಿಕೆಯಿಲ್ಲದೆ ಅಸಹ್ಯ ಕಾಣುವುವು. ಮೊದಲಿನ ಕುರ್ಚಿಯನ್ನು ಕೊಳ್ಳುವಾಗಲೇ--!ಈ ಕುರ್ಚಿ ನೋಟಕ್ಕೆ ಚಂದವಾಗಿದೆಯೇ, ಆದರ ಆಕಾರ ಸಮವೇ' ಎಂದು ನಿರ್ಣಯಿಸಬೇಕು. ಮುಂದೆ ಅನುಕೂಲನಾದಾಗ ಅದಕ್ಕೆ ಒಪ್ಪುವ ಮೇಜು ಮಾಡಿಸಬಹುದು. ಅಲ್ಲದೆ ಸಿಕ್ಕಂತೆ ಮರದೊಡನೆ ಸೇರಿಸ ಬಾರದು. ಪಾಶ್ಚಾತ್ಯ ದೇಶಗಳಲ್ಲಿ ಆಸನಗಳನ್ನು ಆರಿಸುವ, ಇರಿಸುವ ಕಲೆ ಬೆಳೆದಷ್ಟು ನಮ್ಮಲ್ಲಿ ಬೆಳೆದು ಬಂದಿಲ್ಲ. ಅದನ್ನು ನಾವು ಕಲಿಯ ಬೇಕು. ನಮ್ಮ ದೇಶೀಯ ಪದ್ಧತಿಯಂತೆಯೂ ಈ ಆಸನಗಳ ವ್ಯವಸ್ಥೆ ಸಾಧ್ಯವಿದೆ. ಸಾಮಾನ್ಯವಾಗಿ ಒಂದು ಕಡೆ ಎರಡು ತಗ್ಗು ಮಂಚ ಹಾಸಿ, ಅದನ್ನು ಚೆಲು ವಿನ ಬಟ್ಟೆಯಿಂದ ಮುಚ್ಚಿ ಮೇಲೆ ದಿಂಬನ್ನು ಇಡುತ್ತಾರೆ. ದಿಂಬ್ಕು ಗಾದಿ ಕಂಬಳಿ, ಜಮಖಾನೆ, ರತ್ನಕಂಬಳಿಗಳನ್ನು ನಾವು ಕೋಣೆಯಲ್ಲಿ ಕುಳಿತಿರುವ ಸಲುವಾಗಿ ಉಪಯೋಗಿಸುತ್ತೇವೆ. ಎಂಥ ಹಾಸುಕಂಬಳಿಗಳು ಚಂದವಾಗಿವೆ; ಯಾವ ಬಣ್ಣ ತಮ್ಮ ಮನೆಗೆ ಒಪ್ಪಬಹುದು; ಕಂಬಳಿಯ ಬಣ್ಣಕ್ಕೆ ಅನುಕೂಲ ವಾದ ದಿಂಬು ಬೇಡವೇ-- ಈ ಎಲ್ಲ ವಿಚಾರಗಳನ್ನು ಗಮನಿಸಿ ನಾವು ಮನೆ ಯೊಡನೆಗಳನ್ನು ಆರಿಸಬೇಕು. ಅವುಗಳನ್ನು ತಂದ ಬಳಿಕ ಕೋಣೆಯಲ್ಲಿ ಯಾವಲ್ಲಿ ಯಾವುದನ್ನು ಇರಿಸಿದರೆ ಅನುಕೂಲ, ಚಂದ--ಎಂಬುದನ್ನು ಯೋಚಿಸಿ ಇರಿಸಬೇಕು. ನಮ್ಮ ದೇಶದಲ್ಲಿನ ಹಲನರಂತೆ, ಜಾಸಾನಿಯರು ಮನೆಯಲ್ಲಿ ಕುರ್ಚಿ, ಮೇಜುಗಳನ್ನು ಉಪಯೋಗಿಸುವುದಿಲ್ಲ. ಆದರೂ ಅನರ ಮನೆಯ ಚೆಲುವಿಗೆ ಕಡಿಮೆ ಇಲ್ಲ. ಈಗ ನಾವು ಶೃಂಗಾರಕ್ಕಾಗಿಯೇ ಮಾಡುವ ಪ್ರಯತ್ನಗಳನ್ನು ನಿಚಾ ರಿಸುವ. ಇಲ್ಲಿ ವಸ್ತುಗಳ ಬಣ್ಣ ಮುಖ್ಯವಾದುದು. ಮೊದಲಿಗೆ-- ಹೊರಗಿನ ಒಡನೆಗಳಿಂದ ಶೃಂಗಾರ ಹೆಚ್ಚಿಸುವ ಮೊದಲು, ಇರುವ ಒಡನೆಗಳಿಗೆ ಜೆಲು 1] | ಗಲ Ki § \ | ಸೆ Dios Mi phy! NINH vp Aare ಲ A ಕ ಷ್ಠ 1! (ye 141 tu § fy NS 11.111 | fy | Hy wil PRAY sib bl 11!1[1//1.11೧.111/1/1] HHP l ನ ಸ AN NR ತ EN RR. 1೬... adr le ಜಟ ತ || ಯ ಸಿ I, Wh, 1 OR RE ವಜ (ಬ0ಫಥೆ DONT | sl | 11 k bp PRE ( ಅ ) ih 1 ; ಸು ೬ ಸಾ | ] ' ದೇಶೀಯ ಪದ್ದತಿಯಿಂದ ಅಲಂಕರಿಸಿದ ಒಂದು ಬೈಠಕುಖಾನೆ ಬರುವಂತೆ ಯತ್ನಿ ಸಬೇಕು. ನೆಲವು ನಯವಾಗಿ ಹೊಳಸಾಗಿ ಇರಬೇಕು. ಗೋಡೆಗೊಂದು . ಬಣ್ಣ ಬೇಕು; ಕಿಟಕಿ ಬಾಗಿಲುಗಳು ಕಡುಪಾಗಿ ಕಾಣಿಸ ಬಾರದು. ಕೋಣೆಯೊಂದು ಉಲ್ಲಾಸ ಕೊಡಬೇಕಾದರೆ ಅದರೊಳಕ್ಕೆ ಬೆಳಕು ತುಂಬ ಬೀಳಬೇಕು. ಬೆಳಕು ಕಂಡಸ್ಟು ಉಲ್ಲಾಸವಿದೆ. ಅದರಂತೆ ಬಣ್ಣ ಇ, ಸಣ ಸು ಗಳಿಗೂ ಉಲ್ಲಾಸಕೊಡುವ ಇಲ್ಲನೆ ಕೆಡಿಸುವ ಶಕ್ತಿಯಿದೆ. ಕೋಣೆಯ ಗೋಡೆಗಳಿಗೆ ತುಂಬ ಬಿಳಿ ಬಣ್ಣ ಸವರಿದರೆ-- ಅದು ಬೆಳಕನ್ನು ಬಿಂಬಿಸಲು ಒಳಿತಾಗುವುದು. ಆದರೆ ಅದರಿಂದ ಕಣ್ಣು ದಣಿಯುವುದು. ಬದಲು ಹೋಣೆಯ ಗೋಡೆಗಳು ಹೊಗೆ ಹಿಡಿದೋ ಬಣ್ಣ ಬಳಿದೋ ಕಡುಪಾಗಿ ಕಂಡರೆ ಕತ್ತಲು ಮನೆಯಂತೆ ಕಂಡು ಅದು ನಮ್ಮ ಉತ್ಸಾಹ ಕೆಡಿಸುವುದು. WW 1 i | | Il ik TTR MR TREN | ಮ ಹ ಗ | WN ಗ ೪ ಸಮನ 4 MA ಲ್ಯ 4 ಸು ರ್ಥ ಟೆ ಗ HK ಸಿ ಇ “fa te ಸ ಸ ಚ ಘನ i ಸ ಭೂ ಸಸಿ Pp PT ಆಟಿ ನಸ: ಒಂ ವಷ್ಯ dl Fi 4 | RTH ಇಂಥ ಒಂದು ಚಿತ್ರ ಬರೆದು- ಸೋಡೆಗೂ, ಗೋಡೆಯ ಕೆಳ ಮತ್ತು ಮೇಲಂಚು ಗಳಿಗೂ, *ಬತಕಿ ಬಾಗಿಲುಗಳ ಚೌಕಟ್ಟುಗಳಿಗೂ ಯಾವ ಯಾವ ಬಣ್ಣ ಸವರಿದೆರೆ ಚೆಲುನೆಂದು ಪ್ರಯೋಗಮಾಡಿ ನೋಡಿರಿ. 6 ಗೋಡೆಗಳಿಗೆ ಮೃದುವಾದ ಬಣ್ಣ ಗಳನ್ನು ಬಳಿಯುವುದು ಒಳಿತು. ಮೃದು ನೆಲ್ಲು ಬಣ್ಣ, ಮೃದು ನೀರುಳ್ಳಿ ಬಣ್ಣ, "ಮ್ರದು ಹಸುರು-- ಕಣ್ಣಿಗೆ ತುಂಬ ವಿಶ್ರಾಂತಿ ಕೊಡುವುವು. ಹ ನೀಲಿ, ಕಡು ಹಳದಿ ಹಸುರು - ಇವುಗಳು ಬಹಳವಾಗಿದ್ದರೆ ಕಣ್ಣಿಗೆ ಉಲ್ಲಾಸ ಕೊಡಲಾರವು. ಹೆಲವರು ತ್ರೀಮಂತರು--ಚೆಲುವೆಂದು ಹಣ ವ್ಯಯಿಸಿ ಕಡುಪಾದ ವಾರ್ನಿಸ್‌ ಬಣ್ಣಗಳನ್ನು ಸವರುತ್ತಾರೆ. ಇದು ಬೆಲೆಕೊಟ್ಟು ಅಸಹ್ಯತನ ಕೊಂಡುಕೊಳ್ಳುವುದೇ ಸರಿ. A ಫಷ ಗೋಡೆಯ ಮೇಲಿನ ಮುಕ್ಕಾಲು ಪಾಲು ಒಂದು ಬಣ್ಣವೂ, ಕೇನಲ ನೆಲಕ್ಕೆ ತಾಗುವ ಅಂಚು ಇನ್ನೊಂದು ಬಣ್ಣವೂ ಇದ್ದರೆ ಒಳಿತು. ಆದರೆ ಈ ಎರಡು ಬಣ್ಣಗಳಲ್ಲಿ ಹೊಂದಿಕೆ ಇರಬೇಕು. ಸೀರೆಗೂ, ಸೀರೆಯ ಅಂಚಿಗೂ ಹೊಂದಿಕೆ ಬೇಡವೇ? ಯಾವಾವ ಬಣ್ಣದ ಗೋಡೆಗೆ ಯಾವಾವ ಬಣ್ಣದ ಅಂಚು ಹೊಂದುವುದೆಂದು ಹೇಳುವಿರಾ? ಅದಕ್ಕೆ ನಿಮ್ಮ ಡ್ರಾಯಿಂಗ್‌ ಬೂಕು ಗಳಲ್ಲಿ ಚಿತ್ರ ಬರೆದು, ಬಣ್ಣ ಸವರಿ ನೋಡಿರಿ. ಕೋಣೆಗೆ ಬಣ್ಣ ಸವರಿದರೆ ಸಾಲದು. ಅದಕ್ಕೆ ಹೊಂದಿಕೆಯಾಗುವಂತೆ ಕಿಟಕಿ ಬಾಗಿಲುಗಳಿಗೆ ಬಣ್ಣ ಬೇಕು. ಅವೂ ಮೃದುವಾಗಿರಬೇಕು. ಕಡುಪಿನ ಬಣ್ಣ ಅವಕ್ಳಿದ್ದಿದ್ದರೆ ನಮ್ಮ ನೋಟವನ್ನೆಲ್ಲ ಅವು ಸೆಳೆಯುವುವು. ಇತ್ತ ಅವು ಗಳ ಚೌಕಟ್ಟಗೊಂದು ಬಣ್ಣ, ಸರಳಿಗಿನ್ನೊಂದು ಬಣ್ಣ, ಬಾಗಿಲಿಗೆ ಮತ್ತೆರಡು ಬಣ್ಣಗಳು--ಹೀಗೆ ಸುಮ್ಮನೆ ಬಣ್ಣ ಸವರುವುದರಿಂದ ಚೆಲುವು ಬರಲಾರದು. ಕಿಟಕಿ ಬಾಗಿಲುಗಳು ಗೋಡೆಯ ಅಂಗನೆಂಬಸ್ಟು ಹೊಂದಿಕೆಯ ಬಣ್ಣ ಅವಕ್ಕೆ ಬೇಕು. ಕಟಕ ಬಾಗಿಲುಗಳನ್ನು ಮುಚ್ಚುವ ಪರದೆಗಳು ಹಾಗೇನೆ. ಸಾದಾ ಗೋಡೆ, ಕಿಟಕಿಗಳ ಮುಂದೆ ತೀರ ಬಣ್ಣದ, ಅಬ್ಬರದ ಅರಿವೆ ತೂಗಿದರೆ, ಎಲ್ಲಾ ಕಣ್ಣೂ ಅಲ್ಲಿಗೇ ಸೆಳೆದು ಕಿಟಕಿ ಬಾಗಿಲುಗಳ ಇರುವಿಕೆಯೇ ವ್ಯರ್ಥ ಎನಿಸುವುದು. ಈ ಪಾಠ ತಿಳಿದವರು ಹೆಚ್ಚಿನ ಅಲಂಕಾರವನ್ನು ಉಪಯೋಗಿಸರು. ನಮ್ಮಲ್ಲಿ ಗೋಡೆ ಅಲಂಕರಿಸುವ ಪದ್ಧತಿ ಹೆಚ್ಚಾಗಿದೆ. ಅದರಲ್ಲೂ ಗೋಡೆಯಲ್ಲಿ ತೂಗುವ ಪಠಗಳು ಮುಖ್ಯ. ಪಠಗಳು ಚೆನ್ನಾಗಿವೆಯೇ--ಚಿತ್ರಕ್ಕೂ, ಅವಕ್ಕೆ ಹಾಕಿದ ಚೌಕಟ್ಟಗೂ ಹೊಂದಿಕೆಯಿದೆಯೇ-- ಚಿತ್ರವನ್ನು ಕೋಣೆಯಲ್ಲಿ ಯಾವಲ್ಲಿ ಇರಿಸಿದರೆ ಚಂದ--ಎಂಬ ತಿಳಿವು ಬೇಕು. ಸುಮ್ಮನೆ, ಸುಣ್ಣ ಬಳಿ ಯುವ ಕೆಲಸ ಸುಲಭವಾಗುವಂತೆ, ಗೋಡೆಗೆ ತುಂಬ ಚಿತ್ರ ತೂಗು ವುದ್ಲ. ಅಡೇನು ಚಿತ್ರ ಮಾರುವವರ ಅಂಗಡಿಯೋ ಎಂಬ ಭ್ರಮೆ ಬರ ಬಾರದು. ಗೋಡೆಗೆ ತೂಗುವ ಚಿತ್ರಗಳು ಸಂಖ್ಯೆಯಲ್ಲಿ ಮಿತವಾಗಿರಬೇಕು. ಅವು ಗೋಡೆಯ ಚಂದವನ್ನು ಹೆಚ್ಚಿಸಬೇಕೇ ಹೊರತು, ಕಡಿಮೆಮಾಡಬಾರದು. ಯಾವತ್ತು ಕ್ಯಾಲೆಂಡರು ಚಿತ್ರಗಳಿಂದ ಗೋಡೆ ಕೆಡಿಸುವ ಬದಲು, ಬರಿಯ ಗೋಡೆ ಸೊಗಸೆಂದು ನಾವು ತಿಳಿಯಬೇಕು. ಜು ಸಟ *ಕು ಚಿತ್ರಗಳಲ್ಲಿ ಯಾವುದು ಚಂದ ಎಂಬುದನ್ನು ತಿಳಿದವರು ಎಸ್ಟು ಮಂದಿ? ಆ ಮೇಲೆ ಆ ಚಿತ್ರಕ್ಕೆ ಚೌಕಟ್ಟು ಹಾಕುವಾಗ ಸುತ್ತ ಎಷ್ಟು ಅಂಚು ಬಿಡಬೇಕು? ಚಿತ್ರದ ಚೌಕಟ್ಟು ಯಾವ ರೀತಿ ಇದ್ದರೆ ಚಿತ್ರ ಚೆನ್ನಾಗಿ ಕಂಡೀತು ಎಂಬುದನ್ನು ನಾವು ಕಲಿಯಬೇಕು. ನೀವು ಕಲಿಯಲು ಸ್ಟೇಲಿನಂತೆ ನಿಮ್ಮ ಮನೆಯ. ಗೋಡೆಯೊಂದನ್ನು ಬರೆಯಿರಿ. ಅಲ್ಲಿ ಕಿಟಕಿ ಗುರುತಿಸಿರಿ ಹಾಗೆ ಚಿತ್ರಗಳಂತೆ ಬೇರೆ ಚೌಕದ ಕಾಗದ ಕತ್ತರಿಸಿ ಗೋಡೆಯು ಯಾವಲ್ಲಿ ಎಷ್ಟು ಚಿತ್ರ ಇರಿಸ ಬಹುದೆಂದು-- ಇಟ್ಟುನೋಡಿ ನಿರ್ಧರಿಸಿ. ಇನ್ನೊಂದು ಕೆಟ್ಟ ಚಾಳಿ ನಮಗಿದೆ: ಶಾಲೆಯಲ್ಲಿ ಹೆಣೆದ ಸೇಂಪ್ಲರು ಗಳಿಗೆ ಕಸೂತಿಗಳಿಗೆ ಮತ್ತಸ್ಟು ಹಣ ವ್ಯಯಿಸಿ, ಚೌಕಟ್ಟು ಹಾಕಿಸಿ ಗೋಡೆ. ಯಲ್ಲಿರಿಸುವುದು. ಆ ಕೆಲಸಗಳೆಲ್ಲ ನಾವು ಕಲಿಯಲು ಮಾಡಿದೆವೆಂದು ತಿಳಿಯಬೇಕು. ಅದರಿಂದ ಅಲಂಕಾರವಾಗುವುದೆಂದು ತಿಳಿಯಬಾರದು. ಕಸೂತಿ ಚಿತ್ರಗಳನ್ನು ಗೋಡೆಗೆ ಅಲಂಕಾರಪಾಗುವನಂತೆ ಮಾಡುವುದು ತೀರ: ಕಷ್ಟ. ಚಿತ್ರಗಳ ಚೆಲುವು ತಿಳಿದವರು ಮಾತ್ರ ಅದನ್ನು ಬಲ್ಲರು. ಈಗ ಮೇಜು, ದಿಂಬು ಮೊದಲಾದುವುಗಳ ಅಲಂಕಾರದ ವಿಷಯ-- ನಾವು ನೆಲಕ್ಕೆ ಹಾಸುವ ಜಮಖಾನೆ ಇಲ್ಲವೆ ರತ್ನಕಂಬಳಿ ಆರಿಸುವಾಗಲೂ ಈ ಚೆಲುವಿನ ಕಣ್ಣು ಬೇಕು. ಅದರಂತೆ ಮೇಜಿನ ಬಟ್ಟೆ ಆರಿಸುವಾಗ. ಆ ಬಟ್ಟೆಯ. ಬಣ್ಣ, ನೇಯ್ಗೆ, ಅದರ ಮೇಲಿನ ರೇಖೆಗಳು--ಎಲ್ಲವೂ ಅದರ ಚೆಲುವನ್ನು ಹೆಚ್ಚಿಸಬಲ್ಲವು; ಕೆಡಿಸಬಲ್ಲೆವು. ಕಸೂತಿಮಾಡಿದ, ಇಲ್ಲವೆ ಕಸೂತಿ ಚಿತ್ರ, ಬರೆದ ಮೇಜುಬಟ್ಟೆಯೊಂದು ಚೆಲುನಿನದು ಎಂದು ಭ್ರಮಿಸಬಾರದು. ಇದು. ಆ ಬಟ್ಟೆಯ ಮೇಲೆ ಬಿಡಿಸಿದ ಚಿತ್ರದ ಮೇಲೆ, ಬಟ್ಟೆಯ ಬಣ್ಣದ ಮೇಲೆ. ಹೊಂದಿದೆ. ಮೇಜಿನ ಮೇಲೆ ಚೆಲುವಿಗೆ ಹೂದಾನಿಯನ್ನು ಇರಿಸುತ್ತೇವೆ. ಈ ದಾನಿ. ಯಲ್ಲೂ ನೂರಾರು ಆಕಾರಗಳು ಸಿಗುವುವು. ಅವನ್ನು ಆರಿಸುವುದೊಂದು. ಜಾಣತನ. ಆ ಬಳಿಕ ನಿತ್ಯ ಅವುಗಳಲ್ಲಿ ನಾಲ್ಕು ಹೂನನ್ನೋ ಎಲೆಯನ್ನೋ ತುಂಬಿಸಿ ಅಲಂಕರಿಸಬಹುದು. ಈ ರೀತಿ ಹೂವನ್ನು (ಬೊಕೆ) ಗೊಂಚಲು. ಮಾಡಿ ದಾನಿಯಲ್ಲಿರಿಸುವುದರಲ್ಲಿ ಜಾಪಾನೀಯರು ಅತಿ ನಿಪುಣರಂತೆ. ನಾಲ್ಕೇ ನಾಲ್ಲು ಹೂವು ಕೊಟ್ಟರೆ ಅವರು ಅದನ್ನು ಕಟ್ಟ ಸುಂದರ ಗೊಂಚಲು ಮಾಡುವರು. ಗಿಡಗಳ ಎಲೆ, ಎಸಲುಗಳು ಹೇಗೆ ಒಂದರ ಮೇಲೊಂದು ಇರಿಸಿ. — 16 — ದರೆ ಚೆನ್ನ--ಎಂಬ ಕಣ್ಣು ಅದಕ್ಕೆ ಬೇಕು. ದಾನಿಯ ತುಂಬ ಹೂತುಂಬಿದರೂ ಹೂದಾನಿಗೆ ಚೆಲುವು ಬರಲಾರದು. ಮನೆಯ ಅಲಂಕಾರದ ವಿಷಯವನ್ನು ತುಂಬ ನೋಡಿಯೇ ತಿಳಿಯ ಬೇಕು. ನೀವು ಪಾಶ್ಚಾತ್ಯರ, ಜಾಪಾನೀಯರ, ಜಾವಾನೀಯರ ಮನೆ, ಮನೆ ಯೊಡನೆ ಮೊದಲಾದುವುಗಳ ಚಿತ್ರ ಸಂಗ್ರಹಮಾಡಿ ಅಲ್ಲಿನ ಗೃಹಿಣಿಯರ ಕೌಶಲ್ಯ ಪರಿತೀಲಿಸಿರಿ ಇಲ್ಲೂ ಕೆಲವು ಚಿತ್ರಗಳನ್ನು ತೋರಿಸಿದೆ. ಅದನ್ನು ನೋಡಿರಿ. ಮನೆಯನ್ನು ಅಲಂಕರಿಸುವವರು ಕುರ್ಚಿ, ಚಿತ್ರ, ಪರದೆ, ದಿಂಬು, ಹೂದಾನಿ, ಗೊಂಬೆ, ದೀಪೃ--ಇನೆಲ್ಲವುಗಳನ್ನೂ ಪರಿಶೀಲಿಸುತ್ತಾರೆ. ತಮ್ಮ ಚೆಲುನಿನ ಕಣ್ಣನ್ನು ಎಲ್ಲೆಲ್ಲೂ ಓಡಿಸುತ್ತಾರೆ. ಹ ಬಾವಾ ಇರ ಹಾವ ರಂ ಅ. ಉಡುಗೆ, ತೊಡುಗೆ ಜೀವನಕ್ಕೆ ಅತಿ ಅನಶ್ಯವಾದ ಒಂದು ವಸ್ತು--ಉಡುಗೆತೊಡುಗೆ. ಸಾಮಾನ್ಯವಾಗಿ ನಮ್ಮ ಊಟದ ಆವಶ್ಯಕತೆಗಳು ಮುಗಿದುವೆಂದರೆ ಮನಸ್ಸು ಬಟ್ಟೆಬರೆಗಳ ಕಡೆಗೆ ಹರಿಯುತ್ತದೆ. ಆದರೆ ಬಟ್ಟೆಗಳನ್ನು ಆರಿಸುವ ಕೆಲಸ ಕಷ್ಟವಾದುಡೇ ಸರಿ, ಮುಖ್ಯತಃ ನಮಗೆ ಬೇಕಾದ ಬಟ್ಟೆಗಳು ಹಲವು ಇರ ಬಹುದು. ಆದರೆ ಅಷ್ಟೆಲ್ಲ ಕೊಳ್ಳಲು ಹಣವಿದೆಯೇ ಎಂಬುದು ಬಲು ದೊಡ್ಡ ವಿಚಾರ. ಆದುದರಿಂದ ನಾವು ನಮಗೆ ಬಟ್ಟೆಗಳನ್ನು ಕೊಳ್ಳುವಾಗ ನಮ್ಮ ಮನೆಯವರ ಆದಾಯವೆಷ್ಟು, ಜನರೆಷ್ಟು, ನಮ್ಮ ಅತಿ ಅವಶ್ಯದ ಊಟದ ಆವಶ್ಯಕತೆಗಳನ್ನು ಮುಗಿಸಿದ ಬಳಿಕ ಎಷ್ಟು ಹೆಣ ಮಿಗಬಹುದು ಎಂಬು ದನ್ನೆಲ್ಲ ನೋಡಿ ಬಟ್ಟೆ ಕೊಳ್ಳಬೇಕು. ಬಟ್ಟೆಯಲ್ಲಿ ಹಲವು ತೆರನವು ಸಿಗುತ್ತನೆ. ಅವು ರೇಶ್ಮೆ, ಕೃತಕ ರೇಶ್ನೆ, ಹತ್ತಿ, ಉಣ್ಣೆ ಇನೆಲ್ಲವುಗಳಿಂದ ನಿರ್ಮಾಣನಾಗುವುವು. ಹತ್ತಿಯ ಬಟ್ಟೆ ತೀರ ಕಡಿಮೆ ಬೆಲೆಯದು. ಆದರೆ ರೇಶ್ವೆಯು ಅತಿ ಬೆಲೆಬಾಳುವುದು. ಇವಕ್ಕೆ ಸವರಿದ ಬಣ್ಣಗಳಿಂದಲೂ ಬಟ್ಟೆಯ ಬೆಲೆ ಮಿಗಬಹುದು. ನೋಟಕ್ಕೆ ಒಂದೇ ತೆರ ಕಾಣುವ ಹತ್ತಿ ಬಟ್ಟೆಯಲ್ಲಿ ಸಾಮಾನ್ಯ ಚೆಕ್‌ ಬಟ್ಟೆಗಳು ಗಜಕ್ಕೆ ನಾಲ್ಕಾಣೆಯಂತೆ ಮಾರಿದರೆ, ತೀರ ಉತ್ತಮ ರಂಗಿನ ಫೆಬ್ರಿಕ್‌ ಬಟ್ಟೆಗಳಿಗೆ ಅದೇ ಹ್ಞಾ ಜ್‌ ಗ್‌ [| | | i | oa : ಘೆ $e ಸ ಗ ಕ 4 1 BPURNS ಇ ನೇರಿಳೆ ಸೀರೆಗೆ ಹಳದಿ ಅಂಚು (ಅನುವರ್ಣ) ಹಸುರು ಸೀರೆಗೆ ಕೆಂಪು ಅಂಚು (ಅನುವರ್ಣ) ತಿತ್ತಿಳೆ ಸೀರೆಗೆ ನೀಲ ಅಂಚು (ಅನುನರ್ಣ) ವರ್ಣದ ಅಂಚು ಪ ನೇರಿಳೆ ಮೈಗೆ ನೀಲ ಉ 21 ೯ ಗ ಕಬ ಜಳ ಲ್ಲ ಟಿ ಸತ್ರ ಕ್ರ PANN ಸು ನಾ N ಸ್ನೋ ಖ್‌ ನು KN ನೇರಿಳೆ ಮೈಗೆ ಕೆಂಪು ಉಪವರ್ಣದ ಅಂಚು NN NNN ~~ EN: ನಷ್ಟು ಸ NSN ಸಾ ಸ ಸ್ನ NN ಮ NW RN R \N ಕ 7 RRS ಯ NN \\ My K\ )) a ಹೆ ಹಾ ಮು | ( ಶೆ ಎಳೆನೀಲ ಆಂಚು ಣ ಮಸಕು ಕಿತ್ತಿಳೆ ಬಣ್ಣಕ್ಕೆ ಜು ಖ್‌ ಕ್ಕ ಸ ಲ ಗೆ ಹಸುರು ಮೈಗೆ ನೀಲ ಉಪವರ್ಣದ ಅಂಚು 24 ವರ್ಣದ ಅಂಚು ಫ ಹಸುರು ಮೈಗೆ ಹಳದಿ ಉ ಸಬು. ಸವ ಸತ್ರ ಅಳತೆಗೆ ರೂಪಾಯಿ ಬೆಲೆ ಕೊಡಬೇಕಾದೀತು. ಫೆಬ್ರಿಕ್‌ ಬಾಳಿಕೆ ಜಾಸ್ತಿ, ಬಣ್ಣ ಗಟ್ಟ; ಅದೂ ಹತ್ತಿಯಿಂದಲೇ ಆಗುವುದು. ನಮಗೆ ಒಮ್ಮೆಗೇ ಹಣ ಸಿಗುವಂತಿದ್ದರೆ, ತುಸು ಜಾಸ್ತಿ ಬೆಲೆ ಕೊಡಬಹು ದಾದರೆ--ಗಟ್ಟ ಬಣ್ಣದ, ಬಾಳಿಕೆ ಬರುವ ಬಟ್ಟೆಗಳನ್ನೇ ಕೊಳ್ಳಬೇಕು. ನಮ್ಮ ಹವೆಯಲ್ಲಿ ಸಾಮಾನ್ಯ ಉಡುಪುಗಳಿಗೆ ಹತ್ತಿ ಬಟ್ಟೆ ಸಾಕಾಗು ವುದು. ಕೇವಲ ಚಳಿ ಸಮಯದಲ್ಲಿ, ಬೆಂಗಳೂರು ಇಲ್ಲವೆ ಡಿಲ್ಲಿಯಂತಹ ಸ್ಥಳ ಗಳಲ್ಲಿ ಉಣ್ಣೆ ಬಟ್ಟೆಯೂ ಬೇಕಾಗಬಹುದು. ಇವು ಚಳಿಗಾಲಕ್ಕೆ ಮಾತ್ರ. ಉಳಿದ ಸಮಯ ಹತ್ತಿ ಬಟ್ಟೆಯೇ ಒಳಿತು. ನಮ್ಮದು ಸೆಕೆಯ ನಾಡು. ಆಗಾಗ ಮೈ ಬೆವರುವುದರಿಂದ, ಹತ್ತಿ ಬಟ್ಟೆಯೊಂದೇ ನಮಗೆ ಅನುಕೂಲ. ಅದಕ್ಕೆ ಬೆವರನ್ನು ಹೀರುವ ಗುಣವಿರುವುದು. ರೇಶ್ಮೆ, ಉಣ್ಣೆಗಳು ಈ ಕೆಲಸ ಮಾಡವು. ಜಳಿಗೆ ರೇಶ್ಮೆಯು ಒಳಿತು. ಆದರೆ ರಯಾನ್‌ ಇಲ್ಲವೆ ಕೃತಕ ರೇಶ್ಮೆಯ ಒಡವೆಗಳು ಸಾಮಾನ್ಯವಾಗಿ ಹನೆಯ ದೃಷ್ಟಿಯಿಂದ ವಿಶೇಷವಲ್ಲ. ಆದರೆ ಎಲ್ಲರಿಗೂ ಶರೀರಪೋಷಣೆಯೊಂದರಿಂದಲೇ ತೃಸ್ತಿಯಿಲ್ಲ. ಬಟ್ಟೆ ಯಿಂದ ಅಲಂಕಾರವನ್ನು ಜನರು ಇಚ್ಛಿಸುತ್ತಾರೆ. ಇದೇನು ತಪ್ಪಲ್ಲ. ಆದರೆ ಹೇವಲ ಅದೊಂದೇ ದೃಷ್ಟಿಯಿಂದ ಬಟ್ಟೆ ಕೊಳ್ಳುವುದು ಸಮವಲ್ಲ. ಕಾರಣ-- ಅಲಂಕಾರದ ಬಟ್ಟೆಗಳು ಬೆಲೆಯುಳ್ಳವು; ಬಡವರಿಗೆ ಎಟುಕದುವು. ಕಡಿಮೆ ಬೆಲೆಯ ಕೃತಕ ರೇಶ್ವೆಯವೂ, "ಜಾರ್ಜೆಟು' ಮೊದಲಾದುವೂ ಸಹ ಬೇಗನೆ ಹಾಳಾಗುವುದರಿಂದ ಅವನ್ನು ಬೆಲೆಯುಳ್ಳುವೆಂದೇ ತಿಳಿಯಬೇಕು. ಸಾಮಾನ್ಯವಾಗಿ ನಾವು ನಿತ್ಯ ಉಪಯೋಗಿಸುವುವು ಸಾದಾ ಬಟ್ಟೆಗಳು. ಉತ್ಸವ, ಮದುವೆ ಮೊದಲಾದುವುಗಳ ಸಲುವಾಗಿ ಬಳಸುವ ವಿಶೇಷ ಬಟ್ಟೆಗಳಿಗಾಗಿ ಹೆಚ್ಚಿಗೆ ಹಣವನ್ನು ವ್ಯಯಿಸುತ್ತೇವೆ. ನಿತ್ಯ ಬಳಸುವುವು ಆಗಾಗ ಒಗೆತಕ್ಕೆ ಬೀಳುವುದರಿಂದ ಅವು ತಾಳಿಕೆ ಬರಬೇಕಾಗುವುದು. ತಾಳಿಕೆಯ ದೃಷ್ಟಿಯಿಂದ ರೇಶ್ಮೆ ಬಟ್ಟೆಯು ಒಳಿತೇ ಸರಿ. ಅದರ ಬೆಲೆ ಹತ್ತಿ ಬಟ್ಟಿಗಿಂತ ಅಧಿಕವಾದರೂ, ತಾಳಿಕೆ ಅದರ ನಾಲ್ಕುಮಡಿ ಬರುವುದು. ಆದುದರಿಂದಲೇ ತಮಿಳು ಜನರಲ್ಲಿ ಹಲವರು ನಿತ್ಯಕ್ಕೂ ರೇಶ್ಮೆ ಬಟ್ಟೆಯನ್ನು ಬಳಸುತ್ತಾರೆ. ಗಂಡಸರು ಒಂದು ವಿಧವಾಗಿ ಬಟ್ಟೆ ಧರಿಸುತ್ತಾರೆ. ಅವರ ಬಟ್ಟೆಯ ಆಯ್ಕೆ ಅವರೇ ಮಾಡುವುದು. ಆದರೆ ಸಾಮಾನ್ಯ ಪುಟ್ಟ ಮಕ್ಕಳ, ಹೆಂಗಸರ 3 ಎಸ ಸಿಟ್ಟು ಹ ಬಟ್ಟೆಯ ಆಯ್ಕೆಯನ್ನು ಗೃಹಿಣಿಯು ಮಾಡುವುದು ರೂಢಿ. ಬೆಲೆಯ ದೃಷ್ಟಿ ಯಿಂದಲೂ ಇವು ಕಿಮ್ಮತ್ರಿನವು. ಆದುದರಿಂದ ಮನೆಯ ಯಜಮಾನಿಗೆ-- ತಮ್ಮ ಕುಟುಂಬದ ಆದಾಯದ ಸ್ಥಿತಿ, ಗತಿ ಚೆನ್ನಾಗಿ ತಿಳಿದಿರಬೇಕು. ಸಾಲ ಮಾಡಿ ಶೃಂಗಾರ ಮಾಡುವವರ ಮನೆ ಬಹುದಿನ ನಡೆಯಲಾರದಷ್ಪೆ. ಬಟ್ಟೆಯನ್ನು ಅಲಂಕಾರಕ್ಕೆ ಆರಿಸುವುದಾದರೆ-- ಅದು ಬೆಲೆಯುಳ್ಳುದೇ ಆಗಬೇಕೆಂದಿಲ್ಲ. ಅದರ ಬಣ್ಣ, ಅಂಚು, ನೇಯ್ಗೆ ಇವೆಲ್ಲವುಗಳು ಆ ಚೆಲುವನ್ನು ಕೊಡಬಲ್ಲುವು. ಬಟ್ಟೆಯಿಂದಲೇ ಯಾರು ಸಂಸ್ಕೃತರು- ಯಾರು ಅಸಂಸ್ಕೃ ತರು ಎಂದು ಹೇಳಬಹುದು. ಸಾಮಾನ್ಯವಾಗಿ ತೀರ ಚಿಕ್ಕವರಿಗೆ, ಅತಿಕ್ಸಿತರಿಗೆ, ಅನಾಗರಿಕ ಜನರಿಗೆ -ಕಡುಸಿನ ಬಣ್ಣ, ಅಬ್ಬರದ ಚಿತ್ರಗಳ ಮೇಲೆ ಇಷ್ಟ. ಮೈ ತುಂಬ ಜರಿ, ಚಿತ್ರ ಕೆಲಸಗಳಿದ್ದರೆ ಅವರು ಇಷ್ಟಪಡುವರು. ಆದರೆ ನುರಿತ, ತಿದ್ದಿದ ಕಣ್ಣುಗಳು ಹೀಗೆ ಮಾಡಲಾರವು. ನಮ್ಮ ದೇಶವು ತುಂಬ ಸೃಷ್ಟಿಯ ಬಣ್ಣಗಳಿಂದ ತುಂಬಿದ ದೇಶ. ಹೊಳಪು ಬಣ್ಣಗಳೂ ಕಡುಪಿನ ಬಣ್ಣಗಳೂ, ಮನೆಯಿಂದ ಹೊರಕ್ಕೆ ಕಾಲಿರಿಸಿದೊಡನೆ ಕಾಣುವುವು. ಅವನ್ನೆ ತಿರುಗಿ ಬಟ್ಟೆ ಯಲ್ಲೂ ತುಂಬಿಸಲು ಇಷ್ಟಪಡಬೇಕೆ? ಇಲ್ಲಿ ಎಲ್ಲ ತೆರನ ಬಟ್ಟೆಯ ಸಂಗತಿ ಮಾತನಾಡಲು ಸಾಧ್ಯವಾಗದು. ನಿಮ್ಮ ಸೀರೆ, ರವಕೆಗಳ ವಿಚಾರವನ್ನು ಯೋಚಿಸಿರಿ. ಸಾಮಾನ್ಯ ಬಿಳಿ ಮೈ ಬಣ್ಣದವರು ಕಡುಪಿನ ಬಟ್ಟೆ ಉಟ್ಟರೆ ಏನಾಗದು. ಬದಲು ನಸುಗಪ್ಪಿನವರೂ, ಕಪ್ಪಿನವರೂ ಕಡುಪಿನ ಬಟ್ಟೆ ಉಟ್ಟರೆ ಮತ್ತಷ್ಟು ಕರಿದಾಗಿ ಕಾಣಿಸುವರು. ಅಂಥವರು ಮೃದು ಬಣ್ಣದ ಬಟ್ಟೆಗಳನ್ನು ಉಡುವುದು ಲೇಸು. ಸೀರೆಗಳನ್ನು ಆರಿಸುವಾಗ-- ಅವಕ್ಕೆ ಹೊಂದಿಕೆಯಾಗುವ ಬಣ್ಣದ ರವಕೆ ಯನ್ನು ಆರಿಸಬೇಕು. ನೀಲ ಸೀರೆ ಉಪಯೋಗಿಸುವಾಗ-- ತುಸು ಕಡು ನೀಲ, ಇಲ್ಲವೆ ತುಸು ಎಳೆ ನೀಲ ರವಕೆ ಉಪಯೋಗಿಸುವುದು ಒಂದು ವಿಧ. ಇಲ್ಲದೆ ಹೋದರೆ ನೀಲಕ್ಕೆ ಹೊಂದಿಕೊಳ್ಳುವ ಇನ್ನೊಂದು ಬಣ್ಣ ಬೇಕು. ಈ ಕೆಳಗಿನ ಪಟ್ಟಯಲ್ಲಿ ಯಾವ ಬಣ್ಣಕ್ಕೆ ಯಾವುದು ಹೊಂದುವುದೆಂದು ಕೊಟ್ಟದೆ. ನೀವು, ಚಿತ್ರ ಬರೆದು, ಬಣ್ಣ ಸವರಿ ನಿಜತ್ಯ ತೂಕಮಾಡಿರಿ. ಎಳೆ ನೀಲಕ್ಕೆ - — — ಎಳೆ ಕಿತ್ತಳೆ ಬಳೆ ಕೆಂಪಿಗೆ - - - ಎಳೆ ಹಸುರು ಎಳೆ ಹಳದಿಗೆ- - - ಎಳೆ ನೇರಿಳೆ, ಇಡು, ಸ್ರ ಸಾ ನೀಲಕ್ಕೈ ಕಿತ್ತಿಳೆ ಅನುವಾದ ವರ್ಣ. ಹಾಗೆ *ೆಂಪಿಗೆ ಹಸುರು, ಹಳ ದಿಗೆ ನೇರಿಳೆ ಅನುನರ್ಣಗಳು. ಆದರಂತೆ ಬಣ್ಣಕ್ಕೆ ಒಂದು ಉಪವರ್ಣವೂ ಇದೆ. ನೇರಿಳೆ ಬಣ್ಣವಿದೆ ಯೆಂದು ತಿಳಿಯಿರಿ... ಆದು ಏತರಿಂದಾಯಿತು? ಕೆಂಪು ನೀಲಗಳು ಸೇರಿ. ಹಾಗಿರಲು ಕೆಂಪೂ ಇಲ್ಲವೆ ನೀಲ ನೇರಿಳಿಗೆ ಉಪವರ್ಣವಾಗುವುದು. ಎರಡು ಬಣ್ಣದ ಬಟ್ಟೆಯಲ್ಲಿ ಒಂದಕ್ಕೊಂದು ಉಪವರ್ಣವಾಗಲಿ, ಅನುವರ್ಣವಾಗಲಿ ಆದರೆ ಚೆಲುವಿದೆ. ಆ ಬಳಿಕ ವಿಚಾರಿಸುವ ಬೇರೊಂದು ಸಂಗತಿ ಇದೆ. ಒಂದು ಸೀರೆಗೆ ಎಷ್ಟು ಅಂಚಿರಬೇಕು; ಯಾವ ಬಣ್ಣದ ಅಂಚು ಎಂಬುದು. ಒಂದು ಸೀರೆಯ ಮ್ಳ ಎಳೆಹಸುರೆಂದು ತಿಳಿಯಿರಿ ಆಗ ಕೆಂಪು ಅದಕ್ಕೆ ಅಂಚಾಗಿ ಒಪ್ಪುವುದು. ಆದರೆ ಈ ಕೆಂಪು ತೀಕ್ಸವಾದಂತೆ ಆಂಚು ಕಿರಿದಿರಬೇಕು. ಅದು ಲಘು ವಾದಂತೆ ಅಂಚು ಅಗಲವಾಗಿರಬಹುದು. ಇಲ್ಲೂ ವರ್ಣ, ಉಪವರ್ಣ, ಅನು ವರ್ಣಗಳ ಮೇಲೆಯೇ ಸೀರೆಯ ಮೈ, ಅಂಚುಗಳ ಹೊಂದಿಕೆ ಇದೆ. ಇದಕ್ಕೆ ಬಣ ಸವರಿರಿ ಆ ಇ ಅಂಚು ಮ್ಳೈ ಅಂಚು ನೀವು ಇಂಥ ಕೋಣೆಗಳನ್ನು ಬರೆದು ಅದರ ಮೈಯನ್ನು ಎಳೆ ಹಸುರು ಬಣ್ಣದಿಂದ ತುಂಬಿರಿ ಆ ಬಳಿಕ--ಬೇರೆ ಬೇರೆ ಅಗಲದ ಅಂಚನ್ನು, ಎಳೆ ಗೆಂಪಿನಿಂದಲೂ, ಹಾಗೆ ಕಡುಕೆಂಪಿನಿದಲೂ ಬರೆಯಿರಿ ಆಗ..... ಸೀರೆಯ ಮೈ ಇಂತಿಷ್ಟು ಅಗಲವಾದರೆ ಅಂಚು ಎಸ್ಟು ಇದ್ದರೆ ಚೆಲುವು ಎಂದು ನಿಮಗೇ ಅನುಭವವಾಗುವುದು. cbs ಆ. OR ಎಮ ಈಗಿನ ದಿನಗಳಲ್ಲಿ ಸುಮ್ಮನೆ ಫ್ಯಾಶನು ಎಂದು, ವಿಚಿತ್ರ ಆಂಚುಗಳ ಸೀರೆ ಹೊದೆಯುತ್ತಾರೆ. ಇವುಗಳಿಗೆ ಹೆಚ್ಚಿನ ಬೆಲೆಯಿರಬಹುದು. ಆದರೆ ಅದರಿಂದ ಚೆಲುವು ಬಂದೀತೆಂದು ತಿಳಿಯಬೇಡಿರಿ. ಸೀರೆಯ ಉದ್ದಕ್ಕೆ ಬರುವ ಚೌಕಳಿಗಳೂ, ಗೆರೆಗಳೂ ಹಾಗೇನೆ ಸಮ, ಈ ಚೌಕಳಿಗಳು ದೊಡ್ಡವಾಗಿ ಕಣ್ಣಿಗೆ ಕಾಣುವಂತಿದ್ದರೆ ಉಟ್ಟವರು-- ಉದ್ದ ವಾಗಿದ್ದರೂ, ಅದರಲ್ಲಿ ಗಿಡ್ಡವಾಗಿ ಕಾಣುವರು. ಗಿಡ್ಡದವರು ನೀಳ ಗೆರೆಯ ಸೀರೆಯನ್ನು ಮೈಗೆ ಉದ್ದವಾಗಿ ಬರುವಂತೆ ಉಟ್ಟರೆ ಅವರು ಉದ್ದವಾಗಿ ಕಾಣಬಹುದು. ಒಂದು ಮನೆಯವರು ಉಡುಗೆ . ಆರಿಸುವಾಗ ಒಂದಕ್ಕೊಂದು ಹೊಂದು ವಂತೆ ಆರಿಸಬೇಕು. ಬೇಕಾದವರು ಬೇಕಾದ ಬಣ್ಣ ಆರಿಸುವುದರಲ್ಲಿ ಚೆಲುವಿನ ಕಣ್ಣಿಲ್ಲ. ತಾಯಿ ಮಕ್ಕಳಿಬ್ಬರು ಹಾದಿಯಲ್ಲಿ ಹೋಗುವರೆಂದು ತಿಳಿಯಿರಿ. ತಾಯಿ ಮಿದು: ಹಸುರು ಸೀರೆ ಉಡುವಾಗ, ಅವಳ ಕೈಯಲ್ಲಿರುವ ಮಗುವಿಗೆ ಕರಿ ವೆಲವಟ್‌ ಅಂಗಿ ತೊಡಿಸಿದರೆ ಹೇಗೆ ಕಂಡೀತು? ಮಗುವಿನ ಬದಲು ಕಾಗೆ ಯಾಗಿ ಒಪ್ಪೀತು! ನಾವೆಸ್ಟೋ ಬಾರಿ-- ಅವಳಿಗೆ ಎಲ್ಲ ಸೀರೆಗಳೂ ಒಪ್ಪುತ್ತದೆ; ಎನ್ನುವು ದುಂಟು. ಇದಕ್ಕೆ ಬಣ್ಣ ಗಳನ್ನು ಆರಿಸುವ ಕಣ್ಣು ಮುಖ್ಯ. ಪ್ರತಿಯೊಬ್ಬರೂ ಈ ಗುಟ್ಟು ತಿಳಿದಿದ್ದರೆ ತಮ್ಮ ಚೆಲುವನ್ನು ಹೆಚ್ಚಿಸಬಹುದು. ಆದರೆ ಹಲವರಿಗೆ ನಮ್ಮ ಸೀರೆಗೆ 75 ರೂಪಾಯಿ ಬೆಲೆ ಇದೆ--ಎಂದರೆ ತೃಪ್ತಿಯಾಗುವುದು. ಮದುವೆ ಚಪ್ಪರಗಳಲ್ಲಿ ಜನರು ಮೈಗೆ ಸುತ್ತಿ ಬರುವ ಜರತಾರಿ, ದಪ್ಪದಪ್ಪದ ಸೀರೆಗಳನ್ನು ಕಂಡರೆ ತುಂಬ ಅನಾಗರಿಕತೆಯೇ ಕಾಣುವುದು. ಅವು ಮೈಗೆ ಹಿಡಿಸದೆ ಗೂಡಾರದಂತೆ ವಿಚಿತ್ರವಾಗಿ ಕಾಣುವುವು. ಮೈಯ ಬಟ್ಟೆಗಳು ಮೈಯ ಮೇಲೆ ಲಘುವಾಗಿ ಕುಳಿತಿರಬೇಕು. ಅವೇ ಒಂದು ಉಕ್ಕಿನ ಕವಚ ವಾಗಿ ಕಾಣಿಸಬಾರದು. ೫. ಬಟ್ಟೆಯ ರಕ್ಕ್ಷಣಿ ಮನೆಯಲ್ಲಿ ಸಾಕಷ್ಟು ಹಣ ಕಾಸಿದ್ದರೆ ಬಟ್ಟೆ ಕೊಳ್ಳುವುದು ಸುಲಭ. ಆದರೆ ಕೊಂಡ ಬಟ್ಟಿಗಳನ್ನು ನಿರ್ಮಲವಾಗಿರಿಸುವುದೂ, ಹುಳು ಹಿಡಿಯದಂತೆ ಇವ, *ಿ9., ಬಾ ಇರಿಸುವುದೂ ಸುಲಭವೆಲ್ಲ. ಅವನ್ನು ಕೊಳೆಯಾಗದಂತೆ ಆಗಾಗ ತೊಳೆಯ ಬೇಕಾಗುವುದು. ಬಟ್ಟೆ ತೆಳ್ಳಗಿದ್ದರೆ, ಬಣ್ಣ ಹೋಗುವಂತಿದ್ದರೆ ತೊಳೆಯು ವಿಕೆ ಕಷ್ಟ. ಕೆಲವನ್ನು ತೊಳೆಯುವುದೇ ಸಾಧ್ಯವಲ್ಲ. ಅಂಥವನ್ನು ಬಿಸಿಲಿಗೆ ಹಾಕಬೇಕು. ಮಳೆ ದಿನಗಳಲ್ಲಿ ನಮ್ಮ ನಾಡಿನಲ್ಲಿ ಬಟ್ಟೆಗಳು ಮುಗ್ಗುಲು ಹಿಡಿದು ಹಾಳಾಗುವುವು. ಅವನ್ನು ಆಗಾಗ ಬಿಸಿಲಿಗೆ ಹಾಕಿ, ಹಿಡಿದ ಬುಕುಟನ್ನು ಜಾಡಿಸದಿದ್ದರೆ ಬಟ್ಟೆಯು ಬೇಗನೆ ಹಾಳಾಗಿ, ಹರಿಯುವುದು. ಬಟ್ಟೆ ಇರಿಸುವಲ್ಲಿ ಕೆಲವು ಜಾತಿಯ ಕ್ರಿಮಿಗಳು ಸೇರುವುವು. ಒಂದು ಜಾತಿಯ “ಬೆಳ್ಳಿವೊನು” (ಹುಳು) ರೇಶ್ವೆಯನ್ನು ಕತ್ತರಿಸಿ ಬಿಡುವುದು. ರೇಶ್ಮೆ ನೂಲಿನಲ್ಲಿನ ಒಂದು ರೀತಿಯ ಜಿಡ್ಡ ನ್ನು ತಿನ್ನಲು ಇರುವೆಗಳು ಬಂದು ಕಡಿದು ತೂತುಮಾಡಬಹುದು. ಆದನ್ನು ಹೊರಗೆ ಇರಿಸಿದರೆ ಇಲಿಗಳೂ ತಮ್ಮ ಹಲ್ಲಿನ ಹದತೋರಿಸಬಹುದು. ಆದುದರಿಂದ ಬಟ್ಟೆಯ ರಕ್ಷಣೆಯೂ ಒಂದು ವಿದ್ಯೆ. ಅವನ್ನು ನಿರ್ಮಲವಾಗಿರಿಸುವುದೂ ಒಂದು ನಿದೆ. ಬಟ್ಟಿಯನ್ನು ಆರಿಸುವಾಗ ಅದರ ಬಣ್ಣವನ್ನು ಯೋಚಿಸಿದಂತೆ, ಮೈಯನ್ನು ನೋಡಬೇಕಾಗುವುದು. ಬೇರೆ ಬೇರೆ ರೀತಿಯ ನೆಯ್ಲೆ ಕ್ರಮ ದಿಂದ ಬಟ್ಟೆಯ ಮೈ ಬದಲಾಗುವುದು. ಅದು ದಪ್ಪ ತೆಳ್ಳಗೆ ಆಗುವುದು ಮಾತ್ರವಲ್ಲ ಮಿದು, ಒರಟು-- ಮೊದಲಾದ ರೂಪಕ್ಕೆ ಬರುವುದು. ರೇಶ್ಮಿ ಒಂದರಲ್ಲೆ ನೋಡಿರಿ ಜಾರ್ಜೆಟುಗಳ ಮೈ ಒಂದು ವಿಧ ಕ್ರೀಸ್‌ ಬಟ್ಟೆಗಳೇ ಒಂದು ವಿಧ್ಯ ಸಾಮಾನ್ಯ ರೇಶ್ವೆಯ ಮೈ ಒಂದು ವಿಧ. ಒಂದೊಂದು ತೆರನ ನೆಯ್ಸೆ ಒಂದೊಂದು ಕೆಲಸಕ್ಕೆ ಅನುಕೂಲ. ಮಕ್ಕಳ ಇಜಾರಕ್ಕೆ ಉಪಯೋಗಿಸುವ ಬಟ್ಟೆಯೂ, ಅಂಗಿ, ಬನಿನು, ಜಂಪರು ಮೊದಲಾದುವಕ್ಕೆ ಉಪಯೋಗಿಸುವುದೂ ಒಂದೇ ಆದೀತೆ? ಇಜಾರಿ ನಂಥ ಬಟ್ಟೆ ಒರಟಾಗಿರಬಹುದು. ಆಗಾಗ ತೊಳೆಯುವ ಬಟ್ಟೆಗಳೆಲ್ಲ ತೆಳ್ಳ ಗೇನೆ ಇರಬೇಕು. ಚಳಿಯ ನಿವಾರಣೆಗಾಗಿ ಉಪಯೋಗಿಸುವ ದುಪ್ಪಟ-- ಎರಡೆಳೆ ನೂಲಿನದಾಗಲಿ, ಟ್ಪಲ್‌ ಜಾತಿಯ ನೆಯ್ಗೆಯದಾಗಲಿ ಆಗಬೇಕು. ತೀರ ಸೆಕೆದಿನಗಳಲ್ಲಿ ಮುಸಲೀನಿನಂತಹ ತೆಳು ಬಟ್ಟೆಯಿದ್ದರೆ ಹಿತವಾಗುವುದು. ಬಟ್ಟೆಗಳ ಬೆಲೆಯು ಈ ಎಲ್ಲ ಸಂಗತಿಗಳನ್ನು ಹೊಂದಿಕೊಂಡಿದೆ. ಹೀಗಿ ರಲು ಮನೆಯ ಎಲ್ಲರಿಗೆ ಬೇಕಾಗುವ ಬಟ್ಟೆಯನ್ನು ಖರೀದಿಮಾಡುವ ~~ 80 — ಕೆಲಸ ಯೋಚಿಸುವಷ್ಟು ಸುಲಭವಲ್ಲ. ಬರಿಯ ನೋಟದಿಂದಲೇ ಬಟ್ಟೆಯ ಯೋಗ್ಯತೆ ತಿಳಿಯದು. ಅದರ ತಾಳಿಕೆ ಬಾಳಿಕೆಗಳು ಅನುಭವದಿಂದ ಹೊಳೆಯಬೇಕು. ೬, ಮಿನಾಶಕಗಳು ಕ್ರಿ ಮನೆಯೊಂದು ಚೊಕ್ಸವಾಗಿರಬೇಕೆಂದರೆ ಸುಲಭದ ಕೆಲಸವಲ್ಲ. ಹಗ ಲೆಲ್ಲ ಎಲ್ಲಿ ನೋಡಿದರಲ್ಲಿ ನೊಣಗಳು ತುಂಬಬಹುದು. ರಾತ್ರಿ ಸೊಳ್ಳೆಗಳು ಕಡಿಯಬಹುದು. ಇವನ್ನು ಹೇಗೆ ನಿವಾರಿಸಬಹುದೆಂದು ಹಿಂದೆ ಸೂಚಿಸಿ ದ್ದಾಯಿತು. ಈಗ ಇನ್ನಿತರ ಪೀಡೆಗಳನ್ನು ಹುರಿತು ವಿಚಾರಿಸುವ. ನೆಲವೊಂದು ಕೀಟಗಳು ಮನೆಯನ್ನು ಹೊಕ್ಕರೆ ಅವನ್ನು ಓಡಿಸುವುದು ಕಷ್ಟವಾಗಬಹುದು. ಕಾರಣ- ಅವುಗಳು ಮರೆಯಲ್ಲಿದ್ದು ಸಾನಿರಾರು ಮರಿ ಇಕ್ಬುವುವು. ಅವುಗಳ ಬೆಳವಣಿಗೆ ಬೇಗನೆ ಆಗುವುದು. ನಮ್ಮ ಕುರ್ಚಿ, ಮೇಜು, ಹಾಸಿಗೆಗಳಲ್ಲಿ ಪೀಡೆ ಕೊಡುವ ತಗಣೆ ಒಮ್ಮೆ ಮನೆಯಲ್ಲಿ ಸೇರಿತೆಂದರೆ ಓಡಿಸುವುದು ಕಷ್ಟ. ಅವುಗಳು ತುಂಬಿದ ಮನೆಯಲ್ಲಿ ಸುಖ ನಿದ್ರೆ ದೊರೆಯಲಾರದು. ಹೇಗೆ ಅವನ್ನು ನಿವಾರಿಸಬಹುದೆಂಬ ಯೋಜನೆ ತಪ್ಪದೆ ಬರುವುದು. ಅವುಗಳು ಇರುವ ಎಡೆಗಳಿಗೆ ತೆಂಗಿನ ಎಣ್ಣೆ ಯನ್ನು ಸುರಿಯುವುದು ಒಂದು ಉಪಾಯ. ಕುರ್ಚಿ ಮೇಜುಗಳ ಎಡೆಯನ್ನು ಹೀಗೆ ಮಾಡಬಹುದು. ಚಾಪೆ ಮೊದಲಾದುವನ್ನು ಕಾಯುವ ಮಧ್ಯಾಹ್ನ ಬಿಸಿಲಿಗೆ ಹಾಕಬೇಕು. ಬಟ್ಟೆ ಮೊದಲಾದುವುಗಳನ್ನು ಚೆನ್ನಾಗಿ ಕುದಿಸಬೇಕು. ಆದರೂ ಅವುಗಳ ಕುಲ ನಾಶವಾಗದಿರುವುದುಂಟು. ಅವು ಗೋಡೆ ಮೊದ ಲಾದ ಬಿರುಕುಗಳಲ್ಲಿ ಬಿಡಾರ ಮಾಡುವುವು. ಅಂಥಲ್ಲಿ ಕ್ರಿಮಿನಾಶಕ ದ್ರಾವಕ ಗಳನ್ನು, “ಫಿಟ್‌” ಮೊದಲಾದುದನ್ನು ಪಂಪಿನ ಮೂಲಕ ಹಾರಿಸಬೇಕು. ಕೆಲವು ಸಮಯ ಈ ಕೆಲಸಗಳನ್ನು ಮಾಡುತ್ತ ಬಂದರೆ ಅವುಗಳ ಪೀಳಿಗೆ ತಗ್ಗುತ್ತ ಬರುವುದು. ನಮ್ಮ ಬಟ್ಟೆಬರೆಗಳ ಪೆಟ್ಟಗೆಯಲ್ಲಿ ತುಂಬುವ ಕೀಟಗಳು ಅರಿವೆಗಳನ್ನು ತಿಂದುಬಿಡುವುವು. ಈ ವರ್ಗದುವು ಕಾಗದ ಪುಸ್ತಕಗಳಿಗೂ ಹಾನಿಕಾರಿ ಯಾದುವು. ಅವುಗಳನ್ನು ದೂರವಿರಿಸಲು ಬಟ್ಟೆಗಳ ಎಡೆಯಲ್ಲಿ, ಪುಸ್ತಕಗಳ ಎಡೆಯಲ್ಲಿ “ನಪ್ತಲೀನ್‌” ಗೋಲಿಗಳನ್ನು ಇರಿಸುವುದು ಒಳಿತು. ಗೆದ್ದಲೇನು ಸಾಮಾನ್ಯ ತೊಂದರೆಯದಲ್ಲ. ತೇವವಿರುವ ಮನೆಯಲ್ಲಿ ಅದರ ತಂಟೆ ಹೇಳಿತೀರದು. ರಾತ್ರೆ ಮಲಗಿದಾಗ ಹಾಸಿಕೊಂಡವನ ಚಾಪೆ ಬೆಳಗಿನೊಳಗೆ ಅರ್ಧ ತಿಂದುಹೋಗುವುದುಂಟು. ಇವಕ್ಕೆ ಸಾಮಾನ್ಯ ಉಸಾಯವಾವುದೂ ನಡೆಯದು. ಗೆದ್ದಲೇಳುವ ಭಾಗವನ್ನು ಸುಣ್ಣದ ಇಲ್ಲವೆ ಸಿಮೆಂಟು ಗಾರೆಯಿಂದ ಮುಚ್ಚಬೇಕು. ಮರ ಮೊದಲಾದುವನ್ನು ಗೇರು ಬೀಜದ ಎಣ್ಣೆ, ಅಗಸೆ ಎಣ್ಣೆ, ಡಾಮರಿನಂಥ ಕ್ರಿಮಿನಾಶಕಗಳಿಂದ ರಕ್ಷಿಸಬೇಕು. ಸಾಮಾನ್ಯವಾಗಿ ಮನೆಯ ನೆಲ, ಚರಂಡಿ, ಬಚ್ಚಲು, ಸುತ್ತಮುತ್ತ ಸೇರುವ ನೂರಾರು ಬಗೆಯ ವಿಚಿತ್ರ ಕ್ರಿಮಿಕೀಟಗಳಿಗೆ ನಾವು “ಫಿನೈಲ್‌” ಎಂಬ ಕ್ರಿಮಿನಾಶಕ ದ್ರಾನಕವನ್ನು ಉಪಯೋಗಿಸಬೇಕು. ಫಿನೈಲ್‌, ಲೈಸೊಲ್‌-- ನಂಬುವೆಲ್ಲ ತೀಕ ಕ್ರಿಮಿನಾಶಕ ದ್ರವಗಳು. ಒಂದು ಬಾಲ್ಡಿ ನೀರಿಗೆ ಒಂದೆರಡು ಔನ್ಸು ಫಿನೈಲ್‌ ಹಾಕಿ ಕದಡಿದರೆ ಬಿಳಿದಾದ ಒಂದು ನೀರು ಉಂಟಾಗುವುದು. ಅದನ್ನು ಎಲ್ಲ ಕಡೆ ಚೆಲಚೇಕು. ಗೋಡೆ ಮೊದಲಾದುವು ಗಳಿಗೆ ತುಂತುರುವಾಗಿ ಹಾರಿಸಬೇಕು. ಈ ದ್ರಾವಕವು ವಾಸನೆಯುಳ್ಳುದು. ಆದರೆ ಈ ವಾಸನೆ ಸ್ವಲ್ಪ ಸಮಯ ಮಾತ್ರ ಉಳಿಯುವುದು. ಇದಕ್ಕಿರುವ ಕ್ರಿಮಿನಾಶಕ ಗುಣ ಅಧಿಕ. ಇದರ ಬೆಲೆ ಅಷ್ಟೊಂದಿಲ್ಲ. ಪ್ಲೇಗು, ಕ್ಲೆಯ ಮೊದಲಾದ ರೋಗಪೀಡಿತರಿದ್ದ ಮನೆಯನ್ನು ಸೇರುವ ಮೊದಲು ಈ ರೀತಿಯಲ್ಲಿ ಜೊಕ್ಕಗೊಳಿಸಿ ಜನರು ಪ್ರವೇಶಿಸುತ್ತಾರೆ. ಸೊಳ್ಳೆ, ನೊಣಗಳು ಹುಟ್ಟುವ ಗುಂಡಿಗಳಲ್ಲಿ ಪ್ರತಿ ವಾರಕ್ಕೊಮ್ಮೆ ಫಿನೈಲ್‌ ಚೆಲ್ಲಿದರೆ ಆವು ಅಲ್ಲಿ ಮರಿಯಿಟ್ಟು ವೃದ್ಧಿಯಾಗುವುದೇ ಇಲ್ಲ. ಎಕ್ಕಳೆ ಮೊದಲಾದಂಥ ಕೀಟಗಳನ್ನು ಓಡಿಸುವುದು ಬಲು ಕಷ್ಟ. ಅವು ಗಳು ಮನಸ್ಸಿಗೆ ತುಂಬ ಅಸಮಾಧಾನ ಹುಟ್ಟಸುವುವು. ಅಟ್ಟ, ಕಪಾಟು, ಪೆಟ್ಟಗೆಗಳಲ್ಲೆಲ್ಲ ವೃದ್ಧಿಯಾಗುವುವು. ಬೆಕ್ಕುಗಳ ಸಂಚಾರ ಬಹಳವಿರುವಲ್ಲಿ ಅವುಗಳು ವೃದ್ಧಿಯಾಗುವುದಿಲ್ಲ. ಆದರೂ ಕೆಲವು ಬಾರಿ ಅವುಗಳ ಸಂಖ್ಯೆಯು ಅಪಾರ ಬೆಳೆಯುವುದುಂಟು, ಆಗ ವಿಶೇಷ ಕ್ರಿಮಿನಾಶಕಗಳನ್ನು ಅವಕ್ಕಾಗಿ ತಯಾರಿಸಬೇಕಾಗುವುದು. ಇಂಥವುಗಳು ತೀಕ್ಷ್ಣ ನಿಷಪದಾರ್ಥಗಳು. ಅವನ್ನು ಇರಿಸುವುದೂ ಜಾಗರೂಕತೆಯ ಕೆಲಸ. ಅವನ್ನು ತಿಂಡಿಯಲ್ಲಿ ತುಂಬಿಸಿ, ಎಕ್ಟ್ಟಳೆಗಳು ತಿನ್ನಲು ಬಿಡುವರು. ಅದನ್ನು ತಿಂದ ಎಕ್ಸೃಳೆ ಸಾಯುವುದು. ವಿಷ ತಿಂದು ಸತ್ತ ಎಕ್ಕಳೆಯನ್ನು ಉಳಿದ ಎಕೃಳೆಗಳು ತಿಂದು ಸಾಯುವುವು. ಹೀಗೆ ಅವುಗಳ ಕುಲವೇ ಕ್ರಮವಾಗಿ ನಾಶವಾಗುವುದು. ಆದರೆ ಇಂಥ ಕ್ರಿಮಿ ನಾಶಕವನ್ನು ಮಕ್ಕಳು ತಪ್ಪಿ ಬಾಯಿಗೆ ಹಾಕಿಕೊಂಡರೆ ಮೋಸನೇ ಸರಿ. ಅಂಥವನ್ನು ನಾವು ಬಲ್ಲವರಿಂದ ತಿಳಿದು ತರಬೇಕು; ಎಚ್ಚರದಿಂದ ಉಪಯೋಗಿಸ ಬೇಕು. ನಮ್ಮ ಶರೀರದಲ್ಲೇ ಬೆಳೆಯುವ ಹೇನಿನ ವಿಚಾರ ಯೋಚಿಸಿದ್ದೀರಾ? ಅದೆಂಥ ಪೀಡೆ? ನಿತ್ಯವೂ ತಲೆ ಚೆನ್ನಾಗಿ ಬಾಚುವವರಲ್ಲಿ ಇದು ವೃದ್ಧಿಯಾಗು ವುದಿಲ್ಲ. ಆದರೆ ತಲೆಯನ್ನು ಕಾ ಉದಾಸೀನರಾದರೆ, ಇಲ್ಲವೆ ಬಾಚದೆ ಹೋದರೆ ತಲೆಯಲ್ಲಿ ಹೇನು ವೃದ್ಧಿಯಾಗುವುದು. ಒಮ್ಮೆ ವೃದ್ಧಿಯಾದರೆ ಸಾಮಾನ್ಯ ರೀತಿಯಿಂದ ಅಟ್ಟುವುದು ಕಷ್ಟವಾಗುವುದು. ಹೇನು ಅತಿಯಾಗಿ. ನಮ್ಮ ರಕ್ತ ಹೀರತೊಡಗಿತೆಂದರೆ ತಲೆಯಲ್ಲಿ ಹುಣ್ಣಾಗಬಹುದು. ಹೇನಿನ ನಿವಾರಣೆಗೆ ಒಳ್ಳೆಯ ಉಸಪಾಯನಿದೆ. ಕೆಲವು ವೀಳೆಯದೆಲೆಯ ರಸದೊಂದಿಗೆ ತುಸು ಪಾದರಸವನ್ನು ಚೆನ್ನಾಗಿ ಕಲಸಿ ಒಂದು ನೂಲನ್ನು ಅದರಲ್ಲಿ ಅದ್ದಿ ಆ ಬಳಿಕ ಹಣೆಯಿಂದ ಹಿಂದಕ್ಕೆ ಕೂದಲಿನ ಮೇಲೆ ಬಿಗಿಯ ಬೇಕು; ಹೀಗೆ ಮಾಡಿದ ಕೆಲವೇ ನಿಮಿಷದಲ್ಲಿ. ಹೇನಿನ ಓಟ ತೊಡಗುವುದು. ಅವು ಹಿಂಡಾಗಿ ಮೈಯಿಂದ ಇಳಿದು ಬರುವುವು. ಆಗ ಅವನ್ನು ಹಿಡಿದು ನಾಶ ಮಾಡಬೇಕು. ಈ ಕೆಲಸವನ್ನು ಇನ್ನು ಕೆಲವೇ ದಿವಸದಲ್ಲಿ ತಿರುಗಿ ಮಾಡ ಬೇಕು. ಕಾರಣ ಹೇನಿನ ಮೊಟ್ಟೆಯು ಕೂದಲಿಗೆ ಅಂಟದ್ದರೆ, ಅದು ತಿರುಗಿ ಮೊಟ್ಟೆ ಇಡುವುದರೊಳಗೆ ಓಡಿಸಬೇಕಾಗುವುದು. ಸಾಮಾನ್ಯವಾಗಿ ನಮ್ಮ ಬಟ್ಟೆಗಳನ್ನು, ಕ್ರಿಮಿಗಳಿಂದಲೂ ರೋಗಾಣು ಗಳಿಂದಲೂ ತಪ್ಪಿಸುವ ಕೆಲಸ ಸುಲಭವೇ ಸರಿ. ಹಾಸಿಗೆಯಲ್ಲಿ ಬಿಡಾರ ಮಾಡುವ ಕೂರಿ, ಚಿಕ್ಕಾಡು ಮೊದಲಾದುವು ಕೊಡುವ ಹಿಂಸೆ ಸ್ವಲ್ಪುವಲ್ಲ. ರಾತ್ರೆ ದೀಪ ಉರಿಸಿ ನೋಡಿದರೂ ಅವುಗಳ ಕಡಿತ ಮಾತ್ರ ಕಾಣುವುದು; ಅವೇ ಕಣ್ಣಿಗೆ ಕಾಣಸಿಗವು. ಇನ್ನು ರೋಗಿಗಳಿರುವಲ್ಲಿಗೆ ಹೋಗಿ ನಮ್ಮ ಬಟ್ಟೆಗೂ ಹಲವು ರೋಗಾಣುಗಳ ಸಂಪರ್ಕವಾಗಬಹುದು. ಅಂಥ ಕಾಲಗಳಲ್ಲಿ ಬಟ್ಟೆಯನ್ನು ಅರ್ಧ ಘಂಟೆಯ ಕಾಲ ನೀರಲ್ಲಿ ಚೆನ್ನಾ ಗಿ ಕುದಿಸಿಬಿಟ್ಟರೆ ಅತಿ ಸುಲಭವಾಗಿ ರಕ್ಷಣೆ ದೊರೆಯುವುದು. ಮುಖಯ ಸೆ ರು ಯಾಜ ಮು ತತ. ಯ್ತು ೭. ಬಟ್ಟೆ ತೊಳೆಯುವುದು ಸಾಮಾನ್ಯ ಹತ್ತಿ ಬಟ್ಟೆಗಳನ್ನು ತೊಳೆಯುವುದು ಸುಲಭ. ಆದರೆ ಅವುಗಳಲ್ಲಿ ಬಣ್ಣ ಹಾಕಿದುವು ಇದ್ದ ರೆ ಎಚ್ಚರ ವಹಿಸಬೇಕಾಗುವುದು. ಮೊದಲು ನಾವು ಬಟ್ಟೆಗಳನ್ನು ಒಗೆಯಲು ಏನೆಲ್ಲ ಉಪಯೋಗಿಸುವೆವೆಂದು ಯೋಚಿಸುವ. ಸಾಬೂನು ಈಗ ಮನೆಮಾತಾಗಿದೆ. ಬಟ್ಟೆ ಚೆನ್ನಾಗಿ ಬೆಳ್ಳ ಗಾಗಲು ಒಳ್ಳೆಯ ಬಟ್ಟ ಸಾಬೂನಾಗಲಿ, ಸನ್‌ಲೈಟನಂಥ ಬಿಲ್ಲೆ ಸಾಬೂನು ಗಳಾಗಲಿ ಒಳಿತು. ತೀರ ಅಗ್ಗವಾದ ಸಾಬೂನುಗಳಿಂದ ಅಷ್ಟೊಂದು ಚೆನ್ನಾಗಿ ಈ ಕೆಲಸ ಮಾಡಲಾರೆವು. ಒಗೆಯುವ ಕಾಲದಲ್ಲಿ ಬಣ್ಣದ ಅರಿವೆಗಳನ್ನು ಬಿಳಿಯವುಗಳಿಂದ ಬೇರೆ ಯಾಗಿರಿಸಬೇಕು. *ೆಲವು ನಿಮಿಷಗಳ ಕಾಲ ಅರಿವೆಗಳನ್ನು ನೀರಲ್ಲಿ ನೆನೆಯ ಹಾಕಿ ಆ ಬಳಿಕ ಅವಕ್ಕೆ ಮೆಲ್ಲಕ್ಕೆ ಸಾಬೂನು ತಿಕ್ಕಬೇಕು. ಈ ಕೆಲಸವಾದ ಬಳಿಕ ಅವನ್ನು ಅರ್ಧ ತಾಸಿನ ಸಮಯವಾದರೂ ಹಾಗೇ ಇರಿಸಿದಲ್ಲಿ ಸಾಬೂನು ಬಟ್ಟೆಗೆ ಅಂಟದ ಜಿಡ್ಡನ್ನೂ, ಕೊಳೆಯನ್ನೂ ಸಡಲಿಸಲು ಅನುಕೂಲವಾಗುವುದು. ಅನಂತರವೇ ಒಗೆತ. ಒಗೆಯುವಾಗ ಸ್ವಲ್ಪ ಸ್ಟಲ್ಪವಾಗಿ ನೀರನ್ನು ಬಳಸಬೇಕು. ಬಟ್ಟೆಯನ್ನು ದೊರಗು ಕಲ್ಲಿನ ಮೇಲೆ ಕೈಯಿಂದ ಕುಳಿತು "ಕುಕ್ಕು'ವುದು ಸುಲಭ. ಆಗ ಬಟ್ಟೆಯ ನೂಲಿನ ಎಳೆಗಳಿಗೆ ಪೆಟ್ಟು ತಗಲುವುದಿಲ್ಲ. ಅವನ್ನು ನಿಂತು ಕಲ್ಲಿನ ಮೇಲೆ ಬಲವಾಗಿ ಬಡಿಯುವುದರಿಂದ ಕೊಳೆ ಬಿಡುವ್ರುದಾದರೂ, ಬಟ್ಟೆಗಳು ತಾಳಿಕೆ ಬರಲಾರವು. ಬಟ್ಟೆಯ ಕೊಳೆಯು ನೊರೆ ನೂರೆಯಾಗಿ ಇಳಿದುಹೋದ ಬಳಿಕ, ಚೆನ್ನಾಗಿ ಅವನ್ನು ನೀರಲ್ಲಿ ತೊಳೆದು, ಅಲುಬಿ, ಆ ಬಳಿಕ ಹಿಂಡಬೇಕು. ಹಿಂಡಿ ಒಣಗಿ ಸುವ ಮೊದಲು, ಬಟ್ಟೆಯನ್ನು ಮಡಿಸಿ, ಕೊಡವಬೇಕು. ಅದರಿಂದ, ಒಗೆತದ ಮತ್ತು ಹಿಂಡುವಿಕೆಯ ನೆರಿಗೆಗಳು ಹೋಗುವುವು. ಆ ಬಳಿಕ ಬಟ್ಟೆ ಯನ್ನು ಬಿಸಿಲಿನಲ್ಲಿ ಹರನಬಹುದು. ಬಣ್ಣ ಹಾಕಿದ ಇತರ ಬಟ್ಟೆಗಳನ್ನು ಒಗೆಯುವ ಕ್ರಮ ಇದೇನೆ. ಆದರೆ ಕೆಲವು ಬಣ್ಣಗಳು ತೊಳೆದಂತೆ ಕಳಚುವುವು. ಅದನ್ನು ನಿವಾರಿಸಲು ದಾರಿ ಯಿಲ್ಲ. ಮುಂದೆ ಒಗೆದು ಹರವುವಾಗ ಬಣ್ಣದ ಬಟ್ಟೆಗಳನ್ನು ನೇರಾಗಿ, ಬಿಸಿಲು ಬೀಳದಲ್ಲಿ, ಬರಿಯ ಗಾಳಿಗೆ ಹರನಬೇಕು. ಕಾರಣ ಹೆಚ್ಚಿನ ಬಣ್ಣಗಳು Be ಸೂರ್ಯನ ಬಿಸಿಲಿನಿಂದ ಮಾಸುತ್ತನೆ. ನಾಲ್ಕಾರು ಒಗೆತ, ಬಿಸಿಲುಗಳು “ಬೀಳಲು ಅವು ಬಿಳಿಚುಗೊಳ್ಳುವುವು. ಸಾಬೂನಿನ ಬೆಲೆಯನ್ನು ಸಹಿಸದವರು-- ತಮ್ಮ ಬಟ್ಟೆಗಳನ್ನು 20--80 ಮಿನಿಟುಗಳ ಕಾಲ "ಕಾರ' ಹಾಕಿ ಬೇಯಿಸಬಹುದು. ಮಡಿವಾಳರ ಕಾರ {Carbonate of 80018) ಹುಡಿಯ ಅಂಗಡಿಗಳಲ್ಲಿ ಸಿಗುವ ಕಡಿಮೆ ಬೆಲೆಯ ವಸ್ತು. ಅದನ್ನು ಬಿಸಿ ನೀರಿಗೆ ಸ್ವಲ್ಪವಾಗಿ ಸೇರಿಸಿ ಆದು ಕರಗಲು, ಬಟ್ಟೆ ಯನ್ನು ಒದ್ದೆ ಮಾಡಿ ಅದೇ ಪಾತ್ರೆಯಲ್ಲಿ ಬೇಯಿಸಿದರೆ ಸಾಬೂನಿನ ಕೆಲಸ ವನ್ನು ಆದು ಮಾಡುವುದು. ಮುಂದೆ ಆ ಬಟ್ಟೆಗಳನ್ನು ಸಾಬೂನು ಹಾಕಿದ ಬಟ್ಟೆಗಳಂತೆ ಒಗೆದರಾಯಿತು. ಹತ್ತಿ ಬಟ್ಟೆಯನ್ನು ಒಗೆದಷ್ಟು ಸುಲಭ ರೇಶ್ಮೆ ಇಲ್ಲನೆ ಉಣ್ಣೆ ಬಟ್ಟೆಗಳನ್ನು ಒಗೆಯುವುದಲ್ಲ. ಉಣ್ಣೆಯು ನೀರಿಗೆ ಬಿದ್ದರೆ ಬಹುವಾಗಿ ಕುಗ್ಗುವುದು. ಸಾಮಾನ್ಯ ಸಾಬೂನುಗಳು ಅದಕ್ಕೆ ಒಳಿತೂ ಅಲ್ಲ. ರೇಶ್ಮೆಗೂ ಹಾಗೇನೆ. ರೇಶ್ಮೆ ಉಣ್ಣೆ ಗಳನ್ನು ಒಗೆಯಲು, ಸಾಬೂನಿನ ಹಾಳೆಗಳು ಸಿಗುತ್ತವೆ. ಇವು ತೀರ ತೆಳ್ಳಗಿನ ಸಾಬೂನು ಚೂರುಗಳು. ಇವನ್ನು ಮೊದಲಿಗೆ ನೀರಲ್ಲಿ ಕದಡಿಕೊಂಡು, ಒಂದೊಂದಾಗಿ ರೇಶ್ಮೆ ಬಟ್ಟೆಯನ್ನು ಅದರಲ್ಲಿ ಮುಣುಗಿಸಿ, ಎರಡು ಹಸ್ತಗಳಿಂದ ತಿಕ್ಕಿ ನೊರೆಬರಿಸಬೇಕು. ಸಾಬೂನು ಆಗ ಬಟ್ಟೆಗೆ ಅಂಟದ ಕೊಳೆಯನ್ನು ಕಳಚುವುದು. ರೇಶ್ವೆಯನ್ನು ಇತರ ಬಟ್ಟೆಗಳಂತೆ ಎಂದೂ ಬಡಿತದಿಂದ ಒಗೆಯಬಾರದು. ಒಗೆದಾದ ಬಳಿಕ ತುಂಬ ನೀರಲ್ಲಿ ಆಲುಬಿ, ಆ ಬಳಿಕ ಹಿಂಡಿ, ಕೊಡನಿ, ನೆರಿ ತೆಗೆದು, ತಂಪು ಸ್ಥಳದಲ್ಲಿ ಒಣಗಿಸ ಬೇಕು. ಉಣ್ಣೆಗೆ ಇದೇ ರೀತಿ ಸಾಬೂನು ಹಾಕಬಹುದು. ಆದರೆ ಒಗೆತ ವನ್ನು ತುಸು ತ್ರಾಣ ಉಪಯೋಗಿಸಿ ಮಾಡಬಹುದು. ಅಂದರೆ ಕಲ್ಲಿನ ಮೇಲೆ ಶುಕ್ಕಬಹುದು. ಉಳಿದೆಲ್ಲ ರೀತಿಯಿಂದ ರೇಶ್ವೆಯಂತೆ ಮಾಡುವುದು. ಸಾಮಾನ್ಯವಾಗಿ ಒಗೆದ ಬಟ್ಟೆಗಳಿಗೆ ಇಸ್ತ್ರಿ ಹಾಕುವ, ಗಂಜಿ ಹಾಕುವ ಪ್ರಮ ರೂಢಿ ಇದೆ. ಗಂಜಿಯಾಗಲಿ, ಇಸ್ತಿಯಾಗಲಿ ನಿತ್ಯ ಉಡುವ ಪಂಚೆ ಸೀರೆಗಳಿಗೆ ಬೇಡವಾಗುವುವು. ಆದರೆ ಆವುಗಳಲ್ಲಿ ನೆರಿಗೆ ಉಳಿದರೆ ಅವನ್ನು ತೆಗೆಯಲು, ಇಸ್ತಿ ಬೇಕು. ಶರ್ಟನಂತಹ ಬಟ್ಟೆಗಳಲ್ಲಿ ಚೆನ್ನಾದ ಮಡಿಕೆ ತೋರಿ ಸಲು ಬಿಡಿಸಿಟ್ಟಂತೆ ಉಳಿಯಲು ಗಂಜಿಯನ್ನು ಹಾಕಬೇಕು. ಗಂಜಿ ಹಾಕುವ ಕೆಲಸವು ಬಟ್ಟೆ ಒಗೆದಾದ ಅನಂತರ ಆಗಬೇಕು. ಅದಕ್ಕೆ ಅನ್ನದ ತಿಳಿಯು ಆಗುವುದು. ತುಂಬ ಬಿಸಿ ನೀರಲ್ಲಿ ಬಲು ಸ್ವಲ್ಪು ತಿಳಿ ಯನ್ನು ಕದಡಿ ಈ ಗಂಜಿ ಮಾಡಬಹುದು. ಸ್ವಲ್ಪ ಕೂನೆ ಹಿಟ್ಟನ್ನು ಬಿಸಿ ನೀರಲ್ಲಿ ಹಾಕಿ ಕದಡಿ ಮಾಡಬಹುದು. ಈ ನೀರನ್ನು ಮುಟ್ಟುವಾಗಲೇ ಅದು ಗಂಜಿಯಂತೆ ಕೈಗೆ ಆಂಟಬಾರದು. ತೆಳ್ಳಗಿನ ಗಂಜಿನೀರಲ್ಲಿ ಹತ್ತಿ ಬಟ್ಟೆಗಳನ್ನು ಮುಣುಗಿಸಿ, ಹಿಂಡಿ, ಕೊಡನಿ, ಒಣಗಿಸುವುದು ಮೊದಲಿನ ಕೆಲಸ. ಆಗ ಗಂಜಿಯ ಬಲದಿಂದ, ಬಟ್ಟೆ "ಜವುಳಾ'ಗದೆ ಒರಟಾಗುವುದು. ಬಟ್ಟೆ ಒಣಗುವ ತುಸು ಮೊದಲು, ಒಣಗಿದಲ್ಲಿ, ಆದಕ್ಕೆ ಸ್ಪಲ್ಪ ನೀರು ೦೨ ಚಿಮುಕಿಸಿ, ಅದನ್ನು ಎರಡು ಮಡಿಕೆಮಾಡಿ ಒಂದು ಮೇಜಿನ ಮೇಲಿರಿಸುವುದು. ಪೆಟ್ಟಿಗೆ - ತತ್ವಾಲಕ್ಕ ಹರಿವಾಣವೊಂದರಲ್ಲಿ ಕೆಂಡ ತುಂಬಿಸಿಮಾಡಿದ ಬಡವರ ಇಸ್ತ್ರಿ ಪೆಟ್ಟಿಗೆ. ಆ ಮೇಲೆ ಇಪ್ರಿ ಪೆಟ್ಟಗೆಯಿಂದ ಅದನ್ನು ಒತ್ತಿ, ಬಟ್ಟೆಯ ಮೈ ಹಾಳಯಾಗು ನಂತೆ ಮಾಡುವುದು; ಮಡಿಕೆಗಳು ಕಡಿದಾಗುವಂತೆ ಮಾಡುವುದು. ಶರ್ಟು ಗಳ ಎದೆಪಟ್ಟ, ಕೈಪಟ್ಟಗಳನ್ನು ಮೊದಲು ಬಿಡಿಸಿ ಇಸ್ತಿ ಹಾಕಿ ಆ ಬಳಿಕ ಬೆನ್ನನ್ನು ಬೇರೆಯಾಗಿ ತಿದ್ದಿ, ಬಳಿಕ ಅದನ್ನು ಒಟ್ಟು ಮಡಿಸಿ ಇಸ್ತ್ರಿ ಹಾಕಬೇಕು. ಗಂಜಿ ಹಾಕದೆ ಹೋದರೆ ಸಾಮಾನ್ಯ ವಸ್ತ್ರಗಳನ್ನು ಈ ರೀತಿ ಮಡಿಸಿಟ್ಟು ಕೈಪೆಟ್ಟನಿಂದಲೂ ಇಸ್ತ್ರಿ ಹಾಕಬಹುದು. ಇಸ್ತಿ ಪೆಟ್ಟಗೆ ಎಲ್ಲರಲ್ಲೂ ಇರಲಾರದು. ಅದು ಕಬ್ಬಿಣದ ಪೆಟ್ಟಗೆ. ಅದರೊಳಗೆ ಶೆಂಗಿನ ಚಿಪ್ಪನ್ನು ಇಂಡ ಮಾಡಿ ತುಂಬಿಸಬೇಕು. ಆಗ ಪೆಟ್ಟಗೆ ಕಾಯುವುದು. ಅದರ ಕಾದ ಬುಡವನ್ನು ಬಟ್ಟೆಯ ಮೇಲೆ ಒತ್ತಿ ಇಸ್ತ್ರಿ ಹಾಕುವುದು ರೂಢಿ. ಆದರೆ ಆ ಪೆಟ್ಟಗೆಯನ್ನು ಮರೆವಿನಿಂದ ಬಟ್ಟೆಯ ಮೇಲೆ ಒಂದೇ ಕಡೆ ಇಟ್ಟರೆ ಕೆಳಗಿನ ಬಟ್ಟೆ ಉರಿದುಹೋಗಬಕುದು. ಆದು ೨ ಕ ಉಪಮೋಗಮಾಡದಾಗದ ಪೆಟ್ಟಗೆ. ಹಾಕುವುದ If) “ಜು ಹ್‌ ಲ ಡ್‌ ೪ ಳು pe 2) HY ಇ ಗೆ ರ ಜಾಗ ಶ್ರಿ ಪಿ ಬ ಚಿ ಇದು ಬಡವರ ಇಸಿ ೬ & ೪2 9 » < UB ಣ ಮೀ BB ರೆ ಇಇ ಕ್ಕ 3 ಸ ಇ ಎಣ ಇಡೆ ಇರ ಇ 3 ೨ 8 ; KR ಟಾ ™ 2ರ 0% ಪಿ ೪ 8 ಐ 3೭ 33 ಇ ಡೆ ಲೂ ಕ್ತ ಚ ಇಂ = ೪ ಜಾ 33 ಟೆ ಇ ದಜಿ ಇಳಿಯಲು ಎ Ake ೩ ತ ಇ Ye “ಥೆ ಅತ್ತಾ ೪ ಚೆ ಡಿ ನು sb 3, «ae Oe 5 ಚ ಶ್ರ ಜೆ $4 ತಿ ~ 2 ಬಾ 1೭ 38 ಈ @ 3 mp ಇತತ GQ Ww, i bs ವ ಚಿ yy ಬ್‌ 7 ಜ್ಜ ಚಡ್ಡಿ Dd 85 ಕ 7 ಬಟ್ಟೆ "ಕೊಟ್ಟ' ಬೀಳುವು ನಾಗ ನೊದಲಿಗಿಂತ ದೊಡ್ಡ ಹರಕು ಉಂಟಾಗುವುದ ಟ್ಟು ಹೊಲಿಗೆ ಹಾಕಿ: ಕ್ರ ತೆ ಸ್ಯ hd wall {nd ಯೆ 4 \ ಥಿ KA ಭನ್‌ ಅಹಿ A ಜಾ ರಪ್ತು ಹಾಕಬೇಕು. ರಪ್ತು ಹಾಕುವುದರಲ್ಲಿ ನೀವು--ಬಟ್ಟೆಯ ಹಾಸು ಹೊಕ್ಳುಗಳ ರಚನೆಯನ್ನು ಅನುಕರಿಸಿ, ನೂಲಿನಿಂದ, ನೇಯ್ಗೆಯಂತೆ ಹೆಣೆದು, ತೂತನ್ನು ತುಂಬಿಸಬೇಕು. ಬರಿದೆ ಹಾಸಿನ ಇಲ್ಲವೆ ಹೊಕ್ತಿನ ನೂಲುಗಳು ಲ ಮಾತ್ರವೇ ಕಡಿದಾಗಲೂ ಈ ರೀತಿ ಹೊಲಿಗೆ ಉತ್ತಮವು. ANN | | NNN ANN ೩... 1೪... ANN 1... \ 5 AN N N NN N N NEN ... | NN N RN N ೬.೬ ಜಯ ಟಿ N N ಯು ಕರೆ ಹರಿದ ವಸ್ತ್ರ. ಆದರೆ ಕರೆ ಕಡಿದಾಗ, ಎರಡು ಕಡಿದ ಅಂಚುಗಳನ್ನು ಜಾಗ್ರತೆಯಿಂದ ಒಂದರೊಳಗೊಂದು ಇರಿಸಿ ಮಡಿಸಿ ನೀಟ ದೊಡ್ಡ ದಾರ ಹಾಕಿ, ಎರಡನೆ ಆವೃತ್ತಿ, ಅದನ್ನು ಮಡಿಸಿ ಅದಕ್ಕೆ ಬೆನ್ನುಹೊಲಿಗೆ ಹಾಕಿ- ಹರಕನ್ನು ಹೊಲಿಯಬಹುದು. 1 ಡ್‌ ೨... [ \ | Me EE NNN N 1) ( NN NN ಮ \ / 11. WM NNN NU 1.1 11 NN | ಮ N . J) | 11 ಓಜ |] 000000 MN 1] ಮು ಮೊದಲಿನ ಮಡಿಕೆ ಮತ್ತು ಹೊಲಿಗೆ. ಎರಡನೆ ಮಡಿಕೆ ಮತ್ತು ಕೊನೆ ಹೊಲಿಗೆ. ತೂತುಗಳು: ದೊಡ್ಡದಾದರೆ ಆಗ ಪತ್ತೆ ಹಾಕಬೇಕಾಗುವುದು. ಪತ್ತೆ ಹಾಕುವ ವಸ್ತ್ರವು ಹರಿದ ವಸ್ತ್ರದ ಮೈಬಣ್ಣ ವುಳ್ಳುದಾದರೆ ಮಾತ್ರ ಚಂದವಾಗು ಇಟು ಇ. ಎ ವುದು. ಪತ್ರೆಯು ಅರಿವೆಯ ತೂತಿಗಿಂತ ದೊ ಡ್ಡದಾಗಿ ಹ ಅದನ್ನು ತೂತಿನ ಆಕಾರಕ್ಕಿಂತ ದೊಡ್ಡದಾಗಿ ಚೌಕವಾಗಿಯೆ. ನತ ಆಕಾರದಲ್ಲೊ ಕತ್ತ ಚ್ಟ ಅನಂ ತರ” ೫ ಅರಿವೆಯ ನ ಒಳಕ್ಕೆ ಬೀಳುವ ಬತ ಮಡಿಸಿ, ತೂತಾದ ವಸ್ತ್ರದ ಮೇಲಿಟ್ಟು ನ ಲ್ಯುಸುತ್ತು ಹೊಲಿಯಜೇಕು. ಅನಂತರ i i 1 1 | 1 | ಗ fe ( | | ಗ ಸ (| Wt hy J ಗ್ಯ ಎ (ಟೆ [| 1 ರ್‌ ಕ್‌ 3) | | ಮೂರನೆ ಚಿತ್ರ ಪತೆ ಯ ಇಸೊ ಂದು | ತೂತಿನ ಕರೆ ಮಡಿಸಿ ಪತ್ತೆಯ ಮೈಯನ್ನು ಅದು ಬಿಗಿಯುವಂತೆ ಇನ್ನೊಮ್ಮೆ ಹೊಲಿಯಬೇಕು. ಈ ರೀತಿಯ ಪತ್ರೆಯು ನೋಟಕ್ಕೆ ಚೆನ್ನಾಗಿಲ್ಲ. ಆದರೆ ತಾಳಿಕೆ ಬರುವುದು. ಒಂದೇ ಮಾಡರಿ ಬಟ್ಟೆ ಸಿಕ್ಕಿದರೆ ಪತ್ರೆಯು ಅಷ್ಟೊಂದು ಅಸಹ್ಯವಾಗಿ ಕಾಣದು. ಹೆಣೆದ ವಸ್ತ್ರಗಳಾದರೆ, ಹೆಣಿಗೆಯ ರೀತಿಯನ್ನು ಅನುಕರಿಸಿ, ಸ್ವೈಟರ, ಬನೀನು, ಕೊರಳುಪಟ್ಟ ಮೊದಲಾದುವನ್ನು ಸರಿಗೊಳಿಸಬಹುದು. ಬಾನ ನಾನಾ ಎನ. 3ರ: ಆ ೯. ಆಹಾರ ಹಿಂದಿನ ಪುಸ್ತಕದಲ್ಲಿ ಮನುಷ್ಯನ ಆಹಾರದಲ್ಲಿರಬೇಕಾದ ಮುಖ್ಯ ಒಡವೆ ಗಳನ್ನು ಕುರಿತು ಹೇಳಿದೆ. ಅದನ್ನು ತಿರುಗಿ ಯೋಚಿಸುವ. ನಮ್ಮ ಆಹಾರ ವನ್ನು (1 ) ಪಿಸ್ಕ, ಸಕ್ಕರೆ (2) ಪ್ರೋಟೀನು (8) ಕೊಬ್ಬು ವ ತೈಲ (4) ನೀರು (5) ಲವಣಗಳು (6) ಜೀವಾತುಗಳು ಎಂದು ಆರು ವಿಭಾಗವಾಗಿ ಅವುಗಳ ಗುಣಕ್ಕೆ ಸಮನಾಗಿ ವಿಭಾಗಿಸಬಹುದು. ಪಿಷ್ಠ , ಸಕ್ಶರೆಗಳು-- ಕಾವನ್ನು ಕೊಡಲು; ಕೆಲಸಕ್ಕೆ ಚೈತ ನ್ಯ ಒದಗಿಸಲು. ಪ್ರೋಟೀನು ಜೀವಕಣಗಳ "ಬೆಳವಣಿಗೆಗೆ, ದುರುಸ್ತಿಗೆ. ಕೊಬ್ಬು ಚೈತನ್ಯ ಕೊಡಲು. ನೀರು-- ಆಹಾರ ಸಾಗಿಸಲ್ಪ, ಕೊಳೆ ನಿವಾರಿಸಲು. ಲವಣಗಳು, ಜೀವಾತುಗಳು ಶರೀರದ ಅವಯವಗಳ ಬೆಳವಣಿಗೆಗೆ, ರೋಗನಿವಾರಣೆಗೆ. ಇವು ಯಾವಾವುಗಳಲ್ಲಿ ಸಿಗುವುವು ಎಂಬುದನ್ನು ಹಿಂದೆ ತಿಳಿದು ದಾಯಿತು. ಈ ದೃಷ್ಟಿಯಿಂದ ನಮ್ಮ ಜನರ ಆಹಾರವನ್ನು ವಿಮರ್ಶಿಸುವ. ನಮ್ಮಲ್ಲಿ ಅಕ್ಕಿ ಮೊದಲಾದುದೇ ಮುಖ್ಯ ಆಹಾರ. ಇದು ಪಿಸ್ಕ ಭರಿತ ವಾದುದು. ಇದು ಕೆಲಸಮಾಡಲು ಚೈತನ್ಯ ಕೊಡಬಲ್ಲುದು. ಆದರೆ ಶರೀರ ಬೆಳೆಯುವುದಕ್ಕೂ ಶರೀರದಲ್ಲಿನ ಹಾಳಾಗುವ ಕಣಗಳನ್ನು ಸಮಗೊಳಿಸು ವಿಕೆಗೂ ಉಪಯೋಗವಿಲ್ಲ. ಅದಕ್ಕೆ ಬೇಕಾಗುವ ಪ್ರೋಟೀನು, ಕೊಬ್ಬು, ಲವಣ, ಜೀವಾತುಗಳು ನಮ್ಮ ಆಹಾರದಲ್ಲಿ ಬಹಳ ಕಡಿಮೆ. ಇದರಿಂದಲೇ ನಮ್ಮ ಜನರು ಅಷ್ಟೊಂದು ದೃಢಕಾಯರಾಗಿಲ್ಲ. ಅಲ್ಲದೆ ನಾವು ಊಟ ಮಾಡುವಾಗ-- ಆಹಾರದ ಯೋಗ್ಯತೆಯನ್ನು ತಿಳಿದು ಅಡುವುದೂ, ಉಣ್ಣು ವುದೂ ಇಲ್ಲ. ಈ ಕೆಲಸವು ಮನೆಯ ಯಜಮಾನನಿಗೆ ತುಂಬ ತಿಳಿದಿರಬೇಕು. ಯಾವ ಆಹಾರದಲ್ಲಿ ಏನು ಸತ್ಯವಿದೆ? ಬೆಲೆಯು ಮಿತಿನೊರದಂತೆ- ಆದಸ್ಟು ಅಗ್ಗವಾಗಿ ಯೋಗ್ಯ ಆಹಾರವನ್ನು ಹೇಗೆ ಪಡೆಯಬಹುದು? ಅದನ್ನು ಸವಿ ಯಾಗಿ ಹೇಗೆ ಅಡುಗೆ ಮಾಡಬಹುದು ಎಂಬುದೆಲ್ಲ ಸೂಕ್ಷ್ಮ ಕೆಲಸಗಳು. ಈ ಕೆಲಸಮಾಡಲು ಮುಖ್ಯವಾಗಿ ಎರಡು ವಿಚಾರಗಳು ನಮಗೆ ತಿಳಿ ದಿರಬೇಕು--ನಮಗೆ ಬೇಕಾಗುವ ಪ್ರೋಟನು ಮೊದಲಾದುವು ಯಾವಾವು. ೫ ಇಲ್ಲ. ಸಗ್ರಿ”. ಭಃ ದರಲ್ಲಿ ಸಿಗುವುವು? ಅವುಗಳಿಗೆ ಬೆಲೆ ಹೇಗೆ? ಎಂಬುದು. ಅಲ್ಲದೆ ಅವು ನಮಗೆ ಷ್ಟೆಸ ಷ್ಟು ಬೇಕಾಗುವುವು ಎಂದು. ಶರೀರಕ್ಕೆ ಎಷ್ಟು ಆಹಾರ ನಿತ್ಯ ಬೇಕೆಂಬುದನ್ನು ಪಂಡಿತರು ಅಳೆದು ನೋಡಿದ್ದಾರೆ. ಇದು ಡೆ ಪ್ರಾಯನನ್ನು ಹೊಂದಿದೆ; ಕೆಲಸವನ್ನು ಹೊಂದಿದೆ. ಬೆಳೆಯುವ ಹುಡುಗರಿಗೂ ಹುಡುಗಿಯರಿಗೂ ಬೇಕಾಗುವಷ್ಟು ಆಹಾರ, ಬೆಳೆದವರಿಗೆ ಬೇಡ. ಕಾರಣ ಬೆಳವಣಿಗೆಗೇನೆ ತುಂಬ ಆಹಾರ ಬೇಕು. ಶರೀ ರದ ಶ್ರಮ ಹೆಚ್ಚಾ ಗಿ ಮಾಡುವವರಿಗೂ ಹೆಚ್ಚಿನ ಆಹಾರ ಬೇಕು. ಗರ್ಭಿಣಿಯರಿಗೆ ಸಾಮಾನ್ಯ ಸ್ತ್ರೀಯರಿಗಿಂತ ತುಸು ಹೆಚ್ಚಿನ ಆಹಾರ ಬೇಕು. ಅವರು ಜಾ? ನೂಕು ಷ್ಟು ಕಾಲ ಹಾಗೇನೆ ಹೆಚ್ಚಿ ಗೆ ಆಹಾರ ಬೇಕು. ಣಿ ಶರೀರಕ್ಕೆ ಬೇಕಾಗುವ ಆಹಾ ಹಾರವನ್ನು "ಹೇಲೊರಿ' ಎಂಬ ತೂಕದಿಂದ ಹೇಳುತ್ತಾರೆ. ಒಂದು ಆಹಾರ ಶರೀರದಲ್ಲಿ ಎಷ್ಟು ಕಾವು ಹುಟ್ಟಸಬಹುದು ಎಂಬುದರ ಅಳತೆ. | ಸಾಮಾನ್ಯವಾಗಿ 14 ವರ್ಷ ಪ್ರಾಯದ ಮೇಲಿನವರಿಗೆ ಸುಮಾರು 2600 ಕೆಲೊರಿ, ಗಂಡಸರಿಗೂ ಹೆಂಗಸರಿಗೂ 2080 ಕೆಲೊರಿ ಬೇಕಾಗುವುದು. ಒಬ್ಬ ಪ್ರಾಯಸ್ಕನಿಗೆ ಆಂದರೆ 18 ವರ್ಷದವನಿಗೆ "1' (-2600 ಕೆಲೊರಿ) ಪಾಲು ಆಹಾರ ಬೇಕಾದರೆ -- ಉಳಿದವರಿಗೆ ಈ ರೀತಿ ಆಹಾರ ಬೇಕಾಗಬಹುದು. 2ರಿಂದ 5 ವರ್ನಗಳ ತನಕ ಅದರ 3ನೇ ಪಾಲು ೨) 8 ) )) F » ೫ 9 }) 12 ಸ $ Y) ) 13,18 ,, » ಹುಡುಗರಿಗೆ i, ಚ| 13 ,, 16ರ ಪ್ರಾಯದ ಹುಡುಗಿಯರಿಗೆ I 16 ವರ್ಷಕ್ಕೆ ಮೇಲ್ಪಟ್ಟ ಸ್ತ್ರೀಯರಿಗೆ ಚ್ಚ ಸ್ತ ಪ್ರಾಯ ವೂರಿದವರಿಗೆ ಸಡಾ ಸೌ ಅವರು ಶರೀರ ಶ್ರಮ ಮಾಡುವವರಾದರೆ ಈ ಅಳತೆಗೂ ವೂರಿದ ಆಹಾರ ಬೇಕು. ಈ ಆಹಾರವು ಪ್ರೋಟನು ಮೊದಲಾದ ಎಲ್ಲಾ ಬಗೆಯ ಆಹಾರಗಳನ್ನು ಕೂಡಿಕೊಂಡು ಇರಬೇಕು. ಪ್ರೋಟೀನು, ಕೊಬ್ಬು, ಪಿಷ್ಕ ವ ಮಜಾ: A ಇತತ ಸಕ್ಕರೆ ಇವುಗಳು ಕಾವು ಕೊಡುವುವು. ಉಳಿದುವನ್ನು ಅಳೆಯಲು ಬರ ಲಾರದು. ಆದರೆ ಅವುಗಳು ಆಹಾರದಲ್ಲಿ ಇರಬೇಕಾದುದು ತೀರ ಅವಶ್ಯ. ಇವೆಲ್ಲ ಸೇರಿ ಎಷ್ಟು ಇರಬೇಕೆಂದು ಮುಂದೆ ಕೊಡುವ ಕೋಷ್ಟಕಗಳಿಂದ ನೀವು ಅಂದಾಜುಮಾಡಬಹುದು. ಈ ರೀತಿಯಿಂದ ಒಂದು ಮಗುವನ್ನು ಬೆಳೆ ಯಿಸಿಕೊಂಡು ಬಂದರೆ ಮಾತ್ರ ಅದು ಸದೃಢವಾಗಿರಬಲ್ಲುದು. | ತೀರ ಸಣ್ಣವರ ಸಾಕಣೆಯು ಬಹಳ ಕಷ್ಟ. ಕಾರಣ--ಅವರಿಗೆ ಎಲ್ಲ ಬಗೆಯ ಆಹಾರಗಳು ಬೇಗನೆ ಪಚನವಾಗಲಾರವು. ಅವರಿಗೆ ತುಂಬ ಸಹ ಕಾರಿಯಾದ ಆಹಾರವು ಹಾಲು. ಹಾಲಿನಲ್ಲಿ ಎಲ್ಲ ಆಹಾರ ಗುಣಗಳು ಸಮ ತೂಕದಲ್ಲಿ ಸೇರಿವೆ. ಅದನ್ನು ಮಗುವಿಗೆ ಕಷ್ಟನಿಲ್ಲದೆ ಉಣಿಸಬಹುದು. ಮಗು ಬೆಳೆದಂತೆ ಹಾಲಿನೊಡನೆ ಇತರ ಪೌಷ್ಟಿಕ ವಸ್ತುಗಳನ್ನು ಸೇರಿಸಬಹುದು. ತೀರ ವಯಸ್ಸಾದವರಿಗೂ, ಅಶಕ್ತರಿಗೂ ಎಲ್ಲ ವಿಧದ ಆಹಾರಗಳು ಜೀರ್ಣವಾಗುವುದಿಲ್ಲ. ಆಗ ಅವರಿಗೆ ಬೇರೆಯೇ ಆಹಾರವನ್ನು ಒದಗಿಸಲು ಕಲಿಯಬೇಕು. | ಈ ಮುಂಡೆ ನಾವು ಕ್ರಮವಾಗಿ ಮಕ್ಳಳಿಗೆ, ಹಿರಿಯರಿಗೆ, ಅಶಕ್ತರಿಗೆ ಎಸ್ಟೆಷ್ಟು ಮತ್ತು ಎಂಥೆಂಥ ಆಹಾರ ಕೊಡಬಹುದೆಂದು ನೋಡುವ. ಗಾ ಆಆ, ೧೦. ಮಕ್ಕಳ ಆಹಾರ ಚಿಕ್ಕ ಮಕ್ಕಳ ಸಾಕಣೆಯೆಂದರೆ ತುಂಬ ಕಷ್ಟದ ಕೆಲಸ. ಅವರಿಗೆ ಒಮ್ಮೆಗೇ ಗಟ್ಟ ಆಹಾರ ತಿನಿಸಲು ಬರುವಂತಿಲ್ಲ. ಕ್ರಮೇಣವಾಗಿ ಅವರ ಆಹಾ ರವು ಬದಲಾಗುತ್ತ ಹೋಗಬೇಕು. ಹುಟ್ಟದ ಮಗುವಿಗೆ ಮೊದಲಿನ ವಾರದಲ್ಲಿ ಸಾಮಾನ್ಯ ದಿನ ಒಂದರ 200 ಕೆಲೊರಿ ತೂಕ ಆಹಾರ ಬೇಕಾಗುವುದು. ಮೊದಲಿನ ತಿಂಗಳು ದಿನಕ್ಕೆ 850ಕ್ಕೆ 2ನೇ 400 8ನೇ i 450” 5ನೇ ಎ 600” 8ನೇ P 700” 12ನೇ > 800” ತಾ” “ಗ್ಕೈಿ ಸಷ ಮಗುವಿನ ಮೊದಲಿನ ಆರು ತಿಂಗಳ ಕಾಲವು ತಾಯಿ ಹಾಲಿನ ಮೇಲೆ ಕಳೆಯುವುದು. ತಾಯಿ ಎರಡನೆ ಶಿಂಗಳಲ್ಲೆ ಮಗುವಿಗೆ ದಿನ ಒಂದರ ಸುಮಾರು 20 ಔನ್ಸ್‌ ಹಾಲನ್ನು ಕೊಡಬೇಕು. ಆರು ತಿಂಗಳಿನ ತನಕ ಮಗುವಿಗೆ ಗಟ್ಟ ಆಹಾರವನ್ನು ಕೊಡುವುದೂ ಸಮವಲ್ಲ. ಆದರೆ ಎಷ್ಟೋ ಮಂದಿ ಜಃ ದಿರು ಈ ರೀತಿ ಹಾಲು ಕೊಡಲಾರರು. ತಾಯಿಗೆ ಪ್ರಷ್ಟಿಕರವಾದ ಆಹಾರ ಮಗುವಿಗೆ ಚಿಕ್ಕಂದಿನಿಂದ ಚಮಚೆಯಲ್ಲಿ ನೀರು ಮೊದಲಾದುವನ್ನು ಕೊಟ್ಟು ಹೀಗೆ ಕುಡಿಯಲು ಕಲಿಸಬೇಕು. ದೊರೆಯದ ಬಡ ಜನರು ಎಷ್ಟಿಲ್ಲ! ಹೀಗಿರಲು ಮಗುವು ಮೊಲೆಯುಣ್ಣು ಸಿವುದು ಎಂದ ಮಾತ್ರಕ್ಕೆ, ಅದಕ್ಕೆ ಸ ಜಸ ಸ್ಟ್ರು ಆಹಾರ ಸಿಗುವುದು, ಎಂದು ತಿಳಿಯು ವುದು ತಪು ಸ ತಾಯಿಯ ಹಾಲು ಪರಿಪೂರ್ಣ ಆಹಾರ. ಅದು ಕಡಿಮೆಯಾದಾಗ ದನದ ಹಾಲನ್ನು ಉಣಿಸಬೇಕಾಗುವುದು. ದನದ ಹಾಲಿನಲ್ಲಿ ತಾಯಿ ಹಾಲಿ ನಲ್ಲಿರುವುದಕ್ಕಿಂತ ಅಧಿಕವಾಗಿ ಪ್ರೋಟೀನು, ಕೊಬ್ಬುಗಳು ಇವೆ. ಆದುದರಿಂದ ಸಾಸ ಇತ್ರ” ಶಾಖ ಮೊದಲಿನ ಕೆಲವು ದಿನ 1 ಪಾಲು ದನದ ಹಾಲಿಗೆ 2 ಪಾಲು ನೀರು ಸೇರಿಸಿ ಕೊಡಬೇಕು. ಕ್ರಮೇಣ ನೀರಿನ ಅಂಶ ಕಡಿಮೆಮಾಡುತ್ತ ಬಂದು ಆರನೇ ತಿಂಗಳಿಗೆ ಸಾಮಾನ್ಯ ಬರಿಯ ಹಾಲನ್ನು ಕೊಡಬಹುದು. ನೀರು ಬೆರಸಿ ಕೊಡುವ ಹಾಲಿನಲ್ಲಿ ಸಕ್ಕರೆಯ ಅಂಶ, ತಾಯಿ ಹಾಲಿಗಿಂತ ಕಡಿಮೆಯಾಗು ವುದು. ಆದುದರಿಂದ, ದಿನಕ್ಕೆ ಒಂದು ಸಣ್ಣ ಚಮಚೆ ಸಕ್ಕರೆಯಿಂದ ತೊಡಗಿ ಸುಮಾರು ಆರು ತಿಂಗಳಾಗುವಾಗ 4 ಚಮಚೆ ಸಕ್ಕರೆಯ ತನಕ ಆ ಹಾಲಿಗೆ ಸೇರಿಸಬೇಕಾಗುವುದು. ಮುಂಜೆ ಮಗುವಿನ ಆಹಾರಕ್ಕೆ ರೊಟ್ಟ ಮೊದಲಾದುವನ್ನು ಸೇರಿಸ ಬಹುದು. ದನದ ಹಾಲೊಂದೇ ಚಿಕ್ಸಮಗುನಿಗೆ ಪೂರ್ಣ ಆಹಾರವಾದೀತು ಎಂದು ತಿಳಿಯಬಾರದು. ಅದರಲ್ಲಿ € ಜೀವಾತುವಿನ ಕೊರತೆಯಿದೆ. ಹೆಚ್ಚಿನ ಮಕ್ಕಳು- ಇದರ ಕೊರತೆಯಿಂದಾಗಿ, ಗ್ರಹಿಣಿರೋಗಕ್ಕೆ (ಬಾಲಗ್ರಹ) ತುತ್ತಾಗುವರು. ಮಗುವಿಗೆ ಎರಡು ತಿಂಗಳು ಕಳೆಯಲು--ಅದಕ್ಕೆ ಟೊಮೆಟೊ, ಪಪಾಯಿ, ಮಾವು, ಕಿತ್ತಳೆ ಮೊದಲಾದ ಹಣ್ಣುಗಳ ರಸವನ್ನು ಸ್ವಲ್ಪ ಸ್ವಲ್ಪವಾಗಿ ಆಹಾರದಲ್ಲಿ ಸೇರಿಸುತ್ತ ಬರಬೇಕು. ಹಾಗೇನೆ ಹಾಲಿನೊಡನೆ ಕೆಲವು ತೊಟ್ಟು ಕಾಡಲೀವರ್‌ ಎಣ್ಣೆ ಯನ್ನು ಸೇರಿಸುವುದೂ ಒಳಿತು. ಇದರಿಂದ ಜೀವಾತುಗಳ ಪೂರೈಕೆಯಾಗುವುದು. ಗ್ಲಾಕ್ಸೋ ಮೊದಲಾದ ಡಬ್ಬಿ ಹಾಲುಗಳನ್ನು ಕೊಡುವಾಗಲೂ ಮಗು ನಿಗೆ ಹಣ್ಣಿನ ರಸಗಳನ್ನು ಕೊಡಬೇಕು. ೧೧. ದೊಡ್ಡವರಿಗೆ ಪೂರ್ಣ ಆಹಾರ ಪ್ರಾ;ಯಸ್ಥರಿಗೆ ದಿನವೊಂದರ 2800 ಕೆಲೊರಿ ಕಾವು ಹುಟ್ಟಸಬಲ್ಲ ಆಹಾರವು ಕೊಡಬೇಕೆಂದೂ, ಅವರು ಶರೀರ ಶ್ರಮಮಾಡುವವರಾದರೆ ಇನ್ನೂ ಹೆಚ್ಚಿಗೆ ಆಹಾರ ಬೇಕು ಎಂದೂ (8000--4000 ಕೆಲೊರಿ ತನಕ) ಹೇಳಿ ದೆವು. ಇವುಗಳಲ್ಲಿ ಪ್ರೋಟೀನು, ಸಿಸ್ಕ, ಕೊಬ್ಬು ಯೋಗ್ಯ ಪ್ರಮಾಣದಲ್ಲಿರ ಬೇಕು. ಹಾಗೆಯೇ ಕಬ್ಬಿಣ, ಐಓಡಿನ ಮೊದಲಾದ ಅಂಶಗಳೂ, ಜೀವಾತು ಗಳೂ ಸೇರಿರಬೇಕು. ಲವಣಗಳ ಮತ್ತು ಜೀವಾತುಗಳ ವಿಚಾರ ಬೇರೆಯೇ 4° 2 AE ಜು ಯೋಚಿಸುವ. ಕಾರಣ ಅವು ತೂಕಕ್ಕೆ ಸಿಗದುವು. ಇಂಥಿಂಥ ತರಕಾರಿ ಗಳನ್ನು, ಹಣ್ಣುಗಳನ್ನು ತಿಂದರೆ ಅವು ದೊರೆಯುವುವು ಎಂದು ಮುಂದೆ ವಿವರಿಸುವೆವು. ಅವು ಇರುವ ತರಕಾರಿ, ಹಣ್ಣು ಗಳನ್ನು ಸೇರಿಸಿಕೊಂಡು ಊಟ ಮಾಡಬೇಕು. ಈಗ ನಾವು ಶರೀರದ ಕಣಗಳ ರಚನೆಗೆ ಕಾರಣವಾದ ಪ್ರೋಟೀನು ಗಳನ್ನೂ, ಶಕ್ತಿಕೊಡಲು ಕೊಬ್ಬು, ಪಿಷ್ಕಗಳನ್ನೂ ಹೇಗೆ ಉಪಯೋಗಿಸಬಹುದು ಎಂದು ವಿಚಾರಿಸುವ. ಈ ಕೆಳಗೆ ಸ್ರಾ;ಯಸ್ಥನೊಬ್ಬನಿಗೆ ದಿನಕ್ಕೆ ಎಷ್ಟು ತೂಕ ಹಾಳು, ತರಕಾರಿಗಳು ಸೇರಿದ ಊಟ ದೊರಕಿದರೆ ಅವನ ಪೂರ್ಣ ಆಹಾರದ ಪೂರೈಕೆಯಾಗುವುದು ಎಂದು ಸೂಚಿಸಿದೆ, ಹಾಗೇನೇ--ಸಾಮಾನ್ಯರ ಊಟ ಹೇಗಿದೆಯೆಂದೂ ಸೂಚಿಸಿದೆ. ಬೇರೊಂದು ಕಡೆ ನಮ್ಮ ಮುಖ್ಯ ಆಹಾರ ದಿನಸುಗಳ ಗುಣವನ್ನು ಕೊಟ್ಟದೆ. ಇವುಗಳ ಮೇಲಿಂದ ಎಂಥ ಆಹಾರ ನಿಮಗೆ ಬೇಕು ಎಂದು ಯೋಚಿಸಿರಿ, (ಈ ಆಹಾರ ಗುಣಗಳ ಪಟ್ಟಯನ್ನು ಬಾಯಿಪಾಠ ಮಾಡುವ ಕಾರಣ ವಿಲ್ಲ--ಬದಲು ಅದನ್ನು ಕಂಡು, ಇಂಥ ಆಹಾರಗಳು ಸೇರಿದರೆ ಒಳಿತು ಎಂದು ತಿಳಿದರೆ ಸಾಕು.) ಪ್ರತಿ ದಿನಕ್ಕೆ ಒಬ್ಬನು ಹೀಗೆ ಉಣ್ಣುತ್ತಿದ್ದಾನೆಂದು ತಿಳಿಯಿರಿ:- ಮಸ್ವೃತಿ ಇಲ್ಲವೆ ಶುಭ್ರ ಅಕ್ಕಿ 15 ಔನ್ಸು ಹಾಲು 10, ತೊಗರಿ ಮೊದಲಾದ ಧಾನ್ಯ 10 ; ಬದನೆ 1'0 ಬೆಂಡೆ 7. 4113 ತರಕಾರಿ, ಸೊಪ್ಪುಗಳು 25 ಎಣ್ಣೆ TS ಅವು ಕೊಡುವ ಆಹಾರವು, ಶಕ್ತಿಕೊಡುವ ದೃಷ್ಟಿಯಿಂದ ಈ ಕೆಳಗೆ ತೋರಿಸಿ ದಂತಾಗುವುದು. ಬಾ ಗಡ ಯಾ 15 8. ಅಪೂರ್ಣ ಅಹಾರ ತರಕಾರಿ ಸೊಪು ಹಾಲು ಕಾಳು I 18. 18. 1%. ಶರಕಾರಿ ಲ ess ON Me 1759 ಕೆಲೊರಿ ತೂಕ. ನಮ್ಮ ದೇಶದ ಹೆಚ್ಚಿನ ಜನರು ಇದಕ್ಕಿಂತ ಕಡಿಮೆ ಪ್ರಮಾಣದ ಆಹಾರ ಉಣ್ಣುತ್ತಾರೆ. ಅದನ್ನು ಈ ರೀತಿಯಲ್ಲಿ ಸುಧಾರಿಸಬಹುದು: -- ಒಬ್ಬ ಪ್ರಾ)ಯಸ್ಥನಿಗೆ 2600 ಕೆಲೊರಿ ತೂಕ ಆಹಾರ ಪ್ರತಿ ದಿನ ಬೇಕಾ ಗುವಲ್ಲಿ ಈ ಆಹಾರ ಕಡಿಮೆಯಾಗದೇ? ಪೂರ್ಣ ಆಹಾರ 2600 ಶೆಲೊರಿ ತೂಕ ಆಹಾರ. ಹ, ಇಹ ಇದಕ್ಕಿಂತ ಶ್ರೇಷ್ಠವಾದ ಆಹಾರವನ್ನು ಹೀಗೆ ಮಾಡಬಹುದು. ಇದರಲ್ಲಿ ತುಪ್ಪ, ಹಾಲು ಮೊದಲಾದುವು ಇನ್ನೂ ಜಾಸ್ತಿಯಾಗಿ ಸೇರುವುವು. (ಈ ಸೂಚನೆಗಳು ಮುಂಬಾಯಿಯ ಬೇಬಿ ಮತ್ತು ಹೆಲ್‌ ಲೀಗ್‌ ಸಂಘದವರ ಪ್ರಕಟಣೆಗಳಿಂದ ಅರಿಸಿದುವು) ಸೂಚನೆ ೧ ನಂ. ದಿನಕ್ಕೆ ಔನ್ಸ್‌ ಪ್ರೊಟನು| ಕೊಬ್ಬು | ಸಿಷ್ಮ |ಕೆಲೊಂ 1 ಅಕ್ಟಿ ಹೊಸತು ನುಚ್ಚು ಕಡಿ, ತೌಡು ಕೂಡಿದುದು | 12 ಮಧ್ಯಮ ಮಧ್ಯಮ ಚೆನ್ನಾಗಿ 1888 ನವಣ್ಕೆಜೋಳ್ಕರಾಗಿ, ಗೋಧಿ ಯಂಥ ಇತರ ಕಾಳುಗಳು 5 |*ಡಿಮೆ | ಕಡಿಮೆ 8 ಧಾನ್ಯ (ದ್ವಿದಳ) ತೊಗರಿ, ಹುರುಳಿ, ಉದ್ದು, ಹೆಸರು, ೨ ಹೆ ಆವರೆ ಇತ್ಯಾದಿ ೨18 ಮ್ರ. ಹ. ಚೆ. | 2765 4 | ಸೋಯಾ, ಅವರೆ 1'ರ5| ಮ. |, ಉ |, ಮ. | 175 ॥ ತೆಂಗು, ನೆಲಗಡಲೆಯಂಥ ಎಣ್ಣೆಗಳು ]1'2 | ಎ... | ಮ | .. | 808 6 | ಕೊಬ್ಬು, ತುಪ್ಪ, ಬೆಣ್ಣೆ 10. ಆ ಈಜಿ. ಇ 189 7|ಹಾಲು- (ಡಬ್ಬಿ ಹಾಲು) |15 |) ಉ. | ಉ. | ಕ. | 16ರ $ | ಸಕ್ಕರೆ 1 ಚ — w. | 100 9|ಗಡ್ಡೆ ತರಕಾರಿ (ಮುಲ್ಲಂಗಿ, ಬಟಾಟೆ, ನೀರುಳ್ಳಿ) 8 |ಉ | ಉ. | 42 10 | ಎಲೆ ತರಕಾರಿ-ಬಸಲೆ, ಕೆಬೇ ಜು, ಮೆಂತೆಸೊಪ್ಪು, ಹರಿವೆ | ಯಂಥವು 0 ಉ. | ಉ. | 42 11, ಉಪ್ಪು, ಮೆಣಸು ಮೊದಲಾ ದುವು ಜ್ಯ ಸಸ 1 ಇಂ ಬಟ ಪಟ್ಟೆ ಜುಮುಲಾ | 3148 ಜೂ. ಸಟೆ ಷಾ ಸೂಚನೆ ೨ ನಂ. | ಅಂಶಗಳು | ಣ. ಪ್ರೊ | ಕೊ | ಪಿ. ಕ 1| ಅಕ್ಕಿ-ಸಾದಾ, ಕಜೆ, ತೌಡು, | ನುಚ್ಚು ಸೇರಿದ್ದು 10°75 | ಮ.| ಉ. . ಉ. 1118 2| ಗೋಧಿ, ನವಣೆ, ರಾಗಿ | ಮೊದಲಾದುವು 8 | ಕಮ, | ಉ.! 882 8 ಧಾನ್ಯ (ದ್ವಿದಳ) ತೊಗರಿ, | ಅವರೆ, ಹೆಸರು ಇತ್ಯಾದಿ | ಹುರುಳಿ (ಇಡಿ) 2 |ಮ.| ಕ. | ಮ. 200 4 | ಸೋಯಾ, ಅವರೆ ] |ಮ..ಉ.ಉ.. 116 5 ತೈಲ (ಸಸ್ಯ) ] | | ಈ. | -ಡ 256 ಳಿ ಪ್ರಾಣಿತೈಲ (ತುಪ್ಪ, ಬೆಣ್ಣೆ, | ಮೊಸರುಗಳಿಂದ) Zo: ಇಲ ಉಊ% — | 189 7| ಹಾಲು ೨. ಬ. ಬ. (| 1 150 8| ಡಬ್ಬಿ ಹಾಲು (ಪುಡಿ) 15 |ಉ. | ಉ. |, ... | 3165 9] ಹಿಂಡಿ ಅಂಶ "5 ಮ. | ಕ. |ಸಾ. 60 10; ಸಕ್ಕರೆ (ಬೆಲ್ಲ) | 1°5 ... | ಸಾ. | 150 ಜ್‌ ಗದ್ದೆ ತರಕಾರಿ (ನೀರುಳ್ಳಿ, , ಮುಲ್ಲಂಗಿ, ಬಟಾಟೆ) 06 |ಉ..|ಉ. | | 72 12| ಎಲೆ ತರಕಾರಿ ಉ. ಉ. 49 18! ಲವಣ, ಸಾಂಬಾರು ಸ ಜುಮುಲಾ | 8845 ಇದರಲ್ಲಿ (ಸೂಚನೆ ೨ರಲ್ಲಿ) 1ನೇ ಅಂಶ ನಷ್ಟವಾದರೂ ಸುಮಾರು 8000 ಕೆಲೊರಿ ತೂಕ ಆಹಾರ ಸಿಗುವುದು. ಇದರಲ್ಲಿ ಕೆಲವು ಅಂಶ ಬೇಯಿಸುವಾಗ ನಷ್ಟವಾದರೂ ಸುಮಾರು 2600--8000 ಕೆಲೊರಿ ತನಕ ಚೈತನ್ಯವು, ನಿತ್ಯ ಶರೀರಸ್ಕೆ ದೊರೆಯುವುದು. ತ... 2 13 ಇಲ್ಲಿ ಸೇರಿಸಿದ ತರಕಾರಿ, ಬೇಳೆ ನೊದಲಾದುವುಗಳಿಂದ ಬೇಕಾದ ಲವಣಗಳ ಮತ್ತು ತರಕಾರಿಗಳ ಪೂರೈಕೆಯೂ ಆಗುವುದು. ಮಾಂಸಾಹಾರಿಗಳು ತಮಗೆ ಬೇಕಾಗುವ ಪ್ರೋಟೀನು, ತೈಲವಸ್ತು ಗಳನ್ನು ಕೊಬ್ಬು, ಮಾಂಸಗಳಿಂದ (8 ಔನ್ಸು ಮಾಂಸ, ಮಿನು ಮತ್ತು 1 ಔನ್ನು ಕಾಳು ಇವುಗಳಿಂದ) ಪೂರೈಸಿಕೊಳ್ಳಬಹುದು. ಈ ಮೇಲಿನ ಎರಡು ವ್ಯವಸ್ಥೆಗಳ ಉದ್ದೇಶವೇನೆಂದು ಪರಿತೀಲಿಸಬೇಕು. ಇವುಗಳು ನಮಗೆ ಸಾಕಷ್ಟು ಕಾವನ್ನು ಕೊಡುವ ಆಹಾರವನ್ನು ಒದಗಿಸುವು ದಷ್ಟೇ ಅಲ್ಲ, ಯೋಗ್ಯ ಪ್ರಮಾಣದಲ್ಲಿ ಕೊಬ್ಬು, ಪ್ರೋಟೀನು, ಜೀವಾತು, ಲವಣ ಗಳನ್ನೂ ಒದಗಿಸಿಕೊಡುತ್ತದೆ. ನಾವು ನಿತ್ಯ ಸೇವಿಸುವ ಆಹಾರದಲ್ಲಿ ಇವೆಲ್ಲ ಕಡಿಮೆ. ಇದ್ದವೂ ಕೆಲ ನಂಶ ನಮ್ಮ ಅಡುಗೆ ಕ್ರಮದಿಂದ ನಾಶವಾಗುವುದು. ಆ ದೋಷಗಳನ್ನು ನಾವು ಮುಖ್ಯತಃ ನಿವಾರಿಸಿಕೊಳ್ಳಬೇಕು. ೧೨. ಆಹಾರದಲ್ಲಿನ ಕೊರತೆಗಳ ನಿವಾರಣಾ ಅಕ್ಕಿ ನಮ್ಮ ಮುಖ್ಯ ಆಹಾರವಾಗಿದೆ. ಆದರೆ ನಾವು ಉಪಯೋಗಿ ಸುವ ರೀತಿಯಿಂದ ಅದು ಬರಿಯ ಪಿಷ್ಕದ ಅಂಶವನ್ನು ಮಾತ್ರ ಒದಗಿಸುತ್ತಿದೆ. ಕಾರಣ-- ನಾವು ಅದನ್ನು ಅತಿಯಾಗಿ ಕುಟ್ಟ ಬೆಳ್ಳಗೆ ಮಾಡ್ಕ, ಆ ಬಳಿಕವೂ ತುಂಬ ತೊಳೆಯುತ್ತೇವೆ. ಬೇಯಿಸಿದ ಬಳಿಕ ಅದರ ತಿಳಿಯನ್ನು ಚೆಲ್ಲುತ್ತೇವೆ. ನಮ್ಮಲ್ಲಿ ಹಳೆಯ ಅಕ್ಕಿಯನ್ನೇ ತಿನ್ನು ವುದು ರೂಢಿ. ಇವೆಲ್ಲವು ಅಕ್ಕಿಯ ಗುಣಗಳನ್ನು ಕೆಡಿಸುವುವು. ಅಕ್ಕಿಯನ್ನು ಗಿರಣಿಯಲ್ಲಿ ಸ್ವಚ್ಛ ಮಾಡುವಾಗ ಅದರ ಹೊರಗಿನ ತೌಡು, ಕಣ್ಣು (ಮೊಳೆಯುವ ಜಾಗ) ಹೋಗುವುವು. ಇವುಗಳಲ್ಲಿ ಜೀವಾತು, ಲವಣಗಳು, ಪ್ರೋಟೀನು ಅಧಿಕವಾಗಿವೆ. ಇವನ್ನು ಬಿಟ್ಟ ಮೇಲ ಅಕ್ಕಿಯಲ್ಲಿ ಅಧಿಕವಾಗಿ ಉಳಿಯುವುದು ಪಿಷ್ಠ ಮಾತ್ರ. ಆದುದರಿಂದ ಕುಚ್ಚಲಾಗಲಿ, ಹಾಗೇ ದೊರೆಯುವ ಅಕ್ಕಿಯಾಗಲಿ ಹೊಸತೂ, ಆದಸ್ಟು ತೌಡು ಕೂಡಿದುದೂ ಆಗಿರಬೇಕು. ಅದನ್ನು ಬೇಯಿಸಿದ ಅನಂತರ ಅದರ ತಿಳಿಯನ್ನು ತೆಗೆಯ ಬಾರದು. ಇಂಗಲು ಅನ್ನ ಮಾಡಿದರೆ ಅಕ್ಕಿಯ ಸತ್ಯ ಅನ್ನದಲ್ಲಿ ಉಳಿಯುವುದು. 49 ವಿವಿಧ ಆಹಾರ ದಿನಸುಗಳಲ್ಲಿ ಪಿಷ್ಠದ ಭಾಗ (%) 4 ಣಿ RECORDS NREL ಸಯ ರ ಜಿಟಿ ಚೌ, "ಲ {ಳಾ [A ಈ 4 p ಸಭಾ ಸ ಗಾರ್‌ ಸ ೪ Me Fh SEG: ೭೧ ನ | ಚ್ಟ ಜೀ ಲ ವ ಕ v ರ ಹಸನ NG ಬಳ ಡಿತ ಸರ್‌ ಇರ್‌ ಸಣ ಷಾ CE ಗ ಣೂ NOES A ಎರಿ & > fee) 2 ಗಿ ಸ್ಯ ಜ್‌ ಚ ೧ಣಊ BY [Ny WF: a ೧೫೫ CUTE ಣೀಣ್ಠಣ ೧೫11೧೪ ೮0೬6೩೧೫೮೦೯ ಗಿ ಢಿ , ಬಹಳವಾಗಿ ತೊಳೆದ ಅಳ್ಳಿ ಉಪಯೋಗಿಸುವುದೇ ಆದರೆ ಆಗ, ಇದು ಸಹಾಯಕವಾಗುವುದು. ಒಮ್ಮೆಗೆ ಬೇರೆಯಾಗಿ ನುಚ್ಚು, ತೌಡು, ಕಣ್ಣುಗಳು ಕೂಡಿದ ಆ ಅದರ ಜತೆಗೆ ತಿನ್ನಬೇಕು. ಮು ಯ ನಮ್ಮಲ್ಲಿ ಧಾನ್ಯಗಳ ಉಪಯೋಗವೂ ಕಡಿಮೆ. ಅವನ್ನು ತುಸು ಹೆಚ್ಚಾಗಿ ಉಪಯೋಗಿಸಬೇಕು. ನಮಗೆ ಪ್ರೋಟೀನು ಭಾಗ ಅವುಗಳಿಂದ ದೊರೆಯುವುದು. ಹೆಸರು, ಅವರೆ ಹುರುಳಿ ಮೊದಲಾದುವುಗಳು ನಮ್ಮ ಆಹಾರದಲ್ಲಿ ಸೇರಿರಬೇಕು. ಅವಕ್ಕೆ ಮೊಳಿಕೆ ಬರುವಂತೆ ಮಾಡಿ ತಿಂದರೆ ಕೆಲವು ಆಹಾರ ದಿನಸುಗಳಲ್ಲಿ ಕೊಬ್ಬಿನ ದಾಮಾಶಯ (1%) ಟೀ Jol ಆಸಾ ಈ ಅ ಊ ಆಲಾ ಖಂ Pek: ಜಾಡರ ಜಾತೆ ಸ G ಟೆ ತೆಂಗಿನಕಾಯಿ ಗೇರುಬೀಜ ಬಾದಾಮಂ ಮತ್ತಸ್ಟು ಪೌಷ್ಟಿ ಕವಾಗುವುವು. ಆಗ ಜೀವಾತುಗಳು, ಲವಣಗಳು ಅವುಗಳಲ್ಲಿ ವೃದ್ಧಿಯಾಗುವುವು. ಹೀಗೆ ಮೊಳಿಕೆ ಬಂದ' ಕಾಳುಗಳನ್ನು ಹಸಿ ತಿನ್ನುವುದ ರಿಂದಲೂ ಲಾಭವಿದೆ. ಅವರೆಯಂಥ ಧಾನ್ಯವು ತುಂಬ ಪ್ರೋಟೀನು ಉಳ್ಳುದು. ಅದನ್ನು ಹೆಚ್ಚಾ ಗಿ ನಾವು ಉಪಯೋಗಿಸಬೇಕು. ಅದರಂತೆ "ಸೋಯಾ' ಎಂಬೊಂದು ಅವರೆ ಇದೆ. ಅದರಲ್ಲಿ ಸೇಕಡಾ 40ರಷ್ಟು ಪ್ರೋಟನೂ, 2೨0% ರಷ್ಟು ಕೊಬ್ಬೂ ಇದೆಯಾದುದರಿಂದ ಅದು ಉತ್ಕೃಷ್ಟ ಆಹಾರವೇ ಸರಿ. SB ಸಾ ನಮ್ಮ ನಿತ್ಯದ ಆಹಾರದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗಿದೆ. ಇದಕ್ಕಾಗಿ ತುಪ್ಪ ಬೆಣ್ಣೆಗಳನ್ನೂ ಕೊನೆಗೆ ಎಣ್ಣೆಯನ್ನಾದರೂ ಹೆಚ್ಚಿಗೆ ಉಪಯೋಗಿಸ ಬೇಕು. ಹಾಲಿನಲ್ಲಿ ಹಲವು ಲವಣಗಳೂ, ಪ್ರೋಟನೂ ಸೇರಿದೆಯಾದುದರಿಂದ ಅದು ಶರೀರಕ್ಕೆ ತುಂಬ ಬೇಕೇ ಬೇಕು. ಜನ ಸಾಮಾನ್ಯರು ದಿನಕ್ಕೆ ಒಂದು ಔನ್ಸ್‌ ಹಾಲನ್ನೂ ಉಪಯೋಗಿಸುವುದಿಲ್ಲ. ನಿತ್ಯ ಒಬ್ಬನು ಅಚ್ಚೇರು ಹಾಲ ನ್ನಾದರೂ ಉಪಯೋಗಿಸಬೇಕು. ಇಂಥ ಆಹಾರಗಳ ಜತೆಗೆ ತುಂಬ ತರಕಾರಿ, ಗಡ್ಡೆಗಳನ್ನೂ, ಸೊಪ್ಪನ್ನೂ ಉಪಯೋಗಿಸಿದಲ್ಲಿ ನಮ್ಮ ಆಹಾರವು ನಿಜವಾದ ಶಕ್ತಿವರ್ಧನೆಗೆ ಸಹಾಯ ವಾಗುವುದು. ಆಹಾರ ಗುಣಗಳು ಧಾನ್ಯ | ನೀರು | ಪ್ರೊ. [ಕೊಬ್ಬು] ಲವಣ ನಾರು. ನಿಷ್ಕ ಜೋಳ 11:91104 | 1-91 1-8, — |74-0 ರಾಗಿ 131] 71| 13) 212, — |7658 ಅಕ್ಕಿ ಕಜೆ 12:92, 8°5| 0°6| 0°7| — |78°0 ಕುಚ್ಚಲು ಘಜೆ 12°6| 815/| 06|07|— (774 ಅಕ್ಕಿ ಗಿರಣಿ ಅಕ್ಕಿ 1810, 619 | “| °5|— 1792 ಗಿರಣಿ ಕುಚ್ಚಲು 188| 64] 4] '8| — 1791 ಅವಲಕ್ಕಿ 12°2| 6°6 1:2 | 1'8| — 178°2 ಚರ್ಮುರಿ-- ಮಂಡಕ್ಕಿ 14°7| 75) *1| 34] — [743 ಗೋಧಿ ಇಡಿ 12°8|11°8| 15] 1'5| 121712 ಗೋಧಿ--ಗಿರಣಿ ಕುಚ್ಚಲು |13°8|11°0| 0°9| 0:4 | 018741 * ಇಡಿ ಕಾಳುಗಳಲ್ಲಿ 8 ಜೀವಾತು ತುಂಬ ಇರುವುದು. ಅವನ್ನು ಗಿರಣಿಯಲ್ಲಿ ಕುಟ್ಟದರೆ ಅದು ನಷ್ಟವಾಗುವುದು. ಅದರೆ ಕುಚ್ಚಲು ಅಕ್ಕಿಯಲ್ಲಿ ಇದು ನಷ್ಟವಾಗು ವುದಿಲ್ಲ. ಗಿ ರು ಕಿಚ್ಚ ಎಷ್ಯಾ ಧಾನ್ಯಗಳು ಧಾನ್ಯ ನೀರು | ಸ್ರಿ. | ಕೊ. | ಲ, [ನಾರು | ಪಿ. ಅರ ರರ SAS ಗ್‌ ಬಟ RCE ಕಡಲೆ 9181171 5-8 | 2°7 | 3°9| 61°2 ಉದ್ದು 1091240 14|34| — |60°3 ಅವರೆ 9:6 | 24:9; 0°8| 3°2| 1:4 | 60°] ಹೆಸರು 10141240 | 1°3| 3°6! 4:1 |56°€ ಹುರುಳಿ 11-81 22:0 | 0°5 a 5°3157°8 ತೊಗರಿ (ಕೆಂಪು) 15°21 228] 17] 816/ — [51°2 ಸೋಯಾ | 8:1 48121195, 4°6| 31712009 ನೀರುಳ್ಳಿ 868] 118/00, “4 — 116 ಬಟಾಟೆ 74161 1161 011| 0°6 029 ಮುಲ್ಲಂಗಿ (ಕೆಂಪು) 00161 016, «3| «9 ಹ 7 ಮುಲ್ಲಂಗಿ (ಬಿಳಿದು) 944, 017,018, 16 — | 4°2 ಗೆಣಸು 66°5| 1°2 0°3| 10] — |31°0 ಕಾಯಿ, ತೈಲಬೀಜಗಳು ಬೀಜ ನೀರು. ಪ್ರೊ. | ಕೊ. ಲ, ನಾರು | ನ, ಬಾದಾಮು 5:2 | 20°8 id 29 11711058 ಗೇರುಬೀಜ 519 /21:214619 24 11812028 ತೆಂಗಿನಕಾಯಿ 8618 45141161, 1°0| 8161180 ನೆಲಗಡಲೆ 7:9 1261714011 1191 8112018 ಹುರಿಜೋಳ 40 |31°5| 39°8| 214, 3°11 143 NNN ಓಐ್ಟ್ಬ್ಟಿ ನ್ನ ಯೃ ೬೧೦0೮೫, ಮಿದು | ere i (| | | 1 1 1 | | । 4 1 NAS ಮ | ಜಯದ x | ಜ್‌ ೦೬೮8 ps fe ಮ್ಮಾುೂ W ೫೧ oe ಂ್ಸ್ಫ NNN. ೪. | ! ರ್ಕ ್‌ & & 1 । | | ಮುತ್ತು ನಂಟೂ ೧೧ | | 3 pe ಮ ಶೀರಣೀಣು £ಇಣಣ ಸ್ಸ | i ಇ ಸ್ಯ ಆ NNW 5 WER 2 ಬಿ | AN ನು | NN ನ ಮು 5 50 ಗ ಕ * NNN ಮ ನ ೧೧೭ ಆಲ y | ನ WN NN ಜು Dp | ಣುಣ! ಸ ANN ಸಂದ 6 | ಗ NWN. ಘಿ ಕ ಳ್ಳ ೧೧೧ ಗ್ರೆ 4 । | ತ N ಜಯ ನಾ ಕ D | | ಅಣ ರೀಟ ಕ NNSA ಈ | ಸಸ | ANN ರಾ ಬಂಟ 3 ಯು ಲ್ಲ] | ಹಾರ | ೩ ಗ ಛ (20 ನೆಡು ವ ಇ ೧೪ ಇ `ಎ ಬಂಟ ಇಯು A ಡಾ ೧೩. ಅಶಕ್ತರ ಆಹಾರ ಏನಾದರೊಂದು ಬೇನೆಯಿಂದ, ಇಲ್ಲವೆ ವಯಸ್ಸಿನಿಂದ ಹಾಸಿಗೆ ಹಿಡಿ ದವರಿಗೂ, ಸಾಮಾನ್ಯರಿಗೂ ಒಂದೇ ತೆರನ ಆಹಾರವು ಒಗ್ಗದು. ಅಶಕ್ತರಿಗೆ ಅಷ್ಟೊಂದು ಆಹಾರವು ಬೇಡ. ಕಾರಣ--ಅವರ ಶರೀರದ ಚಟುವಟಕೆ ಕಡಿಮೆ. ಆದರೆ ಅವರಿಗೆ ಕೊಡುವ ಆಹಾರದಲ್ಲಿ ಜೀವಾತು, ಪ್ರೋಟನು-- ಲವಣಗಳು ಕಡಿಮೆಯಿರಬಾರದು. ಮುಖ್ಯತಃ ಎಲ್ಲ ರೀತಿಯ ಅಶಕ್ತರಿಗೂ ಒಂದೇ ತೆರನ ಆಹಾರವು ಒಗ್ಗದು. ಅವರವರ ಬೇನೆಯನ್ನು ಹೊಂದಿಕೊಂಡೂ ಈ ಆಹಾರವಿದೆ. ಅವನ್ನು ನೊಡುವ ಮೊದಲು ವೈದ್ಯರ ಅಭಿಪ್ರಾಯವನ್ನು ತಿಳಿಯುವುದು ಅವಶ್ಯ. ಈ ಕೆಳಗೆ ಸಾಮಾನ್ಯವಾಗಿ ರೋಗಿಗಳಿಗೆ, ಅಶಕ್ತ ರಿಗೆ ಕೊಡುವ ಒಂದೆರಡು ಆಹಾರಗಳ ತಯಾರಿಯನ್ನು ಮಾತ್ರ ಸೂಚಿಸಿದೆ:- ಗೆಂಜಿಗಳು. ಇವನ್ನು ಸಾಮಾನ್ಯವಾಗಿ ಅಕ್ಕಿ ನುಚ್ಚು, ಭತ್ತ, ಕೂವೆ ಹಿಟ್ಟು, ಬಾರ್ಲಿ ಮೊದಲಾದುವುಗಳಿಂದ ಮಾಡುವರು. ಮೊದಲಿನ ಎರಡು ವಸ್ತುಗಳನ್ನು ಉಪಯೋಗಿಸುವಾಗ ಗಂಜಿ ಮಾಡುವ ವಿಧಾನ ಬೇರೆ. ಅನ್ನ ವನ್ನು ತಿರುಗಿ ಬಿಸಿನೀರಲ್ಲಿ ಕುದಿಸಿ ಗಂಜಿ ಮಾಡುವುದುಂಟು. ಗೆ ಮಾಡುವುದರಿಂದ ಪಿಷ್ಕವೇ ಮುಖ್ಯವಾಗಿ ಉಳಿದು, ಅಶಕ್ತನಿಗೆ ಬಹಳ ತ್ರಾಣ ಸಿಗಲಾರದು. ಅದಕ್ಕಾಗಿ ಹೊಸತಾದ ಅಕ್ಕಿ ನುಚ್ಚನ್ನು ಕುದಿಸುವ ನೀರಲ್ಲಿ ಸೇರಿಸಿ, ಕುದಿಸಿ ತೆಳ್ಳಗಿನ ಗಂಜಿ ಮಾಡುವುದು ಒಳಿತು. ಇದರಿಂದ ಗಂಜಿ ಯಲ್ಲಿ ಲವಣಗಳ ಅಂಶವೂ ಸಿಗುವುದು. ಇಂಥ ಗಂಜಿಗೆ ಹಾಲನ್ನಾಗಲಿ, ಉಪ್ಪುನ್ನಾಗಲಿ ಸೇರಿಸಿ ಕೂಡಬೇಕು. ಭತ್ತವನ್ನು ಚೆನ್ನಾಗಿ ಬೇಯಿಸಿ ಅನ್ನವಾಗುವಂತೆ ಮಾಡಿ, ಅದನ್ನೂ ಆ ನೀರಿನೊಂದಿಗೆ ಗಿವುಚಿ ಇಲ್ಲವೆ ಕಡೆದು, ಬಳಿಕ ತೆಳ್ಳಗಿನ ಅರಿನೆಯಲ್ಲಿ ಹೊಟ್ಟನ್ನು ಹಿಂಡಿತೆಗೆದು, ಉಳಿಯುವ ಗಂಜಿಯು ಇನ್ನಷ್ಟು ಪೌಷ್ಟಿ ಕವಾದುದು. ಬಾರ್ಲಿಯ ಒಂದು ಜಾತಿಯ ಕಾಳು. ಇದನ್ನು ಕುದಿಯುವ ನೀರಿಗೆ ಸ್ವಲ್ಪವೇ ಹಾಕಿ ಕುದಿಸಿ, ಈ ಕಾಳು ಉಬ್ಬಿ ಒಡೆಯುವ ತನಕ ಬೇಯಿಸಿ, ಅನಂತರ ಕಾಳನ್ನು ಹಿಂಡಿತೆಗೆದು ಅದರ ತಿಳಿಯನ್ನು ಕೊಡುವುದು ಒಳ್ಳೆಯದು. ಹೂವೆ ಹಿಟ್ಟನ್ನು ತುಸುವಾಗಿ ಹಾಕಿ ಬೇಯಿಸಿ ತೆಳ್ಳಗಿನ ಗಂಜಿ ಮಾಡಬಹುದು. ಹೀಗೆ ಹಿಟ್ಟು ಸೇರಿಸುವಾಗ ಚೆನ್ನಾಗಿ ಕಲುಕಬೇಕು. ಅದಕ್ಕಿಂತ ತುಸು i. EA ಮ ಹಿಟ್ಟಗೇನೇ ಬಿಸಿನೀರು ಸ್ವಲ್ಪವಾಗಿ ಸುರಿಯುತ್ತಾ ಮಗಚುತ್ತಾ ಸೇರಿಸಿ, ಅನಂತರ ಆ ಗಂಜಿಯನ್ನು ಕುದಿಸುವುದು ಒಳಿತು. ರುಚಿಗಾಗಿ ಉಪ್ಪನ್ನೊ ಹಾಲು ಸಕ್ಕರೆಯನ್ನೊ ಈ ಗಂಜಿಯೊಡನೆ ಸೇರಿಸಿ ಕೊಡಬಹುದು. ಬರಿಯ ಕೂನೆ ಹಿಟ್ಟನ (Arrowroot) ಗಂಜಿಗೆ ಸತ್ಯ ಕಡಿಮೆ, ಆದುದರಿಂದ ನೀರಿನ ಗಂಜಿ ಮಾಡದೆ, ಕುದಿವ ನೀರು ಸೇರಿಸಿದ ಹಾಲನ್ನು, ಹಿಟ್ಟನ ಮೇಲೆ ಸುರುನಿ, ಕದಡಿ, ಬಳಿಕ ಅದನ್ನು 6 ಮಿನಿಟು ಕಾಲ ಕುದಿಸಬೇಕು. ಈ ಅವಧಿಯು ಕೂನೆ ಹಿಟ್ಟು ಬೇಯಲು ಬೇಕಾಗುವುದು. ಇಂಥ ಗಂಜಿಯನ್ನು ತಣಿಸಿ, ಅಶಕ್ತರಿಗೆ ಕೊಡಬಹುದು. ವೇ ಅಥವಾ ಹಾಲಿನ ತಿಳಿ ಹಲವು ಬೇನೆಗಳಲ್ಲಿ ಇದನ್ನು ಮುಖ್ಯ ಆಹಾರವಾಗಿ ಕೊಡಲು ವೈದ್ಯರು ಹೇಳುವರು. ಹಾಲನ್ನು ಚೆನ್ನಾಗಿ ಕಾಯಿಸಿ, ಬಿಸಿ ಹಾಲಿಗೇನೆ ಒಂದಿಷ್ಟು ಮಜ್ಜಿ ಗೆಯನ್ನೊ, ಒಂದು ನಿಂಬೆ ಹಣ್ಣಿನ ರಸವನ್ನೋ ಸುರಿಯಬೇಕು. ಆಗ ಹಾಲೆಲ್ಲ "ಕೊಡೆ'ಯುತ್ತದೆ. ಅಂದರೆ ಅದರ ಕೊಬ್ಬಿನ ಅಂಶವು ಕಡಿಕಡಿಯಾಗಿ ತೇಲುವುದು. ಇದು ರೋಗಿಗೆ ಜೀರ್ಣವಾಗದ ಅಂಶ. ಆದುದರಿಂದ ಹೊಡೆತ ಹಾಲನ್ನು ತೆಳ್ಳಗಿನ ಅರಿವೆ ಯಲ್ಲೊ, ಜರಡೆಯಲ್ಲೊ ಸೋಸಿ ತಿಳಿ ನೀರನ್ನು ಕೊಡಬೇಕು. ಅದಕ್ಕೆ ಸಕ್ಕರೆಯನ್ನು ಸೇರಿಸಬಹುದು. ಪಥ್ಯವಾದ ಹಾಲು, ಕೆಲವು ರೋಗಿಗಳಿಗೆ ಹಾಲನ್ನು ಕೊಡ ಬಹುದು. ಆದರೆ ಹಾಲು ಪಚನಕ್ಕೆ ಕಷ್ಟವಾಗಬಹುದು ಎಂಬುದರಿಂದ ಅದನ್ನು ಕಾಯಿಸಿ (ನೀರು ಸೇರಿಸದೆಯೆ) ಅದು ತಣಿಯಲು ಸಮ ಪಾಲು (ಸೋಡಾ' ನೀರನ್ನು ಸೇರಿಸಿ ಕೊಟ್ಟರೆ ಆಗ ಅದು ಪಚನಕ್ಕೆ ಸುಲಭ ವಾಗುವುದು. ಅಶಕ್ತರಿಗೆ ಇದೇ ರೀತಿಯಲ್ಲಿ ತತ್ತಿ, ಕೋಳಿ, ಮಾಂಸ ಮೊದಲಾದುವು ಗಳ ಸತ್ಸ(ಸಾರ)ವನ್ನು ಪಥ್ಯವಾಗಿ ಕೊಡುತ್ತಾರೆ. ಆದರೆ ಅವನ್ನು ರೋಗವಿರುವ ಕಾಲದಲ್ಲಿ ಕೊಡುವುದು ಕಡಿಮೆ. ಹೀಗೆ ಕೊಡುವುದಾದರೂ, ಅಶಕ್ತರನ್ನು ಚಿಕಿತ್ಸೆ ನಡೆಯಿಸುವ ವೈದ್ಯರ ಅಭಿಪ್ರಾಯವನ್ನು ವಿಚಾರಿಸಿಯೇ, ಮುಂದು ವರಿಯಬೇಕು. ಮು 55 ಹ ೧೮. ನಿಮ್ಮ ಆಯವ್ಯಯ ನೀವು ದೊಡ್ಡನರಾಗುತ್ತಲೇ-- ಒಂದು ಮನೆಯ ಹಲವು ಜವಾಬು ದಾರಿಗಳು ನಿಮ್ಮದಾಗುವುವು. ಮನೆಯ ಕೆಲಸಗಳೆಲ್ಲ ಸುಸೂತ್ರವಾಗಿ ನಡೆಯಬೇಕಾದರೆ ಮನೆಯ ಒಳ ಹೊರಗುಗಳು ನಿಮಗೆ ತಿಳಿದಿರಬೇಕು. ಮನೆಯ ಆದಾಯವೆಷ್ಟು, ಅದು ಏತರಿಂದ ಸಿಗುವುದು ಎಂಬುದನ್ನು ತಿಳಿಯು. ವುದು ಶೀರ ಮುಖ್ಯ. ನಮ್ಮ ಮನೆಯ ಸಂಪಾದನೆಗೆ ನೂರಿ ಖರ್ಚು ಮಾಡುವುದೆಂದರೆ ಸಾಲಕ್ಕೆ ಇಳಿಯುವುದೆಂದೇ ಅರ್ಥ. ಸಾಲ ಬೆಳೆದಂತೆ ಬಂದ ಆಯವು ಅದರ ಸಂದಾಯಕ್ಕೇ ಹೋಗಿ ಮುಂದೆ ಜೀವನವು ಕಷ್ಟವಾಗುವುದು. ಆದುದರಿಂದ ಕಷ್ಟವಾದರೂ ಸಮ; ಸಾಲವಿಲ್ಲದೆ ದಿನಕಳೆಯುವುದು ಲೇಸು. ಸಾಲ ಮಾಡುನನರಿಗೂ- ಅದನ್ನು ಎಂದು ತೀರಿಸಬಹುದು, ಹೇಗೆ. ತೀರಿಸುವುದು-- ಎಂಬುದರ ಸಮನಾದ ತಿಳುವಳಿಕೆ ಬೇಕು. ಮನೆಯ ಆಯವ್ಯಯಗಳನ್ನು ಎಣಿಸುವಾಗ-- ಅವುಗಳು ಕೈಗೆ ಬರುವ ಸಮಯ ಎಂದು ಎಂಬುದೂ ತಿಳಿದಿರಬೇಕು. ಪ್ರತಿ ತಿಂಗಳಿಗೆ ನಿತ್ಲಿತ ದಿನಕ್ಕೆ ಸಂಬಳ ಬರುವುದಾದರೆ, ಆಗ ತಿಂಗಳಿಗೊಮ್ಮೆ ಆದಾಯ, ವೆಚ್ಚದ ಅಂದಾಜು ಪಟ್ಟ ಮಾಡಿದರಾಯಿತು. ಆದರೆ ಸಾಮಾನ್ಯ ರೈತರಿಗೆ ವರ್ಷದ ಒಂದೆರಡು ದಿನಗಳಲ್ಲಿ ಬರುವ ಲಾಭವೆಲ್ಲ ಬಂದುಬಿಡುವುದು. ಭತ್ತದ ಪೈರು ಕೈಗೆ ಬಂದು, ಅದು ಮಾರಾಟವಾಗುವ ದಿನವೇ ಅವರ ಲಾಭದ ದಿನ. ಉಳಿದ ಯಾವತ್ತು ದಿವಸಗಳು ಈ ಲಾಭದಿಂದ ನಡೆಯಬೇಕು. ಹಾಗಿರಲು ಮನೆಯ ಖರ್ಚನ್ನು ನಿತ್ಯ ಎಣಿಕೆಹಾಕುವುದು ಕಷ್ಟ. ಅಕ್ಕಿಯೊಂದರ ಎಣಿಕೆಹಾಕಬಹುದು. ನಿತ್ಯದ ಉಪ್ಪು ಮೆಣಸು ಮೊದಲಾದುವನ್ನು ಒಂದೇ ದಿನವೇ ವರ್ಷಕ್ಕೆ ಸಾಕಾಗುವಷ್ಟು ತರಲು ಬರುವುದಿಲ್ಲ. ಮನೆಯವರು ನಡುವೆ ಏನಾದರೂ ಲಾಭ ಬರುವಂತೆ-- ತರಕಾರಿ ಮಾರುವುದೋ ಬೇರೇನಾದರೂ ಉಪವೃತ್ತಿಯಿಂದ ಹಣ ಗಳಿಸು ವುದೋ ಅವಶ್ಯ. ಇದು ಮಾಡದಲ್ಲಿ--ಸಾಲದ ಮೇಲೆ ನಿತ್ಯ ಖರ್ಚು ನಡೆಯ ಬೇಕಾಗುವುದು. ಆಗ-ಕಾಳು ಮಾರಿ ಬರುವ ಹಣವೆಷ್ಟು? ಅದರಿಂದ ಸಲ ಬೇಕಾದ ತೀರ್ವೆ, ಗೇಣಿ ಮೊದಲಾದುವು ಎಸ್ಟು--ಎಂದು ಎಣಿಸಬೇಕು. ಅದ ರೊಳಗೇನೆ ಅನ್ನ ಬಟ್ಟೆ, ಇತರ ಹಲವು ಆವಶ್ಯಕತೆಗಳ ಎಣಿಕೆಹಾಕಬೇಕು. ಎತ್ತ BO ಜನಸಾಮಾನ್ಯರಿಗೆ ಈ ರೀತಿ ಮುಂಚಿತವಾಗಿ ಲೆಕ್ಕಹಾಕುವುದಕ್ಕೆ ಬಾರದು. ಕಾರಣ- ಅವರಲ್ಲಿ ಮನೆ ಲೆಕ್ಕ ಇಡುವ ಅಭ್ಯಾಸವೇ ಇಲ್ಲ. ಈ ಅಭ್ಯಾಸ ಮಾಡಿದರೆ, ಒಂದೆರಡು ವರ್ಷಗಳಲ್ಲಿ ತಾನು ಯಾನ ನೆಚ್ಚ ಮಾಡ ಬೇಕು, ಎಷ್ಟು ಮಾಡಬೇಕು, ಯಾವುದು ಇಂದೇ ಆಗಬೇಕು, ಯಾವುದನ್ನು ಮುಂದುವರಿಸಬಹುದು ಎಂಬ ತಿಳುವಳಿಕೆ ಉಂಟಾಗುವುದು. ಮನೆಯ ಆಯದ ಅಂದಾಜು ತಿಳಿದರೆ ಮುಂದೆ ವ್ಯಯದ ಅಂದಾಜು ಮಾಡಬಹುದು. ಮೊದಲಾಗಿ ಊಟದ ಪೂರೈಕೆ ನಡೆಯಬೇಕು. ಅನಂತರ 'ಬಟ್ಟೆಬರೆಗಳ ವಿಚಾರ. ಇತ್ತ ಮಕ್ಕಳ ವಿದ್ಯೆಗ್ಗೆ ಹಬ್ಬ ಹುಣ್ಣಿಮೆಗಳಿಗೆ, ಅಕ ಸ್ಮಿಕವಾಗಿ ಬರಬಹುದಾದ ಕಾಯಿಲೆ ಮೊದಲಾದ ವಿಪತ್ತು ಗಳಿಗೆ - ಎಲ್ಲವನ್ನು ಹುರಿತೂ ನಮ್ಮ ದೃಷ್ಟಿ ಹರಿಸಿ ಅಂದಾಜು ಮಾಡಬೇಕು. ಈ ಅಂದಾಜಿಗೆ ಮೂರದಂತೆ ವ್ಯಯಮಾಡಲು ಕಲಿಯಬೇಕು. ಹೀಗೆ ಮಾಡುವವರಿಗೆ-- ಯಾವುದು ಅತಿ ಅಗತ್ಯ, ಯಾವುದು ವಿಲಾಸದ್ದು ಎಂದು ಕೂಡಲೇ ಹೊಳೆ 'ಯುವುದು. ಅನುಕೂಲವಿಲ್ಲದವರು ಕೇವಲ ವಿಲಾಸದ ವಸ್ತುಗಳಿಗೆ ಖರ್ಚು ಮಾಡಬಲ್ಲರೇ? ಅನುಕೂಲನಿದ್ದವರಲ್ಲೂ- ಆಯವ್ಯಯದ ಅಂದಾಜು ಇಲ್ಲದೆ ಹೋದರೆ, ಅವರು ಸಾಲಕ್ಕೆ ಗುರಿಯಾಗುವರು. ಇದು ಚಂದ; ಇದು ಬೇಕು ಎಂದು ವಸ್ತು ವಡನೆಗಳನ್ನು ಅವರು ಕೊಳ್ಳುತ್ತಹೋಗುವರು. ನಮ್ಮ ಆಯ ವರ್ಷಕ್ಕೆ ಪೂ. 500 ಇದೆಯೆಂದೂ ಅದರಲ್ಲಿ ರೂ. 800 ಊಟಕ್ಕೆ, ರೂ. 100 ಉಡುಗೆಗೆ ರೂ. 50 ವಿದ್ಯೆ ಮೊದಲಾದುವಕ್ಕೆ, ರೂ.25 ಆಪತ್ಕಾಲಕ್ಕೆ ಎಂದು ನಿಂಗ ಡಿಸಿದರೆ ರೂ. 25 ಹಬ್ಬ, ವಿಲಾಸಗಳಿಗೆ ಉಳಿಯಬಹುದು. ಈ ಅಂದಾಜು ಇಲ್ಲದೆ ವ್ಯಯ ಮಾಡತೊಡಗಿದರೆ ವಿಲಾಸಕ್ಕೆ ರೂ. 75 ವೆಚ್ಚವಾಗಿ ವರ್ಷದ 'ಆಯವನ್ನು ಮಿಶ್ವಿ 50 ರೂಪಾಯಿ ಸಾಲ ನಿಲ್ಲಬಹುದು. ಲೆಕ್ಕಾಚಾರ ಇರಿಸಿಕೊಂಡರೆ ಮುಂದಿನ ವರ್ಷ ಖರ್ಚನ್ನು ಬಿಗಿಹಿಡಿದು ಸಾಲವನ್ನು ಹರಿಸಬಹುದು. ಅದಿಲ್ಲದವರು ಸಾಲಕ್ಕೆ ಹೆಚ್ಚು ಹೆಚ್ಚಾಗಿ ಬಲಿ ಯಾಗಿ, ಕೊನೆಗೆ ಇದ್ದುದನ್ನೆಲ್ಲ ಕಳೆದುಕೊಂಡು ದುಃಖಪಡುವರು. ಎ೮ ತೂ ಟೂೂಡ