UNIVERSAL LIBRARY ಛಿ

೦ಟ_19869

4೬೬'1೬೮|] IVSHAINN

OSMANIA UNIVERSITY LIBRARY CalNo. K FAD AccesinNo.|; ಓದಿ BH Author Le LB en «> ಖಾತೆ : Title ಆ.00 ಲ್ಲ

This book should be returned on or before the date last marked below. \೨5

೫! Rage ಔತ ಚತುರ್ವೇದ ಫಂಡಿತಪ್ರವರರಾದ ಶ್ರೀಯಾಜ್ಞವಲ್ಕ್ಯ ಮಹಾಮುನಿಗಳ ಚರಿತ್ರೆ ಮತ್ತು ಸಕೆಲವೇದಗಳ ಶಾಖೋಹಪಶಾಖೆಗಳ ಪರಿಚಯ

ಯೋಗೀಶ್ವರಂ ಯಾಜ್ಞನಲ್ಕ್ಯ,ಂ ಸಂಪೂಜ್ಯ ಮುನಯೋತಬ್ರುವನ" ವರ್ಣಾಶ್ರ ಮೇತರಾಹಾಂ ನೋ ಬ್ರೂಹಿ ಧರ್ಮಾನಶೇಷತಃ (ಯಾಜ್ಞವಲ್ಕ್ಯ ಸ್ಮ ತಿ ೧/೧)

ಲೇಖಕರು ಮತ್ತು ಪ್ರಕಾಶಕರು

ಇತಿಹಾಸ ಸಂಶೋಧಕರಾದ ನಾರಾಯಣ ್ರೀನಿನಾಸ ರಾಜಪುರೋಹಿತರು

ಶ್ರೀಸುರೇಶ್ವರಾಚಾರ್ಯರ ಚರಿತ್ರೆ, ಶ್ರೀಮಧ್ವಾಚಾರ್ಯರ ಚರಿತ್ರೆ

ಕರ್ನಾಟಕದ ಇತಿಹಾಸ, ದಾನಧರ್ಮ ಪದ್ಧತಿ, Tar AE ಇತ್ಮಾದಿ ಪುಸ್ತ ಕರಗಳ” ಕತೃ ೯,

ಧಾರವಾಡ ಮೊದಲನೆಯ ಆವೃತ್ತಿ: ೧೦೦೦ ಪ್ರತಿಗಳು

ಶೀಮಚ್ಛಾಲುಕ್ಯ ವಿಕ್ರಮ ವರ್ಷದ ೮೬೪ ಬೆಲೆ ರೂಷಾಯಿ

ಮುದ್ರಕರು: ಮಾಧವ ನಾರಾಯಣ ಮಂಗಳವೇಡೆಕರ ಕಲಾಸಿಂಧು ಮುದ್ರಣಾಲಯ ಧಾರವಾಡ

ಪುಸ್ತಕಸಂಬಂಧದ ಸರ್ವ ಹಕ್ಕುಗಳನ್ನು ಗ್ರಂಥಕರ್ತರು ತಮ್ಮ ಸ್ವಾಧೀನದಲ್ಲಿ ಇಟ್ಟುಕೊಂಡಿದ್ದಾರೆ.

ಪ್ರಕಾಶಕರು; ನಾರಾಯಣ ಶ್ರೀನಿವಾಸ ರಾಜಪುರೋಹಿತ ಇತಿಹಾಸ ಸಂಶೋಧಕರು ಥಾರವಾಡ

ಸಮರ್ಪಣ ಪತ್ರಿಕೆ maa wi |

ಶೀಯಾಜ್ಞವಲ್ವ್ಯ ಮಹಾಮುನಿಗಳ ಪತ್ನಿಯರಾದ ನ್ರಿಹ್ಮವಾದಿನೀ ಮೈತ್ರೇಯಿ ಜೀನಿಯ ಮತ್ತು ಕಾತ್ಯಾಯಿನಿ ದೇವಿಯ ಸ್ಮಾರಕಾರ್ಥವಾಗಿ ಶ್ರೀಮತ್ಸೂಜ್ಯ ಪರಮೇಶ್ವರ ದೀಕ್ಷಿತರು ಗುರ್ಲಹೊಸೂರ ಇವರ ಮಾತೃಭಗಿನಿಯರಾದ ಶ್ರೀಮತಿ ಪದ್ಮಾಬಾಯಿಯವರು, ಸುಭೇದಾರ, ಬ್ರಹ್ಮಾವರ್ತ ಇವರಿಗೆ ಗೌರವ ಪುರಸ್ಸರವಾಗಿ ಗ್ರಂಥವನ್ನು

ಸಮರ್ಪಿಸಿದ್ದೇನೆ.

ಗ್ರಂಥಕರ್ತೃ

ನಾ. ಶ್ರೀ. ರಾಜಪುರೋಹಿತ

ಮುನ್ನುಡಿ

೧ನೆಯ ಡಿ ನೆಯ ನೆಯ

ನೆಯ ನೆಯ

೫%

ನೆಯ ೧ನೆಯ

ನೆಯ

ಅನುಕ್ರಮಣಿಕೆ

I—IV

ಅಧ್ಯಾಯ ಶೀಯಾಜ್ಯ ವಲ್ಯ್ಯರ ಅವತಾರ ಕಾರ್ಯ ಮಾಮಾಂಸೆ ೧-೩೮ ಅಧ್ಯಾಯ -ಜನಕನುಹಾ ಹಾರಾಜನ ಸಭೆಯಲ್ಲಿ ಜಿ ತ್ರೀಯಾಜ್ಞವಲ್ಯ್ಯರ ದಿಗ್ವಿ ಜಯ ರ೩೯--೫೯ ಆಧ್ಯಾಯ-- ಜನಕರಾಜರಿಗೆ ಜ್ಞ್ಞಾನೋಪಜೇರ ೬೦-೨-೬೫ ಅಧ್ಯಾಯ-ಮೈತ್ರೇಯಿದೇವಿಗೆ ಜ್ಞಾನೋಪದೇಶ ೬೬-೭೪ ಅಧ್ಯಾಯ ಶ್ರೀಯಾಜ್ಞವಲ್ಯ್ಯರು ರಚಿಸಿದ ಭೇ ಕಿ ಗ್ರಂಥಗಳು ೭೫--೮೩ ಅಧ್ಯಾಯ--ಉಪಸಂಹಾರೆ ಸಃ ೮೪೨೯೧ ಪರಿಶಿಷ್ಟ ವೇದಗಳು ಮತ್ತು ಅವುಗಳ J ಷಾ | ಶಾಖೆಗಳು ೯೨-೯೬

ಪರಿಶಿಷ್ಟ ಸಂಹಿತೆಗಳು, ಬ್ರಾಹ್ಮಣಗಳು ಮತ್ತು

pe ಉಪನಿಷತ್ತುಗಳು ೯೭-೧೦೧ ಸರಿಶಿಷ್ಟ--ಶ್ರೌತಸೂತ್ರಗಳು, ಗೃಹ್ಯ ಸೂತ್ರಗಳು ೧೦೨-೧೦೬

ಪರಿಶಿಷ್ಟ-- ತ್ರೀಶುಕ್ಸೆಯಜುರ್ವೇದದ ಪದ್ಧತಿಯು ಪ್ರಾಚೀನವಾದದ್ದು ೧೦೭-೧೧೨ ೧೧೩-೧೧೮

೧೧೯

ಮುನ್ನುಡಿ

ಕರ್ನಾಟಕದ ಸುಪ್ರಸಿದ್ಧ ಇತಿಹಾಸ ಸಂಶೋಧಕರಾದ ಶ್ರೀಮಾನ್‌ ನಾ. ಶ್ರೀ. ರಾಜಪುರೋಹಿತರು ಪುಸ್ತಕದಲ್ಲಿ ಶ್ರೀಯಾಜ್ಞ ನಲ್ಯ್ಯರ್‌ ಶುಕ್ಲ, ಕೃಷ್ಣೆ ಎರಡೂ ಯಜುರ್ವೆೇದಗಳ ಶಾಖಾಪ್ರವರ್ತಕ ಖುಷಿ ಗಳಾಗಿದ್ದರೆಂಬುದನ್ನು ಮಾಮಾಂಸಾಪದ್ಧಕಿಗನುಗುಣವಾಗಿಯೂ, ತರ್ಕಶುದ್ಧವಾಗಿಯೂ ಹಾಗೂ ಸಪ್ರಮಾಣವಾಗಿಯೂ ಪ್ರಾಚೀನ ಆಧಾರ ಗಳಿಂದಲೇ ಸುಂದರವಾಗಿ ವಿವೇಚಿಸಿ ಸಿದ್ಧಮಾಡಿದ್ದಾರೆ. ಶ್ರೀಯಾಜ್ಞ ವಲ್ಯ್ಯರಿಗೆ ಅವರು ಕೊಡಬೇಕಾದ « ಖೆ. ಖುಣ' ವನ್ನು ಸಂಶೋ ಧನೆಯಿಂದ ತೀರಿಸಿ ಬಿಟ್ಟಿದ್ದಾರೆ ಮೂಲಕವಾಗಿ ಶ್ರೀ. ರಾಜ ಪುರೋಹಿತರು ನಮ್ಮೆಲ್ಲರ ಮೇಲೆ ಮಾಡಿರುವ ಉಪಕಾರವನ್ನು ನೆನಿಸುವ ಸಮಯಸಿಕ್ಕಿತೆಂಜೇ ನಾನು ನಾಲ್ಕು ಸಾ ುಗಳನ್ನು ಬರೆಯುತ್ತಿ ದ್ದೇನೆ.

ನಮ್ಮ ವೈದಿಕ ಅಥವಾ ಉಪನಿಷತ್‌ ಸಾಂಪ್ರದಾಯವು ಬಲು ಉಜ್ಜ್ವಲವಾದುದ;; ಉದಾಕ್ತವಾದುದು; ಉದಾರವಾದುದು. ಅದು ಎಲ್ಲ ಮಾನವಜಾತಿಯನ್ನೇ ಉದ್ಭಾರವಮಾ ಡುವಷ್ಟು ಸಾಮರ್ಥ್ಯವುಳ್ಳದ್ದಾ ಗಿದೆ. ಇಂದು ದಿಕ್ಕೆಟ್ಟು, ಕಂಗೆಟ್ಟು ಬಳಲುತ್ತಿರುವ ಪಾಶ್ಚಾತ್ಯ ಸಂಸ್ಕೃ ತಿಗೆ ಶಾಂತಿಪಾಲಿವನ್ನು ಕಲಿಸಿಕೊಡುವ ಬಲವು ಜಗತ್ತಿನ ಉಳಿದ ಯಾವ ಧರ್ಮಗಳಲ್ಲಿಯೂ ಇರದೆ, ಉಪನಿಷದ್ಭರ್ಮದಲ್ಲಿ ಮಾತ್ರ ಇದೆ. ಎಂತೆಯೇ ಕಾಲನ ದವಡೆಯಲ್ಲಿ ಸಿಕ್ಕು, ಉಳಿದೆಲ್ಲ ಧರ್ಮ, ಸಂಸ್ಕೃತಿ

]]

ಗಳು ನುಚ್ಚುನೂರಾಗಿ ಹೋದರೂ ನಮ್ಮ ವೈದಿಕ ಧರ್ಮವು ಐದಾರು ಸಾವಿರ ವರೆಷಗಳಿಂದ ಅಚ್ಚಳಿಯದೇ ಉಳಿದಿದೆ. ಸಾಂಪ್ರದಾಯದ ಅಭ್ಯಾಸಮಾಡಿ, ಅದನ್ನು ಸರಯಾಗಿ ತಿ ಟಾ ಬ್‌ ನಮ್ಮ ಕರ್ತವ್ಯ ವಿದ್ದು, ಕೆಲಸದಲ್ಲಿ ಪುಸ್ತಕವು ಒಳ್ಳೇ ಸಹಾಯಕವಾಗಿದೆ. ಯಾಕೆಂದರೆ ಸನಿಷತಸಾಂಪ್ರದಾಯಸ್ರ ನರ್ತಕ , ಖುಿಗಳಲ್ಲಿ ್ರೀಮಗ್ಭಾಜ್ವನಲ್ಟರ ಸ್ಟುನವು ಅತಿ ಶ್ರೇಷ್ಠವಾಗಿದೆ. ಅವರು ಎಲ್ಲ

ರೀತಿಯಿಂದಲೂ ಅದರ್ಶಪ್ರರುಪರು, ವರ್ಣಾಶ್ರಮ ಸಂಸ್ಥೆ ಕೈಯನ್ನು ಸಂಪೂರ್ಣವಾಗಿ ಅಚರಿಸಿದವರು. ಪರಮಾರ್ಥ ಪ್ರಧಾನವಾದ ಸಾಸಾ

ರಿಕರು.. ಓಣ ವೇದಾಂತದ ಬ್ಬಿಗೆ ಬಿದೆ ಕೊಂಡವರಲ್ಲ. ಅಧವಾ ಆಸಕ್ತಿಯಿಂದ ತಮ್ಮ ಪರಮಾರ್ಥವನ್ನೂ ಸಳೆದುಕೊಂಡವರಲ್ಲ. ಸಂಸಾರಾಸಕ್ತಳಾದ ತತ್ಯಾ ಯ.ನಿಯನ್ನೂ ಸಂತೋಷಪಡಿಸಿದವರು. ಪರಮಾರ್ಥಪ್ರಧಾನಳಾದ ಮೈ ಯಿಯನ್ನೂ ಆನಂದಗೊಳಿಸಿದವರು. ಯಜ್ಞ _ಕಾಂಡದಲ್ಲಿ ಅತ್ಯಂತ ನಿಷ್ಣುತರು. ಚತುರ್ನೇದ ಪಂಡಿತರು. ಯಜುರ್ನೇದ ಪ್ರಸಾರಕರು. ಬ್ರಹ್ಮ ಜ್ಞಾ ನದಲ್ಲಿ ಪಾರಂಗತರು. ಬ್ರಹ ಹ್ಮೆನಿಷ್ಮ ರು. ಅಪ್ರ ತಮತಪ್ರತಿ ನಾಸಕಥಿ. ಜನಕರಾಜನ ಭೆಯಲ್ಲಿ ಪಳ ಆತ್ಮವಿಶ್ವಾಸ, ಬುದಿ ಕೌಶಲ್ಯ, ವಾದ ಪಾಟವ, ಮತ್ತು ಶಾಸ್ತ್ರಪರಿಚಯಗಳನ್ನು ತೋರಿಸಿ ದವರು. ಎಲ್ಲರನ್ನೂ ತಮ್ಮ ಅನೋಘವಾದ ವಿಷಯಪ್ರತಿಪಾದನೆ ಯಿಂದ ಬೆರಗುಗೊಳಿಸಿದವರು. ಮೈತ್ರೇಯೀ-ಯಾಜ್ಞ ವಲ್ಯ್ಯರ ಜೋಡಿ ಯದಿ ಆದರ್ಶದಾಂಪತ್ಯವು ಪ್ರಕಟಿವಾದಕಿ, ಯಾಜ್ಞವಲ್ಯ್ಯ-ಜನಕರ ಜೊ ನಯಿಂದ ಆದರ್ಶ ಗುರು-ಶಿಷ್ಯಸಂಬಂಧವು ಗೊತ್ತಾಗುವಂತಿದೆ. 1 ಬುದ್ಧಿವೈ ಭವಕ್ತೈ ಮರುಳಾದ ಜನಕ ಮಹಾರಾಜನು ತನ್ನ ಸಂಪತ್ತನ್ನೆ ಲ್ಲ ಅವರಿಗೆ ಕೊಡಲೊಫ್ಪಿದಾಗ, ಶಿಷ್ಯನಿಗೆ ಜ್ಞ್ಞಾನೋ ದಯವಾಗುವ ಪೂರ್ವದಲ್ಲಿಯೇ ಅದನ್ನು ಗುರುವು ಸ್ವೀಕರಿಸಲಾಗ ದೆಂದು ಅವರು ನಿರ್ಮೋಹದಿಂದ ಹೇಳಿದವರು. ಮತ್ತು ಶಿಷ್ಯನಾದ

WU 2

ಜನಕ ಮಹಾರಾಜನಿಗೆಇಲ್ಲಿಯೇ ನಿರ್ಭಯಸ್ಸಿತಿಯನ್ನು ಪ್ರಾಸ್ತಮಾಡಿ ಕೊಟ್ಟವರು. ಇದಲ್ಲವೆ ಅವರು ತಮ್ಮ ವೈದಿಕ ಸಮಾಜದವರ ಉದ್ಧಾ ರಕ್ಟಾಗಿ ಸ್ಮೃತಿಗ್ರಂಥವನ್ನೊಂದನ್ನೂ ರಚಿಸಿದವರು. ಅವರ ಹೆಸರಿ ನಿಂದಲೇ ಪ್ರಸಿದ್ಧವಾದ ಸ್ಮೃತಿಯು ಹಿಂಡೊಧರ್ಮಶಾಸ್ತ್ರದಲ್ಲಿ ಇಂದಿಗೂ ಅತ್ಯಂತ ಪ್ರಮಾಣಭೂತವಾದ ಗ್ರಂಥವಾಗಿದೆಯೆಂದಿಷ್ಟು ಹೇಳಿದರೆ ಸಾಕು; ಅದರಿಂದ ಅದರ ಯೋಗ್ಯತೆಯು ತಿಳಿಯುವಂತಿದೆ ಇದೆ ವಾವ ಮಮ ಮೇಲಾಗಿ ಅಧ್ಯಾತ್ಮನಿದ್ಯಾಪ್ರಾಪ್ಲಿಗಾಗಿ ಯೋಗೆ ಿಸ್ರಿನಯ್ನೂ ಅವರು ಬರೆದವರು. ಕೊನೆಗೆ ಎಲ್ಲವನ್ನೂ ತ್ಯಜಿಸಿ, ಸಂನ್ಯಾಸಾಶ್ರಮವನ್ನು ಸ್ವೀಕರಿಸಿ ಬ್ರಹ್ಮಸದವಿಯಲ್ಲಿ ಸೇರಿದವರು.

ಆಲಸ್ಯ ತಮ್ಮ ಅಮೌಲ್ಯವಾದ ಸಂಶೋಧನೆಗಳಿಂದ ಚಿರಪರಿಚಿತರಾದ ಮತ್ತು ನುರಿತ ಲೇಖಕರಾದ ಶ್ರೀ. ರಾಜಪುರೋಹಿತ ನಾರಾಯಣಾಚಾರ್ಯರು ಮು ಕೆಲಸಕ್ಕಾಗಿ ಮುಂದೆ ಬಂದುದು ನಮ್ಮ ಸುದ್ಧೆವವೇ ಸರಿ. ನಮ್ಮಲ್ಲಿ ಅನೇಕ ಐತಿಹಾಸಿಕ ಪುರುಷರ ಚರಿತ್ರೆಯ ಸುತ್ತುಮುತ್ತು ಸುಳ್ಳು ಕಥೆಗಳು ಮಲೆತು ನಿಂತುಕೊಂಡಿನೆ. ಆಯಾ ಮಹಾಪುರುಷರ ಹೆಚ್ಚಳವನ್ನು ಬೆಳೆಸಬೇಕೆಂಬ ಸದ್ಫೇತುವಿನಿಂದಲೇ ಅವು ಪ್ರೇರಿತವಾಗಿರಬಹುದಾದರೂ ಅವುಗಳ ಉದ್ದೇಶವು ಮಾತ್ರ ಕೆಲವುಸಾರೆಯಂತೂ ತೀರ ವಿಪರೀತ ವಾಗಿಬಿಟ್ಟಿರುವುದು, ಕಂಡುಬರುತ್ತದೆ. ಇಂತಹ ಸುಳ್ಳು ಕಥೆಗಳ ಜಾಲ ವನ್ನೆಲ್ಲ ಹರೆದೊಗೆದು ಮಹಾಪುರುಷರ ಜೀವನವನ್ನ ಪ್ಫೇ ಆರಿಸಿ, ತೆಗೆ ಯುವುದು, ಬಲು ಕಠಿಣವಾದ ಮಾತು. ಇದಕ್ಕೆ ಹಿಂದಾದ ಧೈರ್ಯವು ಬೇಕು. ಕಥೆಗಳೆಲ್ಲ ಇದ್ದಕ್ಕಿದ್ದಂತೆ ಸತ್ಯವಾಗಿರುವುನೆಂದೂ ಅವು ಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸುವುಜೇ ಪಾಪಕರವೆಂದೂ ತಿಳಿಯುವ ಪುಕ್ಕಜನರು ಕೆಲಸಕ್ಕೆ ತೀರ ಅಯೋಗ್ಯರು. ಆದರೆ ಶ್ರೀ. ರಾಜ

IV

ಪುರೋಹಿತರ ವಿಷಯಕವಾದ ಸಾಹಸವು ಪ್ರಸಿದ್ಧವೇ ಆಗಿದೆ ಅವರು ಯಾರ ಹೆಂಗನ್ನೂ ಹಿಡಿಯದೆ ನಿರ್ದಾಕ್ಷಿಣ್ಯ ವಾನಿ ಸತ್ಯವನ್ನು ಪರೀಕ್ಷಿಸಿ ಹೇಳುವವರು. ಐತಿಹಾಸಿಕ ಸಂಗತಿಗಳನ್ನು ನೊಮಾಂಸಾ ಪದ್ಧತಿಯ ರುರಡಿಗೆ ಹಾಕಿ ತೆಗೆಯುವುದು ಅವರ ಶೈಲಿಯ ನೈಶಿಷ್ಟ್ಯ. ಹಳೆಯ ಮಾತುಗಳನ್ನು ಹೊಸಶೈಲಿ, ಹೊಸಪದ್ಧತಿಗಳಲ್ಲಿ ಹೇಳುವ ಅವರ ರೀತಿಯೇ ನಿರುಪಮವಾಗಿದೆ. ಮಾತಿಗೆ ಅವರು ಬರೆದ ಚರಿತ್ರೆಯಲ್ಲಿ ಮೊದಲನೆಯ ಅಧ್ಯಾಯವೇ ಸಾಕ್ಷಿಯಾಗಿದೆ. ಅದು ಅವರ ಬುದಿ ಕೌಶಲ್ಯನನ್ನೂ ಸಂಕೊಧನಾ ಸಾಟನವನ್ನೂ ಚೆನ್ನಾಗಿಯೇ ತೋರಿಸುವಂತಿದೆ. ಯಾಜ್ಞವಲ್ಯ್ಯರ ವಿಷಯಕವಾಗಿ ರೂಧವಾಗಿದ್ದ ಕಥೆಯನ್ನು, ಶಾಸ್ತ್ರಶುದ್ಧವಾದ ಮಾಮಾಂಸಾ ಪದ್ಧತಿಯ ನಿಯಮ ಗಳಿಗನುಸಾರವಾಗಿಯೇ ಪರೀಕ್ಷಿಸಿ, ಶೀಮಚ್ಛೆಂಕರಾಚಾರ್ಯ, ಶ್ರೀಸಾಯಣಾಚಾರ್ಯ ಮೊದಲಾದವರ ಆಧಾರದಿಂದಲೇ ಅದಕ್ಕೆ ಸಮಂ ಜಸವಾಗಿ ಅರ್ಥ ಹಚ್ಚಿದ್ದಾರೆ. ಅವರ ಸಂಶೋಧನೆಯಿಂದ ಶ್ರೀಯಾಜ್ಞ ವಲ್ಯ್ಯರ ಚರಿತ್ರದ ಮೇಕೆ ಜಿ ಹೊಸ ಬೆಕು ಬಿದ್ದಂತಾಗಿದೆ. ಕಥೆಯ ಚಾಗದ ಅವರ ದಿವ್ಯಚರಿತ್ರೆಯು ಹೆಚ್ಚು ಉಜ್ಜ್ವಲವಾಗಿ ಎದ್ದು ಕಾಣುವಂತಾಗಿದೆ. ಶ್ರೀ. ರಾಜಪುರೋಹಿತರ ಶೋಧದಿಂದ ಅವರಿಗೆ ನಾವೆಲ್ಲರೂ ಕೃತಜ್ಞರಾಗಬೇಕಾಗಿದೆ. ಅಷ್ಟು ಮಹತ್ವ್ವದ್ದಿದೆ, ಅವರ ಶೋದವು !

ಅವರ ಕುಶಲನಾದ ಲೆಕ್ಕಣಿಕೆಯಿಂದ ಇಜೀ ಮಾದರಿಯ ಅನೇಕ ಸಂಶೋಧನಾತ್ಮಕ ಗ್ರಂಥಗಳು ಹೊರಬೀಳಲೆಂದು ಹಾಕೈಸುತ್ತೇನೆ.

ಬೈಲಹೊಂಗಲ ಎನ್‌. ಆರ್‌. ಕುಲಕರ್ಣಿ ೨೮-೧೦-೧೯೩೯ ) ಎಮ್‌. ಎ. ಎಲ್‌ಎಲ್‌. ಬಿ.

Ww ೫! ತೊ ಇಣೆಿ ಔಡಲ

ಚತುರ್ವೇದೆ ಪಂಡಿತನರ್ಯರಾದ ಶ್ರೀಯಾಜ್ಞ ವಲ್ಯ ಮಹಾಮುನಿಗಳ ಚರಿತ್ರೆ

೧ನೆಯ ಅಧ್ಯಾಯ

ಶ್ರೀಯಾಜ್ಞನಲ್ಯ್ಯರ ಅವತಾರ ಕಾರ್ಯಗೌರವ ಮತ್ತು ಅವರ ಅವತಾರ ಕಾರ್ಯವೂಮಾಂಸೆ

ಯೋಗೀಶ್ವರಂ ಯಾಜ್ಞವಲ್ಯ್ಯಂ ಸಂಪೂಜ್ಯ ಮುನಯೋಜ- ಬ್ರುವನ್‌ |

ವಣಾ ಕ್ರಮೇತಶರೇಷಾಂ ನೋ ಬ್ರೂಹಿ ಧರ್ಮಾನ- ಶೇಷತಃ 1೧-೧1 ( ಶ್ರೀಯಾಜ್ಞನಲ್ಯ್ಯ ಸ್ಮೃತಿಃ) ತ್ರೀ ಯಾಜ್ಞವಲ್ಯ್ಯರ ಚರಿತ್ರೆಯೆಂದರೆ ಸಕಲ ವೇದಗಳ ಇತಿ ಹಾಸವಾಗಿದೆ. ಆದುದರಿಂದ ಶ್ರೀಯಾಜ್ಞ ನಲ್ಯ್ಯಮಹಾಮುನಿಗಳು

ಜಾ ಜಿ

(೧) ಅನಂತಶಯನ ಗ್ರಂಥಾನಲಿಯಲ್ಲಿ ( ಗ್ರಂಥಾಲಕೆ ೭೪) ವೇದಮೂರಿ

ಗಳಾದ ಮಹಾಮಹೋಪಾಧ್ಯಾಯ ತ. ಗಣಪತಿಶಾಸ್ತ್ರಿಗಳನರು ಸಂಶೋಧಿಸಿ

lb

ಶ್ರೀಯಾಜ್ಞ ನಲ್ಕ ಮಹಾಮುನಿಗಳ ಚರಿತ್ರೆ

ವತ೭ಸುವುದಕ್ಕಿಂತ ಪೂರ್ವದಲ್ಲಿ (ದಗಳ ವಸ್ತುಸ್ಥಿತಿಯು ಹೇಗಿತ್ತೆಂ ಬುದನ್ನು ಮೊದಲು ವಿವರಿಸಿ ಹೇಳಿಬಿಟ್ಟರೆ, ಹೇ ಹೇಳುವ ಕೃಷ್ಣ ುಜುರ್ವೇದ, ಶುಕ್ಲಯಜುರ್ಮೇದಗಳ ಶಾಖಾಪ್ರವರ್ತಕ ಖುಷಿಗಳಾದ ಹಾಗೂ ಚತುರ್ವೇದ ಸಂಡಿತಪ್ರವರರಾದ ಶ್ರೀ ಯಾಜ್ಞವಲ್ಯ್ಯ ಮಹಿ ದಿವ್ಯ ಚಂತ್ರೆಯು ವಾಚಕರಿಗೆ ಸುಲಭವಾಗಿ ತಿಳಿಯುವುದು. ವೇದಗಳ ಸಸಿಪಾಸವನ್ನು ಹೇಳುವುದಕ್ಕಿಂತ ಮೊದಲು “ನೇದ” ಎಂದರೆ ಒಟ ಸ್ಪ ಷ್ಟಿ (ಕರಣಮಾಡಿ, ವೇದಗಳ ಇತಿಹಾಸದ ಮೇಲೆ ಸ್ವಚ್ಛವಾದ ಪ್ರಕಾರವನ್ನು ಬೀರುವಾ. “ಮತ್ತ ಬ್ರಾಹ್ಮಣಯೋರ್ನೇದ ನಾಮಥೇಯಮ್‌ ॥೩೩॥ ( ಆಪಸ್ತಂಬೀಯಂ ಸರಿಭಾಸಾ ಸೂತ್ರ ಮ್‌)

ಎಂದರೆ ಮಸ್ತ ಮತ್ತು ಬ್ರಾಹ್ಮಣ ಇನೆರಡಕ್ಕೂ ವೇದ' ಎಂದು ಹೆಸರು, ಮಂತ್ರಗ ಗಳ ಸಜ “ಸಂಹಿತೆ” ಎಂದುಸ ಸಂಬೋಧಿ- ಸುತ್ತಾರೆ. ಸಂಹಿತೆಯಲ್ಲಿಯ ಪ್ರತಿಯೊಂದು ಮನ್ತವನ್ನು, ಯಜ್ಞ ಡೆ ಯಾಗಾದಿ ಕರ್ಮಕಾಂಡದಲ್ಲಿ-ಯಾನಕಾಲದಲ್ಲಿ, ಯಾವಸ್ಥಳದಲ್ಲಿ, ಹೇಗೆ ವಿನಿಯೋಗ ಮಾಡಬೇಕೆಂಬುದನ್ನು ನಿಸ್ತ ee ಮಾಡುನುಪೇ ಬ್ರಾಹ್ಮಣ ಗ್ರಂಥದ ಮುಖ್ಯವಾದ ಉದ್ದೇಶವಾಗಿದೆ. ಅರ್ಥಾತ್‌ ಸಂಹಿತೆಯ ಪ್ರನಚ ನಕ್ಸೆ ಬ್ರಾ ಡು ಹಿತೆಯು ಸದ್ಯಮಯವಾಗಿದೆ; (ಎಂದರೆ ಸುಪ್ರ ಗಳು ಸದ್ಯಮಯವಾಗಿವೆ). ಬ್ರಾಹ್ಮಣವು ಗದ್ಯಮಯ ವಾಗಿದೆ.

ಅತ್ಯಂತ ಪಾ ತ್ರಾಚೀನಕಾಲದಲ್ಲಿ ಎಂದರೆ (ಪೌರಾಣಿಕ ಭಾವೆಯಲ್ಲಿ ಹೇಳುವುದಾರಕ್ಕೆ)' ಕೃತ, ತ್ರೇತಾ ಯುಗಗಳಲ್ಲಿ (೧) ಖುಗ್ವೇದ (೨) ಯಜುರ್ವೇದ (೩) ಸಾಮವೇದ ಇವು ಮೂರೇ ವೇದಗಳಿದ್ದವು. ಇವು

ಣಿ

ಯಾ

ಶ್ರೀಯಾಜ್ಞನಲ್ಯ 4ರ ಅವತಾರ ಕಾರ್ಯಪವೂಮಾಂಸೆ

ಗಳಿಗೆ ನೇದತ್ರಯೀ ಎಂದು ಹೆಸರು. ಮೂರು ವೇದಗಳಲ್ಲಿ ಪ್ರತಿಯೊಂದರಲ್ಲಿ ಸಂಹಿಕೆಯು ಪ್ರತ್ಯೇಕವಾಗಿದೆ; ಬ್ರಾಹ್ಮಣವು ಪ್ರತ್ಯೇಕ ವಾಗಿದೆ. ಎಂದರೆ ಪ್ರತಿಯೊಂದು ವೇದದಲ್ಲಿ-ಸಂಹಿತೆ, ಬ್ರಾಹ್ಮಣ ಗಳು ಪೃಥಕ್‌ಪ್ರಥಕ್ಕಾಗಿ ಇರುತ್ತವೆ.

ತ್ರೇತಾಯುಗವು ಮುಗಿದಬಳಿಕ ಮುಂದೆ ದ್ವಾಪರ ಯುಗದೆ ಆದಿಯಲ್ಲಿ ಕೃಷ್ಣದ್ರೈಪಾಯನ ವ್ಯಾಸರು-ಖುಗ್ರೇದ, ಯಜುರ್ವೇದ, ಸಾಮವೇದಗಳಲ್ಲಿ ಅಂತರ್ಗತವಾಗಿದ್ದ ಅಥರ್ವಾಂಗಿರಸ ವೇದವನ್ನು ಎಂದರೆ ಅಥರ್ವವೇದವನ್ನು ಬೇರ್ಪಡಿಸಿ, ಅದನ್ನು ನಾಲ್ಕನೆಯ ವೇದ ವನ್ನಾಗಿ ಮಾಡಿದರು. ಇಷ್ಟುಮಾತ್ರವೇ ಅಲ್ಲ, ನಾಲ್ಕೂ ವೇದ ಗಳ ಪದ್ಧತಿಯಿಂದ ಭಿನ್ನವಾದ ಪದ್ಧತಿಯುಳ್ಳಂಥ ಎಂದರೆ ಮನ್ರ್ರ, ಬ್ರಾಹ್ಮಣಗಳು ಪೃಥಕ್‌ಪೃಥಕ್ಕಾಗಿರದೆ, ಮನ್ತ, ಬ್ರಾಹ್ಮೆಣಗಳು-ಏಕತ್ರ ವಾಗಿರುವಂತೆ ಮಿಶ್ರರಚನಾಯುಕ್ತವಾದ ಕೈಷ್ಣಯಜುರ್ನೇದ y (ಎಂದರೆ ಮಿಶ್ರ ಯಜುರ್ವೇದ) ಎಂಬ ನೂತನ ಸದ್ಧತಿಯ ಯಜು ರ್ವೇದವೊಂದನ್ನು ಏರ್ಪಡಿಸಿದರು. ಅರ್ಥಾತ್‌ ಅಂದಿನಿಂದ ಮಿಶ್ರ ಯಜುರ್ವೇದದಿಂದ ಬೇರೆಮಾಡಿ ಹೇಳುವುದಕ್ಕೋಸ್ಟರ ಪ್ರಾಚೀನ ಮೂಲ ಯಜುರ್ವೇದವನ್ನು "" ಶುದ್ಧ ಯಜುರ್ವೇದ * ಎಂದರೆ ಶುಕ್ಲೆಯಜುರ್ವೇದ'' ಎಂಬ ಹೆಸರಿನಿಂದ ಸಂಬೋಧಿಸುವುದು, ಕ್ರಮಪ್ರಾಪ್ತವಾಯಿತು. ಸಾರಾಂಶ, ದ್ವಾಸರಯುಗದಲ್ಲಿ-ಯಜುರ್ವೇದ ದಲ್ಲಿ (೧) ಶುಕ್ಲೆಯಜುರ್ವೇದ (೨) ಕೃಷ್ಣಯಜುರ್ವೇದ ಎಂಬ ಎರಡು ಪದ್ಭತಿಗಳುಂಬಾದವು. ಕೃಷ್ಣಯಜುರ್ನೇದನನ್ನು ಕೃಷ್ಣದ್ರೈಸಾಯನವ್ಯಾಸರು ಏಕೆ ನೂತನವಾಗಿ ಏರ್ಪಡಿಸಿದರು? ಮತ್ತು ಅದನ್ನು ಹೇಗೆ ಏರ್ಪಡಿಸಿದರು? ಎಂಬುದನ್ನು ಇದೇ ಈಗ ಮುಂದೆ ನಿರದಮಾಡಿ ಹೇಳುವವರಿದ್ದೇವೆ. ಇರಲಿ.

(೨) (ಶ್ರೀಶುಕ್ಲೆಯಜುರ್ವೇದನು ಪ್ರಾಚೀನ ಮೂಲ ಯುಜುರ್ವೆ(ಡವೆಂಟು ದನ್ನು ೪ನೆಯ ಪರಿಶಿಸ್ಟದನ್ಲಿ ಸಪ್ರಮಾಣವಾಗಿ ಪ್ರತಿಪಾದಿಸಿದ್ದೇವೆ. ಅನೋಡಿರಿ,

ಶ್ರೀಯಾಜ್ಞ ವಲ ಮಹಾಮುನಿಗಳ ಚರಿತ್ರೆ

ಸತ್‌ ಶ್ರೀಮನ್ನಾ ರಾಯಣನು, ದ್ವಾ ಪರ ಯುಗದ ಆದಿಯಲ್ಲಿ ಪಾಯನ ವ್ಯಾಸಯಷಿಯ ರೂಪವನ್ನು ಧರಿಸಿ, ಪ್ರಾಚೀನ "ಯಜುರ್ವೇದ, ಸಾಮವೇದ ಮೂರು ವಟಿ ಈದ ೯ವೇದವನ್ನು ಪ್ರತ್ಯೇಕವಾಗಿ ಏರ್ಸಡಿಸಿದ್ದಲ್ಲ ಲದೆ ಕೃಷ್ಣ ಯಜುರ್ವೇದ ೦ಬ ನೊತನಸ ದೈತಿಯ ವೇದವೊಂದನ್ನೂ ಸಹ ಪಡಿಸಿದರು ು. ಕಾರ ಒಟ್ಟು "ನೇವಗಳನ್ನು ಮಾಡಿ, ಅವುಗಳನ್ನು ತಮ್ಮ ಶಿಷ್ಯ ದೆ

21 ಆ)

6 et ಗಜ

ಒಲ £ ಭ್‌ ಜೇ

), ಸೈರಂಪಾಯನ ನ, ಸೂರ್ಯ, ಜೈಮಿನಿ, ಸುಮಂತು ಸ್ರಭೃ ತಿ

ಖುಷಿಗಳಿಗೆ ಒಬ್ಬೊಬ್ಬ ಬ್ಬರಿಗೆ ಒಂದೊಂದರಂತೆ ವೇದ ಬಟ್ಟು, ಎಂದರೆ A ವೇದವನ್ನು ಉಪದೇಶಮಾಡಿ, ಜನ ಶಿಷ್ಯರನ್ನು ಆಯಾ ವೇದದ ಪ್ರವರ್ತಕರನ್ನಾಗಿ ಮಾಡಿದ ನೆಂಬುದು ಪುರಾಣಗಳಲ್ಲಿ ಉಕ್ತವಾಗಿದೆ. ಇವನೇ ಸಂಗತಿಯನ್ನು ಶ್ರೀಮನ್ಮಧ್ವಾಚಾರ್ಯರು-ತಾವು. ಬರೆದ ಭಾರತತಾತ್ಸರ್ಯನಿರ್ಣಯ ವೆಂಬ ಗ್ರಂಥದ ೧೦ನೆಯ ಅಧ್ಯಾಯದಲ್ಲಿ ಹೀಗೆ ಹೇಳಿದ್ದಾ

ಲ್ಕ ಆ) ಜಾ ಣಿ

le. gL ep ಣಿ ಸ್ರ

ಖುಚಾಂ ಪ್ರವರ್ಶಕಂ ಪೈ ಲಂ ಯಜುಷಾಂಚ ಪ್ರವರ್ತಕಂ।

ವೈಶಂಸಾಯನನೇಷ್ಛೆಕ ದ್ವಿತೀಯಂ ಸೊರ್ಯಮೇವಚ ೭೬! ಚಕ್ರೇಥ ಚೈನಿನಿಂ

ಸುಮಂತುಂ ಭಾರತಸ್ಯಾಪಿ ವೈಶೆಂಪಾಯನಮಾದಿಶತ್‌ ೩೭॥

(3) ಎಂದರೆ ವ್ಯಾಸ ಮಹೆರ್ಷಿಗಳು-ಸೈಲಯಸಷಿಗೆ ಖಗ್ರೇದವನ್ನೂ, ವೈಶಂಪಾಯನ ಖುಷಿಗೆ ಕೃಷ್ಣಯಜುರ್ನೇದವನ್ನೂ ಸೂರ್ಯ 4 ಖುಷಿಗೆ ಶುಕ್ಲ ಯಜುರ್ವೇದವನ್ನೂ ಹಾಗೂ ಜೈಮಿನಿ. ಖುಷಿಗೆ ಸಾಮ-

(೩) ಭಗವಾನ್‌ ಸೂರ್ಯನಾರಾಯಣನ ಅನತಾರರಾದ ಸೂರ್ಯ ಯಷಿಗಳು ವಸ್ಯಸಮಹರ್ಸಿಗಳ ಶಿಷ್ಕರಾಗಿದ್ದು, ಆದಿತ್ಯ ಯುಷಿಗಳೇ ಯಾಜ್ಞವಲ್ಕ್ಯ ರಿಗೆ ಶ್ರೀಶುಕ್ಷೆಯಜುರ್ನೇದನನ್ನು AA SE ಬುದನ್ನ್ನ ಸಪ್ರಮಾಣವಾಗಿ ಸಿದ್ಧ ನಾಡಿದ್ದೇವೆ. ಇದೇ ಅಧ್ಯಾಯದಲ್ಲಿ ಮುಂದೆ ನೋನಿರಿ,

ಶ್ರೀಯಾಜ್ಞನಲ್ವ್ಯರೆ ಅನತಾರ ಕಾರ್ಯನೂಮಾಂಸೆ

ವೇದವನ್ನೂ » ಸುಮಂತು ಖುಷಿಗೆ ಅಥರ್ವವೇದನನ್ನೂ ಉಪದೇಶಮಾಡಿ, ಇವರೆಲ್ಲರನ್ನು ಆಯಾವೇದದ ಪ್ರವರ್ತ್ಶಕರನ್ನಾಗಿ ಮಾಡಿದರೆಂದು ಇತ್ತ ರ್ಥ. ಶ್ರೀ ಯಾಜ್ಞ ನಲ್ಯ್ಯರು, ಇಡೀ ದ್ವಾಸರ ಯುಗದಲ್ಲಿ ವ್ಯಾಸ- ಮಹರ್ಷಿಗಳ ಶಿಷ್ಯರಾದ ಶೈಲ, ವೈಶಂಪಾಯನ, ಸೂರ್ಯ, ಜೈಮಿನಿ, ಸುಮಂತು ಪ್ರಭೃತಿ ಯಹಿವರ್ಯರ ಸಮಕಾಲೀನರಾಗಿದ್ದರು. ಇಷ್ಟೇ ಅಲ್ಲ ಇವರೆಲ್ಲರ ಶಿಷ್ಯರಾಗಿದ್ದರು. ಆಧುನಿಕ ಪಂಡಿತರು ಶ್ರೀ ಯಾಜ್ಞ ವಲ್ಯ್ಯರ ಕಾಲವನ್ನು ಕ್ರಿಸ್ತ " ಪೂರ್ವ ೩. ಸಾನಿರ ವರ್ಷಗಳ ಒಂಜಿ ಎಂದರೆ ಇ್ಹಂದಿಗೆ೫ ಸಾವಿರ ವರ್ಷಗಳ ಹಿಂದೆ ಎಂದು ಊಹಿಸಿದ್ದಾರೆ. ರಲಿ. ಕೃಷ್ಣದ್ವೈ ಸಾಯನವ್ಯಾಸರು ಕೃಷ್ಣಯಜುರ್ವೇದವನ್ನು ಏಕೆ ಮತ್ತು ಹೇಗೆ ನಿರ್ನಿಸಿದರು? ಎಂಬುದನ್ನು ಸ್ಪಷ್ಟಮಾಡಿ ಹೇಳಿ ಬಿಟ್ಟರೆ, ಯಾಜ್ಞ ವಲ್ಭ್ಯರು ಕೃಷ್ಣಯಜುರ್ವೇದದ ಶಾಖಾಪ್ರವರ್ತಕ ಖುಷಿಗಳು ಹೇಗೆಂಬುದು ಚೆನ್ನಾಗಿ ತಿಳಿದುಬರುವುದು. ಆದುದರಿಂದ ಕೃ ಕ್ಲಯಜುರ್ನೇದದ ಜನ್ಮವೃ ತ್ತಾಂತವನ್ನು ಹೇಳಲಾರಂಭಿಸುವಾ. ಚತುರ್ವೇದ ಭಾಷ್ಯಕಾರರೆಂದು ಜಗದ್ವಿ ಖ್ಯಾತರಾದ ಶ್ರೀ ಸಾಯ- ಣಾಚಾರ್ಯರು, ಯಜ್ಞಯಾಗಾದಿ ಕರ್ಮಕಾಂಡದಲ್ಲಿ ಯಜುರ್ನೇದಕೆ ಪ್ರಾಧಾನ್ಯವಿರುತ್ತದೆಂಬುದನ್ನು ತಾವು ಬರೆದ ಶುಕ್ಲಯಜುರ್ನೇದ ಕಾಣ ಸಂಹಿತೆಯ ಭಾಷ್ಯದಲ್ಲಿ ೯ನೆಯ ಪುಟದಲ್ಲಿ ಹೀಗೆ ಹೇಳಿದ್ದಾರೆ" ತಥಾ ಸತಿ ಭಿತ್ತಿಸ್ಥಾ ನೀಯೋ ಯಜುರ್ವೇದ | ಚಿತ ತ್ರೆ ಸ್ಥಾನೀಯಾನಿತರಾ! ತಸ್ಮಾ ಠ್‌ ಕೆರ್ನುಸು ಯಜುರ್ನೇದಸ್ಯ ಸ್ಪಾಧಾನ್ಯ ಮ್‌ |'' (ಸ್ಪ ಜಿ | ಪ್ರಥಮ ಅಧ್ಯಾಯ್ಯ |) ಎಂದರೆ, ಯಜ್ಞಯಾಗಾದಿ ಕರ್ಮಕಾಂಡದಲ್ಲಿ ಯಜುರ್ನೇದನು ಭಿತ್ತಿಸ್ಥಾನವನ್ನು ಹೊಂದಿರುತ್ತದೆ. ಎಂದರೆ ಮನೆಗೆ ಗೋಡೆಯು ಹೇಗೆ ಮುಖ್ಯವಾಗಿರುತ್ತದೆಯೋ, ಹಾಗೆಯೇ ಯಜ್ಞ ದಲ್ಲಿ ಯಜುರ್ವೆ ದವು ಪ್ರಧಾನವಾಗಿದೆ. ದೃಷ್ಟಿಯಿಂದ ಯಜ್ಞಯಾಗಾದಿ ಕರ್ಮ ಕಾಂಡದಲ್ಲಿ ಖುಗ್ಗೇದ, ಸಾಮ ಟು ಚಿತ್ರಗಳ ಸ್ಲಾನನನು ಹೊಂದಿ

ಶ್ರೀಯಾಜ್ಲವಲ್ಯ್ಯ ನುಹಾಮುನಿಗಳ ಚರಿತ್ರೆ

ರುತ್ತವೆ. ಎಂದರೆ ಮಿಕ್ಕ ಇವೆರಡು ವೇದಗಳು ಮನೆಯ ಗೋಡೆಯ ಮೇಲಿನ ಚಿತ್ರಗಳಂತೆ ಯಜ್ಞ ದಲ್ಲಿ ಅಸ್ರಧಾನವಾಗಿರುತ್ತವೆ. ಆದ್ದರಿಂದ ವೇದತ್ರಯಿಯನ್ಲಿ ಯಜುರ್ವೆದಕ್ಕೆ ಯಜ್ಞ ಯಾಗಾದಿ ಕರ್ಮ ಕಾಂಡದಲ್ಲಿ ಪ್ರಾಧಾನ್ಯವುಂಟು; ಎಂದು ಇತ್ತ ರ್ಥ.

ಈಪ್ರಕಾರ ಯಜುರ್ವೇದವು, ಯಜ್ಞ ಪ್ರಧಾನವಾದ ಎಂದರೆ ಯಜ್ಞ ಕರ್ಮ ನಿವರಣಪ್ರಧಾನವಾದ ವೇದವಾಗಿದ್ದು ದರಿಂದಲೂ ಹಾಗೂ ಯಜ್ಞ, ಯಾಗಾದಿ ಕರ್ಮಕಾಂಡವು ಗಹೆಸವಾದದ್ದೂ ಬಹು ವಿಶಾಲ ವಾದದ್ದ್ಯೂೂ ಆಗಿರುವುದರಿಂದಲೂ ವೇದವ್ಯಾಸ ಸರು, ಯಜ್ಞದಲ್ಲಿ ಖಯತ್ತಿಜ ರಿಗೆ ಕರ್ಮಕಲಾಪದಲ್ಲಿ ಚೆನ್ನಾಗಿ ಸೌಕರ್ಯವುಂಟಾಗಲೆಂಬ ಉದ್ದೇಶ ದಿಂದ ಯಜುರ್ವೇದದಲ್ಲಿ ಇನ್ನೊಂದು ಹೊಸಸದ್ಧತಿಯನ್ನು ಹೀಗೆ ಏರ್ಪಡಿಸಿದರು: ಸಂಹಿತೆಯಲ್ಲಿ ಪ್ರತಿಯೊಂದು ಮಂತ್ರದ ಅಡಿಯಲ್ಲಿಯೇ ಮಂತ್ರದ ಸ್ಪಷ್ಟೀಕರಣವಾದ `ಬ್ರಾಹ್ಮಣನನ್ನು ಸೇರಿಸಿದರೆ ಖಯತ್ತಿಜ ರಿಗೆ ಸುಕರವಾಗುವುದೆಂದು ತಿಳಿದು, ಮಂತ್ರ ಬ್ರಾಹ್ಮಣಗಳು ಏಕತ್ರ ವಾಗಿರುವಂತೆ ಸಂಹಿತೆಯಲ್ಲಿ ಬ್ರಾಹ್ಮಣವನ್ನು ಮಿಶ್ರಮಾಡಿದರು- ಆದುದರಿಂದ ನೂತನ ಪದ್ಧತಿಯ ಯಜುರ್ನೇದಕ್ಕೆ “ಮಿಶ್ರಯೆಜು ರ್ವೇದ'” ಎಂದರೆ ಕೃಷ್ಣಯಜುರ್ವೇದ ಎಂಬ ಹೆಸರು ಪ್ರಾಪ್ತ ವಾಯಿತು.

ಖುಗ್ರೇದ, ಶುಕ್ಲೆಯಜುರ್ನೇದ, ಸಾಮವೇದ, ಅಥರ್ವವೇದ ನಾಲ್ಕೂ ವೇದಗಳು ಒಂದೇ ಸದ್ಭತಿಯಿಂದ ಇರುತ್ತವೆ; ಆದರೆ ಕೃಷ್ಣ ಯಜುರ್ವೇದವೊಂದೇ ಒಂದು ಮಾತ್ರ ವಿಲಕ್ಷಣವಾದ ಪದ್ಧ ಕಿಯುಳ್ಳ. ದ್ದಾ ಗಿದೆ. ಪದ್ಧತಿಗಳನ್ನು ಆಕೃತಿಗಳಿಂದ. ಸ್ಪಷ್ಟಮಾಡಿಕೋರಿಸುವಾ.

ಹರಿನಂಶಪುರಾಣದಲ್ಲಿ ಹೀಗೆ ಹೇಳಿದೆ;...44 ಯಟೋ ಯಜೂಂಹಿ ಸಾಮಾನಿ ನಿರ್ಮವನೇ ಯಜ್ಞ ಸಿದ್ಧಯೇ |(ಹರಿನಂಶ ೧೦,೪೭) ಎಂದರೆ, ಖುಗೇದ, ಯಜು ರ್ಮೇದ, ಸಾಮನೇದ ನೂರು ವೇದಗಳು ಯಜ್ಞದ, ಸಿದ್ಧಿಗೋಸ್ಕರವಾಗಿ ನಿರ್ಮಾಣನಾಗಿರುತ್ತ ವೆ,

ಶ್ರೀಯಾಜ್ಞ ನಲ್ಲ ಅನತಾರ ಕಾರ್ಯಪವೂಮಾಂಸೆ ಉಡ

(ಖುಗ್ವೇದ) (ಶುಕ್ಲಯಜುರ್ನೇದ) (ಸಾಮವೇದ) (ಅಥರ್ನವನೇದ) ಸಂಹಿತೆಯಲ್ಲಿಯ | ಸಂಹಿತೆಯಲ್ಲಿಯ | ಸಂಹಿತೆಯಲ್ಲಿಯೆ | ಸಂಹಿತೆಯಲ್ಲಿಯ ಸಂಪೂರ್ಣ ಸಂಪೂ ಸಂಪೂರ್ಣ ಸಂಪೂರ್ಣ

ಮಂತ್ರಗಳು ಎರಂತ್ರ್ರ ಮಂತ್ರಗಳು ಮಂತ್ರಗಳು

ಸಂರ್ಪೂರ್ಣ ಸಂಪೂರ್ಣ ಬ್ರಾಹ್ಮಣ ಬಾಕ್ಮಣ

ನಾಲ್ಕೂ ವೇದಗಳಲ್ಲಿ ಪ್ರತಿಯೊಂದರಲ್ಲಿ ಸಂಹಿತೆಯು ಪ್ರತ್ಯೇಕ ವಾಗಿದೆ; ಬ್ರಾಹ್ಮಣವು ಪ್ರತ್ಯೇಕವಾಗಿಪೆ. ಎಂದರೆ ಸಮಸ್ತಮಂತ್ರಗಳ ಸಮೂಹವು ಹಾಗೂ ಸಮಸ್ತ ಬ್ರಾಹ್ಮಣವು ಪೃಥಕ್‌ ಪ್ರಥಕ್ಕಾಗಿನೆ.

ಆದರೆ ಕೃಷ್ಣೆಯಜುರ್ನೇದ ಒಂದರಲ್ಲಿಯೇ ಮಾತ್ರ ಸಂಹಿತೆ, ಬ್ರಾಹ್ಮಣಗಳು ಪೃಥಕ್‌ಪ್ರಥಕ್ಕಾಗಿರದೆ, ಸಂಹಿತೆಯಲ್ಲಿ ಬ್ರಾಕ್ಮಣವು ಮಿಶ್ರವಾಗಿವೆ. ಹೇಗೆಂದರೆ:

(ಕೃಷ್ಣಯಜುರ್ನೇದ)

| ಮಂತ್ರೆ ಬ್ರಾಹ್ಮಣ

ಮಂತ್ರ

ಸೆ ಬ್ರಾಹ್ಮಣ ಮಂತ್ರ

ಬ್ರಾಹ್ಮಣ

ಮಂತ್ರ

ಬ್ರಾಹ್ಮಣ

ಶ್ರೀಯಾಜ್ಞ ನಲ್ಕ ನುಹಾನುನಿಗಳ ಚರಿತ್ರೆ

yy

ಶುಕ್ಸಯಜುರ್ವೇದ, ಕೃಷ್ಣಯಜುರ್ವೇದಗಳ ಬಗ್ಗೆ ಕೃಷ್ಣ ಯಜುರ್ನೇದಾನ್ಹರ್ಗತ ಕ್ರಿತ್ತಿರೀಯ ಶಾಖೆಯ ಬ್ರಾಹ್ಮಣರಾದ ಶ್ರೀ ಶಂಕರಾಚಾರ್ಯರು ಮತ್ತು ಶ್ರೀಸಾಯಣಾಚಾರ್ಯರು ಗೆ ಹೇಳಿ ದ್ದಾರಿ

ಶೀಶಂಕರಾಚಾರ್ಯರು, ತಾವು ಬರೆದ ಬೃಹೆದಾರಣ್ಯಕೋಸನಿ ಸದ್ಭಾಷ್ಯದ ಕೊನೆಯಲ್ಲಿ (ಅ. ೬, ಬ್ರಾ. ೫):--“ತಾನೀಮಾನಿ ಶುಕ್ಲಾ ನೀತ್ಯವ್ಯಾಮಿಶ್ರಾಣಿ ಬ್ರಾಹ್ಮಣೇನ ಅಥವಾ ಯಾನೀಮಾನಿ ಯಜೂಂಷಿ ತಾನಿ ಶುಕ್ಲಾನಿ ಶುದ್ಧಾ ನೀತ್ರೆ ಸತತ್‌ |” ಎಂದು ಕಂಠೋಕ್ತವಾಗಿ ಹೇಳಿ ದ್ದಾರೆ; ಎಂದಕ, ಈ” ಶುಕ ಯಜುರ್ವೇದದ ಸಂಹಿತೆಯು ಬ್ರಾಹ್ಮಣ ದಿಂದ ವ್ಯಾಮಿಶ್ರವಾಗಿರುವುದಲ್ಲ. ಆದ್ದರಿಂದ ಯಜುರ್ವೆದವು ಶುಕ್ಲ- ಯಜುರ್ವೇದವು; ಎಂದರೆ ಶುದ್ಧ ಯಜುರ್ನೇದನೆಂದು ಇತ್ಯರ್ಥ; ಪ್ರಕಾರ ಶ್ರೀಶಂಕರಾಜಾರ್ಯರು ಘಂಟಾಘೋಷವಾಗಿ ಹೇಳಿದ್ದಾರೆ. ಅತಏನ ಯಾವ ಯಜುರ್ವೇದದ ಸಂಹಿತೆಯು, ಬ್ರಾಹ್ಮಣದಿಂದ ವ್ಯಾಮಿಶ್ರವಾಗಿರುತ್ತದೆಯೋ, ಯಜುರ್ವೇದವು ಮಿಶ್ರಯಜುರ್ವೆೇ ದವು. ಎಂದರೆ ಕೃಷ್ಣಯಜುರ್ವೇದವೆಂದು ಶ್ರೀಶಂಕರಾಚಾರ್ಯರು ತಮ್ಮ ಅಭಿಪ್ರಾಯವನ್ನು ಚೆನ್ನಾಗಿ ವ್ಯಕ್ತನ ಪಡಿಸಿದ್ದಾರೆಂಬುದು ಸಿದ್ಧ.

ಶೀಶಂಕೆರಾಚಾರ್ಯರು, ಯಾವ ಯಜುರ್ವೇದದ ಸಂಹಿತೆಯು ಬ್ರಾಹ್ಮಣದಿಂದ ಮಿಶ್ರವಾಗಿರುವುದಿಲ್ಲವೋ ಯಜುರ್ವೇದವು ಶುಕ್ಲ (ಅಶುದ್ಧ) ಯಜುರ್ಮೇದವೆಂತಲೂ, ಯಾವ ಯಜುರ್ವೇದದ ಸಂಜಿ ತೆಯು ಬ್ರಾಹ್ಮಣದಿಂದ ಮಿಶ್ರವಾಗಿರುತ್ತದೆಯೋ ಯಜುರ್ವೇದವು ಕೃಷ್ಣ (ಎಮಿಶ್ರ) ಯಜುರ್ವೆೇದವೆಂತಲೂ ಸ್ಪಷ್ಟವಾಗಿ ವ್ಯಕ್ತಪಡಿಸಿದರು. ಇದೊಂದು ದೃಷ್ಟಿಯಿಂದ ಶುಕ್ಲ, ಕೃಷ್ಣಯಜುರ್ವೇದಗಳ ವಸ್ತುಸ್ಥಿತಿ ಯನ್ನು ಸ್ಪಷ್ಟಮಾಡಿದರು. ಶ್ರೀಸಾಯಣಾಚಾರ್ಯರು ಇನ್ನೊಂದು ದೃಷ್ಟಿ ಯಿಂದ ಕೃಷ್ಣಯಜುರ್ಮೇದದ ವ್ಯಾಖ್ಯೆಯನ್ನೂ ಶುಕ್ಲೆಯಜುರ್ವೇದದ ವ್ಯಾಖ್ಯೆಯನ್ನೂ ಹೇಳಿ, ಉಭಯ ಯಜುರ್ವೆೇದಗಳ ವಸ್ತುಸ್ಲಿತಿ ಯನ್ನು ನಿದರ್ಶನಕ್ಕೆ ತಂದುಕೊಟ್ಟಿದ್ದಾರೆ. ಅದು ಹೇಗೆಂದರೆ,

ಶ್ರೀಯಾಜ್ಞ ವಲ್ಪ್ಯರ ಅನತಾರ ಕಾರ್ಯನಿೂಮಾಂಸೆ ಇಸಿ

ತ್ರೀಸಾಯಣಾಚಾರ್ಯರು ಶುಕ್ಲೆ ಯಜುರ್ವೇದ ಕಾಣ್ವಿಸಂಹಿಕೆಯ ಭಾಷ್ಯದ ಉಪೋದ್ಭಾ ತದಲ್ಲಿ ಹೀಗೆ ಹೇಳಿದ್ದಾರೆ

ಆಧ್ವರ್ಯನಂ ಕ್ವಚಿದ್ಧಾತ್ರಂ ಕ್ವಚಿದಿತ್ಯವ್ಯವಸ್ಥಯಾ |

ಪಿಂ ಬುದ್ಧಿಮಾಲಿನ್ಯಹೇತುತ್ವಾದ್ಯಜು ಕೃಷ್ಣಮಿತೀರ್ಯತೇ ॥೧೦॥

ಅರ್ಥ:- ಒಂದು ಸ್ಥಳದಲ್ಲಿ ಅಧ್ವರ್ಯವಿನ ಕರ್ಮವಿನೇಚನೆಯು, ಮತ್ತಿನ್ನೆಲ್ಲಿಯೋ ಒಂದು .ಸ್ಪಳೆದಲ್ಲಿ ಹೋತೃನಿನ ಕರ್ಮವಿನೇಚನೆಯು ಇದ್ದು, ತಿಳಿದುಕೊಳ್ಳಲು ಕ್ಲೇಶವಾಗುವಷ್ಟು ಅನ್ಯ ವಸ್ಥಿ ತವಾಗಿದ್ದಂಥ ಯಜುರ್ವೆದಕ್ಕೆ ಕೃಷ್ಣಯಜುರ್ವೇದವೆಂಬ ಹೆಸರು.

ಯಾಜ್ಞವಲ್ಯ್ಯಸ ತಃ ಸೂರ್ಯಮಾರಾಧ್ಯಾಸ್ಮಾದಧೀತವಾನ್‌ |

[A ವ್ಯವಸ್ಥಿತ ಪ್ರಕರಣಂ ಯದ್ಯಜುಃ ಶುಕ್ಲಂ ತದೀರ್ಯತೇ ॥೧೧॥ ಅರ್ಥ:--ಯಾಜ್ಞ ವಲ್ಯ್ಯರು, ಸೂರ್ಯಯಸಿಯನ್ನು ಭಕ್ತಿಪುರ ಸ್ಸರವಾಗಿ ಸೇವಿಸಿ ಆದಿತ್ಯಯಸಿಯಿಂದ ಅಧ್ಯಯನ ಮಾಡಿದಂಥ ಯಜುರ್ಮೇದದಲ್ಲಿ, ವ್ಯವಸ್ಥಿತವಾದ ಪ್ರಕರಣಗಳಿರುವುದರಿಂದ ಯಜುರ್ವೆದಕ್ಕೆ ಶುಕ್ಲ ಯಜುರ್ವೆೇದವೆಂಬ ಹೆಸರು. ಇಷ್ಟೆಲ್ಲ ವಿವರಣೆಯ ಮಧಿತಾರ್ಥವೇನೆಂದರೆ. ಸ್ವತಃ ಕೃಷ್ಣ

ವೆ ಲಂ ಯಜುರ್ನೇದೀಯ ಬ್ರಾಹ್ಮಣರಾದ ತ್ರೀಶಂಕರಾಚಾರ್ಯರೂ, ಶ್ರೀಸಾಯ ಣಾಚಾರ್ಯರೂ ಕೇವಲ ಸತ್ಯಾನ್ವೇಷಣ ಬುದ್ಧಿ ಯಿಂದಲೂ ನಿರಂಜನ ದೃಷ್ಟಿಯಿಂದಲೂ ಕೃಷ್ಣಯಜುರ್ವೆೇದವು ವಿ:ಶ್ರವಾಗಿಯೂ ಅವ್ಯವಸ್ಥಿತ ವಾಗಿಯೂ ಇರುತ್ತದೆಂದು ಮುಕ್ತಕಂಠದಿಂದ ಹೇಳಿದ್ದಾರೆ. ಇದು ಕೃಷ್ಣಯಜುರ್ವೇದದ ವಸ್ತುಸ್ಥಿತಿಯ ನಿರೂಸಣವೇ ಹೊರತು ಕೃಷ್ಣ ಯಜುರ್ವೇದದ ನಿಂಜಿಯೆಂದು ಯಾರೂ ತಿಳಿಯಕೂಡದು. ರೀತಿ ಕೃಷ್ಣಯಜುರ್ವೇದವು, ಅವ್ಯವಸ್ಥಿ ತವಾಗಿ ಮಿಶ್ರವಾಗಿ ರುವುದರಿಂದ ಹಾಗೂ ಇದೇ ಮೇರೆಗೆ ಕಾರಿಕೆಯು ಅನ್ಯವಸ್ಥಿತವಾಗಿ ಮಿಶ್ರವಾಗಿರುವುದರಿಂದ೫ ಅರ್ಥಾತ್‌ ಇವೆರಡರಲ್ಲಿ ಅವ್ಯವಸ್ಥಿತ ಮಿಶ್ರತ್ವ

೧೦ ಶ್ರೀ ಯಾಜ್ಞ ನಲ್ಕ ನುಹಾಮುನಿಗಳ ಚರಿತ್ರೆ

ರೂಪವಾದ ಗುಣಸಾದ್ಭಶ್ಯನಿದ್ದುದರಿಂದ ಶ್ರೀವೇದವ್ಯಾಸ ಮಹರ್ಷಿಗಳು, ಕೃಷ್ಣ ಜುರ್ನೇದಕ್ಕೆ ಹಂ ರೂಪವನ್ನು ಕೊಟ್ಟು, ಗುಣ ವಾದಾತ್ಮಕವಾದ ಎಂದರೆ ಗುಣಾರ್ಥವಾದಾತ್ಮಕವಾದ ಒಂದು ಆಖ್ಯಾ ಯಿಕೆಯಲ ನ್ನು ಅಥವಾ ರೂಪಕವನ್ನು ರಚಿಸಿ, ವಿಷ್ಣು ಪುರಾಣದಲ್ಲಿ ಹೇಳಿದ್ದಾರೆ. ಭಕ್ಛಾಸ್‌ ಅಥವಾ "ರೂಪಕವನ್ನು, ಮೂಮಾಂಸಾ ಶಾಸ ಸ್ರ್ರದ ದೃಷ್ಟಿಯಿಂದಲೂ ನಾಟ್ಯಶಾಸ್ತ್ರದ ದೃಷಿ ಯಿಂದಲೂ ಪರೀಕ್ಷಿಸಿ ನೋಡಿದರ, ಶ್ರೀಯಾಜ್ಞ ಸಪಲ್ಯ ರು ಪ್ರ | ಷ್ಟಯಬೆ ರ್ವೇದದ ಶಾಖಾಪ್ರವರ್ತಕ NSE ಸೂರ್ಯಪ್ರಕಾಶೆದಷ್ಟು ಸ್ಪಷ್ಟವಾಗಿ ಸಿದ್ಧವಾಗುತ್ತದೆ. ಅದು ಹೇಗೆಂದರಿ

ಮೊಟ್ಟಮೊದಲು ಆಖ್ಯಾಯಿಕೆಯನ್ನು ಸಂಪೂರ್ಣವಾಗಿ ನಿರೂ

ವಿಸಿ ಬಳಿಕ ರೂಪಕವನ್ನು ನೂಮಾಂಸಾಶಾಸ್ತ್ರ, ನಾಟ್ಯಶಾಸ್ತ್ರ ಗಳ ದೃಷ್ಟಿ ಯಿಂದ ಪರೀಕ್ಷಿಸುವ್ಕಾ

ವ್ಯಾಸಪ್ರಜೀತವಾದ ಶ್ರೀವಿಷ್ಣು ಪುರಾಣದಲ್ಲಿ (ತೃತೀ ಯಾಂಶೇ ಪಂಚಮೋಧ್ಯಾಯ) ಹೀಗೆ ಉಕ್ತವಾಗಿದೆ:

ಸರಾಶರ ಉವಾಚ

ಯಜುರ್ವೇದತರೋಃ ಶಾಖಾಃ ಸಪ್ತವಿಂಶನ್‌ಮಹಾಮತಿಃ |

ವೈಶಮ್ಸಾ ಯನ ನಾಮಾಂಸೌ ವ್ಯಾಸಶಿಷ್ಯಶ್ಚ ಕಾರ ಮೆ||

ಶಿಷ್ಯೇಭ್ಯಃ ಪ್ರದದೌ ತಾಕ್ಟ್ರ ಜಗೃಹುಸ್ಕೇಸ್ಯನುಕ್ರಮಾತ್‌ ॥೧॥

ಯಾಜ ವಲ್ಯ್ಯಸ್ತು ತಸ್ಯಾಭೂ ನಿದ್‌ಬ್ರಹ್ಮೆರಾತಸುತೋ ದ್ವಿಜಃ | ಶಿಷ್ಯಃ 'ಪೆರಮಧರ್ನುಜ್ಞೋ ಗುರುವೃತ್ತಿ ಪರಃ ಸದಾ ॥೨/| ಇತ್ಯಾದಿ

ಊಟಕ್ಕೆ ಕುಳಿತಾಗ್ಗೆ ಎಲೆಯಲ್ಲಿ (ಎಂದರೆ ಭೋಜನ ಪಾತ್ರದಲ್ಲಿ) ಅನ್ನ, ಪಾಯೆಸ, ಹೋಳಿಗೆ, ಕಾಯರಸ, ಪಲೈ, ಉಪ್ಪಿನಕಾಯಿ, ಸಂಡಿಗೆ, ಹಪ್ಪಳ, ತುಪ್ಪ ಮುಂತಾದ ಉಣ್ಣುವ ತಿನ್ನುವ ಪದಾರ್ಥಗಳನ್ನೆಲ್ಲ ಬೇರೆಬೇರೆಯಾಗಿ ಬಡಿಸಿರುತ್ತಾರೆ. ಇವುಗಳನ್ನು ನಾವು ಬೇರೆಬೇರೆಯಾಗಿಯೇ ತೆಗೆದುಕೊಂಡು

ಶ್ರೀಯಾಜ್ಞ ವಲ ಕಿರ ಅವತಾರ ಕಾರ್ಯ ನೂನೂಾಂಸ ೧ಗಿ ಬಾರೆ

ಎಂದರೆ, ವ್ಯಾಸಮಹೆರ್ಸಿಗಳ ಶಿಷ್ಯರಾದ ಮಹಾಜ್ಞಾನಿಗಳಾದ ವೈಶಂಪಾಯನರು ಯಜುರ್ನೇದನೆಂಬ ವೃತ್ತಕ್ಕೆ ಇನ್ಸತ್ತೇಳು ಶಾಖೆಗಳನ್ನು ಮಾಡಿ, ಅವುಗಳನ್ನು ಶಿಷ್ಯರಿಗೆ ಕೊಟ್ಟರು. ಬ್ರಹ್ಮರಾತಥ ಪುತ್ರನಾದಂಥ, ಶ್ರೇಷ್ಠಧರ್ಮಜ್ಞನಾದಂಥ ಹಾಗೂ ಗುರುಗಳ ಸೇನೆಯಲ್ಲಿ ನಿರಂತರ ದಶ್ಷೆನಾಗಿದ್ದಂಥ ಯಾಜ್ಞ ವಲ್ಯನು ವೈಶಂಪಾಯನರ ಶಿಷ್ಯನಾಗಿದ್ದನು; ಇರಲಿ. ಖುಹಿಗಳೆಲ್ಲರೂ ಪ್ರಾಚೀನ ಕಾಲದಲ್ಲಿ ಒಂದಾನೊಂದು ದಿವಸ ದಿವಸ ಮೇರು ಪರ್ವತದ ಮೇಲೆ ಎಲ್ಲ ಖೆಹಿಗಳೂ ಬರತ ಕದ್ದು; ಪರ್ವತದ ಮೇಲೆ ಖುಷಿ ಸಮಾಜದಲ್ಲಿ ಯಾವ ಖುಷಿಯು ಬರುವುದಿಲ್ಲವೋ, ಖುಷಿಯಿಂದ ಏಳು ದಿವಸಗಳಲ್ಲಿ ಬ್ರಹ್ಮಹತ್ಯೆಯು ಘಟಸುವುದು. '' ಎಂದು ಸಮಸ್ತ ಖುಷಿಗಳೂ ಫಿಯಮಮಾಡಿದ್ದರು. ಕಾಲದಲ್ಲಿ ವೈಶಂಪಾಯನರೊಬ್ಬರೇ ನಿಯಮದ ಉಲ್ಲಂಘನ ಮಾಡಿದರು. ಆದುದರಿಂದ ಖುಹಿಗಳ ನಿಯಮದ ಪ್ರಕಾರ ವೈಶಂಪಾಯನರ ಪಾದದ ಸ್ಪರ್ಶದಿಂದ (ಎಂದರೆ ಇವರು ಕಾಲಿನಿಂದ ಶುಳಿದದ್ದರಿಂದ) ಇವರ ಸಹೋದರಿಯ ಹಸುಮಗನು ಮರಣಹೊಂದಿ ದನು. ಅರ್ಥಾತ್‌ ವೈಶಂಪಾಯನರಿಂದ ಬ್ರಹ್ಮಹತ್ಕೆಯು ಘಟಓಸಿತು. ಆಗ ಇವರು ತಮ್ಮ ಶಿಷ್ಯರಿಗೆ ಹೀಗೆ ಹೇಳಿದರು:-- ಶಿಷ್ಯರೇ, ನನಗೋ ಸ್ಕರ ನೀವೆಲ್ಲರೂ ಬ್ರಹ್ಮಹತ್ಯೆಯ ಪಾಪವನ್ನು ನಾಶಮಾಡುವ ಪ್ರಾಯಶ್ಚಿತ್ತ ರೂಪವಾದ ವ್ರತವನ್ನು ಮಾಡಿರಿ. ಬಗ್ಗೆ (ಮಹಾ ಪಾತಕ ಮಾಡುವವರು ಒಬ್ಬರು; ಹಾಗೂ ಪಾತಕವನ್ನು ಪರಿಹಾರ ಮಾಡುವ ವ್ರತವನ್ನು ಮಾಡುವವರು ಬೇರೊಬ್ಬರು; ಇದು ಹೇಗೆ

ಇ.

ತಿನ್ನುತ್ತೇವೆ, ಅಥವಾ ಉಣ್ಣುತ್ತೇವೆ. ಆದರೆ ಇವೆಲ್ಲವುಗಳು ಮ್ಮ ಹೊಟ್ಟಿ ಯೊಳಗೆ ಹೋದಮೇಲೆ ಅಲ್ಲಿ ಮಿಶ್ರವಾಗುತ್ತವೆ. ಆಗ ನಾವು ಊಟವಾದ ಕೂಡಲೆ (ಯಾವುದೊಂದು ಕಾರಣದಿಂದ) ಕಾರಿಕೊಂಡರೆ, ನಾವು ತಿಂದ ಉಂಡ ಎಲ್ಲ ಪದಾರ್ಥಗಳೂ ಕಾರಿಕೆಯಲ್ಲಿ ಅವ್ಯವಸ್ಥಿ ತವಾಗಿ, ಮಿಶ್ರವಾಗಿ ಬಿದ್ದಿರು ತ್ತ್ರವೆಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಗೊತ್ತಿದ್ದ ಸಂಗತಿ ಯನ್ನೇ ಸಂದರ್ಭದಲ್ಲಿ ನಮ್ಮ ವಾಚಕರ ಜ್ಞಾಪಕಕ್ಕೆ ತಂದುಕೊಟ್ಟಿದ್ದೇವೆ.

6೨ ಶ್ರೀಯಾಜ್ಞ ನಲ್ಲ ಮಹಾಮುನಿಗಳ ಚರಿತ್ರೆ

ಯೋಗ್ಯವಾಗುವುದು ? ಎಂಬುದನ್ನು) ವಿಚಾರ ಮಾಡಬೇಡಿರಿ. ಮಾತನ್ನು ಕೇಳಿದ ಬಳಿಕ ವೈ ಶಂಪಾಯನರಿಗೆ ಯಾಜ್ಞವಲ್ಕ್ಯ $ರು ಹೀಗೆ ಬಿನ್ನ ವಿಸಿದರು: ಪರಮಪೂಜ್ಯ ಗುರುನರ್ಯರೇ, ಅಲ್ಪ ತೇಜಸ್ವಿ ಗಳಾದ ಇತರ ಶಿಷ್ಯರಿಗೆ ವ್ರತವನ್ನು ಮಾಡುವ ಕ್ಲೇಶವನ್ನು ಯಾಕೆ ಕೊಡುತ್ತೀರಿ. ನಾನೊಬ್ಬನೇ ಪ್ರಾಯಶ್ಚಿತ್ತ ರೂಪವಾದ ವ್ರತವನ್ನು ಆಚರಿಸಿ, ಮಹಾಪಾತಕವನ್ನು ಸರಿಹಾರ ಮಾಡುತ್ತೇನೆ.” ಹೀಗೆ ನುಡಿದದ್ದಕ್ಕೆ ವೈಶ ಶಂಪಾಯನರು ಯಾಜ್ಞ,ವಲ್ಯ್ಯರ ಮೇಲೆ ಸಿಟ್ಟುಗಿ 4 ಇತರ . ೨3 ಷ್ಯರಾದ ಬ್ರಾಹ್ಮಣರನ್ನು ನಿಸ್ಕೇಜರೆಂದು ಸಂಬೋಧಿಸಿ, ಇವರೆ ಅಸಮಾನ ಮಾಡಿದ್ದಲ್ಲದೆ ನನ್ನ ಆಜ್ಞೆಯನ್ನು ಮುರಿದದ್ದರಿಂದ ನೀನು ನನ್ನಿಂದ ಅಭ್ಯಯನ ಮಾಡಿದಂಥ ವೇದವನ್ನು ತಿರುಗಿಕೊಡು.'' ಎಂದು ಹೇಳಿದರು. ಮಾತಿಗೆ ಯಾಜ್ರ ವಲ್ಯ್ಯರು ಉತ್ತರ ಕೊಟ್ಟಿ ದ್ಹೇನೆಂದಕಿ ನಾನು ತಮ್ಮ ಮೇಲಿನ "ಇ ಯಿಂದ ಬ್ರಾಹ್ಮಣರ ಅಸಮಾನ ಮಾಡುವ ಉದ್ದೇಶದಿಂದ ಹಾಗೆ ಎಂದಿ ರುವುದಿಲ್ಲ. ಒಳ್ಳೇದು, ನೀವು. ಕಲಿಸಿರುವ ವೇದವನ್ನು ತೆಗೆದು ಕೊಳ್ಳಿರಿ. ಯಾಜ್ಞವಲ್ಯ್ಯರು ಹೀಗೆ ಹೇಳಿ ಯಜುರ್ವೇದ ವನ್ನು ಕಾರಿದರು. ಬಳಿಕ ಮಿಕ್ಕ ಶಿಷ್ಯರೆಲ್ಲರೂ ತಿತ್ತಿರಿ ಪಕ್ಸಿಯ ರೂಪವನ್ನು ಧಾರಣಮಾಡಿ, ಕಾರಿಕೆಯ ರೂಹವಾದ ವೇದ ವನ್ನು ತಿಂದರು. ಆದ್ದರಿಂದ ವೇದಕ್ಕೆ “ತೈತ್ತಿ ರೀಯೆ” ಎಂಬ ಹೆಸರು ಪ್ರಾಸ ವಾಯಿತು. ಇತ್ತ, ಯಾಜ್ಞವಲ್ಯ್ಯ ರು ಯಜುರ್ವೇದವನ್ನು ಸದನ ಇಚ್ಛೆಯಿಂದ ಸೂರ್ಯನನ್ನು ಕುರಿತು ಸ್ತುತಿಸಿದರು. ಸ್ಮುತಿಯಿಂದ ಶ್ರೀಸೂರ್ಯನಾರಾಯಣನು "ಪ್ರಸನ್ನ ನಾಗಿ ವಾಜಿರೊಪ ವನ್ನು ಧಾರಣಮಾಡಿಃ೬ ಯಾಜ್ಞವಲ್ಯ್ಯರಿಗೆ ಶುಕ್ಲಯಜುರ್ವೇದವನ್ನು

ರವಿಃ |! ವಾಜಿರೂಪಧರಃ (ವಿಷ್ಣುಪುರಾಣ ಆಂಶ ೩, ಆ. ೫, ಶ್ಲೋ. ೨೫)

ಏನಂ ಸ್ತುತಃ ಭಗವಾನ" ವಾಜಿರೂಪಧರೋ ರವಿಃ |

ಯಜೂಂಸ್ಕಯಾತಯಾಮಾನಿ ಮುನಯೆಈದಾತ್ಮೃಸಾದತಃ I (ಭಾಗವತ ಸ್ಕಂಧ ೧೨, ಅ. ಹ, ಶ್ಲೋ. ೭೩)

ಶ್ರೀಯಾಜ್ಞ ಲ್ಪ $ರೆ ಅವತಾರ ಕಾರ್ಯವೂಮಾಂಸೆ ೧೩

ಉಪದೇಶ ಮಾಡಿದನು. ಅನಂತರ ಯಾಜ್ಞವಲ್ವ್ಯರು ಶುಕ್ಲೆಯಜು ರ್ವೇದವನ್ನು ಕಣ್ವ, ಮಧ್ಯಂದಿನ ಪ್ರಭೃತಿ ೧೫ ಜನ ಶಿಷ್ಯರಿಗೆ ಅಧ್ಯ ಯನ ಮಾಡಿಸಿ ೧೫ ಶಾಖೆಗಳನ್ನು ಏರ್ಪಡಿಸಿದರು. ''

ಇನ್ನು ಆಖ್ಯಾಯಿಕೆಯನ್ನು ನೊಮಾಂಸಾಶಾಸ್ತ್ರದ ಚಿಕಿತ್ಸಕ ದೃಷ್ಟಿಯಿಂದ ಪರೀಕ್ಷಿಸಿ ನೋಡುವಾ,

ಪುರಾಣಗಳೆಲ್ಲವೂ ವಾಚ್ಯವೃತ್ತಿಯಿಂದ ಪ್ರವೃತ್ತವಾಗಿರದೆ, ಲಕ್ಷಣಾ ವೃತ್ತಿಯಿಂದ ಪ್ರವೃತ್ತವಾಗಿರುತ್ತವೆ. ಆದುದರಿಂದ "" ಲಕ್ಷಣಯಾ ಬೋಧಯನಿ_ಿ ಸರ್ವಾಣಿ ಪುರಾಣಾಥಿ '' (ಎಂದರೆ ಎಲ್ಲ ಪುರಾಣಗಳು ಲಕ್ಷಣಾವೃತ್ತಿಯಿಂದ ಬೋಧಮಾಡುತ್ತಿವೆ.) ಎಂಬುದು ಸುಪ್ರಸಿದ್ಧ ವಾಗಿಯೇ ಇದೆ. ಅರ್ಥಾತ್‌ ಪುರಾಣದೊಳಗಿನ ಆಖ್ಯಾಯಿಕೆಗಳ ಲಾಕ್ಷಣಿಕ ಅರ್ಥವನ್ನು ಎಂದರೆ ನಿವಕ್ಷಿತ ಅರ್ಥವನ್ನು ಸ್ವೀಕರಿಸಿ ಮಿಕ್ಕ ವಾಚ್ಯಾರ್ಥವನ್ನೆ ಲ್ಲ ಬಿಟ್ಟುಬಿಡತಕ್ಕದ್ದಾಗಿದೆ; ಎಂದು ಇತ್ಯರ್ಥ.

ಮೂಮಾಂಸಾಶಾಸ್ತ್ರದ ದೃಷ್ಟಿಯಿಂದ ನೋಡಿದರೆ, ಪುರಾಣಾಂತ ರ್ಗತವಾದ ಆಖ್ಯಾಯಿಕೆಯು ಸಂಪೂರ್ಣ ಅರ್ಥವಾದವಾಗಿದೆ; ಅದರಲ್ಲಿಯೂ೭ ಗುಣಾರ್ಥವಾದವಾಗಿದೆ. ಎಂದರೆ ವ್ಯಾಸಮಹರ್ಷಿಗಳು ಆಖ್ಯಾಯಿಕೆಯನ್ನು ಗುಣಾರ್ಥವಾದದ್ದನ್ನಾಗಿ ಮಾಡುವ ಉದ್ದೇಶ ವನ್ನಿಟ್ಟುಕೊಂಡು, ಇದರಲ್ಲಿ ಪ್ರತ್ಯಕ್ಷ ಪ್ರಮಾಣದಿಂದ ಬಾಧಿತವಾಗುವ ಮೂರು ಸಂಗತಿಗಳನ್ನು ಯೋಜಿಸಿದ್ದಾರೆ. ಇಷ್ಟೇ ಅಲ್ಲ, ಆಗಮ ಪ್ರಮಾಣದಿಂದಲೂ ಬಾಧಿತವಾಗುವ ಐದು ಸಂಗತಿಗಳನ್ನು ನಿರ್ಮಿಸಿ ದ್ದಾರೆ. ಮೊದಲು ಎಂಟು ಸಂಗತಿಗಳನ್ನು ಸ್ಪಷ್ಟಮಾಡಿ ತೋರಿಸಿ, ಬಳಿಕ ಆಖ್ಯಾಯಿಕೆಯಿಂದ ಲಾಕ್ಷಣಿಕ ಅರ್ಥವನ್ನು ಎಂದರೆ ವಿವಕ್ಸಿತ ಅರ್ಥವನ್ನು ನೂಮಾಂಸಾಶಾಸ್ತ್ರಕ್ಯನುಸರಿಸಿ, ಹೇಗೆ ತೆಗೆದು ಕೊಳ್ಳಬೇಕೆಂಬುದನ್ನು ನೋಡುವಾ,

ಅರ್ಥವಾದದಲ್ಲಿ .. ಗುಣವಾದ ಅಥಮು ಗುಣಾರ್ಥವಾದ, ಅನುವಾದ, ಭೂತಾರ್ಥವಾದ ಎಂಬ ಮೂರು ಭೇದಗಳಿವೆ,

೧೪ ಶ್ರೀಯಾಜ್ಞ ನಲ್ಕ್ಯ ಮಹಾಮುನಿಗಳ ಚರಿತ್ರೆ

ಚೂ ನನಲ ನೂಮಾಂಸಾಶಾಸ್ತ್ರದ ದೃಷ್ಟಿಯಿಂದ ಗುಣವಾದ ಅಥವಾ ಗುಣಾರ್ಥವಾದವೆಂದರೇನೆಂ ಬುದನ್ನು ವಾಚಕರು ತಿಳಿದುಕೊ ಳ್ಳುವುದು ಅವಶ್ಯವಾಗಿದೆ. ಅರ್ಥಸಂಗ್ರಹವೆಂಬ ಮೊಮಾಂಸಾಶಾಸ್ತ್ರ ಗ್ರಂಥದ ೧೨೪ನೆಯ ಪ್ರತೀಕದಲ್ಲಿ “ನಿರೋಧೇ ಗುಣವಾದ” ಎಂದು ಉಕ್ತವಾಗಿದೆ. ಇದರ ಅರ್ಥವು “ಪ್ರ ಮಾಣಾನ್ತ ನಿರೋಧೇ ಸತಿ ಅರ್ಥವಾದೋ ಗುಣವಾದಳ'' ಎಂದು ಇದೆ. ಇದರ ಅರ್ಥವನ್ನು ಸಹ ಇನ್ನೂ ಹೆಚ್ಚು ಸ್ಪಷ್ಟೀಕರಣಮಾಡಿ ಹೇಳುವುದಾದರೆ ಹೀಗೆ ಹೇಳಬೇಕು. “ಪ್ರತ್ಯಕ್ಲಾದಿ ಪ್ರಮಾಣಾನ್ರರ ನಿರೋಧೇ ಸತಿ ಯಃ ಅರ್ಥವಾದ॥ಃ ಗುಣವಾದ!” ಇತ್ಯರ್ಥವೇನೆಂದರೆ, ಪ್ರಮಾಣವು (೧) ಪ್ರತ್ಯಕ್ಷ (೨) ಅನುಮಾನ (೩) ಆಗಮ ಅಥವಾ ಆಪ್ತವಚನ ಎಂದು ಮೂರು ವಿಧವಾಗಿದ್ದು,೫ ಮೂರರಲ್ಲಿ ಯಾವ ಪ್ರಮಾಣಕ್ಕಾದರೂ ವಿರೋಧವು ಬಂದಾಗ್ಗೆ ಯಾವುದು ಅರ್ಥವಾದವೋ ಅದು ಗುಣವಾದ ಅಥವಾ ಗುಣಾರ್ಥವಾದವು.

(೧) ಆಖ್ಯಾಯಿಕೆಯಲ್ಲಿ ಯಾಜ್ಞ ಸ್ಹೈನಲ್ಬ್ಯರು ನೇದವ

ಜಿ ಯ್‌ ಕಾರಿದರೆಂದು ಹೇಳಿದ್ದಾರೆ. "ವೇದ? ಎಂದರೆ ಜ್ಞಾನ;ಮನುಷ್ಯನು ಜ್ಞಾ

ನ್ನು

ಪ್ರಮಾಣವು; ಪ್ರತ್ಯಕ್ಷ | ಅನುಮಾನ ||, ಆಗಮ ಅಥವಾ ಅಪ್ತವಚನ ಎಂದು ಮೂರು ವಿಧವಾಗಿದೆ.

1 ಜ್ಞಾನೇಂದ್ರಿಯಕ್ಕೆ ಚ್ಞ್ಞಾನವಿಷಯದೆ ಪ್ರತ್ಯಕ್ಷ ಸಂನಿಕರ್ಷವು ಎಂದರೆ ನಿಕಟಿಸಂಬಂಧವು ಯಾವಾಗ್ಗೆ ಉಂಟಾಗುತ್ತ ದೆಯೊ, ಆಗ್ಗೆ ಅದಕ್ಕೆ " ಪತ್ಯ ಕ್ಷಜ್ಞಾ ಎಂದೆನ್ನುತ್ತಾರೆ ಉದಾ: ವರಿ ವಸ್ತು ನನ್ನು ಪ್ರತ್ಯಕ್ಷ ಕೆ ತನ್ನು “ಕ್ಟ ನಿಂಡ ನೋಡವುದ್ಳು ಅಥವಾ ಧ್ವನಿಯನ್ನು ತಮ್ಮ ಕಿವಿಯಿಂದ ಚಳ ಸಜ! ಇಲ್ಲನೆ ನಾಲಿಗೆಯಿಂದ ಯಾವುದೊಂದು ಪದಾರ್ಥದ ರುಚಿಯನ್ನು ತೆಗೆದುಕೊಳ್ಳು ವುದು. ಇದಕ್ಕೆ ನಸ್ತುಗಳ ಜೇ ಎಂಬ ಸಂಖೆ "ದ್ದೆ ವಾನದಿಂದ ತಿಳಿ

ತ್ತ

1[ ಹೊಗೆಯಿದ್ದಲ್ಲಿ ಅಗ್ನಿಯ ೫» ಇದ್ದಿರಲಿಕ್ಕೇ ಬೇಕೆಂದು ಆನು 11] ಲಂಡನ್‌ಪಟ್ಟಿಣದಲ್ಲಿ ವಾರ್ಲಿಮೆಂಟ ಇದೆ; ಎಂಬುದು ಇಸನ್ಲಿಗೆ ಹೆ ತ್ತದೆ

ಜಃ ಗಿ, ನೋಡಿ ಬಂದವರ ನುಖದಿಂದ ಎಂದರೆ ಆಪ್ತವಚನದಿಂದ ತಿಳಿಯುತ್ತ

ಶ್ರೀಯಾಜ್ಞ ನಲ್ಮ್ಯರ ಅನತಾರ ಕಾರ್ಯಪೂನೂಾಂಸೆ ೧೫ “ಶಿ

ವನ್ನು ಕಾರಿದ್ದನ್ನು ಯಾರೂ ಎಂದೂ ನೋಡಿರುವುದಿಲ್ಲ. ಅನ್ನ, ಹೋಳಿಗೆ ಮುಂತಾದ ಜಡವಸ್ತುಗಳನ್ನು ತಿಂದು ಕಾರಿದಂತೆ ಜ್ಞಾನವನ್ನು ಕಾರುವುದು ಸರ್ವಥ್ಸೈವ ಅರಕ್ಯವಾಗಿರುತ್ತದೆಂದು ಇತ್ಯರ್ಥ. ಆದ್ದರಿಂದ ಯಾಜ್ಞವಲ್ವ್ಯರು ಜ್ಞಾನವನ್ನು ಕಾರಿದರೆಂಬ ಸಂಗತಿ' ಯಿಂದ ಪ್ರತ್ಯಕ್ಷನೆಂಬ ಪ್ರಮಾಣಕ್ಕೆ, ವಿರೋಧವು ಬರುತ್ತದೆ. ಅತಏವ ಆಖ್ಯಾಯಿಕೆಯು " ಗುಣವಾದ' ವಾಗಿರುತ್ತದೆಂಬುದು ಸಿದ್ಧ.

(೨) ಆಖ್ಯಾಯಿಕೆಯಲ್ಲಿ ಇತರ ಶಿಷ್ಯರೆಲ್ಲರೂ ತಿತ್ತಿರಿಪಕ್ಷಿ- ಗಳಾಗಿ, ಯಾಜ್ಞವಲ್ಯ್ಯರು ಕಾರಿದ ವೇದವನ್ನು ಶಿಂದರೆಂದು ಹೇಳಿ ದ್ದಾರೆ. ಮನುಷ್ಯರು ಪಕ್ಷಿಗಳಾದದ್ದನ್ನು ಯಾರೂ ಎಂದೂ ನೋಡಿರವು ದಿಲ್ಲ. ಅರ್ಥಾತ್‌ ಮನುಷ್ಯರು ಹೋಗಿ, ಪಕ್ಷಿಯಾಗುವುದು ಸರ್ವಥೈವ ಅಶಕ್ಯವಾಗಿರುತ್ತದೆಂದು ಇತ್ಯರ್ಥ. ಮತ್ತು ಪಕ್ಷಿಗಳಾಗಲಿ ಮನುಷ್ಯ ರಾಗಲಿ ಇಲ್ಲವೆ. ಇತರ ಯಾವ ಪ್ರಾಣಿಗಳೇ ಆಗಲಿ ಜ್ಞಾನ ವನ್ನು ತಿನ್ನುವುದನ್ನು ಯಾರೂ ಎಂದೂ ನೋಡಿರುವುದಿಲ್ಲ. ಅರ್ಥಾತ್‌ ಜ್ಞಾನವನ್ನು ತಿನ್ನುವುದು ಸರ್ವಥೈವ ಅರಕ್ಯವಾಗಿರುತ್ತದೆಂದು ಇತ್ಯರ್ಥ. ಆದ್ದರಿಂದ ಇವೆರಡು ಸಂಗತಿಗಳಿಂದ ಪ್ರತ್ಯಕ್ಷನೆಂಬಪ್ರಮಾ ಣಕ್ಕೆ ವಿರೋಧವು ಬರುತ್ತದೆ. ಅರ್ಥಾತ್‌ ಆಖ್ಯಾಯಿಕೆಯು ಗುಣಾರ್ಥ ವಾದವಾಗಿರುತ್ತದೆಂಬುದು ಸಿಡ್ಮ.

(೩) ಅಖ್ಯಾಯಿಕೆಯಲ್ಲಿ ಭಗವಾನ್‌ ಸೂರ್ಯನಾರಾಯಣನು ಕುದುರೆಯ ರೂಪವನ್ನು ಧಾರಣಮಾಡಿ, ( ಎಂದರೆ ವಾಜಿರೂಸವನ್ನು ಧಾರಣಮಾಡಿ) ಯಾಜ್ಞ ವಲ್ಯ ರಿಗೆ ಶುಕ್ಲೆಯಜುರ್ಮೇದವನ್ನು ಉಸದೇಶ ಮಾಡಿದನು. ಎಂದು ಹೇಳಿದ್ದಾರೆ. ಕುದುರೆಯೇ ಆಗಲಿ ಮನುಷ್ಟೇ ತರ ಯಾನ ಪ್ರಾಣಿಗಳೇ ಆಗಲಿ ವೇದವನ್ನು ಎಂದರೆ ಜ್ಞಾ ನವನ ಉಪದೇಶಮಾಡುವುದನ್ನು ಯಾರೂ ಎಂದೂ ನೋಡಿದವು

ದ್ದ

30

8 ಛಿ

ಸ್ರ

ಅರ್ಥಾತ್‌ ಪಶುವು (ಕುದುರೆಯು) ಜ್ಞಾನವನ್ನು ಉಪದೇಶ

[28

ಭವಿ ರಲ ಮಾಗಿದ ನೆನ ವುದು ಸರ್ವಥೈವ ಅರಕ್ಕವಾಗಿರುತ್ತದೆಂದು ಇತ್ಯರ್ಥ. ಆದ್ದರಿಂ

೧೬ ಶ್ರೀಯಾಜ್ಞ ನಲ್ಯ್ಯ ನುಹಾಮುನಿಗಳ ಚರಿತ್ರೆ

ಕುದುರೆಯು ವೇದವನ್ನು *ಉಪದೇಶಮಾಡಿತೆಂಬ ಸಂಗತಿಯಿಂದ ಪ್ರತ್ಯಕ್ಷನೆಂಬ ಪ್ರಮಾಣಕ್ಕೆ ವಿರೋಧವು ಬರುತ್ತದೆ. ಅತಏನ ಆಖ್ಯಾಯಿಕೆಯು ಗುಣಾರ್ಥವಾದವಾಗಿರುತ್ತದೆಂಬುದು ಸಿದ್ಧ.

(೪) ಪ್ರಾಚೀನಕಾಲದಲ್ಲಿ ಖುಷಿಗಳು ತಮ್ಮ ಗಂಡುಮಕ್ಕಳಿಗೆ ಪಕ್ಷಿಗಳ ಹೆಸರನ್ನು ಇಡುತ್ತಿದ್ದರು. ಉದಾಹೆರಣಾರ್ಥನಗಗಿ ಶುಕೆಮುನಿ, ಭರೆದ್ವಾ ಯಸಿ-ಇತ್ಯಾದಿ. ( ಶುಕ ಎಂದರೆ ಗಿಳಿ; ಭರದ್ವಾಜ ಎಂದರೆ ಸಂಬಾರಗಾಗೆ.) ಇದೇ ಮೇರೆಗೆ ತಿತ್ತಿರಿ ಪಕ್ಷಿಯ ಹೆಸರನ್ನು ಒಬ್ಬ ಹುಷಿಪುತ್ರನಿಗೆ ಇಟ್ಟಿದ್ದರೆಂಬುದು ಮತ್ಸ್ಯಪುರಾಣದಿಂದಲೂ ವರಾಹ ಪ್ರೆರಾಣದಿಂದಲೂ ಚೆನ್ನಾಗಿ ವ್ಯಕ್ತವಾಗುತ್ತದೆ. ವ್ಯಾಸ ಮಹೆರ್ಹಿಗಳು ಮತ್ಸ್ಯಪುರಾಣದಲ್ಲಿ ತಿತ್ತಿರಿಯಹಿಯ ಹೆಸರನ್ನು ಕಂಠೋಕ್ತವಾಗಿ ಹೀಗೆ ಹೇಳಿದ್ದಾರೆ:

ತಿತ್ತಿರಿಃ ಕನಿಭೂಕ್ವ್ಮಿ ವ: ಗಾರ್ಗಕ್ಟೈವ ಮಹಾನೃಷಿಃ | ತ್ರ್ಯಾರ್ಷಯೋ ಹಿ ಮಠಸ್ತೇಷೂಂ ಸರ್ವೇಷಾಂ ಪ್ರವರಃ ಶುಭಃ | ೪೮॥ ಅಜ್ಲುರಾಸ್ತಿ ತ್ರಿರಿಶ್ಸೈನ ಕನಿಭೂಶ್ವ ಮಹಾನೃಷಿಃ | ಸರಸ್ಪರಮವೈ ವಾಹ್ಯಾ ಖುಷಯಃ ಪರಿಕೀರ್ತಿತಾಃ | ೪೯॥ ( ಅಧ್ಯಾಯ ೧೯೬) ಇದೇಮೇರೆಗೆ ವರಾಹೆಪುರಾಣದಲ್ಲಿಯೂ ಶುಕೆಖುಷಿಯ ಹೆಸ ರನ್ನೂ ಹಾಗೂ ಭರದ್ವಾಜಯಷಿಯ ಹೆಸರನ್ನೂ ಹಾಗೂ ತಿತ್ತಿರಿ ಬುಹಿಯ ಮಗನಾದ ಶೈತ್ತಿ ರೀಯನಿಯ ಹೆಸರನ್ನೂ ಅಲ್ಲದೆ ಆದಿತ್ಯ ಖುಷಿಯ ಹೆಸರನ್ನೂ ಹೀಗೆ ಸ್ಪಷ್ಟವಾಗಿ ಹೇಳಿದ್ದಾರಿ }

[GU

ಪಶ್ಚಚಾರ ವಿಪುಲಂ ಶುಕೋ ವ್ಯಾಸಸುತೋ ಮಹಾನ್‌ | ಶ್ರೋತುಕಾಮಾಃ ಪುರಾಣಾನಿ ಸೇತಿಹಾಸಾನಿ ನೈಗಮಾಃ | ೬೦॥

ಶ್ರೀಯಾಜ್ಞ ನಲ್ಕ ಅವತಾರ ಕಾರ್ಯನಿಸಾಮಾಂಸೆ ೧೬

ಯಷಯಸ್ತತ್ರ ಚಾಜಗ್ಮುರಸಿತೋ ದೇವಲಸ್ತದಾ | ಮಾರ್ಕಣ್ಣೇಯೋ ಭರೆದಾಜೋ ಯವಕ್ರೀತಸ್ತತೋ

ನೈಗುಃ luo Il ಅಜ್ಲಾರಾಸ್ಟ್ರೈತಶ್ತಿರೀ ರೈಭ್ಯಃ ಕಾಣ್ರೋ ಮೇಧಾತಿಥಿಃ ಕೃತಃ ತನ್ತ್ನುಃ ಸುತನ್ಮುರಾದಿತ್ನೋ ಮನು ದ್ವಿತಃ | ೬೨ |

ಕಿ ನಾಮದೇವಶ್ಚಾ ಶ್ವ ಶಿರಾಸ್ತ್ರ ಶೀನ ಗೌತಮೋದರ | ಅನ್ಯೇ ಸಿದಾ ನ್ಯ ವಾಠ್ಟ ನ್ನಗಾ ಗುಹ್ಯಕಾಸ್ತ ಥಾ ॥೬೩/॥

( ವರಾಹಪುರಾಣ ಅ. ೧೭೦) ಅರ್ಥ;--ವ್ಯಾಸ ಸುತರಾದ ಶುಕೆಮುನಿಗಳು ಒಂದು ಸ್ಥಳದಲ್ಲಿ ಕಠಿಣ ತಪಸ್ಸನ್ನು ಆಚರಿಸುತ್ತಿದ್ದರು. ಅವರಿಂದ ಪುರಾಣ, ಇತಿಹಾಸ, ವೇದ ಮೊದಲಾದವುಗಳನ್ನು ಕೇಳುವ ಇಚ್ಛೆ ಯಿಂದ ದೇವಲ್ಕ ಮಾರ್ಕಣ್ಣೇಯ, ಭೆರೆದ್ವಾ ಜ್ಯ, ಯವಕ್ರೀತ, ಜ್ಜ” ಗು, ಅಂ ಂಗಿರೆ ತ್ರೈ ತ್ಲಿರಿಲ್ಕ ಕೈಭ್ಯ, ಕಾಣ್ವಿ ಮೇಧಾತಿಥಿ, ಕೃತ ತೆಂತು 8 ಆದಿತ್ಯ ತನು ಮಾನ, ಸಾತ ಅಶ್ವ ಶಿರ, ಶ್ರಿತೀರ್ಷ, ಗೌತಮೋದರ ಖುಷಿಗಳೂ ಮತ್ತು ed ಸಿದ್ಧರೂ, ದೇವತೆಗಳೂ, ಸನ್ನಗರೂ, ಗುಹ್ಯ ಕರೂ ಕೂಡಿ, ಅನರ ಹತ್ತರ ಬಂದರು.

ಆಖ್ಯಾಯಿಕೆಯಲ್ಲಿ ಯಾಜ ಸ್ಲವಲ್ಯ್ಯರು ವೇದವನ್ನು ( ಎಂದರ ಜ್ಞಾ ನನನ್ನು ) ಕಾರಿದರೆಂದೂ ಹಾಗೂ ಕಾರಿಕೆಯ ರೂಪವಾದ ವೇದವನ್ನು ಇತರ ಶಿಷ್ಯರೆಲ್ಲರೂ ತಿತ್ರಿ ರಿಪಕ್ರಿಯೆ ರೂಪನನ್ನು ಧರಿಸಿ

ಮಿ

ಫಿಂದರೆಂದೂ. ವ್ಯಾಸಮಹರ್ಹಿಗಳು ಹೇಳಿದ್ದನ್ನು ಒಂದೆಯೇ ನೋದಿ ದ್ದೇವೆ. ಇವರೇ ಮತ್ಸ ಪುರಾಣದಲ್ಲಿ ತಿತ್ತಿರಿಯು ಮಹರ್ನಿಯಾಗಿದ್ದಾ ನೆಂದು ಹೇಳಿದ್ದಾರೆ. ಇಡೆ ವರಾಹಪುರಾಣದಲ್ಲಿ ಶಿತ್ತಿಣಯನಿಯ ಮಗನಾದ ಶೈತ್ತಿರೀ ಖಯಸಿಯ ಹೆಸರನ್ನೂ ಕಂಟೋಕ್ತವಾಗಿ ಹೇಳಿ ದ್ದಾ ಕೆ. (ಕ್ಲೋ. ೬೨ ರಲ್ಲಿ) ಇದನ್ನು ಇದೆ ನೀಈಗ ಹಿಂದೆಯೇ ನೋಡಿದ್ದೇವೆ. ಯಾದಿ ಸ್ಸವಲ್ಯ್ಯರಿಂದ ಕೃ ಜ್‌ ಷ್ಣ ಯೆಜುನೆ ೯ದನನ್ನು ಈತಿತ್ರಿರಿಯನಯು ಕಲಿ

L

ಯಾಜ ನಲ ಶ್ರಿ ಮಹಾಮುನಿಗಳ ಚರಿತ್ರ

ಣು

ಓಡ್‌

ಬುದನ್ನು ಮುಂದಿ ಸಶಾಸ್ತ್ರವಾಗಿ ಸಿಬ್ಧೆ ಮಾಡುವವರಿದ್ದೆ ವೆ. ಇರಲಿ. "ತಿತ್ಲಿ ರ್‌ ಎಂಬ ಖಸಿಯಿದ್ದನೆಂದು ದವ ಬಸರು ಹೇಳಿದ್ದಾರೆ. ಅತನಿವ « ಶಿಪ್ನರಿಲಬರೂ ಶಿತ್ತಿರಿಸಕ್ಷಿಯ ರೂಸವ ವನ್ನು ಧರಿಸಿ, ವೇದವನ್ನು ತಿಂದ ಯಿಂದ ಪ್ರತ್ಯಕಸ್ರಮಾಣಕ್ಕೂ ಆಗಮಪ್ರಮಾಣಕ್ಕೂ ೯ತ್‌ ಆಖ್ಯಾಯಿಕೆಯು ಗುಣಾರ್ಥ

(೫) ಆಖ್ಯಾಯಿಸೆಯನ್ಲಿ ಭಗವಾನ್‌ ಸೂರ್ಯನಾರಾಯಣನು ವಾಜಿರೂಪವನ್ನು ಧರಿಸಿ, ಎಂದರೆ ಕದುರೆಯ ರೂಪವನ್ನು ಧರಿಸಿ, ಯಾಜ ಸ್ರ ವಲ್ಯ್ಯರಿಗೆ ರುಸ್ಸೆಯಜು ಉಪದೇಶಮಾಡಿದನೆಂದು ಹೇಳಿದ್ದಾರೆ. ಕುದುರೆಯು ವೇದವನ್ನು ಎಂದರೆ ಜ್ಞಾನವ ನನ್ನು ಉಪ ದೇರಮಾಡಿದ್ದನ್ನು ಎಂದೂ ಯಾರೂ ನೋಡಿರುವುದಿಲ್ಲ. ಆದುದರಿಂದ ಸಂಗಳಿಯಿಂದ ಪ್ರತ್ಯ ಪ್ರಮಾಣಕ್ಕೆ ವಿರೋಧವು ಬರುತ್ತದೆಂದು » “ವಾಜಿರೂಪವನ್ನು ಧರಿಸಿ'' ಎಂಬು

ರಿಸಿ'' ಎಂದು ಅರ್ಥಮಾಡುವುದರಿಂದ ಕ್ಕೊ ತ್ರಿ ಬರುತ್ತದೆ. ಅದು ಹೇಗಂದರೆ, " ವಾಜಿನ್‌ ಎಂಬ ಶಬ್ದಕ್ಕೆ ಕುದುರೆಯೆಂಬುದೊಂದೇ ಅರ್ಥವಿಲ್ಲ. ವಾಜಿನ್‌ ಎಂದರಿ ಅದಿತ್ಯ ಅಥವಾ ಸೂರ್ಯ ಎಂದೂ ಅರ್ಥವಿದೆ. ಇದಕೆ ಪ್ರಮಾಣನವೇನೆಂದರೆ ಶ್ರೀರಂಕರಾಚಾರ್ಯರು ತೈತ್ರಿರೀಯೋಪನಿಷತ್ತಿನ ಶಿಕ್ಲಾಧ ಥಯ ೧೦ನೆಯ ಅನುವುಕದ ಪ್ರಾರಂಭದಲ್ಲಿದ್ದ " ವಾಜಿನಿ? ಎಂಬ ಶಬ್ದಕ್ಕೆ ಭಾಷ್ಯನನ್ನು ಬರೆಯುವಾಗ್ಗೆ ಕಂಠೋಕ್ತವಾಗಿ ಹೀಗೆ ಹೇಳಿದ್ದಾರೆ;--“ ವಾಜಿನೀವ ಪಾಜವತೀನ। ವಾಜಮನ್ನಂ ತಬ್ಭತಿ ಸೆನಿತರೀತ್ಸಥೆ-81|'' ಎಂದರೆ ವಾಜಿನಿ-ಇವ-ವಾಜಿನೀವ; "ವಾಜ' ಅದರಿಂದ ಯುಕ್ತನಾಗಿದ್ದಂಥ ವಾಜವಾನನಲ್ಲಿ ಎಂದರೆ

8 [ds 8

ಸೂರ್ಯನಲ್ಲಿ ಎಂದು ಇಸ್ಯರ್ಧ. ಫಥ ಟೂ 9 ಪಿರಂಕೆರಾಚಾರ್ಯರ ತೈೈತ್ತಿ ರೀಯೋಪನಿಷದಾ ಸಸ್ಯಕ್ಕೆ ದ್‌ ಇಂದ ವಿದ ಎಲ್ಲಿ ಸಂಟ ಶ್ರೀಸುಕೇಬಿರಾಚಾರ್ಯರು ಮರ್ತಿಕವನ್ನು ಬರೆಯುವಾಗ್ಗೆ ಸಂದರ್ಭ

ಶ್ರೀಯಾಜ್ಞನಲ್ಪ ಅವತಾರ ಕಾರ್ಯೆನೂಮಾಂಸೆ ೧೯ ಉಡಿ

ದಲ್ಲಿ ಭಾಷ್ಯಕಾರರಂತೆಯೇ ವಾಜಿನ್‌ ಎಂದರೆ ಸೂರ್ಯ ಎಂದೇ ಅರ್ಥ ವನ್ನು ಹೀಗೆ ಮಾಡಿದ್ದಾರೆ:

ವಾಜಮನ್ನನಿತಿ ಜ್ಞೇಯಂ ತೆದ್ದತೀವ ದಿವಾಕೆರೇ | ೫೬!

ಸಂದರ್ಭದಲ್ಲಿ ತೈತ್ತಿರೀಯೋಪನಿಷತ್ತಿಗೆ ತ್ರೀಶಂಕರಾನಂದರು ಹೀಗೆ ದೀಪಿಕೆಯನ್ನು ಬಕೆದಿದ್ದಾರೆ:-ವಾಜ ಎಂದರೆ ಗತಿ; ಮತ್ತು " ವಾಜೀ' ಎಂದರೆ ಗತಿಮಾನ್‌-ಆದಿತ್ಯ (ಏಕೆಂದರೆ ಇವನು ಸರ್ವದಾ ಗಮನಮಾಡುತ್ತಿರುತ್ತಾನೆ. )

ಅತವ ಭಗವಾನ್‌ ಸೂರ್ಯನಾರಾಯಣನು ವಾಜಿರೂಪವನ್ನು ಧರಿಸಿದನು. ಎಂದರೆ ಆದಿತ್ಯಖುಹಿಯ ರೂಪವನ್ನು ಧರಿಸಿದನೆಂದು ಇತ್ಯರ್ಥ.

ದ್ವಾಪರ ಯುಗದ ಆದಿಯಲ್ಲಿ ವೇದಗಳನ್ನು ಒಬ್ಬೊಬ್ಬ ಖುಷಿಗೆ ಒಂದೊಂದರ: ತೆ ವಿಭಾಗಮಾಡಿಕೊಡುವಾಗ್ಗೆ ಸಾಕ್ಸ್ವಾತ್‌ ಶ್ರೀಮನ್ನಾ `ಯಣನು ಹೇಗೆ ವೇದವ್ಯಾಸಯಸಷಿಯ ರೂಪವನ್ನು ಧಾರಣಮಾಡಿ ದನೋ, ಹಾಗೆಯೇ ಶುಕ್ಲಯಜುರ್ವೇದವನ್ನು ಯಾಜ್ಞವಲ್ಯ್ಯರಿಗೆ ಉಸದೇಶಮಾಡುವಾಗ್ಗೆ ಭಗವಾನ್‌ ಸೂರ್ಯನಾರಾಯಣನು ಆದಿತ್ಯ ಖುಷಿಯ ರೂಪವನ್ನು ಧರಿಸಿದನು. ಎಂದು ಹೇಳುವುದು ಎಲ್ಲ ದೃಷ್ಟಿ ಯಿಂದಲೂ ಸಪ್ರಮಾಣವಾಗಿದೆ. ಹೇಗೆಂದರೆ, ತಿತ್ತಿರಿಯಷಿಯು ಮತ್ಸ್ಯ ಪುರಾಣದಲ್ಲಿ (ಅ. ೧೯೬, ಶ್ಲೊ. ೪೮ | ೪೯) ವರ್ಣಿತನಾಗಿದ್ದಂತೆಯೇ ಆದಿತ್ಯಯಷಿಯು ವರಾಹಪುರಾಣದಲ್ಲಿ (ಅ. ೧೭೦, ಶ್ಲೋ. ೬೨) ಕೀರ್ತಿತನಾಗಿದ್ದಾನೆ. ಎಂಬುದನ್ನು ಹಿಂದೆಯೇ ನೋಡಿದ್ದೇವೆ. ಇದಲ್ಲದೆ ಕುದುರ ತಿತ್ತಿರಿ ಪಕ್ಷಿಗಳು ಎಂದರೆ ಸಶುಪಕ್ಷಿಗಳು ವೇದಗಳನ್ನು ಉಪ ದೀಶಬಾಡುನುದು ಅಥವಾ ಅಧ್ಯಯನಮಾಡುವುದು, ಅಶಕ್ಯವಾದ ಸಂಗತಿ ಯಾಗಿರುತ್ತದೆ. ವೇದಗಳನ್ನುಉಪದೇಶಮಾಡುವುದಕ್ಕೆ ಖುಷಿಯೇ ಮಾತ್ರ ಸಮರ್ಥನು. ಇಷ್ಟೇಅಲ್ಲ ಖುಷಿಯೇ ವೇದಮಂತ್ರದ ದ್ರಷ್ಟಾ ಆಗಿದ್ದಾ ನೆಂಬುದು ವೇದಗಳ ಇತಿಹಾಸದಲ್ಲಿ ಸುಪ್ರಸಿದ್ಧವಾಗಿಯೇ ಇದೆ. ಅತಏವ

೨೦ ಶ್ರೀಯಾಜ್ಞನಲ್ಯ್ಯ ನ.ಹಾಮುಸನಿಗಳ ಚರಿತ್ರೆ

ಖುಷಿಗಳಿಗೂ ವೇದಗಳಿಗೂ ಅತ್ಯಂತ ರಿಕಟಿಸಂಬಂಧವಿದೆ. ಕಿಂಬಹುನಾ ಪಾಣಿನಿ ಸೂತ್ರದಲ್ಲಿ (೩-೨-೧೮೬) “ಕರ್ತರಿ ಚರ್ಸಿದೇವತಯೋಃ |” ಎಂಬ ಸೂತ್ರಾರ್ಥದಲ್ಲಿ ""ಯಹಿರ್ವೇದಮನಸ್ಟ್ರ8”ಎಂದು ಇದೆ. ಅರ್ಥಾತ್‌ ಖಯಸಿಎಂದರೆ ವೇದಮಸ್ರ್ರ ಎಂಬುದಾಗಿ ಅರ್ಥವಾಗುವಷ್ಟು ಖುಹಿಗೂ ವೇದಕ್ಕೂ ತಾದಾತ್ಮ್ಯವಾಗಿದೆ; ಎಂದರೆ ಏಕರೂಪತೆಯಾಗಿಹೋಗಿದೆ.

ಇಷ್ಟೆಲ್ಲ ವಿವರಣೆಯ ಮಧಿತಾರ್ಥವೇನೆಂದರೆ, ಕೃಷ್ಣ ಜುರ್ವೇದ ವನ್ನು ತಿತ್ತಿರಿ ಖುಷಿಯೂ; ಹಾಗೂ ಶುಕ್ಲ್ಸೆಯಜುರ್ವೇದವನ್ನು ಆದಿತ್ಯ ಖುಷಿಯೂ (ಅಧ್ಯಯನಮಾಡಿ) ಉಪದೇಶಮಾಡಿದರೇ ಹೊರತು ತಿತ್ತಿರಿ ಪಕ್ಷಿಯಾಗಲಿ ಕುದುರೆಯಾಗಲಿ ಉಪದೇಶಮಾಡಲಿಲ್ಲ, ಎಂಬುದು ಸಿದ್ಧ.

ಪ್ರಕಾರ ಪ್ರತ್ಯಕ್ಷ ಪ್ರಮಾಣಕ್ಕೂ ಆಗಮ ಪ್ರಮಾಣಕ್ಕೂ ತಿತ್ತಿರಿ ಪಕ್ಷಿ, ಕುದುರೆ (ಎವಾಜಿಲ) ಎಂಬ ಎರಡು ಶಬ್ದಗಳಿಂದ ವಿರೋ ಧವು ಬರುತ್ತದೆ. ಆದುದರಿಂದ ಆಖ್ಯಾಯಿಕೆಯು ಗುಣವಾದಾ ತ್ಮಕವಾದದ್ದೆಂಬುದು ಸಿದ್ಧ.

(೬) ಮುಹಾತಪೋನಿಧಿಗಳಾದ ವೇದವ್ಯಾಸರು ಆಖ್ಯಾಯಿಕೆಯ ಪ್ರಾರಂಭದಲ್ಲಿ (ಶ್ಲೋ. ೧) “ವೈಶಂಪಾಯನರು ಮಹಾಜ್ಞಾನಿಗಳು (-ಮಹಾಮತಿಃ)” ಎಂದು ಹೇಳಿದ್ದಾರೆ. ಆದರೆ ಮುಂದೆ ಆಖ್ಯಾ ಯಿಕೆಯಲ್ಲಿ--“ನೈಶಂಪಾಯೆನರು ಸಭೆಯ ನಿಯಮಕ್ಸ್‌ನುಸರಿಸಿ ಮೇರು ಪರ್ವತದ ಮೇಲಿನ ಸಭೆಗೆ ಹೋಗದೆ, "ಬ್ರಹ್ಮಹತ್ಕಾ' ಪಾಪದಂಥ ಮಹಾಪಾತಕಕ್ಕೆ ಗುರಿಯಾದರು." ಎಂದು ಹೇಳಿದ್ದಾರೆ. ಮಹಾಜ್ಞಾನಿ ಗಳಾದ ಷೈ ಶಂಪಾಯನರು ಇಂಥ ಪ್ರಮಾದನನ್ನು ಎಂದೆಂದಿಗೂ ಮಾಡ ಲಾರರು. ಅರ್ಥಾತ್‌ " ಬ್ರಹ್ಮಹತ್ಯಾ' ಕಥೆಯಿಂದ ಅನುಮಾನ ಪ್ರಮಾಣಕ್ಕೂ ಆಗಮಸ್ರಮಾಣಕ್ಕೂ ವಿರೋಧವು ಬರುತ್ತದೆ. ಅತಏನ ಆಖ್ಯಾಯಿಕೆಯು ಗುಣುರ್ಥವಾದನೆಂಬುದು ಸಿದ್ಧ.

(೭) ವ್ಯಾಸನುಹರ್ಹಿಗಳು ಆಖ್ಯಾಯಿಕೆಯ ಪ್ರಾರಂಭದನ್ಲಿ(ಶ್ಲೋ, ೨) “ಯಾಜ್ಞವಲ್ಕ್ಯ ನರು ಸರಮಧರ್ಮಜ್ಞರು (ಎಸರಮಧರ್ಮಜ್ಞ) |

ಶ್ರೀಯಾಜ್ಞನಲ್ಯ್ಯರ ಅನತಾರ ಕಾರ್ಯನೂಮಾಂಸೆ ೨೧

ಎಂದು ಹೇಳಿದ್ದಾರೆ. ಆದರೆ ಮುಂದೆ ಆಖ್ಯಾಯಿಕೆಯಲ್ಲಿ--""ಯಾಜ್ಲ ವಲ್ಯ್ಯರು ಇತರ ಶಿಷ್ಯರನ್ನು ಅಲ್ಪತೇಜಸ್ವಿಗಳೆಂದು ಸಂಬೋಧಿಸಿ, ಅವರನ್ನು ಹೀಯಾಳಿಸಿದರು.'' ಎಂದು ಹೇಳಿದ್ದಾರೆ. ಪರಮಧರ್ಮಜ್ಞ ರಾದ ಯಾಜ್ಞವಲ್ಯ್ಯರು ಇಂಥ ಪ್ರಮಾದವನ್ನು ಎಂದೆಂದಿಗೂ ಮಾಡ ಲಾರರು. ಅರ್ಥಾತ್‌ ಯಾಜ್ಞವಲ್ಯ್ಯರು ಇತರ ಶಿಷ್ಯರನ್ನು ಅಲ್ಪ ತೇಜಸ್ವಿಗಳೆಂದು ಸಂಬೋಧಿಸಿ, ಅವರನ್ನು ಹೀಯಾಳಿಸಿದರು.” ಎಂಬ ಸಂಗತಿಯಿಂದ ಅನುಮಾನಸ್ರವಕಾ ಣಕ್ಕೂ ಆಗಮಪ್ರಮಾಣಕ್ಕೂ ವಿರೋ ಧವು ಬರುತ್ತದೆ. ಆದ್ದರಿಂದ ಆಖ್ಯಾಯಿಕೆಯು ಗುಣಾರ್ಥವಾದ ವೆಂಬುದು ಸಿದ್ಧ.

(೮) ವ್ಯಾಸಮಹಾಮುನಿಗಳು ಆಖ್ಯಾಯಿಕೆಯ ಪ್ರಾರಂಭದಲ್ಲಿ (ಶ್ಲೋ. ೨) "ಯಾಜ್ಞವಲ್ಯ್ಯರು ಗುರುಗಳ ಸೇವೆಯಲ್ಲಿ ನಿರಂತರ ದಕ್ಷರಾಗಿದ್ದರು. ( 2ಗುರುವೃತ್ತಿಪರಃಸದಾ) > ಎಂದು ಹೇಳಿದ್ದಾರೆ. ಆದರೆ ಮುಂದೆ ಆಖ್ಯಾಯಿಕೆಯಲ್ಲಿ “ಯಾಜ್ಞವಲ್ಯ್ಯರು ಗುರುಗಳ ಆಜ್ಞೆಯನ್ನು ಮುರಿದರು.” ಎಂದು ಹೇಳಿದ್ದಾರೆ. ಗುರುಗಳ ಸೇವೆ ಯಲ್ಲಿ ಥಿರಂತರ ದಕ್ಷರಾಗಿದ್ದಂಥ ಯಾಜ್ಞವಲ್ಯ್ಯರು ಇಂಥ ಪ್ರಮಾದ ವನ್ನು ಎಂದೆಂದಿಗೂ ಮಾಡಲಾರರು. ಅರ್ಥಾತ್‌ ಯಾಜ್ಞವಲ್ಯ್ಯರು ಗುರುಗಳ ಆಜ್ಞೆಯನ್ನು ಮುರಿದರು.” ಎಂಬ ಸಂಗತಿಯಿಂದ ಅನುಮಾನ ಪ್ರಮಾಣಕ್ಕೂ ಆಗಮ ಪ್ರಮಾಣಕ್ಕೂ ವಿರೋಧವು ಬರುತ್ತದೆ. ಆದುದ ರಿಂದಲೇ ಆಖ್ಯಾಯಿಕೆಯು ಗುಣಾರ್ಥವಾದವೆಂಬುದು ಸಿದ್ಧ.

ಇಷ್ಟೆಲ್ಲ ಲಕ್ಷಣಗಳಿಂದ ಆಖ್ಯಾಯಿಕೆಯು ಗುಣಾರ್ಥವಾದ ವಾಗಿರುತ್ತದೆಂಬುದು ಸ್ಪಷ್ಟವಾಗಿ ಸಿದ್ಧವಾಯಿತು.

ಇನ್ನು ಗುಣಾರ್ಥವಾದಾತ್ಮಕ:ಆಖ್ಯಾಯಿಕೆಯಲ್ಲಿ, ಲಾಕ್ಷಣಿಕ ಅರ್ಥವನ್ನು ಹೇಗೆ ಕಂಡುಹಿಡಿಯಬೇಕೆಂಬ ರೀತಿಯನ್ನು ಮೊಮಾಂಸಾ ಶಾಸ್ತ್ರದಲ್ಲಿ ಉದಾಹರಣದೊಡನೆ ವಿಶದ ಮಾಡಿ ಹೀಗೆ ಹೇಳಿದ್ದಾರಿ

“ಯೆಥಾ "ಆದಿಶ್ಯೋಯೂಪ' ಇತ್ಯಾದಿ! ಯೊಸೇ ಆದಿತ್ಕಾ ಭೇದಸ್ಯ ಪ್ರತ್ಯಕ್ಷ ಬಾಧಿತತ್ವಾತ್‌ ಆದಿತ್ಯವತ್‌ ಉಜ್ಜ ಲತ್ವರೂಪ

೨೨ ಶ್ರೀಯಾಜ್ಞ ನಲ್ವ್ಯ ಮಹಾಮುನಿಗಳ ಚರಿತ್ರೆ

ಗುಣೋಂನೇನ ಲಸ್ಷಣಯಾ ಪ್ರತಿಸಾದ್ಯಶೇ।'' ಎಂದು ಅರ್ಥಸಂಗ್ರ ಹವೆಂಬ ಮೊಮಾಂಸಾ ಗ್ರಂಥದ ೧೨೪ನೆಯ ಪ್ರತೀಕದಲ್ಲಿ ಹೇಳಿದ್ದಾರೆ. ಇದರ ಅರ್ಥವೇನೆಂದರೆ, ಆದಿತ್ಯೋ ಯೂಪ' ಇದರಲ್ಲಿಯ “ಯೂಪೇ ಆದಿತ್ಯಾಭೇದಃ ಎಂಬ ಮುಖ್ಯಾರ್ಥವು ಪ್ರತ್ಯಕ್ಷನೆಂಬ ಪ್ರಮಾಣದಿಂದ ಬಾಧಿಕವಾಗುತ್ತದೆ. ಏಕೆಂದರೆ "ಯೂಪ' ಎಂದಕೆ ಪಶುವನ್ನು ಕಟ್ಟುವ ಸ್ತಂಭವಾಗಿದೆ. ಯೂಪವನ್ನು ಪ್ರತ್ಯಕ್ಷ ಆದಿತ್ಯನೆಂದು ಎಂದರೆ ಸೂರ್ಯನೆಂದು ಹೇಳಿದ್ದಾಗಿದೆ. ಅರ್ಥಾತ್‌ ಯೂಪವು ಮತ್ತು ಸೂರ್ಯನು ಅಭಿನ್ನರೆಂದು ರೂಸಕಾತ್ಮಕ ವರ್ಣನ ಮಾಡಿದ್ದಾಗಿದೆ. ಆದರೆ ವರ್ಣನೆಯು ಪ್ರತ್ಯಕ್ಷ ಪ್ರಮಾಣದಿಂದ ಬಾಧಿತವಾಗುತ್ತದೆ. ಏಕೆಂದರೆ ಯೂಪವು ಮತ್ತು ಸೂರ್ಯನು ಇವರು ಒಂದೇ ಆಗುವುದು ಸರ್ವಥೈನ ಅಶಕ್ಯವಾಗಿದೆ. ಹಾಗಾದರೆ ವರ್ಣನೆಯ ನಿವಕ್ತಿತ ಅರ್ಥವನ್ನು ಹೇಗೆ ಕಂಡುಹಿಡಿಯಬೇಕು? ಗುಣಸಾದೃಶ್ಯದಿಂದ ಇದರ ಲಾಕ್ಷಣಿಕ ಅರ್ಥ ವನ್ನು ಕಂಡುಹಿಡಿಯತಕ್ಕದ್ದು. ಹೇಗೆಂದರೆ, ಸೂರ್ಯನಲ್ಲಿ ಹೇಗೆ ಉಜ್ಜ್ವಲತ್ವ ರೂಪವಾದ ಗುಣವಿಜಿಯೋ, ಹಾಗೆಯೇ ಯೂಪದಲ್ಲಿ ಉಜ್ಜ್ವಲತ್ವ ರೂಪವಾದ ಗುಣವಿದೆ. ಸಾರಾಂಶ ಇವರಿಬ್ಬರಲ್ಲಿ ಉಜ್ಜ ಲತ್ವವೆಂಬ ಗುಣಸಾದೃಶ್ಯವಿದೆ. ಅತನಿನ ಉಜ್ಜ್ವಲತ್ವ ದೃಷ್ಟಿಯಿಂದ ಯೂಪವನ್ನು ಸೂರ್ಯನೆಂದು ವರ್ಣನಮಾಡಿದ್ದಾಗಿದೆಂದು ಇತ್ಯರ್ಥ. ವಿನಕ್ಷಿತ ಅರ್ಥವು ಗುಣಸಾದೃಶ್ಯದಿಂದ ನಿಪ್ಪನ್ನವಾಗುತ್ತಿರುವುದ ರಿಂದ ಅರ್ಥವಾದಕ್ಕೆ ಗುಣವಾದ ಅಥವಾ ಗುಣಾರ್ಥವಾದನೆಂಬ ಹೆಸರು ಪ್ರಾಪ್ತವಾಗಿದೆ.

ಇದೇ ರೀತಿಯಿಂದ ನಿಷ್ಣುಪುರಾಣದೊಳಗಿನ ಅಖ್ಯಾಯಿಕೆಯ ವಿವಕ್ಷಿತ ಅರ್ಥವನ್ನು ಕಂಡುಹಿಡಿಯುವಾ,

(೧) " ಕೃಷ್ಣಯಜುರ್ವೇದವು ಅವ್ಯವಸ್ಥಿತವಾಗಿ ಮಿಶ್ರವಾಗಿರು ವುದರಿಂದ ಹಾಗೂ ಇದೇ ಮೇರೆಗೆ ಕಾರಿಕೆಯು ಅವ್ಯವಸ್ಥಿತ ಮಿಶ್ರ ವಾಗಿರುವುದರಿಂದ ಅರ್ಥಾತ್‌ ಇವೆರಡರಲ್ಲಿ ಅವ್ಯವಸ್ಥಿತ ಮಿಶ್ರತ್ವ ರೂಸ

ಶ್ರೀಯಾಜ ನಲ್ಲ ಅವತಾರ ಕಾರ್ಯಪೂಮಾಂಸೆ ೩೩

ನಾದ ಗುಣಸಾದೃಶ್ಯವಿದ್ದುದರಿಂದ ಶ್ರೀವೇದವ್ಯಾಸ ಮಹರ್ಷಿಗಳು ಕೃಷ್ಣಯಜುರ್ವೆದಕ್ಕೆ ಕಾರಿಕೆಯ ರೂಪವನ್ನು ಕೊಟ್ಟು, ಗುಣಾರ್ಥ ವಾದಾತ್ಮಕವಾದ ಒಂದು ಆಖ್ಯಾಯಿಕೆಯನ್ನು ರಚಿಸಿ, ವಿಷ್ಟು ಪುರಾಣ ದಲ್ಲಿ ಹೇಳಿದ್ದಾರೆ. ಎಂಬುದನ್ನು ಹಿದೆಯೇ ಸಸ್ರಮಾಣವಾಗಿ ನಿವೇ ಚಿಸಿದ್ದೇವೆ.

(೨) ಕೃಷ್ಣಯಜರ್ನೇದಕ್ಕೊ ಕಾರಿಕೆಗೂ ಗುಣಸಾದೃಶ್ಯನಿದ್ಧಂತೆ ಕಾರುವುದಕ್ಕೂ ಪಾಠಸ್ರನಚನ ಹೇಳುವುದಕ್ಕೂ ಗುಣಸಾದೃಶ್ಕ ವಿದೆ. ಹೇಗೆಂದತ್ಕೆ ಹೊಟ್ಟಿ ಯೊಳಗೆ ಹೋಗಿದ್ದ ಪದಾರ್ಥವನ್ನು ತಾರುವುದಿ; ಎಂದರೆ ಬಾಯಿಯಿಂದ ಹೊರಗೆ ಹಾಕುವುದು. ಇದೇ ಮೇರೆಗೆ ತಮ್ಮ ಹೊಟ್ಟೆ ಯೊಳರ್ಗೆ ಹೋಗಿದ್ದ ವಿದ್ಯೆಯನ್ನು ಶಿಷ್ಯರಿಗೆ ಪಾಠಪ್ರವಚನ ಹೇಳುವುದು; ಎಂದರೆ ವಿದ್ಯೆಯನ್ನು ಬಾಯಿಯಿಂದ ಹೊರಗೆ ಹಾಕು ವುದು.

"ಗುಣ' ಎಂಬ ಶಬ್ದಕ್ಕೆ "ಕಾರ್ಯ ಅಥವಾ ಪರಿಣಾಮಗ'' ಎಂದು ಅರ್ಥವಿದೆ. (Weer ಸರ್ಗ ೬, ಶ್ಲೋ ೭. ಶಾಕುಂತಲ ಅಂಕ

ಪ್ರಾಚೀನ ಭಾರತೀಯ ಪಂಡಿತರು ವಿಡ್ಕೆಯು ಹೊಟ್ಟೆಯಲ್ಲಿ ಇರುತ್ತ ದೆಂದು ತಿಳಿದುಕೊಂಡಿದ್ದರು. “ನಿರಕ್ಷರ ಕುಕ್ಸಿ ಎಂಬ ಸಂಸ್ಕೃ ತೆ ವಾಕ್ಟ) ಚಾರು, ಭಾನನೆಗೆ ಸುಕ್ತ್ಯವಾಗಿದೆ. "ನಿರ ಕುಕ್ಸಿ ಎಂದೆ ದರೆ "ತೊಟ್ಟಿ ಯಲ್ಲಿ ಆಕ್ಲರನಿಲ್ಲದವನು; ಅತಖಏವ ವಿದ್ಯಾವಿಹೀನನೆಂದು ಇತ್ಮರ್ಥ. ಇದೇ ಪ್ರಕಾರ ""ಜ್ಞಾನಾಮೃತಂ ಭೋಜನಮಃ್‌'' ಎಂಬ ಸಂಸ್ಕೃತ ಶ್ಲೋಕಾಂತರ್ಗತ ವಚನ ದಲ್ಲಿಯೂ ba ವಿದೈೆಯು ಹೊಟ್ಟೆಯ್ಲಿರುತ್ತ pe ಅರ್ಥವೇ ಧ್ವನಿತವಾಗಿದೆ. ಹಾಗೆಯೇ “ವಾ ಸೋಟ್ಛಿಪ್ಪಂ ಜಗತ್ತೆ ರ್ವಂ'' ಎಂಬ ಸಂಸ್ಕೃ ನಾಣ್ಣುಡಿಯೂ ಸಹ ಇದೇ ಅರ್ಥವನ್ನೇ ಸತ ಬ: ಕಿಂಬಹುನಾ "ನಿಮ್ಮ ಹೊಟ್ಟಿ ಯೊಳ ಗಿನ ವಿದ್ಯೆಯನ್ನು ಇನನ ಹೊಟ್ಟಿಯೊಳಗೆ ಹಾಕಿರಿ.” ಎಂದೆನ್ನುವ ವಾಕ್ಸಂಪ್ರ ದಾಯವೇ ನಮ್ಮ ಭಾರತೀಯರಲ್ಲಿ ರೂಢವಾಗಿ ಹೋಗಿದೆ. ಇರಲಿ,

ವಿದ್ಯೆಯು ಹೊಟ್ಟೆ ಯೊಳಗೆ ಇರುತ್ತದೆಂದೇ ತಿಳಿದುಕೊಂಡಿರಲಿ; ಆಥವಾ ತಲೆಯಲ್ಲಿ ಮಿದುಳಿನಲ್ಲಿ ಇರುತ್ತದೆಂದೇ ತಿಳಿದುಕೊಂಡಿರಲಿ, ದೇಹದಲ್ಲಿ ನಿದೆ ಯಿರುತ್ತದೆಂಬುದು ಸರ್ವಮಾನ್ಯವಾಗಿರುತ್ತದೆ ಸಾಕು.

೨೪ ಶ್ರೀಯಾಜ್ಞ ನಲ್ಕ್ಯ್ಯ ಮಹಾಮುನಿಗಳ ಚರಿತ್ರೆ

fo

, ಶ್ಲೋ. ೪.) ಎಂದರೆ ಕಾರುವುದೂ ಹಾಗೂ ಪಾಠಪ್ರವಚನ ಹೇಳು ದೊ ಕಾರ್ಯತಃ ಅಥವಾ ಪರಿಣಾಮಃ ಒಂದೇ ಆಗಿರುತ್ತದೆಂದು ರ್ಥ. ಅಶಏವ ಕಾರುವುದಕ್ಕೂ, ಪಾಠಪ್ರವಚನ ಹೇಳುವುದಕ್ಕೂ ಸಾದ್ಯ ಶ್ಯನಿರುತ್ತ ದಿೆಂಬುದು ಸಿದ್ಧ. ಸಾರಾಂಶ ಯಾಜ್ಞವಲ್ಯ್ಯರು ವೇದವನ್ನು ಕಾರಿದರು; ಎಂದರೆ ಯಾಜ್ಞವಲ್ಯ್ಯರು ಶಿಷ್ಯರಿಗೆ ವೇದದ ಪಾಠಪ್ರ ಚತ ಹೇಳಿದರೆಇಬುದೇ ಇದರ ಗರ್ಭಿತಾರ್ಥವಾಗಿದೆ.

(೩) ಇದೇ ಮೇರೆಗೆ ತಿನ್ನುವ, ಉಣ್ಣುವ, ಕುಡಿಯುವ ಪದಾರ್ಥ ಗಳನ್ನು ಭಕ್ಷಣದಿಂದಲೂ ಪಾನದಿಂದಲೂ ಒಡಲೊಳಗೆ (ದೇಹದಲ್ಲಿ ಹೊಟ್ಟಿ ಯೊಳಗೆ) ಸೇರಿಸಿಕೊಳ್ಳು ವುದೂ, ಮತ್ತು ವಿದ್ಯೆಯನ್ನು ಎಂದರೆ ಜ್ಞಾನವನ್ನು ಧದ ವಾಚನದಿಂದಲೂ ಒಡಲೊಳಗೆ (ದೇಹ ದಲ್ಲಿ--ತಲೆಯಲ್ಲಿ ಮಿದುಳಿನಲ್ಲಿ ಅಥವಾ ಹೊಟ್ಟಿಯಲ್ಲಿ) ಸೇರಿಕೊಳ್ಳು ವುದೂ ಕಾರ್ಯತಃ ಅಥವಾ ಪರಿಣಾಮಶಃ ಒಂದೇ ಆಗಿದೆ. ಆದು ಹರಿಂದ ಸದಾರ್ಥಗಳನ್ನು ತಿನ್ನುವುದಕ್ಕೂ ವಿದ್ಯೆಯನ್ನು ಗ್ರಹಿಸುವು ದಕ್ಕೂ ಗುಣಸಾದೃಶ್ಯವಿರುತ್ತದೆಂಬುದು ಸಿದ್ಧ. ಸಾರಾಂಶ, ಯಾಜ್ಞ ನಲ್ಯ್ಯರು ಕಾರಿದ ವೇದವನ್ನು ಶಿಷ್ಯರೆಲ್ಲರೂ ತಿತ್ತಿರಿ ಪಕ್ಷಿಯಾಗಿ ತಿಂದರು; ಎಂದರೆ ಯಾಜ ಸ್ಞವಲ್ಯ್ಯರ ಹೊಟ್ಟಿ ಯೊಳಗಿನ ವೇದವು ತಿತ್ತಿರಿ ಮೊದ ಲಾದ ಶಿಷ್ಯರ "ಹೊಟ್ಟಿ ಯೊಳಗೆ pA ಇತ ರ್ಥ. ಎಂದರೆ ಯಾಜ್ಞ ವಲ್ಯ್ಯರು ತಂ ಪ್ರಭೃತಿ ಶಿಷ್ಯರಿಗೆ ಪದವನ್ನು ಕಲಿಸಿದರೆಂ ಬುದು ಇದರ ಗರ್ಭಿತಾರ್ಥವು.

(೪) ಇದೇ ಪ್ರಕಾರ ವೈಶಂಪಾಯನರು, ಯಾಜ್ಞವಲ್ಯ್ಯರನ್ನು ಕುರಿತು "" ನನ್ನಿಂದ ನೀನು ಅಧ್ಯಯನ ಮಾಡಿದ ವೇದವನ್ನು ನನಗೆ ತಿರುಗಿಕೊಡು ಎಂದು ಕೇಳುವುದೂ ಮತ್ತು “ನಾನು ನಿನಗೆ ಕೊಟ್ಟ ವೇದರೂಪವಾದ ಖುಣವನ್ನು ಎಂದರೆ ಖುಹಿಯಣವನ್ನು ಅಥವಾ ಒಂದು ದೃ ದ್ವಿ ಯಿಂದ ನಿತ ಹಣವನ್ನು ೧೦ ನನಗೆ ತಿರುಗಿಕೊಡು'' ಎಂದು ಕೇಳು

ಹರಿ ಮಿ...

at ₹೬

2೬ ಛಿ ೧7

“೧೦ ವೇದಪ್ರದಾನಾದಾಚಾರ್ಯಂ ಪಿತರಂ ಸರಿಚಕ್ಷತೇ | (ಮನುಸ್ಮೃತಿ ಆ. ೨, ಶ್ಲೋ.೧೭೧)

ಶ್ರೀಯಾಜ್ಞನಲ್ಮ್ಯರ ಅನತಾರ ಕಾರ್ಯನೂಮಾಂಸಿ ೨೫ ಕಶಿ

ವುದೂ ಕಾರ್ಯತಃ ಒಂದೇ ಆಗಿದೆ. ಇಷ್ಟು ಮಾತ್ರನೇ ಅಲ್ಲ ವಸ್ತುತಃ ಒಂದೇ ಆಗಿದೆ. ಆದ್ದರಿಂದ ನನ್ನಿಂದ ಕಲಿತ ವಿದ್ಯೆಯನ್ನು ತಿರುಗಿ ಕೊಡು; '' ಎಂದೆನ್ನು ವ್ರದಕ್ಕೂ, ಹಾಗೂ ನಾನು ಕೊಟ್ಟಿ ವಿದ್ಯಾ ರೂಪವಾದ ಯಣವನ್ನು ಎಂದರೆ ಖುಹಿಯಣವನ್ನ ಅಥವಾ ಒಂದು ದೃಷ್ಟಿಯಿಂದ ಪಿತೃ ಯಣವನ್ನು ತಿರುಗಿಕೊಡು ಎಂದೆನ್ನುವುದಕ್ಕೂ ಗುಣಸಾದೃಶ್ಯವಿರುತ್ತದೆಂಬುದು ಸಿದ್ಧ.

[ಯಹಿಯಣವನ್ನು ತಿರುಗಿ ಕೊಡುವುದೇದರೆ, ಗೃಹಸ್ಫಾಶ್ರಮ ವನ್ನು ಸ್ವೀಕರಿಸಿದ ಬಳಿಕ ಕ್ಷತ್ರಿಯರು, ವೈಶ್ಯರು ತಾವು ಬ್ರಹ್ಮ ಚಾರಿಯಾಗಿದ್ದಾಗ್ಗೆ ಅಧ್ಯಯನೆಮಾಡಿದ ವೇದವನ್ನು ಪುನಃ ಪುನಃ ಪಠನ ಮಾಡುತ್ತಿರುವುದು. ಆದಕೆ ಬ್ರಾಹ್ಮಣರು ಮಾತ್ರ ವೇದಾಧ್ಯಯನವನ್ನು ಮಾಡುವುದಲ್ಲದೆ ವೇದಾಧ್ಯಾಪನ ಕಾರ್ಯವನ್ನು ಕೈಕೊಂಡು, ಬ್ರಹ್ಮಚಾರಿಗಳಿಗೆ ವೇದವನ್ನು ಕಲಿಸಿ, ಶಿಷ್ಯರನ್ನು ನಿರ್ಮಾಣ ಮಾಡುವುದು. ಎಂದರೆ ತಮ್ಮ ಗುರುಗಳಿಗೆ ಪ್ರಶಿಷ್ಯರನ್ನು ನಿರ್ಮಾಣ ಮಾಡಿಕೊಡುವುದು. ಹೀಗೆ ಖುಹಿಯಣವನ್ನು ಕೊಡುವುದರಲ್ಲಿ ತಾರ ತಮ್ಯವೇಕೆಂದರೆ, ಕ್ಷತ್ರಿಯರಿಗೆ ವೈಶ್ಯರಿಗೆ ಇಲ್ಲದ "ಅಧ್ಯಾಪನ' ಎಂಬ ವಿಶೇಷ ಅಧಿಕಾರವು ಬ್ರಾಹ್ಮಣರಿಗೆ ಮಾತ್ರ ಇದೆ. ಆದುದರಿಂದಲೇ ಕೈತ್ತಿರೀಯ ಸಂಹಿತೆಯಲ್ಲಿ (ಕಾಂಡ ೬, ಪ್ರಪಾಠಕ ಅನುವಾಕ ೧೦, ಕಂಡಿಕಾ ೫೫) ಬ್ರಾಹ್ಮಣರನ್ನು ಅನುಲಕ್ಷಿಸಿ ಹೀಗೆ ಉಕ್ತವಾಗಿದೆ:

“4 ಚಾಯಮಾನೋ ವೈ ಬ್ರಾ ಹ್ಮಣಸ್ತ್ರಿಭಿರ್‌ ಯಣವಾ-

ಜಚಾಯಶೇ ಬ್ರಹ್ಮಚರ್ಯೇಣ ಯಸಿಭ್ಯೋ ಯಜ್ಞೇನ ದೇವೇಭ್ಯಃ ಪ್ರಜಯಾ ಪಿತೃಭ್ಯ ಏಷ ವಾ ಅನೃಣೋ ಯಃ ಪುತ್ರೀ ಯಚ್ಛಾ ಬ್ರಹ ಚಾರಿವಾಸೀ ? ಎಂದರೆ ಬ್ರಾಹ್ಮಣ ಜನ್ಮವನ್ನು ಹೊಂದಿದ ಕೂಡಲೇ ಎಂದರೆ ಗುರುಕುಲದಲ್ಲಿ ವೇದಶಾಸ್ತ್ರಾಧ್ಯಯನನನ್ನು ಸಂಪೂರ್ಣಮಾಡಿ,

೨೬ ಶ್ರೀಯಾಜ್ಞ ನಲ್ಯ್ಯ ನುಹಾಮುನಿಗಳ ಚರಿತ್ರೆ

ಅಲ್ಲಿಂದ ಹೊರಗೆ ಬಂದು ಗೃಹಸ್ಥಾ ಸ್ಥಾಶ್ರಮವನ್ನು ಸ್ವೀಕರಿಸಿದ ಕೂಡಲೇ ಖಯಷಿಯಣ, ತೂ ನಿತ್ಯ ಖಣ ಎಂಬ ಮೂರು ಖಯಣಗಳು ಪ್ರಾಪ್ತವಾಗುತ್ತವೆ. ಬ್ರಾಹ್ಮಣನು ಮೂರು ಖಣ ಗಳಿಂದ ಮುಕ್ತನಾಗುವ ಮಾರ್ಗಗಳು ಯಾವುವೆಂದರೆ (೧) “ಬ್ರಹ್ಮಚರ್ಯೇಣ ಖುಸಿಭ್ಯಃ” ಎಂದರೆ ಬ್ರಹ್ಮಚಾರಿಯಿಂದ ಅರ್ಥಾತ್‌ ವೇದಾಭ್ಯಾಸಮಾಡುವ ಶಿಷ್ಯನಿಂದ ಸಾರಾಂಶ ವೇದಾಭ್ಯಾಸ ಮಾಡುವ ಶಿಷ್ಯರನ್ನು ನಿರ್ಮಾಣಮಾಡುವುದರಿಂದ ಖುಸಿಖಣದಿಂದ ಬ್ರಾಹ್ಮಣನು ಮುಕ್ತನಾಗುತ್ತಾನೆ. (೨) “ಯಜ್ಞೇನ ದೇವೇಭ್ಯಃ » ಎಂದರೆ ಯಜ್ಞ ವನ್ನು ಮಾಡಿ, ಹವಿಸ್ಸ ಸನ್ನು ದೇನತೆಗಳಿಗೆ ಅರ್ಪಿಸುವುದರಿಂದ ದೇವ ಹಣದಿಂದ ಬಾ ್ರಹ್ಮಣನು ಮುಕ್ತನಾಗುತ್ತಾನೆ. (೩) ಪ್ರಜಯಾ ಪಿತೃಭೈಳ” ಎಂದರೆ ಸಂತತಿಯಿಂದ ಅರ್ಥಾತ್‌ ಗಂಡುಮಕ್ಕಳನ್ನು ಇಡಿದು, AN ಸಂತತಿಯಿಂದ ಪಿತೃಖುಣದಿಂದ ಬ್ಹಾ ್ರಾಹ್ಮಣನು ಮುಕ್ತನಾಗು ತ್ತಾನೆ. ಇತ್ಯರ್ಥವೇನೆಂದರೆ ಬ್ರಾಹ್ಮಣನು ಪುತ್ರವಾನನಾಗಿ ದ್ದಾನೆಯೋ, ಮತ್ತು ಯಥಾನಿಧಿಯಾಗಿ ಯಜ್ಞವನ್ನು ಮಾಡುತ್ತಾ ನೆಯೋ, ಯಜ್ಞವನ್ನು ಮಾಡಿಸುತ್ತಾನೆಯೋ, ಹಾಗೂ ಬ್ರಹ್ಮ ಚಾರಿಗಳಿಂದ ಎಂದರೆ ವೇದಾಭ್ಯಾಸ ಮಾಡುವ ಶಿಷ್ಯರಿಂದ ಯುಕ್ತ ನಾಗಿ ವಾಸಮಾಡುತ್ತಾನೆಯೋಂ ಬ್ರಾಹ್ಮಣನು ಪಿತೃ, ದೇವ, ಖುಷಿ ಗಳ ಖುಣಗಳಿಂದ ಮುಕ್ತನಾಗುತ್ತಾನೆ. ]

(ಉತ್ಪಾದಕನು ಎಂದರೆ ಜನ್ಮವನ್ನು ಕೊಟ್ಟವನು ಹೇಗೆ ತಂದೆಯೋ ಹಾಗೆಯೇ ಜ್ಲಾನದಾತೃವಾದ ಗುರುವೂ ಸಹ ತಂಡೆಯಾಗಿದ್ದಾನೆಂದು ಮನುಸ್ಮೃತಿಯಲ್ಲಿ (ಅ. ೨, ಶ್ಲೋ. ೧೪೬.) ಘಂಟಾಘೋಷವಾಗಿ ಹೇಳಿದೆ. ಹಾಗೆಯೇ ಮನುಸ್ಮೃತಿಯಲ್ಲಿ (ಅ. ೨, ಶ್ಲೋ. ೧೫೧) ಶಿಷ್ಯ ರನ್ನು ಪುತ್ರರೆಂದು ಸಂಬೋಧಿಸಿದ್ದಾಗಿದೆ. ಆದ್ದರಿಂದ ಬುಹಿಯಣವನ್ನು, ಎಂದರೆ ಗುರುವಿನ ಖುಣವನ್ನು ಪಿತೃಖಣದಂತೆ ಶಿಷ್ಯರೆಂಬ ಪುತ್ರ

೧೧ ಬ್ರಹ್ಮ ಚಾ೦ಭಿಃ ಸಹ ವಸತೀತಿ ಬ್ರಹ್ಮ ಚಾರಿವಾಸೀ

ಶ್ರೀಯಾಜ್ಞ ನಲ್ಲ್ಯರೆ ಅವತಾರ ಕಾರ್ಯನೂಮಾಂಸೆ ೨೬ ಇಇ ಶೆ

ರನ್ನು ನಿರ್ಮಾಣಮಾಡಿ ತೀರಿಸುವುದು ಕರ್ತವ್ಯಕರ್ಮವೆಂದು ಇತ್ಯರ್ಥ. )

(೫) ಪರಮ ಧವ ರ್ತುಜ್ಞ ರೆಂದೂ, ನಿರಂತರ ಗುರುಸೇವೆಯಲ್ಲಿ ದಕ್ಷ ರಾದವರೆಂದೂ, ವೈಶಂಪಾಯನ ಶಿಷ್ಯರೆಂದೂ ಯಾಜ್ಞವಲ್ಯ್ಯ ಕೊಬ್ಬರನ್ನೇ ಸ್ಪುತಿಸಿರುವುದರಿಂದಲೂ ಮತ್ತು ಖುಷಿಯಣವನ್ನು ತೀರಿ ಸೆಂದು ಎಂದರೆ ಶಿಷ್ಯರನ್ನು ನಿರ್ಮಾಣಮಾಡಿ, ಶಾಖಾಪ್ರವರ್ತಕನಾಗೆಂದು ವೈಶಂಪಾಯನರು ಯಾಜ್ಞ ವಲ ಲ್ವ್ಯಕೊಬ್ಬ ರಿಗೇನೇ ಆಜ್ಞಾ ಪಿಸಿರುವುದ ರಿಂದಲೂ ನೈಶಂಪಾಯನರಿ ಸ್ಥೈನಲ್ಯ್ಯರು ಒಬ್ಬ ತೇ ಒಬ್ಬರು ಶಿಷ್ಯರಿದ್ದರೆಂಬುದು ಚಿನ್ನಾಗಿ ವ್ಯಕ್ತ ವಾಗುತ್ತದೆ ಅದ್ದರಿಂದ ಮೇಲಿನ ಎರಡು ಮಾತುಗಳಲ್ಲಿ ಸಪ ಕತ್ಯರೂಸನಾದ ಗುಣಸಾದೃಶ್ಯವಿರುತ್ತ ದೆಂಬುದು ಸಿದ್ಧ.

ಗುಣಸಾದೃಶ್ಯಗಳಿಂದ ನಿಷ್ಟನ್ನವಾಗುವ ಲಾಕ್ಷಣಿಕ ಅರ್ಥ ವೇನೆಂದರೆ, ಯಾಜ್ಞ ವಲ್ಯ್ಯರೊಬ್ಬರೇ ಕೃಷ್ಣಯಜುರ್ವೇದವನ್ನು ವೈಶಂಪಾಯನ ಗುರುಗಳಿಂದ ಧಯನ ಮಾಡಿ, ತರುವಾಯ ಯಾಜ ಸ್ಹ ವಲ್ವ್ಯರು ಕೃಷ್ಣಯಜುರ್ನೆೇದವನ್ನು ತಿತ್ತಿರಿ ಖುಷಿ ಮೊದ

ಲಾದ “ಶಿಷ್ಯರಿಗೆ ಕಲಿಸಿ, ಕ್ರಿ ರೀಯ ಶಾಖಾ ಮುಂತಾದ ೮೬ ಶಾಖೆ ಗಳನ್ನುಂತ ಏರ್ಪಡಿಸಿದರೆಂಬುದೇ ಅಖ್ಯಾಯಿಕೆಯ ವಿವಕ್ಸಿತಾರ್ಥ ವಾಗಿದೆ.

೧೨ ಕೃಷ್ಣಯಜುರ್ಮೇದದಲ್ಲಿ ೮೬ ಶಾಖೆಗಳಿರುತ್ತವೆಂದು ಚರಣವ್ಯೂಹಗ್ರಂಥ ದಲ್ಲಿ ಉಕ್ತವಾಗಿದೆ. ಈಗ ಕೃಷ್ಣಯಜುವೇದದಲ್ಲಿ ತೈತ್ತಿರೀಯ, ಕಠ, ಮೈತ್ರಾ ಯಣೀಯ ಅಥವಾ ಕಾಲಾಪ ಎಂಬ ಮೂರೇ ಶಾಖೆಗಳು ಮಾತ್ರ ಉಪಲಬ್ಬವಾಗಿ ರುತ್ತವೆ. ತೈತ್ತಿರೀಯ ಶಾಖೆಯ ಸಂಹಿತೆಯಂತೆಯೇ ಕಠ, ಮೈತ್ರಾಯಣೀಯ ಶಾಖೆಗಳ ಸಂಹಿತೆಗಳೂ ಸಹ ಬ್ರಾಹ್ಮಣದಿಂದ ಮಿಶ್ರವಾಗಿವೆ. ಮೇಲೆ ಹೇಳಿದ ಅಖ್ಯಾಯಿಕೆಯಲ್ಲಿ ತೈತ್ತಿರೀಯ ಶಾಖೆಯನ್ನು ಹೇಳಿರುವುದು, ಕೃಷ್ಣ ಯಜುರ್ವೇದದ ಸರ್ವಶಾಖೆಗಳ ಉಪಲಕ್ಷಣಾರ್ಥವಾಗಿ ಇರುತ್ತದೆ. ಅತಏವ ಶೈತ್ತ ರೀಯ, ಕಠ, ಮೈತ್ರಾಯಣೀಯ ಪ್ರಭೃತಿ ಕೃಷ್ಣಯಜಾರ್ವೇದದ ಎಲ್ಲ ಶಾಖೆಗಳನ್ನು

೨೮ ಶ್ರೀಯಾಜ್ಞನಲ್ಯ್ಯ ನುಹಾನುನಿಗಳ ಚರಿತ್ರೆ

ಬಳಿಕ ಯಾಜ್ಞ ವಲ್ವ್ಯಕೊಬ್ಬ ಕೇ ಭಗವಾನ್‌ ಸೂರ್ಯೆನಾರಾ ಯಣನ ಅವತಾರನಾದ 'ಕಿದಿತ್ಯಯಹಿಯ ಬಳಿಯಲ್ಲಿ ಶುಕ್ಲ ಯಜುರ್ಮೇ ದವನ್ನು ಅಧ್ಯಯನ ಮಾಡಿ, ತದನಂತರ ಅದನ್ನು ಕಣ್ವ » ಮಧ್ಯಂದಿನ ಪ್ರಭೃತಿ ೧೫ ಜನ ಶಿಷ್ಯರಿಗೆ ಕಲಿಸಿ, ೧೫ ಶಾಖೆಗಳನ್ನು. ಕೆಂಬುದೇ ೫ನೆಯ ಅಧ್ಯಾಯದ ಉತ್ತರಾರ್ಥದ ಇತ್ಯರ್ಥವಾಗಿದೆ.

ಪುರಾಣಗಳಂತೂ ವಿಶೇಷತಃ ಮಂದವಮತಿಗಳಿಗೋಸ್ಕರವಾಗಿ ನಿರ್ಮಾಣವಾಗಿರುತ್ತವೆ. ಆದ್ದರಿಂದ ಪುರಾಣಗಳಲ್ಲಿ ಇಂಥ ಆಖ್ಯಾ ಯಿಕೆಗಳು, ಅರ್ಥವಾದಗಳು, ರೂಪಕಗಳು ಹೇರಳವಾಗಿವೆ. ಇಷ್ಟೇ ಅಲ್ಲ ಇವುಗಳಿಗೆಲ್ಲ ಪವಾಡ ( -Mracle )ದೆ ವೇಷವನ್ನು ಹಾಕೆ, ಕಥೆಗಳಿಗೆ ಅದ್ಭುತರಮ್ಯತೆ ಯನ್ನುಂಟುಮಾಡಿದ್ದಾರೆ. ಇದೇನೂ ಅಶ್ವ ರ್ಯಪ ಡತಕ್ಕ ಸರಿಗತಿಯಲ್ಲ. ನಿಳೆಂದರೆ, ಮಂದನುತಿಗಳ ಮನ A ಪುರಾಣಗಳನ್ನು, ಆಕರ್ಷಕವಾಗುವಂತೆ ಹೀಗೆ ಮಾಡುವುದು ಸ್ವಾಭಾ ವಿಕವಾಗಿದೆ.

ಆದರೆ ತತ್ತ್ವಜ್ಞ್ಞಾನಪೂರ್ಣವಾದ ಉಪನಿಷತ್ತುಗಳಲ್ಲಿ ಸಹ ಇಂಥ ಆಖ್ಯಾಯಿಕೆಗಳು, ಅರ್ಥವಾದಗಳು ಇವೆ. ಇಂಥ ಪೌಢಗ ಗ್ರಂಥಗಳಲ್ಲಿ ಇವು ಯಾಕೆ ಇರುತ್ತವೆಂಬುದನ್ನು ಶ್ರೀಶಂಕರಾಚಾರ್ಯರು ಐತರ್ರೇ ಯೋಪನಿಷದ್ಭಾಷ್ಯದಲ್ಲಿ ಬಹು ಸಮರ್ಪಕವಾಗಿ ಹೇಳಿದ್ದಾರೆ. ಎಂದರೆ ಐತರೇಯೋಪನಿಷತ್ತಿನ ನೆಯ ಅಧ್ಯಾಯದಲ್ಲಿ ಗುಣಾರ್ಥವಾದದ ವಾಕ್ಯಗಳಿದ್ದುದರಿಂದ ಸಂದರ್ಭದಲ್ಲಿ ಅರ್ಥವಾದ, ಆಖ್ಯಾಯಿಕೆಗಳ ಬಗ್ಗೆ ನೆಯ ಅಧ್ಯಾಯದ ೧ನೇಯ ಖಂಡದಲ್ಲಿ ಹೀಗೆ ಸುಂದರವಾಗಿ ನಿರೂಪಿಸಿದ್ದಾರೆ;

ಉದಾಹರಣಾರ್ಥವಾಗಿ ಮೊದಲು ನಾಲ್ಕನೆಯ ಅಧ್ಯಾಯದಲ್ಲಿದ್ದ ಗುಣಾರ್ಥವಾದದ ಒಂದೆರಡು ವಾಕ್ಯಗಳನ್ನು ವಿವರಿಸ್ಕಿ ಬಳಿಕ

ಯಾಜ್ಞ ವಲ್ಯ ರೇ ಏರ್ಪಡಿಸಿದರೆಂಬುದು ಇತ್ಯರ್ಥ. ಸಾರಾಂಶ ಯಾಜ್ಞವಲ್ಕ್ಯರು ಕೃ ಸ್ಯ ಹಡ ಮತ್ತು ಕುಕ್ತಯಜುರ್ವೇದದ ಎರಡೂ ಯೆಜುರ್ನೇದೆ 'ಕಾಬಾಪ್ರನರ್ತ್ಕಕ ಖುಷಿಗಳೆಂಬುದು ಸಿದ್ಧ.

ಶ್ರೀಯಾಜ್ಞ ನಲ್ಕ್ಯರೆ ಅನತಾರ ಕಾರ್ಯನೂನಾಂಸೆ ೨೯

ವಿಷಯದಬಗ್ಗೆ ಶ್ರೀಶಂಕರಾಚಾರ್ಯರು ವ್ಯಕನಡಿಸಿದ ಅಭಿಪ್ರಾಯ ವನ್ನು ಹೇಳುವಾ.

(೧) (ಮನುಷ್ಯನು ಮಣ್ಣು, ಕಟ್ಟಿಗೆ ಮುಂತಾದ ಉಪಾದಾನ ಕಾರಣಗಳಿಂದ ಎಂದರೆ ಘಟಕದ್ರವ್ಯಗಳಿಂದ ಘಟ, ಸ್ಥಂಭ ಇತ್ಯಾದಿ ಗಳನ್ನು ಮಾಡುತ್ತಾನೆಂಬುದನ್ನು ನಾವು ಪ್ರತ್ಯಕ್ಷ ವ್ಯವಹಾರದಲ್ಲಿ ನೋಡು ತ್ತೇವೆ. ಆದರೆ) “ಅನುಷಾದಾಯ ಕಿಂಚಿತ್‌ ಲೋಕಾನ್‌ ಅಸೃಜತ'” ಎಂದರೆ ಯಾವಪ್ರಕಾರದ್ದೂ ಉಪಾದಾನವನ್ನು (-ಘಟಿಕದ್ರವ್ಯನನ್ನು) ತೆಗೆದುಕೊಳ್ಳದೆ, ಲೋಕಗಳನ್ನು ಉತ್ಪನ್ನಮಾಡುವವನಾದನು. ಎಂಬುದು ಪ್ರತ್ಯಕ್ಷನೆಂಬ ಪ್ರಮಾಣದಿಂದ ಬಾಧಿತವಾಗಿದೆ.

(೨) ಸೃಷ್ಟಸ್ಯ ಅನ್ನಸ್ಯ ಪಲಾಯೆನಂ'' (ಎಂದರೆ ಉತ್ಪನ್ನ ಮಾಡಿದ ಅನ್ನವು ಓಡಿ ಹೋಗುವುದು.) ಹೀಗಾಗುವುದು ಸರ್ವಥೈವ ಅಶಕ್ಯವಾಗಿದೆ, ಏಕೆಂದರೆ ಅನ್ನವು ಅಚೇತನವಾಗಿದೆ.

ಹೀಗಿದ್ದಮೇಲೆ ಸರ್ವ ಉಸನಿಷತ್ತು ಅಶ್ರಮಾಣವಾಗಿಡೆ? “ಅಸ್ತು ತರ್ಹಿಸರ್ವಮೇನೇದಮನುಪಪನ್ನಮ್‌ | (ಈ ಎಲ್ಲ ವರ್ಣ ನೆಯೂ ಅಶಕ್ಯವೂ ಅಸಂಭವರೀಯವೂ ಆಗಿದೆ. ಎಂಬ ಪೂರ್ವಪಕ್ಷವನ್ನು ಮಾಡಿ, ಶ್ರೀಶಂಕರಾಚಾರ್ಯರು ಹೀಗೆ ಹೇಳಿದ್ದಾರೆ.) “ನ! ಅತ್ರಾಶ್ಮಾವಭೋಧಾರ್ಥಮಾತ್ರಸ್ಯ ನಿವಸ್ತಿತತ್ಕಾತ್‌ ಸವೋ$ ಯಮರ್ಥವಾದ ಇತ್ಯದೋಷಃ |'' ಅರ್ಥ:-ಹಾಗೆ ಇಲ್ಲ ಅಧ್ಯಾಯದಲ್ಲಿ ಕೇವಲ ಪರಮಾತ್ಮನ ಅನಬೋಧನು ಎಂದರೆ ಜ್ಞಾನವು ವಿವಕ್ಷಿತವಾಗಿದ್ದುದರಿಂದ ಮೇಲಿನ ಸರ್ವ ವರ್ಣನೆಯು ಅರ್ಥವಾದ ವಾಗಿರುತ್ತದೆ. ಆದ್ದರಿಂದ ವರ್ಣನೆಯಲ್ಲಿ ಯಾನದೋಷವೂ ಇಲ್ಲ.

ಪರಮಾತ್ಮನ ಅವಳಭೋದವೇ ಎಂದರೆ ಜ್ಞಾನವೇ ವಿವಕ್ಷಿತ ವಾಗಿದ್ದ ಪಕ್ಷದಲ್ಲಿ ಆಸ್ಕಜ್ಞಾನವನ್ನೇ ಸಾಕ್ಸಾತ್‌ ವರ್ಣನಮಾಡು ಡೆ ನಿಷ್ಠ್ರಾರಣ ಅರ್ಥವಾದ, ಆಖ್ಯಾಯಿಕಾದಿ ಸಥು ಪ್ರಪಂಚವನ್ನು

ವುದು ಯಥೋಚಿರದಾಗಿದೆ...-ಹೀಗೆ ಮಾಡುವುದನ್ನು ಬಟ್ಟು, ಮಿ

ಪಿಂ ಶ್ರೀಯಾಜ್ಞನಲ್ಯ್ಯ ಮಹಾಮುನಿಗಳ ಚರಿತ್ರೆ

ಏತಕ್ಕೆ ಹೇಳಿದರು? ಎಂಬ ಪೂರ್ವಪಕ್ಷವನ್ನು ಮಾಡಿ, ತ್ರೀಶಂಕರಾ _ ಚಾರ್ಯರು ಹೀಗೆ ಹೇಳಿದ್ದಾರೆ; ಸಖಾನಬೋಧನ ಪ್ರತಿ ಪತ್ರ್ಯರ್ಥಂ ಲೋಕೆನದಾಖ್ಯಾಯಿಕಾದಿ ಪ್ರಪಣ್ಣು ಇತಿ ಯುಕ್ತ ತರೌಸಕ್ಷಃ ಕೆ

ಅರ್ಥ:-- ಸುಖದಿಂದ ಎಂದರೆ ಅನಾಯಾಸದಿಂದ ಜ್ಞಾನಪ್ರಾಸ್ತಿ ಯನ್ನು ಮಾಡಿಕೊಳ್ಳುವುದಕ್ಕೋಸ್ಕರ ಹಾಗೂ ಅನಾಯಾಸದಿಂದ ಜ್ಞಾ ವನ್ನು ಪ್ರತಿಪಾದನ ಮಾಡುವುದಕ್ಕೋಸ್ಕರ ಎಂದರೆ ಶ್ರೋತೃ ಗಳಿಗೆ ಅನಾಯಾಸದಿಂದ ಜ್ಞಾ ನದ ಬೋಧವಾಗಬೇಕು; ಹಾಗೂ ಉಸದೇಶ ಕರಿಗೆ ಅನಾಯಾಸ ದಿಂದ ಆತ್ಮಜ್ಞಾ ನವನ್ನು ಪ್ರತಿಪಾದನ ಮಾಡುವುದಕ್ಕೆ ಬರಬೇಕು; ಎಂಬ ಉದ್ದೇಶಕ್ಕೋಸ್ಯರ ವ್ಯನಹಾರಜ್ಞ ಜನರಂತೆ ಅರ್ಥ ಮಾದ, ಆಖ್ಯಾಯಿಕಾದಿ ಪ್ರ ಪ್ರಪಂಚವನ್ನು ಹೇಳಿದ್ದಾಗಿದೆ. ಹೀಗೆ ಹೇಳಿರು ವುದು ಅತಿಶಯ ಯುಕ್ತಪಕ್ಷವಾಗಿದೆ. ಇರಲಿ.

ಇನ್ನು ಹಿಂದೆ ಹೇಳಿದ ನಿಷ್ಣುಪುರಾಣೋಕ್ತ, ಆಖ್ಯಾಯಿಕೆಯು ಒಂದು ರೂಪಕವೇ ಆಗಿದೆ. ರೂಪಕದ ( ಎಂದರೆ ನಾಟಕದ ) ವಸ್ತುವಿನಲ್ಲಿ ಬೀಜ, ಬಿಂದು, ಪತಾಕಾ, ಪ್ರಕರ, ಫಲಗಳೆಂಬ ಐದು ಅರ್ಥಪ್ರಕೃ ತಿಗಳನ್ನು ಭರತನ ನಾಟ್ಯಶಾಸ್ತ್ರ ಪ್ರಕಾರ ವಿಂಗಡಿಸಿ ತೋರಿ ಸುವಾ.

ಯಾಜ ವಲ್ಯ್ಯರೊಬ್ಬರೇ ವೈಶಂಪಾ ಯನ ಗುರುಗಳಿಂದ ಕೃಷ್ಣ ಯಜುರ್ವೆದನನ್ನು, ಅದ ಸಯನ ಗಃ ತದನಂತರ ಗುರುಗಳ ಆಜ್ಞೆಯ ಪ್ರಕಾರ ಯಾಜ್ಞ ನಲ್ಯ್ಯರು ವೇದವನ್ನು ತಿತ್ತಿರಿ ಖುಸಿ ಪ್ರಭೃತಿ ಶಿಷ್ಯರಿಗೆ ಕಲಿಸಿದೆರೆಂಬುದು ಭಿಖ್ರಾಭಿಕೆಯ ವಿವಕ್ತಿತಾರ್ಥವಾಗಿದ್ದು, ಇದೇ ರೂಪಕದ ಬೀಜವಾಗಿದೆ. ಬೀಜದಿಂದಲೇ ರೂಪಕ ವೆಂಬ ವೈಕ್ತನು ನಿರ್ಮಾಣವಾಗಿದೆ. ಎಂದರೆ ವಿವಕ್ಸಿತಾರ್ಥನೆಂಬ ಐತಿಹಾಸಿಕ ಸತ್ಯದ ತಳಹದಿಯ ಮೇಲೆಯೇ ಕತ ಮಂದಿರವನ್ನು ಕಟ್ಟಿ ದ್ಹಾಗಿದೆ.

8

ಶ್ರೀಯಾಜ್ಞನಲ್ಯ ರೆ ಅವತಾರ ಕಾರ್ಯನಿೂಮಾಂಸೆ ತಗಿ

ತಿತ್ತಿರಿ ಖಷಿಯು ಇದ್ದನೆಂಬುದೂ ಹಾಗೂ ಕೃಷ್ಣಯರ್ಜುರ್ವೆೇ ದವು, ಕಾರಿಕೆಯೋಪಾದಿಯಲ್ಲಿ ಅವ್ಯವಸ್ಥಿತ ಮಿಶ್ರವಾಗಿರುತ್ತದೆಂಬುದೂ ಬಲವತ್ತರವಾದ ಪ್ರಮಾಣಗಳಿಂದ ಸಿದ್ಧವಾದದ್ದನ್ನು ಹಿಂದೆಯೇ ನೋಡಿ ದ್ದೇವೆ. ಅರ್ಥಾತ್‌ ಕೃಷ್ಣ ಯಜುರ್ವೇದವು ಕಾರಿಕೆಯನ್ನು ಹೋಲು ತ್ರಿ ರುವುದರಿಂದಲೇ ಜ್‌ ವಲ್ಯ್ಯರು ಕೃ ಷ್ಠ ಯಜುರ್ವೇದವನ್ನು ಕಾರಿ ದರೆಂದೂ ಕಾರಿಕೆಯನ್ನು ಶಿಷ್ಯರು ತಿಷ ರಿ ಪಕ್ಟಿಯಾಗಿ ತಿಂಪರೆಂದೂ ಪ್ರಾಸಂಗಿಕ ವೃತ್ತಾಂತವನ್ನು ಕಲ್ಪಿಸಿಕೊಳ್ಳಲೇಜೀಕಾಯಿತು. ಪ್ರಾಸಂ ಗಿಕ ವೃತ್ತಾಂತಕ್ಕೆ "ಪ್ರಕೆರೀ' ಎಂದು ಹೆಸರು

ಯಾಜ್ಞವಲ್ಯ್ಯರ ಹೊಟ್ಟೆ ಯೊಳಗಿನ ವಿದ್ಯೆಯು ಎಂದರೆ ವೇದವು ತಿತ್ತಿರಿ ಖುಷಿ ಪ್ರಭೃತಿ ಶಿಷ್ಯರ ಹೊಟ್ಟಿ ಯೊಳಗೆ ಹೋಯಿತೆಂಬುದು ಪ್ರಕರಿಯ ತಾತ್ಸರ್ಯ. ಎಂದರೆ, ಯಾಜ್ಞವಲ್ಯ್ಯರು ತಿತ್ತಿರಿ ಮೊದ ಲಾದ ಶಿಷ್ಯರಿಗೆ ಕೃಷ್ಣಯಜುರ್ನೇದವನ್ನು ಕಲಿಸಿದರೆಂಬುದನ್ನು ಗರ್ಭಿತ ರೀತಿಯಿಂದ ಹೇಳಿದ್ದಾರೆಂದು ಇತ್ಯರ್ಥ. ಸಾರಾಂಶ ಯಾಜ್ಞ ವಲ್ಯ್ಯರು ಕೃಷ್ಣಯಜುರ್ನೇದದ ಶಾಖಾಪ್ರವರ್ತಕ ಖುಹಿಗಳೆಂಬುದೇ ರೂಪಕದ ಫಲಿತಾರ್ಥವಾಗಿದೆ.

ಪ್ರಕರಿಯೆಂಬ ಅರ್ಥಪ್ರಕೃತಿಗೆ ಅನುರೂಪವಾಗಿ ಎಂದರೆ ಯಾಜ್ಞ ವಲ್ಯ್ಯರಿಂದ ವೇದವನ್ನು ಕಾರಿಸುವ ಕಲ್ಪನೆಗೆ ಪೋಷಕ ವಾಗುವಹಾಗೆ ಕಾರಿಸುವುದಕ್ಕೆ ಕಾರಣವು ಬೇಕಾದ್ದರಿಂದ "" ವೈಶಂಪಾ ಯನ ಗುರುಗಳು ತಮ್ಮ ಶಿಷ್ಯರಾದ ಯಾಜ್ಞವಲ್ಯ್ಯರ ಮೇಲೆ ಸಿಟ್ಟಾದರು.” ಎಂಬುದನ್ನು ಕಲ್ಪಿಸಿಕೊಂಡ ಹೊರತು ಗತ್ಯಂತರವಿಲ್ಲದಂತಾಯಿತು. ಆದುದರಿಂದಲೇ ಸಿಟ್ಟು ಬರುವುದಕ್ಕೆ ನಿಮಿತ್ತವಾಗುವಹಾಗೆ ಬ್ರಹ್ಮಹತ್ಯಾ ಪಾಪಘಟನೆಯ ಉಸಕಥೆಯೊಂದನ್ನು ಸಲ್ಪಿಸಿಕೊಂಡಿದ್ದಾರೆ. ಉಪ ಕಥೆಗೆ ನಾಟ್ಯಶಾಸ್ತ್ರದ ಪರಿಭಾಷೆಯಲ್ಲಿ "" ಪತಾಕಾ'' ಎಂದು ಹೆಸರು. ಪತಾಕೆಯೆ ಕಲ್ಪಿತ ಕಥೆಯೆಂಬುದನ್ನು (ಎಂದರೆ ವೈಶಂಪಾಯನ ರಿಗೆ ಬ್ರಹ್ಮಹೆತ್ಯಾದೋಷವು ಬಂದದ್ದೂ ಸುಳ್ಳು; ಯಾಜ್ಞವಲ್ಯ್ಯರು

೩3 ಶ್ರೀಯಾಜ್ಞವಲ್ಕ್ಯ ಮಹಾಮುನಿಗಳ ಚರಿತ್ರೆ

ಇತರ ಬ್ರಾಹ್ಮಣರಿಗೆ, ಅಲ್ಪ ತೇಜಸ್ವಿಗಳೆಂದು ಸಂಬೋಧಿಸಿ, ಅವರನ್ನು ಹೀಯಾಳಿಸಿದ್ದೂ ಸುಳ್ಳು; ಆಜ್ಞಾ ಭಂಗಮಾಡಿದ್ದೂ ಸುಳ್ಳು; ಮತ್ತು ವೈಶಂಪಾಯನರು ಯಾಜ್ಞವಲ್ಯ್ಯರಮೇಲೆ ಸಿಟ್ಟಾದದ್ದೂ ಸುಳ್ಳೆಂಬು ದನ್ನುಹಿಂದೆಯೇ ಸಪ್ರಮಾಣವಾಗಿ ಸಿದ್ಧಮಾಡಿದ್ದೇವೆ.

ಕಲ್ಪಿತವಾದ ಪತಾಕೆ, ಪ್ರಕರಿಗಳಿಂದ ವ್ಯಕ್ತ ಾದಡ್ಜೇನೆಂದರೆ, ಕೃಷ್ಣಯಜುರ್ನೇದವು, ಕಾರಿಕೆಯಂತೆ ಅವ್ಯವಸ್ಥಿತ ಮಿಶ್ರವಾಗಿದ್ದು, ವೇದವನ್ನು ಯಾಜ್ಞಲ್ವ್ಯರು ವೈಶಂಪಾಯನ ಗುರುಗಳಿಂದ ಅಧ್ಯ ಯನಮಾಡಿ, ಇದನ್ನು ತಿತ್ತಿರಿ ಪ್ರಭೃತಿ ಶಿಷ್ಯರಿಗೆ ಕಲಿಸಿದರೆಂಬುದುಸಿದ್ದ.

ವೈಶಂಪಾಯನ ಖುಹಿಗಳು ಯಾಜ್ಞ ವಲ್ಯ್ಯರೊಬ್ಬರಿಗೇನೇ ಕೃಷ್ಣ ಯಜುರ್ವೇದವನ್ನು ಅಧ್ಯಯನ ಮಾಡಿಸಿ, ಯಾಜ್ಞವಲ್ಯ್ಯರನ್ನೇ ಕೃಷ್ಣಯಜುರ್ನೇದದ ಶಾಖಾಸ್ರವರ್ತಕರನ್ನಾಗಿ ಹೇಗೆ ಮಾಡಿದ್ದಾರೆಯೋ, ಹಾಗೆಯೇ ಆದಿತ್ಯಯಸಿಗಳೂ ಸಹೆ ಶುಕ್ಲಯಜುರ್ನೇದವನ್ನು ಯಾಜ್ಞ ವಲ್ಯ್ಯರೊಬ್ಬರಿಗೇನೇ ಕಲಿಸಿ, ಯಾಜ್ಞವಲ್ಯ್ಯರನ್ನ್ಲೇ ಶುಕ್ಲೆಯಜು ೯ದದ ಶಾಖಾಪ್ರವರ್ತಕರನ್ನಾಗಿಮಾಡಿದ್ದಾರೆಂಬುದು ನಿಷ್ಣುಪುರಾಣ ಲ್ಲಿ ಉಕ್ತವಾದದ್ದನ್ನು ಹಿಂದೆಯೇ ನೋಡಿದ್ದೇವೆ. ವೈಶಂಪಾಯನ »ಸಿಗಳೊ ಹಾಗೂ ಆದಿತ್ಯಖಸಿಗಳೂ ಉಭಯ ಖುಹಿವರ್ಯರು ಸೈಲ, ಜೈಮಿನಿ, ಸುಮಂತು ಖುಹಿಗಳಂತೆ ಸ್ವತಃ ತಾನೇ ಶಾಖಾ ಪ್ರವರ್ತಕರಾಗದೆ, ಯಾಜ್ಞವಲ್ಯ್ಯರನ್ನೇ ಕೃಷ್ಣ, ಶುಕ್ಲ ಎರಡೂ ಯಜುರ್ವೇದಗಳ ಶಾಖಾಪ್ರವರ್ತಕರನ್ನಾಗಿ ಯಾಕೆ ಮಾಡಿದರೆಂಬುದನ್ನು ಇದೇ ಅಧ್ಯಾಯಬಲ್ಲಿ ಮುಂದೆ ಸಪ್ರಮಾಣವಾಗಿ ವಿವೇಚಿಸುವವರಿದ್ದೇವೆ. ಇರಲಿ.

ಇನ್ನು, ಬಿಂದು ಮತ್ತು ಫಲ ಇಪುಗಳ ವಿಷಯವನ್ನು ಕುರಿತು ಸ್ವಲ್ಪ ವಿವೇಚಿಸಿ, ಅರ್ಥಪ್ರಕೃತಿಗಳ ಪ್ರತಿಪಾದನೆಯನ್ನು ಮುಗಿಸುವಾ.

ಪತಾಕಾ ಮತ್ತು ಪ್ರಕರೀ ಇವುಗಳ ಭರದಲ್ಲಿ ಮೂಲ ಕಥಾ ಪಮಾಹೆನು ಎರಡನೆಯ ಕಡೆಗೆ ವ್ಯರ್ಥ ಹರಿದುಹೋಗಬಾರದೆಂದು

9

ತೆ

ಶ್ರೀಯಾಜ್ಞ ವಲ್ಯ $ರೆ ಅವತಾರ ಕಾರ್ಯಪಿೂಮಾಂಸೆ ಕಕ್ಕಿ

ಅದನ್ನು ಮೂಲಕಥೆಯ ಕೇಂದ್ರದ ಕಡೆಗೆ ತಂದು ಜೋಡಿಸುವುದಕ್ಕೆ ಎಂದರೆ ಜೋಡಿಸುವ ಕ್ರಿಯೆಗೆ "ಬಿಂದು' ಎಂಬ ಹೆಸರು. ಪತಾಕೆ ಯಲ್ಲಿ--ವೈಶಂಪಾಯನರು ಯಾಜ್ಞವಲ್ಯ್ಯರ ಮೇಲೆ ಸಿಟ್ಟಾದರೆಂಬು ದನ್ನು ಕಲ್ಪಿಸಿ, ಕಾಲ್ಪನಿಕ ಸಿಟ್ಟಿನ ಪ್ರವಾಹವನ್ನು ಬೇರೆ ಕಡೆಗೆ ಎಲ್ಲಿಯೂ ವ್ಯರ್ಥ ಹೆರಿದುಹೋಗಗೊಡದ್ಕೆ ಅದನ್ನು--ಯಾಜ್ಞವಲ್ಯ್ಯ ರಿಂದ ವೇದವನ್ನು ಕಾರಿಸುವ ಮೂಲ ಕಲ್ಪನೆಗೆ ನಿಮಿತ್ತವಾಗುವ ಹಾಗೆ ತಂದು ಜೋಡಿಸುವ ಕಾರ್ಯವನ್ನು "ಬಿಂದು' ಎಂಬ ಅರ್ಥಪ್ರಕೃತಿಯೇ ಮಾಡಿರುತ್ತದೆ.

ರೂಪಕದ "“ ಪರಿಣಾಮ ಅಥವಾ ಫಲ ವೆಂಬುದಂತೂ ಪ್ರಸಿದ್ಧವಾಗಿಯೇ ಇದೆ. ಎಂದರೆ ಕಾರಕೆಯೋಪಾದಿಯಲ್ಲಿ ಅವ್ಯವಸ್ಥಿತ ನಾಗಿ ಮಿಶ್ರವಾಗಿರುವ ಕೃಷ್ಣಯಜುರ್ವೆದವು ಮುದ್ರಿಸಲ್ಪಟ್ಟು ಪುಸ್ತಕ ರೂಪದಿಂದ ಪ್ರಸಿದ್ಧವಾಗಿಯೇ ಇದೆ. ಆದ್ದರಿಂದ ಕೃಷ್ಣಯ ಜುರ್ವೇ ದವು ಹೇಗೆ ಅವ್ಯವಸ್ಥಿತವಾಗಿ ಮಿಶ್ರವಾಗಿರುತ್ತದೆಂಬುದನ್ನು ಪುಸ್ತಕ ದಲ್ಲಿ ಬೇಕಾದವರು ನೋಡಿಕೊಳ್ಳಬಹುದು.

ಒಟ್ಟಿನ ಮೇಲೆ ರೂಪಕದ ಲಕ್ಟ್ಯಾರ್ಥವೇನೆಂದರೆ, ಯಾಜ್ಞ ವಲ್ಯ್ಯರು ಅವ್ಯವಸ್ಥಿತ ಮಿಶ್ರವಾದ ಕೃಷ್ಣಯಜುರ್ವೇದವನ್ನು ವೈರಂಪಾ ಯನ ಗುರುಗಳಿಂದ ಅಧ್ಯಯನ ಮಾಡಿ, ಅದನ್ನು ತಿತ್ತಿರಿ ಮೊದಲಾದ ಶಿಷ್ಯರಿಗೆ ಕಲಿಸಿ, ಕೃಷ್ಣೆಯಜುರ್ನೇದದ ೮೬ ಶಾಖೆಗಳನ್ನು ಸ್ಥಾಪಿಸಿ ದರೆಂಬುದು ಸಿದ್ಧ.

ಇನ್ನು ಕೃಷ್ಣಯಜುರ್ವೇದದ ಶಾಖಾಪ್ರವರ್ತಕರು ಯಾಜ್ಞ ವಲ್ಯ್ಯರೊಬ್ಬರೇ ಏಕೆಂಬುದನ್ನು ಸಪ್ರಮಾಣನಾಗಿ ವಿವೇಚಿಸುವಾ,

ಮೊಟ್ಟಿ ಮೊದಲು ಯಾಜ್ಞ ವಲ್ಯ್ಯರ ಪೂರ್ನಚರಿತ್ರವನ್ನು ಹೇಳಿ ಬಿಟ್ಟಿರಿ ಇವರಲ್ಲಿದ್ದ ಲೋಕೋತ್ತರವಾದ ಸಾಮರ್ಥ್ಯವು ದೃಷ್ಟಿಗೋಚ ರವಾಗಿ, ಕೃಷ್ಣ, ಶುಕ್ಲ ಎರಡೂ ಯಜುರ್ವೇದಗಳ ಶಾಖಾಪ್ರವರ್ತಕ ರಾಗುವ ಬಹುಮಾನವು ಯಾಜ್ಞವಲ್ಯ್ಯರಿಗೆ ಯಾಕೆ ಪ್ರಾಸ್ತವಾಯಿ

ತೆಂಬುದು ಸುಲಭವಾಗಿ ತಿಳಿದುಬರುವುದು.

d

೩೪ ಶ್ರೀಯಾಜ್ಞನಲ್ಯ್ಯ ಮಹಾಮುಸಿಗಳೆ ಚರಿತ್ರೆ

ಯಾಜ್ಞವಲ್ಯ್ಯರ ತಂದೆಗೆ "ದೇವರಾತ' ಅಥವಾ "ಬ್ರ ಹ್ಮರಾತ' ಎಂಬುದು ಅಂಕಿತ ನಾಮವಾಗಿದೆ. ದೇವರಾತ ಖಹಿಗೆ "ಯಜ ವಲ್ಯ' ಮತ್ತು "ವಾಜಸನಿ' ಎಂಬೆರಡು ಅನ್ವರ್ಥಕ ನಾಮಗಳಾಗಿ ದವು. ತಂಜಿಯ ಇವೆರಡೂ ಅನ್ವರ್ಥಕ ನಾಮಗಳಿಂದ, ಮಗನಿಗೆ ಎಂದರೆ ಯಾಜ್ಞವಲ್ಯ್ಯಸಿಗೆ ಹೆಸರುಗಳು ಹೇಗೆ ಪ್ರಾಪ್ತವಾದವೆಂಬು ದನ್ನು ಶ್ರೀಶಂಕರಾಚಾರ್ಯರ ಭಾಷ್ಯದ ಆಧಾರದಿಂದಲೂ, ಶ್ರೀಸಾಯ ಣಾಚಾರ್ಯರ ಭಾಷ್ಯದ ಆಧಾರದಿಂದಲೂ ನಿರೂಪಿಸುವಾ,

ಶ್ರೀಶಂಕರಾಚಾರ್ಯರು ತಾವು ಬರೆದ ಬೃಹೆದಾರಣ್ಯಕೋ ಪನಿಷದ್ಭಾಷ್ಯದಲ್ಲಿ ವಿಷಯವಾಗಿ ಹೀಗೆ ಬರೆದಿದ್ದಾರೆ: ( ( ಯಾಚ್ಞವಲ್ಯೋೋ ಯಜ್ಞಸ್ಯ ನಲ್ಕೋ ವಕ್ತಾ ಯಜ್ಞ ನಲ್ಲ ಸ್ತ ಸ್ಯಾಸತ್ಯಂ ಯಾಜ್ಞನಲ್ಟ್ರೋ ದೈವರಾತಿರಿತೃರ್ಥಃ| ಬ್ರಹ್ಮಣೋ ವಾಃಪತ್ಯಮ್‌ [> (ಅಧ್ಯಾಯ ೧, ಬ್ರಾಹ್ಮೆಣ ೪, ಕಂಡಿಕಾ ೩)

ಅರ್ಥ: ಯಜ್ಞಸ್ಸ್ಥ-ಯೆಜ್ಞದ, ವಲ್ಲ ಎಂದರೆ ವಕ್ಕಾ; ಣು ದಗ 3

ತ್‌ pes 1.1 ಯಜ್ಞ ವಲೃ-ಯಜ್ಞವಕ್ತಾ ಎಂದರೆ ಯಜ್ಞ ವಿದ್ಯಾಸ್ರವಚನ ಬಃ ಸು ಸ್‌ ಪಟು ಎಂದು ಇತ್ಯರ್ಥ. ಯಜ್ಞವಲ್ಯನ (ಎದೇವರಾತನ- ಬ್ರಹ್ಮ ರಾತನ) ಮಗನು ಯಾಜ್ಞವಲ್ಯ್ಯನು. ಇತ್ಯರ್ಥವೇನೆಂದರೆ ಯಜ್ಞ ವಲ್ಯ” ( ಯಜ್ಞವಕ್ತಾ ಎಂದರೆ ಯಜ್ಞ ನಿದ್ಯಾಪ್ರವಚನಸಟು) ಎಂಬ ತಂದೆಯ ಅನ್ವರ್ಥಕನಾಮದಿಂದಲೇ ಮಗನಿಗೆ "ಯಾ ಜ್ಹವಲ್ಯ್ಯ' ಎಂಬ ತದ್ಧಿತಾಂತ ನಾಮವು ಪ್ರಾಸ್ತವಾಗಿರುತ್ತದೆಯೇ ಹೊರತು ಯಜ ನಲ್ಯನ ಮಗನಿಗೆ ಎಂದರೆ ಯಾಜ್ಞ ವಲ್ಯ್ಯಸಿಗೆ ಅಂಕಿತನಾಮವು ಏನಿತ್ತೆಂಬುದು ಎಲ್ಲೆಲ್ಲಿಯೂ ಗೊತ್ತಾಗುವುದಿಲ್ಲ. ಇಷ್ಟೇಅಲ್ಲ, ತಂದೆಯ " ದೇವರಾತ' ಎಂಬ ಅಂಕಿತನಾಮದಿಂದ ಮಗನಿಗೆ ಅಪತ್ಯಾರ್ಥದಲ್ಲಿ ಪ್ರಾಸ್ತವುದ “ದೈವರಾತಿ" ಎಂಬ ತದ್ದಿತಾಂತ ನಾಮವೂ ಸಹೆ ಎಲ್ಲಿಯೂ ವಿಶೇಷವಾಗಿ ಇಲ್ಲವೇ ಇಲ್ಲ. ಇದೂ ಅಲ್ಲಡೆ ತಂದೆಯ “ವಾಜಸನಿ” ಎಂಬ

ಅನ್ವಥಕ ನಾಮದಿಂದ ಅಪತ್ಯಾರ್ಥದಲ್ಲಿ ಮಗನಿಗೆ ಪ್ರಾಪ್ತವಾದ “ವಾಜಸ

ಶ್ರೀಯಾಜ್ಞ ನಲ್ಯ್ಯರೆ ಅನತಾರೆ ಕಾರ್ಯಪವಿೂಮಾಂಸೆ ೩೫

ನೇಯೆ'' ಎಂಬ ತದ್ದಿತಾಂತೆ ನಾಮವೂ ಸಹೆ ಅಷ್ಟೊಂದು ಪ್ರಸಿದ್ಧವಾ ಗಿರುವುದಿಲ್ಲ. ಆದರೆ ತಂದೆಯ ಕೇವಲ "ಯಜ್ಞವಲ್ಯ' ಎಂಬ ಅನ್ವರ್ಥಕ ನಾಮದಿಂದ ಅಪತ್ಯಾರ್ಥದಲ್ಲಿ ನಿಷ್ಪನ್ನವಾದ “ಯಾಜ್ಞವಲ್ಕ್ಯ” ಎಂಬ ಹೆಸರಿನಿಂದಲೇ ಶ್ರುತಿ, ಸ್ಮೃತಿ. ಪುರಾಣಗಳಲ್ಲಿ ಈತನು ಪ್ರಖ್ಯಾತನಾಗಿ ದ್ದುದರಿಂದ ಯಾಜ್ಞ ವಲ್ಯ್ಯನು ತಮ್ಮ ತಂಡೆಯ ಹಾಗೆಯೇ ಕಿಂಬ ಹುನಾ ತಂದೆಗಿಂತ ಒಂದುಪಾಲು ಹೆಚ್ಚು ಯಜ್ಞ ವಿದ್ಯಾಪ್ರವಚೆನಪಟು ಆಗಿದ್ದ ನೆಂಬುದು ಚೆನ್ನಾಗಿ ವ್ಯಕ್ತವಾಗುತ್ತದೆ. ಇತ್ಯರ್ಥವೇನೆಂದರೆ ಯಾಜ್ಞನಲ್ಬ್ಯರು ಯಜ್ಞ ವಿದ್ಯೆಯಲ್ಲಿ ಬಹು ನಿಷ್ಣಾತರಾಗಿದ್ದರೆಂ' ಬುದು ಸಿ .

ಯಜುರ್ನೇದಕ್ಕೆ ಯಜ್ಞಯಾಗಾದಿ ಕರ್ಮಕಾಂಡದಲ್ಲಿ ಪ್ರಾಧಾನ್ಯ ವಿರುತ್ತದೆಂಬುದನ್ನು ಸಾಯಣಾಚಾರ್ಯರ ಭಾಷ್ಯದಲ್ಲಿ ಹಿಂದೆಯೇ ನೋಡಿದ್ದೇವೆ. ( ಪುಟ ೫೬) ಪ್ರಕಾರ ಯಜ್ಞ ಪ್ರಧಾನವಾದ ಎಂದರೆ ಯಜ್ಞ ಕರ್ಮವಿವರಣಪ್ರಧಾನವಾದ ಯಜುರ್ವೇದದ ಶಾಖಾಪ್ರವರ್ತಕ ರಾಗುವುದಕ್ಕೆ, ಯಜ್ಞ ನಿದ್ಯಾಪ್ರವಚನಸಟುಗಳಾದ ಅರ್ಥಾತ್‌ ಯಜ್ಞ ಕರ್ಮದಲ್ಲಿ ನಿಷ್ಣಾತರಾದ ಯಾಜ್ಞ ವಲ್ಯ್ಯರೇ ಸಮರ್ಥರೆಂದು ತಿಳಿದು

ಶ್ರೀಸಾಯಣಾಚಾರ್ಯರು ಶುಕ್ಲೆಯಜುರ್ನೇದ ಕಾಣ್ವಸಂಹಿತೆಯ ಭಾಷ್ಯ ದಲ್ಲಿ ಹೀಗೆ ಹೇಳಿದ್ದಾರೆ." ವಾಜ ಇತ್ಯನ್ನಸ್ಕ ನಾನುಥೇಯನರ್‌ | ಅನ್ನಂವೈವಾಜ ಇತಿ ಶ್ರುತೇಃ | ವಾಜಸ್ಕ ಸನಿಃ5ದಾನಂ ಯಸ್ಕ ಮಹರ್ಷೆೇರಸ್ತಿ ಸೋ*ಯಂ ವಾಜ ಸನಿಃ ತಸ್ಮ ಪುತ್ರೋ ವಾಜಸನೇಯಸ್ತಸ್ಥ ಯಾಜ್ಞನಲ್ಯ್ಯ ಇತಿ ನಾಮಧೇ ಯಮ್‌ |”

( ಬೆಶಕೆ೧, ಅಧ್ಯಾಯ ೧, ಪುಟ 3.)

«« ಅನ್ನಕ್ಕೆ :ವಾಜ ' ಎಂದು ಶ್ರುತಿಯಲ್ಲಿ ಉಕ್ತವಾಗಿದೆ. ವಾಜಸ್ಕ-ಅನ್ನದ ಸಸಿ-ದಾನ. ಯಾನ ಮಹರ್ಷಿಯು ಅನ್ನದಾನ ಮಾಡುತ್ತಿದ್ದನೋ ಅವನು ವಾಜಸನಿಯಷಿಯು (ಎಂದರೆ ದೇವರಾತ ಮುನಿಯು) :ವಾಜಸನಿ'ಯ ಮಗನು ವಾಜಸನೇಯನು; - -ಎಂದರೆ ಯಾಜ್ಞವಲ್ಯ್ಯನು.

೩೬ ಶ್ರೀಯಾಜ್ಞ ನಲ್ಕ ಮುಹಾಮುನಿಗಳ ಚರಿತ್ರೆ

ವೈಶಂಸಾಯನಖಸಿಗಳೂ ಆದಿತ್ಯಖುಸಿಗಳೋ ಯಾಜ್ಞ ವಲ್ಯ್ಯರೊ ಬ್ಬರಿಗೇನೇ ಕೃಷ್ಣಯಜುರ್ನೇದ, ಶುಕ್ಲಯಜುರ್ವೇದಗಳನ್ನು ಅಧ್ಯಯನ ಮಾಡಿಸಿ, ಸಮರ್ಥನಾದ ಶಿಷ್ಯನನ್ನು ಕುರಿತು “ನೀನೇ ಯಜ್ಞ ಪ್ರಧಾನ ವಾದ ಎರಡೂ ಯಜುರ್ವೇದಗಳ ಶಾಖಾಸ್ರವರ್ತಕನಾಗು” ಎಂದು ಆಜ್ಞಾಪಿಸಿದರು. ಅದೇಮೇರೆಗೆ ಮೊದಲು ಯಾಜ್ಞ ವಲ್ಯ್ಯರು ಕೃಷ್ಣಯಜು ರ್ವೇದದ ೮೬ ಶಾಖೆಗಳನ್ನು ಸ್ಥಾಪಿಸಿದರು. ತದನಂತರ ಶುಕ್ಲಯಜು ರ್ವೇದದ.೧೫ ಶಾಖೆಗಳನ್ನು ಸ್ಥಾಪಿಸಿದರು. ಎಂದರೆ ಯಾಜ್ಞನಲ್ವ್ಯರೊ ಬ್ಬರೇ ಶೃಷ್ಣ ಮತ್ತು ಶುಕ್ಲ ಎರಡೂ ಯಜುರ್ವೇದಗಳ ಶಾಖಾ (೧೩) ವೇದವ್ಯಾಸ ಯಪಿಗಳು ಶ್ರೀಹರಿಯ ಅನತಾರರೆಂದು ಪುರಾಣಗಳಲ್ಲಿ

0ತೆ ಆದಿತ್ಯ ಖುಷಿಗಳು ಶ್ರೀಸೂರ್ಯೆನಾರಾಯಣನ ಅನತಾರ ವ್ಲಪ್ತರಾಣಾದಿಗಳಲ್ಲಿ ಕೀರ್ತಿತರಾಗಿದ್ದಾರೆ. ಲೀಮನ್ಮ ಧ್ವಾಚಾರ್ಯರು ಹದಾರಣ್ಯ ಕೋಪನಿಷದ್ಭಾಸ್ಯದ ಉಪಕ್ರಮದಲ್ಲಿ ನರಾಹ ಪುರಾಣದ

ಸೂರ್ಯೇಣ ಪ್ರೋಕ್ತಂ ನಾಜಸನೇಯ- ಕಮ್‌ a”

ಧಾರಣಮಾಡಿ ಉಪದೇಶಮಾಡಿದ್ದರಿಂದೆ ಶುಕ್ಲೆ ಯಜು ೧೧

ರ್ವೇದಕ್ಕೆ "ವಾಜಸನೇಯಕ'' ಎಂಬ ಹೆಸರು ಪ್ರಾಪ್ತವಾಗಿದೆ.) ವಾಜಿನ" ಎಂದರೆ

ಸೂರ್ಯ ಎಂಬುದನ್ನು ಹಿಂದೆಯೇ ಸಿದ್ಧಮಾಡಿದ್ದೇವೆ (ಪುಟಿ ೧೮) ಇನ್ನು

ಟ್ಟ ೇನುಧ್ದೋಕ್ತಿಯ ಸ್ಪ

ಕಾ ಶ್ರಿ ಸ್ಟೀಕರಣನನ್ನು ಮಾಡುವಾ ಆದಿತ್ಯ ಯಷಿಯು ಸೂರ್ಯನ ಅನತಾರನಾದುದರಿಂದೆ ಸೂರ್ಯ ನಾರಾಯಣನ ನಿ)? (ಎಂದರೆ ಅನ್ನ ದಾತೃ) ಎಂಬ ಹೆಸರು ಆದಿತ್ಯ

ಭತಿ

1 © ps ಇ.

| [3

ಖುಷಿಗೆ ಖ್ರಾಪ್ನವಾಗುವು ಹಾರ್ಯವಾಗಿದೆ. ಅರ್ಥಾತ" ವಾಜಸನಿ ಯಿಯ (ಎಂದರೆ ಅದಿತ್ಯ ಯಷಿಯು)

೧೧ 3 ಆ. ಪ್‌ = ಮ್‌ - ಲ್ಯ್ಯರಿಗೆ ಉಸದೇಶಮಾಡಿದ್ದೆ ರಂಡೆ "ನಾಜಸನಿನಾ ಪ್ರೋಕ್ತ

A N ಮಾಜಸನೇಯೆಕವಂ!”' ಎಂಬ ಯೆಧಾಕ್ರನು ವ್ಯತ್ಪತ್ತಿಯಿಂದ ರಂಕ್ಲೆಯಜುರ್ವೇದ ಸೈ ವಾಜಸನೇಯೂ'' ೯,

ಎಂಬ ತದ್ದಿತಾಂತ ನಾನುನು ಪ್ರುಪ್ತವಾಗಿರುತ್ತದೆಂದು ಇತ್ಮಥ

ಶ್ರೀಯಾಜ್ಞವಲ್ಕ ಅನತಾರ ಕಾರ್ಯಪಿೂಮಾಂಸೆ

ಪ್ರವರ್ತಕ ಬುಹಿಗಳಾದರು. ಒಟ್ಟಿ ನಮೇಲೆ, ಯಾಜ್ಞನಲ್ವ್ಯರು ವೈಶಂಪಾಯನ ಖುಹಿಗಳಿಗೂ ಆದಿತ್ಯಯಸಹಿಗಳಿಗೂ ಪರಮಪ್ರಿಯ ಶಿಷ್ಯರಾಗಿದ್ದರೆಂಬುದು ಸಿದ್ಧ,

ಪ್ರಕಾರ ಯಾಜ್ಞವಲ್ಯ್ಯರು ಶುಕ್ಸೆಯಜುರ್ವೇದ, ಕೃಷ್ಣಯಜು ಇಗ m "ರಂ ರ್ವೇದಗಳಲ್ಲಿ ನಿಷ್ಣಾತರಾಗಿದ್ದರು; ಇಷ್ಟುಮಾತ್ರನೇ ಅಲ್ಲ, ಖುಗ್ರೇದ, ಸಾಮವೇದ, ಅಥರ್ವವೇದಗಳಲ್ಲಿಯೂ ಪಾರಂಗತರಾಗಿದ್ದರು; ಎಂದರೆ ಇವರು ಚತುರ್ನೇದನೇತ್ತಾ ಆಗಿದ್ದರು. ಎಂದು ಶ್ರೀಶಂಕರಾಚಾರ್ಯರು ತಾವುಬರೆದ ಬೃಹೆದಾರಣ್ಯಕೋಪನಿಷದ್ದಾಸ್ಯದಲ್ಲಿ ಹೀಗೆ ಸಪ್ರಮಾಣ ವಾಗಿ ಹೇಳಿದ್ದಾರೆ:

ವಿದೇಹೆ ದೇಶಾಧಿಪತಿಯಾದ ಜನಕಮಹಾರಾಜನು ಬಹುದಕ್ಷಿಣ ಯಜ್ಞವನ್ನು ಮಾಡಿದ ಕಾಲಕ್ಕೆ ಜರುಗಿದ ಮಚೆರ್ಷಿಗಳ ಸಭೆಯಲ್ಲಿ ಯಾಜ್ಞವಲ್ಕ್ಯರು ದಿಗ್ವಿಜಯಹೊಂದಿದ ವೃತ್ತಾಂತವು, ಬೃಹೆದಾರಣ್ಯ ಕೋಪರಿಷತ್ತಿನ ನೆಯ ಅಧ್ಯಾಯದಲ್ಲಿ ಚೆನ್ನಾಗಿ ವರ್ಣಿತವಾಗಿದೆ. ವೃತ್ತಾಂತವನ್ನು ಮುಂದಿನ ನೆಯ ಅಧ್ಯಾಯದಲ್ಲಿ ವಿಸ್ತಾರವಾಗಿ ಹೇಳುವವರಿದ್ದೇವೆ; ಇರಲಿ. ಮಹರ್ಷಿಗಳ ಸಭೆಯಲ್ಲಿ ಯಾಜ್ಞ ನಲ್ಯೃರು ತೆಮ್ಮ ಒಬ್ಬ ಶಿಷ್ಯನನ್ನು ಸಾಮಶ್ರನಕ ಎಂದು ಸಂಬೋಧಿ ಸಿದ್ದಾರೆ. ಸಾಮಶ್ರವಾ” ಎಂಬ ಶಬ್ದಕ್ಕೆ ಭಾಷ್ಯವನ್ನು ಬರೆಯು ವಾಗ್ಗೆ ಶ್ರೀಶಂಕರಾಚಾರ್ಯರು ಶ್ರೀಯಾಜ್ಞವಲ್ಭ್ಯರು ಚತುರ್ವೇದ

nA ನು ಡಕ ಫಾರಂಗೆತರು'' ಎಂದು ಹೀಗೆ ಸಿದ್ಧಾಂತವನ್ನು ಮಾಡಿದ್ದಾರೆ:

ಹೇ ಸಾಮಶ್ರವಃ ಸಾನುನಿಧಿಂ ಹಿ ಶೃಣೋತ್ಯತೋಇರ್ಥಾಚ್ಚತು ರ್ವೇದೋ ಯಾಜ್ಞವಲ್ಯ್ಯಃ |?” ( ಅಧ್ಯಾಯ ೩, ಬ್ರಾಹ್ಮಣ ೧, ಕಂಡಿಕಾ ೨.)

ಅರ್ಥ: ಶ್ರೀಯಾಜ್ಞವಲ್ಭ್ಯರು ತಮ್ಮ ಒಬ್ಬ ಶಿಷ್ಯನನ್ನು “ಎಲೈ ಸಾಮಶ್ರವಾ ಎಂದು ಸಂಬೋಧಿಸಿದ್ದರಿಂದ ಶಿಷ್ಯನು, ಶ್ರೀಯಾಜ್ಞ ವಲ್ಯ್ಯರಿಂದ ಸಾಮವೇದದ ಪಾಠವನ್ನು ಕೇಳುತ್ತಿದ್ದನು; ಅರ್ಥಾತ್‌

ತಿಲ ಶ್ರೀಯಾಜ್ಞ ನಲ್ಯ, ಮಹಾಮುನಿಗಳ ಚರಿತ್ರೆ

ಸಾಮವೇದವನ್ನು ಕಲಿಯುತ್ತಿದ್ದನು; ಎಂಬುದು ವ್ಯಕ್ತ ವಾಗುತ್ತದೆ. ಆದ್ದರಿಂದ ಯಾಜ್ಞ ಸ್ನವಲ್ಯ್ಯರು 'ಚತುರ್ನೇದವೇತ್ರಾ, ಆಗಿದ್ದರೆಂಬುದು ಸಿದ್ಧ. ಶೀಶಂಕರಾಚಾರ್ಯರ ಭಾಷ್ಯದ ಸ್ಪಃ ಸ್ಟ್ರೀಕರಣವನ್ನು, ಶ್ರೀ ಆನಂದಗಿರಿಗಳು ತಾವುಬರೆದ ಟೀಕೆಯಲ್ಲಿ "ಹಗೆ ಮಾಡಿದ್ದಾರೆ. -ಯಾಜ್ಞ ವಲ್ಯ್ಯರು ಸಂಪೂರ್ಣ ಯಜುರ್ವೇದ ನಿಶಾರದರೆಂಬುದು ಪ್ರಸಿದ್ಧವಾಗಿಯೇ ಇಡೆ. ಇವರಿಂದ ಒಬ್ಬ ವಿದ್ಯಾರ್ಥಿಯು ಸಾಮವೇದವನ್ನು ಅಧ್ಯಯನ ಮಾಡುತ್ತಿದ್ದುದರಿಂದ ಸ್ವ ಯಾಜ್ಞ ವಲ್ಯ್ಯರು. ಸಾಮವೇದದಲ್ಲಿಯೂ ನಿಷ್ಣ್ಯಾತರಾಗಿದ್ದರೆಂಬುದು ಸ್ಪಷ್ಟವಾಗಿದೆ, ಸಾಮವೇದವು, ಕೇವಲ ಜುಗ್ರೇ ದವನ್ನೇ ಅವಲಂಬಿಸಿರುತ್ತಹಾದ್ದರಿಂದ ಇವರು ಖುಗ್ಬೇದಪಂಡಿತರೂ ಆಗಿದ್ದರೆಂಬುದು ಇದರಿಂದ ಚೆನ್ನಾಗಿ ವ್ಯಕ್ತವಾಗುತ್ತದೆ. ಅಥರ್ವವೇ ದವಂತೂ ಖುಗ್ವೇದ, ಯಜುರ್ವೇದ, ಸಾಮವೇದಗಳಲ್ಲಿ ಅಂತರ್ಭೂತ ವಾಗಿದೆ. ಅರ್ಥಾತ್‌ ಯಾಜ್ಞವಲ್ಯ್ಯರು ಅಥರ್ವವೇದದಲ್ಲಿಯೂ ಪ್ರನೀ ಣರಾಗಿದ್ದರೆಂಬುದು ನಿಸ್ಸಂದೇಹವಾಗಿದೆ. ಅತಏನ ಶ್ರೀಯಾಜ್ಞವಲ್ಯ ರು ನೇದ ಚತುಷ್ಟಯೆ ವಿಶಿಷ್ಟರಾಗಿದ್ದರು; ಎಂದರೆ ಚತುರ್ವೇದ ಪಾರಂಗತರಾಗಿದ್ದರೆಂಬುದು ಸಿದ್ಧ. ಶ್ರೀಯಾಜ್ಞವಲ್ಯ್ಯರು ಬಾಷ್ಟಲ ಖುಹಿಯಿಂದ ಖುಗ್ಬೇದವನ್ನು ಅಧ್ಯಯನ ಮಾಡಿದರೆಂದು ವಿಷ್ಣುಪುರಾಣದಲ್ಲಿ (ಅಂಶ ೩, ಅಧ್ಯಾಯ ೪, ಶ್ಲೋಕ ೧೭/೧೮. )ಮತ್ತು. ಭಾಗವತ ಪುರಾಣದಲ್ಲಿ (ಸ್ವಂಧ ೧೨, ಅಧ್ಯಾಯ ೬, ಶ್ಲೋಕ ೫೫) ಕಂಠೋಕ್ತವಾಗಿ ಹೇಳಿಯೇ ಇದೆ.

MWe

೨ನೆಯ ಅಧ್ಯಾಯ ಜನಕ ಮಹಾರಾಜನ ಸಭೆಯಲ್ಲಿ ಶ್ರೀಯಾಜ್ಞವಲ್ಯ್ಯರ ದಿಗ್ವಿಜಯ WK ಡು

ವೇದಾನ್ರವೇದ್ಯಂ ಸಕಲಾಗಮಜ್ಞ ಮ್‌ | ದಯಾಸುಧಾಸಿಂಧುಮನಂತರೂಪಮ್‌ || ಶ್ರೀಯಾಜ್ಞವಲ್ಯ್ಯಂ ಪರಿಪೂರ್ಣಚಂದ್ರಮ್‌ | ಶೀಮದ್ದುರುಂ ನಿತ್ಯಮಹಂ ನಮಾಮಿ! ವಿಜೀಹೆಸೀಶದ ಚಕ್ರವರ್ತಿಯಾದ ಜನಕ ಮಹಾರಾಜನು ತನ್ನ ಮಿಥಿಲಾ ರಾಜಧಾನಿಯಲ್ಲಿ ಬಹುದಕ್ಷಿಣ ಯಜ್ಞವನ್ನು ಎಂದರೆ ಅಶ್ವಮೇಧವನ್ನು ಮಾಡಿದನು. ಸಾರ್ವಭೌಮರಾಜನು ಮಹಾ ಜ್ಞಾನಿಯೂ ಅತಿಶಯ ದಾನಶೂರನೂ ಎಂದು ಸುಪ್ರಸಿದ್ಧನಾಗಿ ದ್ದುದರಿಂದ ಕುರುದೇಶದ ಬ್ರಾಹ್ಮಣರೂ, ಪಂಚಾಲದೇಶದೆ ಬ್ರಾಹ್ಮ ಣರೂ ಯಜ್ಞ ಸಮಾರಂಭಕ್ಕೆ ವಿಶೇಷವಾಗಿ ಬಂದಿದ್ದರು. ಇವೆ ರಡೂ ದೇಶಗಳಲ್ಲಿ ಘನಪಂಡಿತರು ವಿಶೇಷವಾಗಿದ್ದರೆಂಬುದು ಪ್ರಖ್ಯಾತ ವಾಗಿದೆ. ಪ್ರಕಾರ ಒಂದೇಕಡೆಗೆ ಸೇರಿದ ದೊಡ್ಡ ವಿದ್ವತ್ಸಮುದಾಯ ವನ್ನು ನೋಡಿ, ಜನಕರಾಜನಿಗೆ ಪಂಡಿತರಲ್ಲಿ ಬ್ರಹ್ಮಿಷ್ಕರು ಯಾರು? ಎಂದರೆ ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠರು ಯಾರೆಂಬುದನ್ನು ತಿಳಿದು ಕೊಳ್ಳುವ ಇಚ್ಛೆಯುಂಟಾಯಿತು. ಇಂಥ ಯಜ್ಞ ಸಮಾರಂಭದ ಕಾಲ ದಲ್ಲಿ ತತ್ತ್ವಜ್ಞಾನ ವಿಷಯವಾಗಿ ವಾದವಿವಾದಗಳು ಜರುಗುತ್ತಿದ್ದವು. ಪ್ರಾಚೀನ ಸಂಪ್ರದಾಯಕೃನುಸರಿಸಿಯೇ ಜನಕರಾಜನು ಒಳ್ಳೆಯ

೪೦ ಶ್ರೀಯಾಜ್ಞ ನಲ್ಕ ಮಹಾಮುನಿಗಳ ಚರಿತ್ರೆ

ಉತ್ಸಾಹೆಜನಕವಾದ ಒಂದು ಉಪಾಯವನ್ನು ಮಾಡಿದನು. ಅದೇ ನೆಂದರೆ, ಒಂದುಸಾವಿರ ತರುಣ ಆಕಳುಗಳನ್ನು ಗೋಶಾಲೆಯಲ್ಲಿ ನಿಲ್ಲಿಸಿ, ಪ್ರತಿಯೊಂದು ಆಕಳಿನ ಎರಡೂ ಕೋಡುಗಳಿಗೆ ಸೇರಿ ಹತ್ತುತೊಲೆ ಗಳ ( ಎಂದರೆ ಆಕಳಿನ ಒಂದೊಂದು ಕೋಡಿಗೆ ಐದೈದು ತೊಲೆಗಳ) ಸುವರ್ಣಪದಕಗಳನ್ನು ಕಟ್ಟಿಸಿ, ಸಹಸ್ರ ಆಕಳುಗಳನ್ನು ಎಲ್ಲರಿ ಗಿಂತಲೂ ಶ್ರೇಷ್ಠಬ್ರಹ್ಮಜ್ಞಾನಿಯುಂ ತೆಗೆದುಕೊಂಡು ಹೋಗಲೆಂಬ ಸ್ಪರ್ಧೆಯನ್ನು ನಿರ್ಪಡಿಸಿದನು. ಮೇಲೆ ಜನಕ ಮಹಾರಾಜನು ಬ್ರಾಹ್ಮಣರನ್ನು ಕುರಿತು ಹೀಗೆ ಭಾಷಣಮಾಡಿದನು:-- " ಹೇ ಪೂಜ್ಯ ಬ್ರಾಹ್ಮಣರೇ, ಇಕೋ, ಶಾಲೆಯಲ್ಲಿ ಒಂದು ಸಾವಿರ ತರುಣ ಆಕಳುಗಳು ಸುವರ್ಣಪದಕಗಳಿಂದ ಅಲಂಕೃತವಾಗಿ ನಿಂತಿರುತ್ತವೆ. ನಿಮ್ಮಲ್ಲಿ ಎಲ್ಲರಿಗಿಂತಲೂ ಶ್ರೇಷ್ಮಬ್ರಹ್ಮಿಷ್ಠನಾದವನು ಸಾವಿರ ಆಕಳುಗಳನ್ನು ತನ್ನಮನೆಗೆ ತೆಗೆದುಕೊಂಡು ಹೋಗಲಿ.

ಭಾಷಣವನ್ನು ಕೇಳಿ, ಅಲ್ಲಿ ಕುಳಿತಿರುವ ಬ್ರಾಹ್ಮಣ ಸಮು ದಾಯದಲ್ಲಿ ಯಾಜ್ಞವಲ್ಯ್ಯರ ಹೊರತು ಮತ್ತಿನ್ನಾವ ಬ್ರಾಹ್ಮಣನಿಗೂ ಸಹಸ್ರ ಆಕಳುಗಳನ್ನು ಸ್ವೀಕರಿಸುವುದಕ್ಕೆ ಧೈರ್ಯವುಂಟಾಗಲಿಲ್ಲ.

ಅಖ್ಯಾಯಿಕೆಯು ವಿಜ್ಞಾನ ಸ್ತುತ್ಕರ್ಥವಾಗಿರುತ್ತದೆ ಎಂದರೆ ಜನಕ ಇಜನು ಮಾಡಿದ ಉಪಾಯವು ತತ್ತ್ವಜ್ಞುನದಪ್ರಶಂಸೆಗೋಸ್ಕರವಾಗಿರುತ್ತದೆ. ಏಕೆಂದರೆ ಜ್ಞಾನನನ್ನು ಎಂದರೆ ವಿದ್ಯೆಯನ್ನು ಸಂಪಾದಿಸುವುದಕ್ಕೆ ದಾನವು ಸಾಧನೀ ಭೂತವಾಗಿರುತ್ತ ದೆ.ಬುದು ಪ್ರಸಿದ್ಧವಾಗಿದೆ. ಗುರುಶುಶ್ರೂಷಯಾ ವಿದ್ಯಾ ಪುಷ್ಕಲೇನ ಧನೇನ ವಾ || ಅಥವಾ ವಿದ್ಯಯಾ ವಿದ್ಕಾಚತುರ್ಥಂ ನೋಸಲಭ್ಯತೇ | ಅರ್ಥ: ಗುರುಸೇನೆಯಿಂದ ಅಥವಾ ಪುಷ್ಕಳ ದ್ರನ್ಯನನ್ನು ಕೊಡುವುದ ರಿಂದ ವಿದ್ಯೆಯು ಪ್ರಾಪ್ತವಾಗುತ್ತದೆ. ಇಲ್ಲವೆ ವಿದ್ಯೆಯಿಂದ ವಿದ್ಯೆಯು ದೊರೆ ಯುತ್ತದೆ. ಮೂರು ಸಾಧನಗಳ ಹೊರತು ನಾಲ್ಕನೆಯ ಸಾಧನವಿಲ್ಲ. ಸಾರಾಂಶ್ಯ ನಿದ್ವಾನರ ಸಮಾಗನುದಲ್ಲಿ ನಡೆಯುವ: ವಾದನಿವಾದದಿಂದ ವಿದ್ಯೆಯು ಪ್ರಾಪ್ತ ವಾಗುತ್ತದೆ. ಹಾಗೂ ಪ್ರಜ್ಞಾವೃದ್ಧಿಯಾಗುತ್ತದೆಂಬುದು ಅನುಭವಸಿದ್ಧವಾಗಿದೆ.

ಶ್ರೀಯಾಜ್ಞ ನಲ್ಯ್ಯರ ದಿಗ್ವಿಜಯ ೪೧

ಎಂದರೆ ಅವರಿಗೆ ತಮ್ಮ ಬ್ರಹ್ಮಿಷ್ಠತೆಯ ಬಗ್ಗೆ ಪ್ರತಿಜ್ಞೆಯನ್ನು ಮಾಡುವು ದಕ್ಕೆ ಆತ್ಮನಿಶ್ವಾಸವುಂಟಾಗಲಿಲ್ಲ. ಆದರೆ ತಮ್ಮ ಬ್ರಹ್ಮಿಷ್ಕತೆಯ ಬಗ್ಗೆ ಪ್ರಚಂಡವಾದ ಆತ್ಮನಿಶ್ಚಾಸವುಳ್ಳಂಥ ಯಾಜ್ಞವಲ್ಯ್ಯರು ಮಾತ್ರ ತಮ್ಮಲ್ಲಿ ಸಾಮವೇದವನ್ನು ಅಧ್ಯಯನ ಮಾಡತಕ್ಕಂಥ ವಿದ್ಯಾರ್ಥಿ ಯನ್ನು ಕುರಿತು: ಹೇ ಪ್ರಿಯದರ್ಶನಾ ಸಾಮಶ್ರವಾ! ಸಹಸ ಆಕಳುಗಳನ್ನು ನೀನು ನಮ್ಮ ಆಶ್ರಮಕ್ಕೆ ತೆಗೆದುಕೊಂಡು ಹೋಗು.'' ಎಂದು ಅಸ್ಸಣೆಯನ್ನಿ ತ್ತರು. ಕೊಡಲೆ ಶಿಷ್ಯನಾದ ಸಾಮಶ್ರವನು ಆಕಳುಗಳನ್ನೆ ಲ್ಲ ಯಾಜ್ಞವಲ್ಯ್ಯರ ಆಶ್ರಮಕ್ಕೆ ಅಟ್ಟಿಕೊಂಡು ಹೋದನು. ಇದನ್ನು ನೋಡಿ, ಮಿಕ್ಕ ಬ್ರಾಹ್ಮಣರೇಕಕೂ ಸಿಟ್ಟಿಗೆದ್ದರು. ಸಭೆಯಲ್ಲೆಲ್ಲ ಅಲ್ಲೋಲಕಲ್ಲೋಲವಾಯಿತು! ಆದರೆ ಆಬ್ರಾಹ್ಮಣ ಸಮುದಾಯದಲ್ಲಿ ಆಗ ಯಾಜ್ಞವಲ್ಕ್ಯರು ಮಾತ್ರ ಧೀರೋದ:ತ್ತವೃತ್ತಿಯಿಂದ ಶಾಂತಚಿತ್ತ ದಿಂದ ಸ್ವಸ್ಥಾನದಲ್ಲಿ ಕುಳಿತಿದ್ದರು. ಸಮಯದಲ್ಲಿ-(೧) ಅಶ್ವಲ (೨) ಜಾರತ್ಕಾರವ ಆರ್ತಭಾಗ (೩) ಲಾಹ್ಯಾಯಿನಿ ಭುಜ್ಯು (೪) ಚಾಕ್ರಾ ಯಣ ಉಸಷಸ್ತ (೫) ಕೌಷೀತಕೇಯ ಕಹೋಲ (೬) ವಾಚಕ್ನನಿ ಗಾರ್ಗಿ (೭) ಉದ್ದಾಲಕ ಆರುಣಿ (೮) ಮುಚಕ್ನ ವಿ ಗಾರ್ಗಿ (೯) ವಿದಗ್ಗ ಶಾಕಲ್ಯ ಪ್ರಭೃತಿ ಮಹನೀಯರು ಅಧ್ಯಾತ್ಮನಿದ್ಯೆಯನ್ನು ಕುರಿತು ಯಾಜ್ಞವಲ್ಕ್ಯ ರಿಗೆ ಅನೇಕ ಪ್ರಶ್ನೆಗಳನ್ನು ಕೇಳಿ, ಅವರು ಬ್ರಹ್ಮೆಜ್ಞಾನಿಗಳಲ್ಲಿ ಶ್ರೇಷ್ಠ ರಲ್ಲೆಂಬುದನ್ನು ತೋರಿಸುವುದಕ್ಕೆ ಹೋರಾಡಿದರು. ಆದರೆ ಮಹಾಜ್ಞಾ ನಿಗ ಳಾದ ಯಾಜ್ಞವಲ್ಯ್ಯರು ಇವರೆಲ್ಲರ ಪ್ರಶ್ನೆಗಳಿಗೆ ಬ್ರಹ್ಮೆಜ್ಞಾನಸರಿಷ್ಣುತ ವಾದ ಯೋಗ್ಯ ಉತ್ತರಗಳನ್ನು ಕೊಟ್ಟು, ಎಂಟೂ ಜನರನ್ನು ನಿರುತ್ತರರನ್ನಾಗಿ ಮಾಡಿ, ಜನಕ ರಾಜನ ಸಭೆಯಲ್ಲಿ ದಿಗ್ವಿಜಯವನ್ನು ಹೊಂದಿದರು. ಅತವಿನ ಶ್ರೀಯಾಜ್ಞವಲ್ಯ್ಯರು ಬೃಹ್ಮಜ್ಞಾ ನಿಗಳಲ್ಲಿ ಶ್ರೇಷ್ಠರೆಂಬುದು ಎಲ್ಲರಿಗೂ ಗೊತ್ತಾಯಿತು.

ವಾದವಿವಾದವು, ಬೃಹದಾರಣ್ಯಕ ಉಪನಿಷತ್ತಿನ ಮುನಿ ಕಾಂಡನೆಂಬ ಮೂರನೆಯ ಅಧ್ಯಾಯದಲ್ಲಿ ವಿಸ್ತಾರವಾಗಿ ನಿರೂಪಿತ ವಾಗಿದೆ. ಉಪನಿಷತ್ತಿಗೆ ಶ್ರೀಶಂಕರಾಚಾರ್ಯರೂ, ಶ್ರೀಮಧ್ನಾ

೪೨ ಶ್ರೀಯಾಜ್ಞನಲ್ಯ, ನುಹಾಮುನಿಗಳ ಚರಿತ್ರೆ

ಚಾರ್ಯರೂ ಹಾಗೂ ಶ್ರೀರಂಗ ರಾಮಾನುಜಾಚಾರ್ಯರೂ ಭಾಷ್ಯ ವನ್ನು ಬರೆದಿದ್ದಾರೆ. ಭಾಷ್ಯಗಳ ಆಧಾರದಿಂದ ವಾದವಿವಾದದ ಸಾರಾಂಶವನ್ನು ಹೇಳಲುಪಕ್ರಮಿಸುತ್ತೇವೆ.

ಬ್ರಾಹ್ಮಣ ಸಭೆಯಲ್ಲಿ ಮೊಟ್ಟಮೊದಲು ಜನಕರಾಜನ ಹೋತ್ಸ ವಾದಂಥ ಎಂದರೆ ಹವನ ಮಾಡುವ ಖುತ್ತಿಜನಾದಂಥ ಅಶ್ವಲನೆಂಬ ಬ್ರಾಹ್ಮಣನು ವಾದ ಮಾಡಲಾರಂಭಿಸಿದನು,

(೧) ಅಶ್ವಲ ಬ್ರಾಹ್ಮಣ

ಅಶ್ವಲನು ಯಾಜ್ಞವಟ್ಟ್ಯರನ್ನು ಕುರಿತು:-- “ಹೇ ಯಾಜ್ಞ ವಲ್ಯ ಮುನಿಯೇ ಬ್ರಾಹ್ಮಣ ಸಮುದಾಯದಲ್ಲಿ ಶ್ರೇಷ್ಠ ಬ್ರಹ್ಮಜ್ಞಾ ನಿಯು ಅರ್ಥಾತ್‌ ಬಹ್ಮಿಸ್ಕನು ನೀನೊಬ್ಬನೇ ಏನು?'' ಎಂದು ಕೇಳಿದನು. ಅದಕ್ಕೆ ಯಾಜ್ಞವಲ್ಯ್ಯರು ಉತ್ತರ ಹೇಳಿದ್ದೇನೆಂದರೆ: ನಾವು ಬ್ರಹ್ಮಿಸ್ಕರಿಗೆ ನಮಸ್ಕಾರ ಮಾಡುತ್ತೇವೆ. ಆದರೆ ಆಕಳು ಗಳು ನಮಗೆ ಪ್ರಾಪ್ತವಾಗಬೇಕೆಂಬುದೇ ನಮ್ಮ ಇಚ್ಛೆಯಾಗಿದೆ. ಅರ್ಥಾತ್‌ ಯಾಜ್ಞವಲ್ಯ್ಯರು ತಮ್ಮ ಬ್ರಹ್ಮಿಷ್ಠತೆಯ ಪ್ರತಿಜ್ಞೆಯನ್ನು ಮಾಡಿದರೆಂದು ಇತ್ಯರ್ಥ.

ಆದುದರಿಂದಲೇ ಅಶ್ವಲನು ಯಾಜ್ಞವಲ್ಯ್ಯರಿಗೆ ಆಧ್ಯಾತ್ಮಿಕ ವಿಷಯಗಳನ್ನು ಕುರಿತು ಹೀಗೆ ಪ್ರಶ್ಲೆಮಾಡಲಾರಂಭಿಸಿದನು: “ಹೆ ಯಾಜ್ಞವಲ್ಯ್ಯ ಮುನಿಯೇ, ಸರ್ವ ವಿಶ್ವವು ಮೃತ್ಯುವಿನಿಂದ ವ್ಯಾಪಿ ಸಿದೆ. ಸಮಸ್ತ ಕರ್ಮಗಳನ್ನೂ ಕರ್ಮದ ಸಾಧನಗಳನ್ನೂ ಮೃತ್ಯುವು ತನ್ನ ವಶದಲ್ಲಿಟ್ಟುಕೊಂಡಿದೆ. ಆದ್ದರಿಂದ ಯಜಮಾನನು ಮೃತ್ಯು ವಿನ ವ್ಯಾಪ್ತಿಯ ಅತಿಕ್ರಮಣಮಾಡಿ, ಯಾವ ಜ್ಞಾನದಿಂದ ಮುಕ್ತ ನಾಗುತ್ತಾನೆ?” ಪ್ರಶ್ನೆಗೆ ಯಾಜ್ಞವಲ್ಯ್ಯರು ಉತ್ತರ ಹೇಳಿದ್ದೇನೆಂದರೆ, tc ಯಜ್ಞ ಕರ್ಮವನ್ನು ಮಾಡುತ್ತಿರುವಾಗ್ಗೆ . ಯಜಮಾನನು ತಾನು ಹೋತೃಸ್ವರೂಪನಾಗಿದ್ದೇನೆ, ಅಗ್ನಿ ಸ್ವರೂಪನಾಗಿದ್ದೇನೆ, ಅಥಟಾ ವಾಗ್ದೇ ವತಾ ಸ್ತರೂನನಾಗಿದ್ದೇನೆ. ಎಂಬ ದೃಷ್ಟಿಯನ್ನಿ ಟ್ಟುಕೊಂಡರೆ, ಅವನು

ಶ್ರೀಯಾಜ್ಞನಲ್ಕ ರೆ ದಿಗ್ವಿಜಯ ೪೩

ಮುಕ್ತನಾಗುತ್ತಾನೆ; ಅತಿ ಮುಕ್ತನಾಗುತ್ತಾನೆ.” ಉತ್ತರದಲ್ಲಿ ಮುಕ್ತಿ ಮತ್ತು ಅತಿ ಮುಕ್ತಿ ಎಂದು ಮುಕ್ತಿಯ ಎರಡು ಸ್ಥಿತಿಗಳನ್ನು ಹೇಳಿ ದ್ದಾರೆ. " ನಾನು ಯಜ್ಞಕರ್ಮಮಾಡುವಂಥ ಹೋತಾಖತ್ವಿಜ ನಾಗಿದ್ದೇನೆ; ಅಗ್ನಿಯ ಸಾಹಾಯ್ಯದಿಂದ ಯಜ್ಞವನ್ನುಮಾಡುತ್ತಿರುತ್ತೇನೆ. ಹಾಗೂ ವಾಣಿಯ ಯೋಗ್ಯ ಉಪಯೋಗವನ್ನು ಮಾಡುತ್ತಿದ್ದೇನೆ. ಎಂಬ ಭಾವನೆಯನ್ನು ಇಟ್ಟುಕೊಂಡರೆ, ಯಜಮಾನನು ಸ್ವರ್ಗಾದಿ ಶ್ರೇಷ್ಠ ಲೋಕಗಳನ್ನು ಪಡೆಯುತ್ತಾನೆ. ಇದು ಸಾಧಾರಣ ಮುಕ್ತಿ ಯಾಗಿಜೆ. ಆದರೆ ಯಜಮಾನನು ತಾನು ಹೋತೃಸ್ಟರೂಪ, ಅಗ್ನಿ ಸ್ವರೂಪ, ವಾಗ್ದೇವತಾಸ್ಟರೂಸನಾಗಿಬ್ಬೇನೆಂಬ ಭಾವನೆಯನ್ನಿಟ್ಟುಕೊಂ ಡಕೆ, ಅವನು ಅತಿ ಮುಕ್ತಿಯನ್ನು ಹೊಂದುತ್ತಾನೆ. ಎಂದರೆ ಆತ ನಿಗೆ ಪರಮಾತ್ಮಸಾಕ್ಲಾ ತ್ಕಾರವಾಗಿ, ಆತನು ಪರಬ್ರಹ್ಮಸಿದ್ಧಿಯನ್ನು ಪಡೆಯುತ್ತಾನೆ. ಬಳಿಕ ಅವನಿಗೆ ಸಂಸಾರದ ಹಾಗೂ ಕರ್ಮಗಳ ಸಂಬಂಧವು ಏನೂ ಉಳಿಯುವುದಿಲ್ಲ. ಇದೇ ಅತಿಮುಕ್ತಿ. ಇದೇಪ್ರಕಾರ ಅಶ್ವಲನು ಕೇಳಿದ ನಾಲ್ಕು ಪ್ರಶ್ನೆಗಳಿಗೆ ಮುಕ್ತಿ, ಅತಿಮುಕ್ತಿ ಎಂದರೆ ಏನೆಂಬುದನ್ನು ವಿವರಿಸಿ ಹೇಳಿದ್ದಾರೆ. ಇದಲ್ಲದೆ ಅಶ್ವಲನು ಕೇಳಿದ ಹೋತೃ ಖುತ್ತಿಜನ, ಅಧ್ವರ್ಯು ಖುತ್ತಿಜನ, ಬ್ರಹ್ಮಾ ಖುತ್ಚಿಜನ, ಹಾಗೂ ಉದ್ದಾತಾಖುತ್ತಿಜನ ಖಯಚೆಗಳನ್ನೂ ಕರ್ಮಗ ಳನ್ನೂ ವಿವೇಚಿಸಿ ಹೇಳಿ ಇವರೆಲ್ಲ ಖಯತ್ತಿಜರ ವಿಷಯದಲ್ಲಿಯೂ, ಖಯಚೆಗಳ ವಿಷಯದಲ್ಲಿಯೂ ಆಹುತಿಗಳ ವಿಷಯದಲ್ಲಿಯೂ ಅಲ್ಲದೆ ಇತರ ಕರ್ಮಗಳ ವಿಷಯದಲ್ಲಿಯೂ ಅಲೌಕಿಕ ದೇವತಾದೃಷ್ಟಿಯನ್ಸ್ಟಿಟ್ಟು ಕೊಂಡರೆ ಸ್ವರ್ಗಪ್ರಾನ್ತಿರೂಸವಾದ ಮುಕ್ತಿಯೂ ಮತ್ತು ಅತಿ ಮುಕ್ತಿಯೂ ಪ್ರಾಪ್ತವಾಗುತ್ತದೆಂದು ವಿಶದಮಾಡಿ ಹೇಳಿದರು. ಈಪ್ರಕಾರ ಎಲ್ಲ ಪ್ರಶ್ನೆಗಳಿಗೂ ಯಾಜ್ಞವಲ್ಯ್ಯರು ಸಮರ್ಪಕವಾದ ಉತ್ತರಗಳನ್ನು ಹೇಳಿದ ಕೂಡಲೇ "ಯಾಜ್ಞವಲ್ಕ್ಯರು ಸಾಮಾನ್ಯರಲ್ಲ; ಮಹಾಪುರುಷರಾಗಿದ್ದಾರೆ. ಇವರ ಸಂಗಡ ವಾದಮಾಡುವುದು ನಮ್ಮ ಸಾಮರ್ಥ್ಯವಲ್ಲ.' ಎಂದು ತಿಳಿದು ಅಶ್ವಲನು ಸುಮ್ಮನೆ ಕುಳಿತನು.

೪೪ ಶ್ರೀಯಾಜ್ಞ ನಲ್ಕ್ಯ ಮಹಾಮನಿನಿಗಳ ಚರಿತ್ರೆ

(೨) ಜಾರತ್ಕಾರವ ಆರ್ತಭಾಗ ಬ್ರಾಹ್ಮಣ

ಅಶ್ವಲನು ಸುಮ್ಮನೆ ಕುಳಿತ ಬಳಿಕ ಜರತ್ಕಾರು ಗೋತ್ರದ ಖುತ ಭಾಗ ಖುಷಿಯ ಮಗನಾದ ಆರ್ತಭಾಗನು ಯಾಜ್ಞವಲ್ಯ್ಯರನ್ನು ಕುರಿತು ಗ್ರಹಾತಿಗ್ರಹಗಳ ವಿಷಯವಾಗಿಯೂ ಮೃತ್ಯುವಿನ ವಿಷಯವಾಗಿಯೂ ಪ್ರಶ್ನೆಗಳನ್ನು ಕೇಳಲಾರಂಭಿಸಿದನು.

(೧) ಸಂಸಾರದಲ್ಲಿಯ ನಮ್ಮ ಎಲ್ಲ ಕರ್ಮಗಳ ಸಂಬಂಧವನ್ನು ಗ್ರಹಗಳು ಮತ್ತು ಅತಿಗ್ರಹೆಗಳು ಉತ್ಸನ್ನಮಾಡಿದುತ್ತವೆ. ಅರ್ಥಾತ್‌ ಗ್ರಹಾತಿಗ್ರಹಗಳು ಮೃತ್ಯುರೂಸವಾದ ಸಂಸಾರ ಸಂಬಂಧಕ್ಕೆ ಕಾರಣಗಳಾಗಿರುತ್ತವೆ. ಆದ್ದರಿಂದ ಗ್ರಹೆಗಳು ಎಷ್ಟಿರುತ್ತವೆ? ಅತಿಗ್ರಹೆಗಳು ಎಸ್ಟಿರುತ್ತವೆ? ತಿಳಿಸಿರಿ.

ಈಸ್ರಶ್ಲಿಗೆ ಯಾಜ್ಞವಲ್ಯ್ಯರು ಹೀಗೆ ಉತ್ತರವನ್ನು ಜೇಳಿದ್ದಾರಿ ಗ್ರಹೆಗಳು ಎಂಟು ಇರುತ್ತವೆ; ಅತಿಗ್ರಹೆಗಳು ಎಂಟು ಇರುತ್ತನೆ. ಅವು ಯಾವುನೆಂದಕ್ಕೆ ಹಾಗೂ ಅವುಗಳ ಕಾರ್ಯಗಳು ಯಾವುವೆಂದಕೆ (೧) ಘ್ರಾಣೇಂದ್ರಿಯ ಗ್ರಹವು, ಅಸಾನವಾಯುರೂಪವಾದ ಅತಿ ಗ್ರಹದಿಂದ ಬದ್ಧವಾಗಿದ್ದು, ಗಂಧಜ್ಜಾ ನವನ್ನು ಕೊಡುತ್ತದೆ. (೨) ವಾಣಿಯು ಗ್ರಹವಾಗಿದ್ದು, ಸಂಜ್ಞಾರೂಪವಾದ ಶಬ್ದವೆಂಬ ಅತಿಗ್ರಹೆದಿಂದ ಬದ ವಾಗಿದೆ. ಯೋಗದಿಂದ ಶಬ್ದಜ್ಞಾ ನವಾಗುತ್ತದೆ. (೨) ಜಿಹ್ವೆಯು ಗ್ರಹವಾಗಿದ್ದು, ಅದು ರಸವೆಂಬ ಅತಿಗ್ರಹದಿಂದ ಬದ್ದವಾಗಿದ್ದು, ರಸ ಜ್ಞಾನವನ್ನು ಕೊಡುತ್ತದೆ. (೪) ನೇತ್ರವು ಗ್ರಹವಾಗಿದ್ದು, ರೂಪಜ್ಞಾನ ವನ್ನು ಕೊಡುವಂಥ ರೂಪವು ಅತಿಗ್ರಹವಾಗಿದೆ. (೫) ಕಿವಿಯು ಗ್ರಹವಾ ಗಿದ್ದು, ಧ್ವನಿಜ್ಞಾ ನವನ್ನು ಕೊಡುವಂಥ ಧ್ವನಿಯು ಅತಿಗ್ರಹವಾಗಿದೆ- (೬) ಮನಸ್ಸು ಗ್ರಹವಾಗಿದ್ದು, ಕಾಮಾಭಿನಿವೇಶವನ್ನು ಉತ್ಪನ್ನ ಮಾಡುವಂಥ ಕಾಮವು ಅತಿಗ್ರಹವಾಗಿಜೆ. (೬) ಹಸ್ತವು ಗ್ರಹವಾ ಗಿದ್ದು, ಕ್ರಿಯಾಶಕ್ತಿಯನ್ನು ಕೊಡುವಂಥ ಕರ್ಮರೂಪವು ಅತಿಗ್ರಹೆವಾ ಗಿದೆ. (೮) ತ್ವಜೆಯು ಗ್ರಹವಾಗಿದ್ದು ಸ್ಪರ್ಶಜ್ಞಾ ನವನ್ನು ಕೊಡು ನಂಥ ಸ್ಪರ್ಶವು ಅತಿಗ್ರಹವಾಗಿದೆ.

ಶ್ರೀಯಾಜ್ಞನಲ್ಯ್ಯರ ದಿಗ್ವಿಜಯ ೪೫

ಹೀಗೆ ಹೇಳಿದ ಮೇಲೆ ಆರ್ತಭಾಗನು ಎರಡನೆಯ ಪ್ರಶ್ನೆಯನ್ನು ಹೀಗೆ ಕೇಳಿದನು: ಗ್ರಹಾತಿಗ್ರಹೆರೂಸವಾದ ಮೃತ್ಯುವಿಗೆ ಸಮಸ್ತ

ಸಂಸಾರವೆಲ್ಲ ಅನ್ನವಾಗಿದೆ. ಆದರೆ ಮೃತ್ಯುವಸ್ನೇ. ತಿನ್ನುವ ಯಾವುದೊಂದು ದೇವತೆಯು ಇಪಿಯೋ? ಇಲ್ಲವೋ? ಅಗ್ರಿಯು*ಕರ ಭಕ್ಷಕನಾಗಿದ್ದಾನೆ; ಆದರೆ ಅಗ್ನಿಯನ್ನು ತಿನ್ನುವ ನೀರು ಇದ್ದೇಇದೆ. ಇದೀಮೇರೆಗೆ ಮೃತ್ಯುವು ಸಮಸ್ತಸಂಸಾರವನ್ನೆಲ್ಲ ತಿನ್ನುತ್ತದೆ; ಆದರೆ ಮೃತ್ಯುವನ್ನು ತಿನ್ನುವ ಎಂದಕೆ ನಾಶಮಾಡುವ ದೇವತೆಯು ಯಾವುದು? ಈಸ್ರನ್ಲಿಗೆ ಯಾಜ್ಲವಲ್ಯ್ಯರು ಹೀಗೆ ಉತ್ತರಕೊಟ್ಟಿರು: "" ಮೃತ್ಯುವಿನ ನಾರವನ್ನು ಮಾಡುವಂಥ ದೇವತೆಯು ಪರಮಾತ್ಮ

ತ್ಮನು ಸಕಲ ಸಂಗತಿಗಳನ್ನು ನಾಶಮಾಡುವ

ತ್ಮನು ಸೆ

ಸ್ವರೂಪನಾಗಿದ್ದಾನೆ.' ಉತ್ತರವನ್ನು ಕೇಳಿ ನಿರುತ್ತರನಾದನು. ಏಕೆಂದರೆ, ಆರ್ತ ರಲ್ಲಿ ಒಂದು ಮನೋರಾಜ್ಯವನ್ನು ತ್ಯುವಿನ ಮೃತ್ಯುವು ಇದೆ; ಎಂದು ಮೃತ್ಯುವು ಕೂಡ ಇರಲೇಬೇಕಾಗು ಬಂದೊದಗ್ಮಿ ಯಾಜ್ಞವಲ್ಯ್ಯರು ತಿಳಿದುಕೊಂಡು, ಆರ್ತಭಾಗನು ುಂಬ ಭಾವನೆಯಿಂದ ಪ್ರಕಾರ ಮಾಡಿದ್ದನು. ಆದರೆ ಆರ್ತಭಾಗನ ಮನೋ

ವನಾಗಿದ್ದು, ಸ್ವತಃ ಅಮ

| 61

Kel

ಮಾಡಿಕೊಂಡಿದ್ದನು; ಏನೆಂದ ಹೇಳಿದರೆ, ಮೃತ್ಯುವಿನ ಮೃತ್ಯು ತ್ತದೆ. ಈರೀತಿ ಅನವಸ್ಸಾಪ್ರ ಗೊಂದಲದಲ್ಲಿ ಬೀಳುವರು; ಇದು ದೊಡ್ಡ ಬಿಕ್ಕಟ್ಟ ಯಾಜ್ಞವಲ್ಯ್ಯರಿಗೆ ಪ್ರ ರಥವು ಈಡೇರಲಿಲ್ಲ.

ಮೃತ್ಯುನಿನ ನಂ ತವು ಇಂಥದೆಂದು ಹೇಳಿದರೆ, ಪ್ರಕಾರ ಅನವಸ್ಥಾ

ಸಂಗವು ಬಂದೊಪಗುನ್ರದು. ಇನ್ನು, ಮೃತ್ಯುವಿನ ಮೃತ್ಯುವು ಇಂತಹದೆಂದು

“ಜ್ರ

6)

24

ಇಓ

ಟ್ರ

6.

(ZL

ಹ್‌ ಯೌ

4 UU >

[28

(೭ 2 ಆ₹

೧1 2 ವತ ೮೦ ಸಾ

ಒಜ೬

ಬೆ

e

» ಹೇಳದಿದ್ದರೆ, ಗ್ರಯಾತಿಗ್ರಹ ರೂಪವಾ ಮೃತ್ಯುನಿನಿಂದ ಮೋಕ್ಷವು ಸಂಭವಿಸು ವು | ಮೃತ್ಯುವು ನಾರವಾದರೇನೇ ಮೋಕ್ಷವು ಸಂಭವಿ ೨೦ ದತ್ತನ ನಾಶವಾಗಬೇಕಾದರೆ,

ಗಣ್ರುಖಯಿ. ಹೀಗಿದೆ? ದರಿಂದ ಯಾಜ 0 ಊಂ ಬೀಳಂಸರೆಂಯ . ಆರ್ತಭಾಗನು ತಿಳಿದುಕೊಂಡಿ

'೪ಓ ಶ್ರೀಯಾಜ್ಞ ವಲ ಮುಹಾಮುನಿಗಳ ಚರಿತ್ರೆ

ತರುವಾಯ ಸ್‌ರ್ಶೆಭಾಗನು ಪುನಃ ಮತ್ತೊಂದು ಪ್ರಶ್ನೆಯನ್ನು ಕೇಳಿದನು. “ಜ್ಞಾ ನ್ಲಿನಿಯು ಮರಣಹೊಂದಿದಮೇಲೆ ಅವನ ಆತ್ಮವು, 'ನಿದ್ದು ಹೋಗುತ್ತದೆಯೋ ಇಲ್ಲವೋ?” ಪ್ರಶ್ನೆಗೆ ಹಾಹ್‌ ನಲ್ಫಿ ಉತ ತ್ತರಹೇಳಿದ್ದೇನೆಂದರೆ, ಸರ್ವವ್ಯಾಪಿಯಾದ ಜ್ಞಾ ಆತ್ಮವು ಎದ್ದು ಬೇರೆಡೆಗೆ ಎಲ್ಲಿಯೂ ಹೋಗುವ ಕಾರಣ ನಿಲ್ಲ. >> ಬಳಿಕ ಆರ್ತಭಾಗನು ಕೇಳಿದ್ದೇನೆಂದರೆ, ದೇಹವು ಮೃತ ವಾದನಂತರ ಮನುಷ್ಯನ ವಾಣಿಯು ಅನ್ನಿ ಯಲ್ಲಿ, ಪ್ರಾಣವು ನಲ್ಲಿ; ಕಣ್ಣುಗಳು ಆದಿತ್ಯನಲ್ಲಿ; ಮನಸ್ಸು ಚಂದ್ರನಲ್ಲಿ; ಕಿವಿಯು ದಿಶೆ ಯಲ್ಲಿ; ಶರೀರವು ಪೃಥ್ವಿಯಲ್ಲಿ; ಹೃದಯವು ಆಕಾಶದಲ್ಲಿ; ಜೀಹದ ಮೇಲಿನ ಲೋಮವು ಔಷಧದಲ್ಲಿ; ಕೇಶವು ವನಸ್ಸತಿಯಲ್ಲಿ; ರಕ್ತ- ಕೇತಸ್ಸುಗಳು ಉದಕದಲ್ಲಿ ಲಯಹೊಂದುವವೆಂದು ನೀವು ಹೇಳುವುದು ನಿಜವು. ಆದರೆ ಪುರುಷನು ಎಲ್ಲಿ ಹೋಗುವನು? ಎಂದು ಕೇಳಿದನು. ಆಗ ಯಾಜ ನಲ್ಯ್ಯರು:--- “ಹೇ ಪ್ರಿಯದರ್ಶನಾ ಆರ್ತಭಾಗಾ! ನಿನ್ನ ಕ್ಸ ಯನ್ನು ನನ್ನ ಕೈಯಲ್ಲಿ ತಾ. ನಾವಿಬ್ಬರೂ ಜನಸಮೂಹನನ್ನು ಬಿಟ್ಟು, ಏಕಾಂತದಲ್ಲಿ ಹೋಗೋಣ; ಅಲ್ಲಿ ವೇದಾಂತರಹೆಸ್ಯವನ್ನು ನಿನಗೆ ನಾನು ಹೇಳುತ್ತೇನೆ. ಎಂದು ನುಡಿದು, ಆರ್ತಭಾಗನನ್ನು ಕರೆದು ಕೊಂಡು ಏಕಾಂತದಲ್ಲಿ ಹೀಗೆ ಉಪದೇಶ

ಮಾಡಿದರು: ಮನುಷ್ಯನು ಕರ್ಮಮಾಡುವುದರಿಂದ ಪುಣ್ಯ ಲೋಕಕ್ಕೂ ಫಾಪಕರ್ಮಮಾಡುಘೆದೆರಿಂದ ಪಾಸಲೋಕಕ್ಕೂ ಹೋಗು ತ್ತಾನೆ. ಆದರೆ ಜ್ಞಾನಿಯು ನಿಷ್ಠಾಮಕರ್ಮಮಾಡಿ, ಜನನ ಮರಣ ರಹಿತವಾದ ಮೋಕ್ಷಸಿದ್ಧಿಯನ್ನು ಹೊಂದುತ್ತಾನೆ. ಉಪದೇಶವನ್ನು ಕೇಳಿ, ಆರ್ತಭಾಗನು ಸ್ತಬ್ಧನಾದನು.

(೩) ಭುಜ್ಯು ಬ್ರಾಹ್ಮಣ

ಲಹ್ಯಮುನಿಯ ಮೊಮ್ಮಗನಾದ ಎಂದರೆ ಲಾಹ್ಯಖುಹಿಯ ಮಗ ನಾದ ಲಾಹ್ಯಾಯಸನಿಯಾದ ಭುಜ್ಯುಯಷಿಯು ಯಾಜ್ಞವಲ್ಯ್ಯರನ್ನು

ಶ್ರೀಯಾಜ್ಞವಲ್ಕ್ಯ,ರೆ ದಿಗ್ವಿಜಯ ೪೭

ಕುರಿತು: ಯಾಜ್ಞ ವಲ್ಯ್ಯಮುನಿಗಳೇ, ಪಾರಿಕ್ಸಿತರು ಎಲ್ಲಿ ಇದ್ದಾರೆ? ಎಂದು ಪ್ರಶ್ನೆಯನ್ನು ಕೇಳಿದನು. . ಪ್ರಶ್ನೆಗೆ ಯಾಜ್ಞವಲ್ಯ್ಯರು ಉತ್ತರಹೇಳಿದ್ದೇನೆಂದರೆ, ಅಶ್ವಮೇಧಯಾಗವನ್ನು ಮಾಡಿದನರು ಯಾವ ಪುಣ್ಯಲೋಕಕ್ಕೆ ಹೋಗಿದ್ದಾರೆಯೋ ಅದೇ ಲೋಕಕ್ಕೆ ಪಾರಿಕ್ಸಿತರು ಹೋಗಿದ್ದಾರೆ. ಪ್ರಶ್ನೋತ್ತರದ ತಾತ್ಸರ್ಯವನ್ನು ಯಾಜ್ಞವಲ್ಕ್ಯರು ಹೀಗೆ ಹೇಳಿದರು: "" ಯಾನದೃಸ್ಟಿಯಿಂದ ವಾಯುವು ಸ್ಥಾವರ ಜಂಗಮ ಪ್ರಾಣಿಗಳ ಅಂತರ್ಯಾಮಿಯಾಗಿದ್ದು, ಹೊರಬದಿಯಲ್ಲಿಯೊ ಅದೇ ವಾಯುವು ಸಂಚಾರಮಾಡುತ್ತಿರುತ್ತದೆ. ಎಂದರೆ ವಾಯುವು ವಿವಿಧ ಸ್ಥಳಗಳಲ್ಲಿ ವ್ಯಾಪಿಸಿಕೊಂಡು ಇರುವಂಥ ವ್ಯಸ್ಟಿಸ್ವರೂಪದಲ್ಲಿದೆ, ಹಾಗೆಯೇ ವಾಯುವು ಸರ್ವತ್ರದಲ್ಲಿ ಹೋಗುವಂಥ ಸಮಸ್ಪಿಸ್ಟರೂಪ ದಲ್ಲಿಯೂ ಇದೆ. (ಮತ್ತು ಆ. ವಾಯುವು ಮೃತ್ಯುವನ್ನು ಗೆಲ್ಲುತ್ತದೆ.) ಜ್ಞಾನವು ಯಾರಿಗೆ ಪ್ರಾಸ್ತವಾಗುತ್ತದೆಯೋ ಅವರೂ ಸಹ ಮೃತ್ಯು ವನ್ನು ಗೆಲ್ಲುತ್ತಾರೆ.” ಇದನ್ನು ಕೇಳಿ, ಲಾಹ್ಯಾಯನಿ ಭುಜ್ಯುಖಸಿಯು ಸಂತುಷ್ಟನಾಗಿ ಸ್ವಸ್ಥ ಕುಳಿತನು. (೪) ಚಾಕ್ರಾಯಣ ಉಷಸ್ತ ಬ್ರಾಹ್ಮಣ

ಚಕ್ರಖುಸಿಯ ಪುತ್ರನಾದ ಚಾಕ್ರಾಯಣ ಉಷಸ್ತನೆಂಬ ಖುಹಿಯು ಯಾಜ್ಞವಲ್ಯ್ಯರನ್ನು ಕುರಿತು: ಯಾಜ್ಞನಲ್ಯ್ಯಮುನಿಗಳೇ, ಸರ್ವಾಂ ತರ್ಯಾಮಿಯಾದ ಸಾಕ್ಸಾತ್‌ ಪರಬ್ರಹ್ಮಸ್ವರೂಸವನ್ನೇ ನನಗೆ ಹೇಳಿರಿ.” ಎಂದು ಪ್ರಶ್ನೆಯನ್ನು ಕೇಳಿದನು. ಇದಕ್ಕೆ ಯಾಜ್ಞವಲ್ಯ್ಯರು ಹೇಳಿ ದ್ಹೇನೆಂದರೆ:--“ ಹೇ ಉಷಸ್ತನೆ, ನಿನ್ನ ಆತ್ಮನೇ ಸರ್ವಾನ್ರರ ಎಂದರೆ ಸರ್ವರ ಅಭ್ಯಂತರ ಭಾಗದಲ್ಲಿ ಇದ್ದಾನೆ. "ಸರ್ವಾನ್ರರ' ವಿಶೇ ಷಣವನ್ನು ಇಲ್ಲಿ ಸ್ವೀಕರಿಸಿಯವುದ್ಕು ಸರ್ವ ವಿಶೇಷಣಗಳ ಉಪಲಕ್ಷಣಾ ರ್ಥವಾಗಿ 4 ಇರುತ್ತದೆ. ಆತ್ಮನು ದೃಷ್ಟಿಗೆ ದೃಷ್ಟಿರೂಪನನ್ನು ಕೊಡ

ಸರ್ನವಿಶೇಷಣೋಪಲಸ್ಷಣಾರ್ಥಂ ಸರ್ವಾನ್ತರ ಗ್ರಹಣವರ್‌ | (ಶಾಂಕರ ಭಾಸ್ಕೃ)

೪೮ ಶ್ರೀಯಾಜ್ಞನಲ್ಯ್ಯ ಮಹಾಮುನಿಗಳ ಚರಿತ್ರೆ

ತಕ್ಕಂಥವನು, ಕಿವಿಗಳಿಗೆ ಶ್ರವಣಮಾಡಿಸುವಂಥವನು; ಮನಸ್ಸಿನ ಮನನ ಮಾಡತಕ್ಕಂಥವನು; ಬುದ್ಧಿ ಜನೈಜ್ಞಾನಗಳೆ ಜ್ಞಾನವನ್ನು ಉತ್ಪನ್ನ ಮಾಡತಕ್ಕಂಥನನು ಆಗಿದ್ದುದರಿಂದ ಆತ್ಮನನ್ನು ನೋಡುವು ದಕ್ಕೆ ಬರುವುದಿಲ್ಲ; ಕೇಳುವುದಕ್ಕೆ ಬರುವುದಿಲ್ಲ] ಅವನ ಮನನವನ್ನು ಮಾಡುವುದಕ್ಕೆ ಬರುವುದಿಲ್ಲ. ಅರ್ಥಾತ್‌ ಅನನ ಸ್ವರೂಪಜ್ಞ್ಯಾನವಾ ಗುವುದು ಶಕ್ಯವಿಲ್ಲ. ನಿನ್ನ ಆತ್ಮನು ಸರ್ವಾನ್ತರನಾಗಿದ್ದಾನೆ. ಆತ್ಮನ ಹೊರತು ಅನ್ಯಸರ್ವವಸ್ತುಗಳು ನಾಶರೂಪವಾಗಿರುತ್ತವೆ.?. ಭಾಷಣವನ್ನು ಕೇಳಿ, ಉಷಸ್ತ ಚಾಕ್ರಾಯಣನು ಸ್ತಬ್ಧನಾದನು. (೫) ಕೌಷೀತಕೇಯ ಕಹೋಲ ಬ್ರಾಹ್ಮಣ

ಕುಷೀತಕ ಪುತ್ರನಾದ ಕಹೋಲ ಖುಷಿಯು ಯಾಜ್ಞ ವಲ್ಯ್ಯರನ್ನು ಕುರಿತು "ಸರ್ವಾನ್ಮರ ಆತ್ಮನಾದ ಪ್ರತ್ಯಕ್ಷ ಮತ್ತು ಸನುಕ್ಷ ಬ್ರಹ್ಮನು ಹೇಗೆ ಇದ್ದಾನೆ?'' ಎಂದು ಪ್ರಶ್ನೆಮಾಡಿದನು. ಇದಕ್ಕೆ ಯಾಜ್ಞ ವಲ್ಯ್ಯರು. ಉತ್ತರ ಹೇಳಿದ್ದೇನೆಂದರೆ "ಅವನು ದೇಹಸಂಬಂಧ ಜನಿತ ಹೆಸಿವು, ನೀರಡಿಕೆ ಶೋಕ, ಮೋಹ, ಮುಪ್ಪು, ಸಾವು ಇನೆ ಲ್ಲವುಗಳ ಆಚಿಗೆ ಇದ್ದಾನೆ. ಇಂತಹ ನಿಕಾರಾತೀತನಾದ ಪರಮಾತ್ಮ ನನ್ನು ತಿಳಿದುಕೊಂಡಂಥ ಜ್ಞಾನಸಂಪನ್ಮನಾದ ಬ್ರಾಹ್ಮಣನು, ಪುತ್ರೈ ಷಣಾ, ವಿತ್ತ ಸಣಾ, ಹಾಗೂ ಲೋಕೈಷಣಾ ಇವುಗಳನ್ನೆಲ್ಲ ತೊರೆದು ಬಿಟ್ಟು, ಕೇವಲ ಶರೀರ ಯಾತ್ರೆಯನ್ನು ಸಾಗಿಸುವುದಕ್ಕೋಸ್ಕರ ಥಿಕ್ಸಾ ವೃತ್ತಿಯನ್ನು ಸ್ವೀಕರಿಸಿ ಪೂರ್ಣಪಾಂಡಿತ್ಯದಿಂದೆ ಆತ್ಮಚಿಂತನದಲ್ಲಿ ತಲ್ಲೀನನಾಗಿ ಬಾಲಸ್ವಭಾವದಿಂದ ಇರುತ್ತಾನೆ. ಹಾಗೂ ಮೌನ ಮತ್ತು ಮೌನಾಭಾವ ಎಂದರೆ ಆತ್ಮಜ್ಞಾ ನನನ್ನೂ, ಅನಾತ್ಮ ವಸ್ತುಗಳ ಉಸೇಕ್ಷೆ ಯನ್ನೂ ಧಾರಣ ಮಾಡಿ, ಜೀವಿಸುತ್ತಾನೆ. ಉದಾತ್ತ ಭಾವನೆಯು ಉತ್ಸನ್ನವಾಯಿತೆಂದರೆ, ಮಿಕ್ಕ ಸರ್ವ ವಸ್ತುಗಳು ನತ್ವರವುಗಿಯೂ ದುಃಖ ಯುಕ್ತವಾಗಿಯೂ ಇರುತ್ತವೆಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಇದನ್ನು ಕೇಳಿ, ಕುಷೀತಕ ಪುತ್ರ ಕಹೋಲನು ಸ್ವಸ್ಥ ಚಿತ್ತದಿಂದ ಸುಮ್ಮನೆ ಕುಳಿಶನು.

ಶ್ರೀಯಾಜ್ಞನಲ್ಯ್ಯರ ದಿಗ್ವಿಜಯ ೪೯

(೬) ನಾಚಕ್ನನೀ ಗಾರ್ಗೀ ಬ್ರಾಹ್ಮಣ

ಯಾಜ್ಞವಲ್ಯ್ಯರನ್ನು ಕುರಿತು ಮಹಾವಿದುಷಿಯಾದ ವಾಚಕ್ನವೀ ಗಾರ್ಗಿಯು, ಹೀಗೆ ಪ್ರಶ್ನೆಯನ್ನು ಕೇಳಿದಳು: "" ಸರ್ವವಸ್ತುಗಳನ್ನು ಉದಕವು ವ್ಯಾಪಿಸಿದೆ. ಆದರೆ ಉದಕವನ್ನು ಯಾವುದು ವ್ಯಾಪಿಸಿದೆ?'' ಎಂದಳು. ಇದಕ್ಕೆ ಯಾಜ್ಞವಲ್ಕ್ಯರು ಉತ್ತರ ಹೇಳಿದ್ದೇ ನೆಂದರೆ: «ಸರ್ವ ಜಡವಸ್ತುಗಳು ಉತ್ಸನ್ನವಾಗುವುದಕ್ಕೆ ಹೇಗೆ ಉದಕವು ಕಾರಣ ವಾಗಿರುತ್ತದೆಯೋ ಹಾಗೆಯೇ ಉದಕವು ಉತ್ಪನ್ನವಾಗುವುದಕ್ಕೆ ವಾಯುವು ಕಾರಣವಾಗಿರುತ್ತದೆ; ಇದೇ ಮೇರೆಗೆ ನಾಯುನಿನ ಕಾರಣವು ಆಕಾಶವಾಗಿದೆ; ಆಕಾಶದ ಕಾರಣವು ಸೂಕ್ಷ್ಮರೂಸದಿಂದ ಇರುವ ಗಂಧರ್ವರ ವಸತಿಸ್ಥಾ ನವಾಗಿದೆ; ಗಂಧರ್ವ ಲೋಕಕ್ಕೆ ಕಾರಣವು ಆದಿತ್ಯ ಲೋಕ (ಸೂಕ್ಷ್ಮಪ್ರಕಾಶತ್ವ) ವಾಗಿದೆ; ಆದಿತ್ಯಲೋಕಕ್ಕೆ ಕಾರಣವು ಅದ ಕೈಂತಲೂ ಸೂಕ್ಷ್ಮಚಂದ್ರ ಪ್ರಕಾಶವಾಗಿದೆ; ಚಂದ್ರಲೋಕಕ್ಕೆ ಕಾರಣವು ಅದಕ್ಕಿಂತಲೂ ಸೂಕ್ಷ್ಮನಕ್ಸತ್ರಪ್ರಕಾಶವಾಗಿದೆ; ನಕ್ಷತ್ರ ಲೋಕಕ್ಕೆ ಕಾರಣವು ದೇವತೆಗಳ ತೇಜವು ಅಥವಾ ದೇವಲೋಕದ ತೇಣಜವಾಗಿದೆ; ದೇವಲೋಕಕ್ಕೆ ಕಾರಣವು ಇಂದ್ರಲೋಕವು (ಸೂಕ್ಷ್ಮಕ್ರಿಯಾಶಕ್ತಿಯು) ಆಗಿದೆ; ಇಂದ್ರಲೋಕಕ್ಕೆ ಕಾರಣವು ಪ್ರಜಾಪತಿ ಲೋಕವು (ಗೂಢ ಅವ್ಯಕ್ತ ಉತ್ಪಾದನ ಶಕ್ತಿಯು) ಆಗಿದೆ; ಪ್ರಜಾಸತಿ ಲೋಕಕ್ಕೆ ಕಾರಣವು ಬ್ರಹ್ಮಲೋಕವು (ಅವ್ಯಕ್ತ ಈಶ್ವರ ಶಕ್ತಿಯು) ಆಗಿದೆ.” ಪ್ರಕಾರ ಪ್ರಶ್ನಾ ನುಕ್ರಮದಿಂದ ಯಾಜ್ಞವಲ್ಯ್ಯರು ಉತ್ತರಗಳನ್ನು ಹೇಳಿದರು. ಆದರೆ ಗಾರ್ಗಿಯು ಪುನಃ ಕೇಳಿದ್ದೇನೆಂದರೆ:--- 44 ಬ್ರಹ್ಮಲೋಕಕ್ಕೆ (ಅವ್ಯಕ್ತ ಈಶ್ವರ ಶಕ್ತಿಗೆ) ವ್ಯಾಪಕವು ನಿನು ಇದೆ?'' ಆಗ ಯಾಜ್ಞ ವಲ್ಯ್ಯರು ಗಾರ್ಗಿಯನ್ನು ಕುರಿತು: ದೇವತೆಗಳ ವಿಷಯದಲ್ಲಿ ಕೇವಲ ಶ್ರುತಿಪ್ರಮಾಣದಿಂದ ಕೇಳತಕ್ಕದ್ದೇ ಹೊರತು ಅನುಮಾನ ಪದ್ಧತಿಯಿಂದ ಕೇಳತಕ್ಕದ್ಧಲ್ಲ. ದೇವತೆಗಳ ನಿಷಯವನ್ನು ಶ್ರುತಿ ಪ್ರಮಾಣದಿಂದಲೇ ಕೇಳತಕ್ಕದ್ದು; ಕೇವಲ ಶ್ರೆೈತಿಪ್ರಮಾಣದಿಂದಲೇ ತಿಳಿದುಕೊಳ್ಳತಕ್ಕದ್ದು. ಆದ್ದರಿಂದ ನೀನು ದೇವತೆಗಳ ವಿಷಯ

೩೦ ಶ್ರೀಯಾಜ್ಞನಲ್ಕ ಮಹಾಮುನಿಗಳ ಚರಿತ್ರೆ

ದಲ್ಲಿ ಅನುಮಾನ ಪದ್ಧತಿಯಿಂದ ವಿಚಾರಿಸಿ, ಅತಿಪ್ರಶ್ನೆಯನ್ನು ಕೇಳಿ ದಕ್ಕೆ ನಿನ್ನ ತಲೆಯು ಒಡೆದು ಹೋಗುವುದೆ”ಂದು ಹೇಳಿದರು. ಕೂಡಲೇ ವಾಚಕ್ನನೀ ಗಾರ್ಗಿಯು ಎಚ್ಚತ್ತು ತೆಪ್ಪುಗಾದಳು.

(೭) ಉದ್ದಾಲಕ ಬ್ರಾಹ್ಮಣ

ಆರುಣೀ ಉದ್ದಾಲಕನು ಯಾಜ್ಞ ವಲ್ಯ್ಯರನ್ನು ಕುರಿತು: ಲೋಕವು ಮತ್ತು ಪರಲೋಕವು ಹಾಗೊ ಸರ್ವಭೂತಮಾತ್ರ ಗಳು ಯಾನ ಸೂತ್ರದಿಂದ ಬಂಧಿಸಲ್ಪಟ್ಟಿವೆ? ಹಾಗೆಯೇ ಇಹ, ಪರ ಸಮಸ್ತ ಲೋಕಗಳಲ್ಲಿಯೂ ಸಮಸ್ತ ಪ್ರಾಣಿಮಾತ್ರಗಳ ಲ್ಲಿಯೂ ಅಂತರ್ಯಾಮಿಯಾಗಿ ಇದ್ದುಕೊಂಡು, ಇವುಗಳನ್ನೆಲ್ಲ ನಿಯಂತ್ರಣ ಮಾಡುವ ಪುರುಷನು ಯಾರು? ಸೂತ್ರವನ್ನೂ ಅಂತರ್ಯಾಮಿಯಾದ ಪುರುಷನನ್ನೂ ಯಾರು ಬಲ್ಲರೋ ಅವರೇ ಬ್ರಹ್ಮಜ್ಞಾನಿಗಳು, ರೋಕಜ್ಞಾನಿಗಳು, ಜೀವಜ್ಞಾ ನಿಗಳು, ವೇದಜ್ಜ್ಞಾನಿ ಗಳು, ಭೂತಜ್ಞಾನಿಗಳು, ಆತ್ಮಜ್ಞಾನಿಗಳು ಸರ್ವಜ್ಞಾನಿಗಳು ಆದುದ ರಿಂದ ಸೂತ್ರವು ಯಾವುದು? ಅಂತರ್ಯಾಮಿಯಾದ ಪುರು ಷನು ಯಾರು?” ಎಂದು ಪ್ರಶ್ನೆಯನ್ನು ಕೇಳಿದನು. ಇದಕ್ಕೆ ಯಾಜ್ಞ ವಲ್ಯ್ಯರು ಹೀಗೆ ಹೇಳಿದರು: ಎಲೆ ಗೌತನುನೇ, (ಈ ಸಂಜೋಧ ನವು ಗೋತ್ರ ಇದೆ.) ವಾಯುವೇ ಸೂತ್ರನಾಗಿದೆ. ವಾಯು ವಿತಿಂದಲೇ ಇಹಲೋಕ, ಸರಲೋಕಗಳೂ ಸರ್ವಪ್ರಾಣಿಮಾತ್ರ ಗಳೂ ಬಂಧಿಸಲ್ಪಟ್ಟವೆ. ಎಂದರೆ ಮಾಲೆಯೊಳಗಿನ ಮಣಿಗಳನ್ನು ಹಿಡಿಯುವ ಸೂತ್ರವು ಹೇಗೆ ಇರುತ್ತದೆಯೋ, ಹಾಗೆಯೇ ಜಗತ್ತಿನಲ್ಲಿಯ ಭಿನ್ನಭಿನ್ನ ವಸ್ತುಗಳನ್ನು ಏಕತ್ರ ಹಿಡಿಯುವ ವಾಯುರೂಸವಾದ ಸೂತ್ರವೇ ಇದು; ಆದುದರಿಂದ ವಾಯುರ್ವೈ ಗೌತಮ ತತ್ಸೂತ್ರಂ? (ಎಂದರೆ ಹೇ ಗೌತಮನೇ, ವಾಯುವೇ ಸೂತ್ರವಾಗಿದೆ.) ಎಂದು ಯಾಜ್ಞ ವಲ್ಯ್ಯರು ಅರ್ಥಪೂರ್ಣವಾದ ಉಕ್ತಿಯಿಂದ ಸಮರ್ಪಕವಾಗಿ ಹೇಳಿ ತದನಂತರ ಯಾಜ್ಞವಲ್ಕ್ಯರು ಅಂತರ್ಯಾಮಿಯಾಗಿರುವ

ಶ್ರೀಯಾಜ್ಞ ನಲ್ಯ್ಯರ ದಿಗ್ವಿಜಯ ೫೧

ಪುರುಷನು ಯಾರೆಂಬುದನ್ನು ಹೀಗೆ ಹೇಳಲಾರಂಭಿಸಿದರು:-- ಪೃಥ್ವಿ, ಆಪ, ಅಗ್ನಿ, ಅನ್ನರಿಕ್ಸ ವಾಯು, ದ್ಯುಲೋಕ, ಆದಿತ್ಯ, ದಿಶಾ, ಚಂದ್ರ, ನಕ್ಷತ್ರ, ಆಕಾಶ, ಅಂಧಕಾರ, ಪ್ರಕಾಶ ಮುಂತಾದ ದೇವತಾತ್ಮಕ ವಿಭೂತಿ ಗಳಲ್ಲಿ ಹಾಗೂ ಪಶು, ಪಕ್ಷಿ ಮೊದಲಾದ ಪ್ರಾಣಿಗಳಲ್ಲಿ ಮತ್ತು ಭೌತಿಕ ಪದಾರ್ಥಗಳಲ್ಲಿಯೂ ಶಾರೀರಕ ವಸ್ತುಗಳಾದ ಪ್ರಾಣ, ವಾಣಿ, ಚಕ್ಸು, ಕಿವ, ಮನಸ್ಸು, ತ್ವಚೆ, ಜೀವಾತ್ಮನು, (ವಿಜ್ಞ್ಯಾನ), ರೇತಸ್ಸು ಇತ್ಯಾದಿ ಗಳಲ್ಲಿ ಒಳಗೆ ಇದ್ದು, ಅವುಗಳ ನಿಯಮನ ಮಾಡುವವನೇ ಅಂತರ್ಯಾ ಮಿಯಾದ ಪುರುಷನು. ಅವನು ಯಾರ ಕಣ್ಣಿಗೂ ಗೋಚರನಾಗುವು ದಿಲ್ಲ; ಆದರೆ ಸ್ವತಃ ತಾನು ಮಾತ್ರ ಎಲ್ಲವನ್ನೂ ನೋಡುತ್ತಾನೆ. ಇದೇ ಪ್ರಕಾರ ಅವನು ಯಾರ ಕಿವಿಗೂ ಗೋಚರನಾಗುವದಿಲ್ಲ; ಪರಂತು ಸ್ವತಃ ಶಾನು ಮಾತ್ರ ಎಲ್ಲವನ್ನೂ ಕೇಳುತ್ತಾನೆ. ಮನುಷ್ಯರೆಲ್ಲರೂ ತಾವು ನೋಡಿದ ಹಾಗೂ ಕೇಳಿದ ಸಂಗತಿಗಳನ್ನು ಮಾತ್ರ ತಮ್ಮ ಮನಸ್ಸಿ ನಲ್ಲಿ ಸಂಕಲ್ಪ ಮಾಡುತ್ತಾರೆ. ಆದರೆ ಸರ್ವಾಂತರ್ಯಾಮಿಯಾದ ಪುರುಷನನ್ನು ಯಾವ ಮನುಷ್ಯನೂ ನೋಡಿರುವುದಿಲ್ಲ; ಕೇಳಿರುವುದಿಲ್ಲ. ಅಶಏವ ಅವನು ಅಮತನಾಗಿದ್ದಾನೆ. ಎಂದರೆ ಯಾರ ಮನಸ್ಸಿನಲ್ಲಿಯ ಸಂಕಲ್ಪದಲ್ಲಿಯೂ ಅವನು ಬರುವುದಿಲ್ಲ; ಆದರೆ ಸ್ವತಃ ಅವನು ಮಾತ್ರ ಎಲ್ಲವನ್ನೂ ಮನನಮಾಡುತ್ತಾನೆ, ಎಂದರೆ ತಿಳಿಯುತ್ತಾನೆ. ಅವನು ಎಲ್ಲರಿಗೂ ಅನಿಜ್ಞಾತನಾಗಿದ್ದಾನೆ. ಆದರೆ ಸ್ವತಃ ಅವನು ಮಾತ್ರ ವಿಜ್ಞಾನ ಶಕ್ತಿಯುಳ್ಳವನಾಗಿದ್ದಾನೆ. ಸಾರಾಂಶ, ಅವನ ಹೊರತು ಇನ್ನಾರೂ ಚೆನ್ನಾಗಿ ನೋಡುವವರಿಲ್ಲ ಕೇಳುವವರಿಲ್ಲ ವಿಚಾರಿಸುವ ನರಿಲ್ಲ ಎಂದರೆ ಮನನ ಮಾಡುವವರಿಲ್ಲ, ತಿಳಿಯುವವರಿಲ್ಲ. ಎಂದರೆ ಅನನ ಹೊರತು ಇನ್ನಾರೂ ದ್ರಷ್ಟಾ, ಶ್ರೋತಾ, ಮನ್ಹಾ, ವಿಜ್ಞಾತಾ ಇರುವುದಿಲ್ಲ. ಅವನೇ ನಿನ್ನ ಅನ್ನರ್ಯಾಮಿಯಾದ ಹಾಗೂ ಅಮೃತ ನಾದ (ಎಂದರೆ ಮರಣಧರ್ಮರಹಿತನಾದ) ಆತ್ಮನಾಗಿದ್ದಾನೆ. ಅವನ ಹೊರತು ಮಿಕ್ಕ ಸರ್ವ ಸಂಗತಿಗಳು ಆರ್ತ ಎಂದರೆ ನಿನಾಶಿಯಾಗಿರು ತ್ತವೆ. '' ಪ್ರಕಾರ ಯಾಜ್ಞ ವಲ್ಯ್ಯರು ಹೇಳಿದ ರಹಸ್ಯಪೂರ್ಣವಾದ

೫೨ ಶ್ರೀಯಾಜ್ಞ ವಲ್ಯ ಮಹಾಮುನಿಗಳ ಚರಿತ್ರೆ

ಗ್‌ ವಿದ್ಯೆಯನ್ನು ಕೇಳಿ ಆರುಣಿ ಉದ್ದಾಲಕನು ಸ್ವಸ್ಥ ಕುಳಿ

(೮) ಪುನಃ ಗಾರ್ಗೀ ಬ್ರಾಹ್ಮಣ

ವಚಕ್ಷು ಖುಷಿಯ ಮಗಳಾದ ಗಾರ್ಗಿಯ್ಕು ಸಭೆಯಲ್ಲಿ ಪುನಃ ಎದ್ದುನಿಂತು ಬ್ರಾಹ್ಮಣರನ್ನು ಕುರಿತು ಹೀಗೆ ಭಾಷಣ ಮಾಡಿದಳು: $e ಪೂಜ್ಯ ಬ್ರಾಹ್ಮಣರೇ, ನಿಮ್ಮೆಲ್ಲರ ಒಪ್ಪಿಗೆ ಇದ್ದರೆ, ನಾನು ಯಾಜ್ಞ ವಲ್ಯ್ಯರನ್ನು ಕುರಿತು ಎರಡು ಪ್ರಶ್ನೆಗಳನ್ನು ಕೇಳುವೆನು. ಅವರು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ಹೇಳಿದರೆ, ನಿಮ್ಮಲ್ಲಿ ಯಾರೊಬ್ಬರೂ ಎಂದೆಂದಿಗೂ ಈ: ಬ್ರಹ್ಮಪ್ರತಿಪಾದಕರಾದ ಯಾಜ್ಞ ವಲ್ಯ್ಯರನ್ನು ಜಯಿಸಲಾರಿರಿ'' ಬ್ರಾಹ್ಮಣರೆಲ್ಲರೂ ಮಾತಿಗೆ ಒಪ್ಪಿ, ಗಾರ್ಗಿ, ನೀನು ಪ್ರಶ್ನೆಗಳನ್ನು ಕೇಳು'' ಎಂದು ನುಡಿದರು.

ಗಾರ್ಗಿಯು, ತಾನು ಕೇಳುವ ಪ್ರಶ್ನೆಗಳು ಅತ್ಯಂತ ಕಠಿಣವಾದ ವುಗಳೆಂದು ತಿಳಿದು ವೀರಾವೇಶದಿ೨ದ ಹೀಗೆ ನುಡಿದಳು:--""ಯಾಜ್ಞ ವಲ್ಯ್ಯರೇ, ಕಾಶೀದೇಶದ ಅಥವಾ ವಿಡೇಹ ದೇಶದ ಶೂರ ಪುತ್ರನು ಬಿಲ್ಲಿಗೆ ಹೆದೆಯನ್ನೇರಿಸಿ, ಅದಕ್ಕೆ ಶತ್ರುವಿಘಾತಕವಾದ ಎರಡು ತೀಕ್ಷ್ಣ ಬಾಣಗಳನ್ನು ಹೊಡಿಕೊಂಡು ಮೈಮೇಲೆ ಬಂದ ಹಾಗೆ, ನಾನು ಎರಡು ಪ್ರಶ್ನೆಗಳನ್ನು ತೆಗೆದುಕೊಂಡು ಬಂದು ನಿಮ್ಮ ಮುಂದೆ ನಿಂತಿದ್ದೇನೆ. ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ಹೇಳಿರಿ. ಗಾರ್ಗಿಯ ಆವೇಶದ ಮಾತುಗಳನ್ನು ಕೇಳಿ "ಯಾಜ್ಞವಲ್ಕ್ಯರು ಗಾರ್ಗಿಯೇ ನೀನು ಕೇಳತಕ್ಕ ಪ್ರಶ್ನೆಗಳನ್ನು ಅವಶ್ಯವಾಗಿ ಕೇಳು. ಅವುಗಳಿಗೆ ನಾನು ಉತ್ತರವನ್ನು ಹೇಳಲು ಸಿದ್ಧನಿದ್ದೇನೆ. ಎಂದು ನುಡಿದರು.

ಗಾರ್ಗಿಯು ಹೀಗೆ ಪ್ರಶ್ನೆಮಾಡಿದಳು:--“ದ್ಯುಲೋಕದ ಊರ್ಧ್ವ ಭಾಗದ ಮತ್ತು ಪೃಥ್ವಿಯ ಅಥೋಭಾಗದ ಮಧ್ಯದಲ್ಲಿರುವ ದ್ಯಾವಾ ಪೃಥ್ವಿಗಳು (ಎಂದರೆ ಸ್ವರ್ಗ, ಪೃಥ್ವಿಗಳು ), ಭೂತ, ವರ್ತ ಮಾನ, ಭವಿಷ್ಯತ್ತುಗಳು ಯಾತರಿಂದ ವ್ಯಾಸ್ತವಾಗಿವೆ? ಅಥವಾ

ಶ್ರೀಯಾಜ್ಞನಲ್ಕ,ರ ದಿಗ್ವಿಜಯ ೫೩

ಯಾತರಲ್ಲಿ ಓತಪ್ರೋತವಾಗಿನೆ? '' ಇದಕ್ಕೆ ಯಾಜ್ಞವಲ್ಯ್ಯರು ಉತ್ತರ ಹೇಳಿದ್ದೇನೆಂದರೆ:-- " ಹೇ ಗಾರ್ಗೀ, ದ್ಯುಲೋಕದ ಮೇಲ್ಭಾಗದ ಹಾಗೂ ಪೃಥ್ವಿಯ ಕೆಳಭಾಗದ ಮಧ್ಯದಲ್ಲಿದ್ದ ದ್ಯಾವಾ ಪೃಥ್ವಿ ಗಳು, ಭೂತ, ವರ್ಶಮಾನ, ಭವಿಷ್ಯತ್ತುಗಳು ಆಕಾಶದಲ್ಲಿ ಓತ ಪ್ರೋತವಾಗಿರುತ್ತವೆ.

ಬಳಿಕ ಗಾರ್ಗಿಯು ಶ್ರೀಯಾಜ್ಞವಲ್ಯ್ಯರಿಗೆ ನಮಸ್ಕರಿಸಿ, ಎರಡನೆಯ ಪ್ರಶ್ನೆಯನ್ನು ಹೀಗೆ ಕೇಳಿದಳು: "" ಆಕಾಶವು ಯಾತ ರಿಂದ ವ್ಯಾಸ್ತ್ರವು? ಅಥವಾ ಆಕಾಶವು ಯಾತರಲ್ಲಿ ಓತಪ್ರೋತವಾಗಿದೆ?'' ಇದಕ್ಕೆ ಯಾಜ್ಞವಲ್ಯ್ಯರು ಉತ್ತರ ಹೇಳಿದ್ದೇನೆಂದರೆ: "" ಆಕಾಶವು ಅಕ್ಷರ ತತ್ತ್ವದಿಂದ ವ್ಯಾಸ್ತ್ರವಾಗಿಜಿ. ಅಥವಾ ಆಕಾಶವು ಅಕ್ಷರ ತತ್ವದಲ್ಲಿ ಓತಪ್ರೊತವಾಗಿದೆ.* ಎಂದು ಹೇಳಿ, ಅಕ್ಷರ ತತ್ತ್ವವನ್ನು ನಿಷೇಧರೂಪ ವಾದ ಶಬ್ದಗಳಿಂದ ಹೀಗೆ ವರ್ಣಿಸಿದ್ದಾರೆ: ""ಅಕ್ಷರವು (ಎಂದರೆ ಪರಮಾತ್ಮನು) ಸ್ಥೂಲರೂಪದಿಂದಿಲ್ಲ; ಸೂಕ್ಷ್ಮರೂಪದಿಂದಿಲ್ಲ; ಅಣುರೂಪ ದಿಂದಿಲ್ಲ; ಪ್ರಸ್ವರೂಪದಿಂದಿಲ್ಲ; ದೀರ್ಫರೂಪದಿಂದಿಲ್ಲ; ಅರಕ್ತತೆಯಲ್ಲ, ಸ್ತಿ ಗೃತೆಯಲ್ಲ, ಛಾಯಾರೂಪವಲ್ಲ, ಅಂಧಕಾರವಲ್ಲ; ವಾಯುವು ಅಲ್ಲ; ಆಕಾಶವಲ್ಲ; ಅಸಂಗವಲ್ಲ; ರಸವಲ್ಲ; ಗಂಧವಲ್ಲ; ನಯನಯುಕ್ತವಲ್ಲ; ಕರ್ಣಯುಕ್ತವಲ್ಲ; ವಾಣಿಯಲ್ಲ; ಮನಸ್ಸಲ್ಲ; ತೇಜಯುಕ್ತವಲ್ಲ; ಪ್ರಾಣ ವಲ್ಲ; ಅಕ್ಷರಕ್ಕೆ ಮುಖವಿಲ್ಲ; ಪರಿಮಾಣವಿಲ್ಲ; ಅದಕ್ಕೆ ಅಭ ಕಿಂತರವಿಲ್ಲ; ಬಹಿರ್ಭಾಗವಿಲ್ಲ; ಅದು ಏನನ್ನೂ ತಿನ್ನುವುದಿಲ್ಲ; ಮತ್ತು ಅದನ್ನು ಯಾರೂ ತಿನ್ನುವುದಿಲ್ಲ.”

ಇನ್ನು, ಯಾಜ್ಞವಲ್ಯ್ಯರು ಅಕ್ಷರವನ್ನು ಸತ್ತಾರೂಪದಿಂದ ಹೀಗೆ ವರ್ಣಿಸಿದ್ದಾರೆ:-- "" ಸೂರ್ಯ, ಚಂದ್ರ, ದ್ಯಾವಾಪೃಥಿನೀ, ನಿಮೇಷ, ಮುಹೊರ್ತ, ದಿವಸ, ರಾತ್ರಿ, ಪಕ್ಷ, ಮಾಸ ಖುತು, ಸಂವತ್ಸರ ಮುಂತಾದ ಕಾಲಮಾನಗಳು ಅಕ್ಷರದ ಆಜ್ಞೆಯಂತೆ ನಡೆದಿರುತ್ತವೆ. ಆದರ ಅಪ್ಪಣೆಯ ಪ್ರಕಾರ ಪೂರ್ವವಾಹಿನಿ, ಪಶ್ಚಿಮವಾಹಿನಿ, ದಕ್ಷಿಣೋತ್ತರವಾಹಿನಿ ಎಲ್ಲ

೫೪ ಶ್ರೀಯಾಜ್ಞ ವಲ್ಯ, ಮುಹಾಮುನಿಗಳ ಚರಿತ್ರೆ

ನದಿಗಳು ತಮ್ಮ ತಮ್ಮ ದಿಕ್ಕಿನ ಕಡೆಗೆ ಹರಿಯುತ್ತ ನಡೆದಿರುತ್ತವೆ. ಅದರ ಕಟ್ಟಿಳೆಯಂತೆ ದೇವತೆಗಳು ಯಜ್ಞದ ಹಾಗೂ ಪಿತೃಗಳು ಶ್ರಾ ದ್ಧ ಹೋಮದ ಅಪೇಕ್ಷೆಯಿಂದ ಇರುತ್ತಾರೆ. ರೀತಿ ಸರ್ವರ ಪ್ರಶಾಸಸೆ ವನ್ನು ಅಕ್ಷರವು ಮಾಡುತ್ತದೆ. ಹೇ ಗಾರ್ಗಿಯೇ, ಅಕ್ಷ ರದ ಸಾಕ್ಸ್ಸಾ

ತ್ಯಾರನನ್ನು.. ಇಲ್ಲವೆ ಅದರ ಜ್ಞಾ ನವನ್ನು ಮಾಡಿಕೊಳ್ಳದೆ, ಯಾಜ ಯಜ್ಞಯಾಗಾದಿಗಳನ್ನು ಮಾಡುತಾ ಕೆಯೋ, ಯಾರು ha ಸಹಸ್ರ ವರ್ಷಗಳ ವರೆಗೆ ತಪಸ್ಸನ್ನು ಮಾಡುತ್ತಾ ಕರೆಯೋ ಅವರ ಎಲ್ಲ ಫಲ ಗಳು ವ್ಯರ್ಥವಾಗುತ್ತವೆ. ಯಾರು ಅಕ್ಷರವನ್ನು ತಿಳಿದುಕೊಳ್ಳದೆ, ಸತ್ತು ಹೋಗುತ್ತಾರೆಯೋ ಅವರು ಕೃಪಣರು. ಹೇ ಗಾರ್ಗಿಯೇ, ಯಾರು ಅಕ್ಷರದ ಸಾಕ್ಲಾತ್ಯಾರ ಮಾಡಿಕೊಂಡು ಮರಣ ಹೊಂದುತ್ತಾ

ಕರೆಯೋ "ಅವರು ಬ್ರಾಹ್ಮಣರು, ಎಂದರೆ ಬ್ರಹ್ಮಜ್ಞಾನಿಗಳು.” (ಯಾಜ್ಞ

ವಲ್ಯ್ಯರು ಆರುಣಿ ಉದ್ದಾಲಕನಿಗೆ ಕೊನೆಯಲ್ಲಿ ಹೇಳಿದಂತೆಯೇ ಇಲ್ಲಿಯೂ ಗಾರ್ಗಿಗೆ ಹೀಗೆ ಹೇಳಿದ್ದಾರೆ.)ಅದರ ಸಾರಾಂಶ ವಾಕ್ಯವೇನೆಂದರೆ: “ಅಕ್ಷರದ ಹೊರತು ಇನ್ನಾರೂ ದ್ರಷ್ಟಾ, ಶ್ರೋತಾ, ಮನ್ತ್ವಾ ವಿಜ್ಞ್ಞಾತಾ ಇರುವು ದಿಲ್ಲ. ಹೇ ಗಾರ್ಗಿಯೇ, ಅಕ್ಷರದಲ್ಲಿ ಆಕಾಶವು ಓತ-ಪ್ರೋತವಾ ಗಿಜಿ. ಎಂದರೆ ಅಕ್ಷರದಿಂದ ಆತ್ಮವಸ್ತುವಿನಿಂದ ಆಕಾಶವು ವ್ಯಾಪ್ತ ವಾಗಿದೆ.''

ಬಳಿಕ ಗಾರ್ಗಿಯು ಹೀಗೆ ಭಾಷಣ ಮಾಡಿದಳು:-""ಹೇ ಪೂಜ ಬ್ರಾಹ್ಮಣರೇ, ನೀವು ಯಾಜ್ಞನಲ್ಯ್ಯರಿಗೆ ನಮಸ್ಕಾರಮಾಡಿ, ನಿಮ್ಮ ಮುಕ್ತ ತೆಯನ್ನು ಮಾಡಿಕೆಎಂಡಳ್ಟೆ ನೀವು ಕೃ ೈತ್ಯರಾದಿ ರೆಂದು ತಿಳಿಯಿರಿ. ನಿಮ್ಮಲ್ಲಿ ಯಾರೂ ಬ್ರ ಹ್ಮ ಜ್ಞಾನಿಗಳಾದ ಯಾಜ್ಞ ವಲ್ಯ ರನ್ನು ಎಂದಿಗೂ ಜಯಿಸಲಾರಿರಿ್‌ ಹೆ “ರನಂತರ ವಾಚಕ ವೀ po ಸ್ತಬ್ಧಳಾಗಿ ವಿಶ್ರಾಂತಿಯನ್ನು ಹೊಂದಿದಳು.

(೯) ಶಾಕಲ್ಯ ಬ್ರಾಹ್ಮಣ

ವಿದಗ್ಧ ಶಾಕಲ್ಯನು ಯಾಜ್ಞನಲ್ಯ್ಯರನ್ನುದ್ದೇಶಿಸಿ ಹೀಗೆ ಪ್ರಶ್ನೆ

ಮಾಡಿದನು: "“ ಯಾಜ್ಞ ವಲ್ಯ್ಯರೇ, ಎಷ್ಟು ಜನ ದೇವತೆಗಳಿದ್ದಾರೆ?

ಶ್ರೀಯಾಜ್ಞ ನಲ್ಯ್ಯರ ದಿಗ್ವಿಜಯ ೪೪

ಇದಕ್ಕೆ ಯಾಜ್ಞ ವಲ್ಯ್ಯರು:-- ಮೂರು ಸಾವಿರ ಮೂರುನೊರಾ ಆರು ಜನ ದೇವತೆಗಳಿದ್ದಾರೆ. ಇವರಲ್ಲಿ ಮುಖ್ಯರಾದವರು ಯಾರೆಂದರೆ, ಎಂಟು ಜನ ವಸುಗಳು, ಹನ್ನೆರಡು ಜನ ಆದಿತ್ಯರು, ಹನ್ನೊಂದು ಜನ ರುದ್ರರು, ಹಾಗೂ ಇಂದ್ರನೂ ಪ್ರಜಾಪತಿಯೂ ಸೇರಿ ೩೩ ಜನ ದೇವತೆಗಳಿ ದ್ದಾರೆ. ಇಂದ್ರನು ಪರ್ಜನ್ಯ (-ಮಳೆಯ) ದೇವತೆಯಾಗಿದ್ದಾನೆ. ಮತ್ತು ಪ್ರಜಾಪತಿಯು ಯಜ್ಞ ದೇವತೆಯಾಗಿದ್ದಾನೆ. ೩೩ ಜನ ದೇವತೆಗಳ ಲ್ಲಿಯೂ ಆರು ಜನ ದೇವತೆಗಳೇ ಮುಖ್ಯರಾಗಿದ್ದಾರೆ. ಇವರಲ್ಲಿಯೂ ಮೂರು ಜನ ದೇವತೆಗಳು ಮುಖ್ಯರು. ಇವರಲ್ಲಿಯೂ ಪ್ರಾಣ ಅಥವಾ ಬ್ರಹ್ಮ ನಾಮಕ ದೇವನೊಬ್ಬನೇ ಮುಖ್ಯನಾಗಿದ್ದಾನೆ. ಶರೀರದಲ್ಲಿಯ ಪುರು ಷನು--ಕಾಮಪುರುಷ, ಆದಿತ್ಯಪುರುಷ, ಬುದ್ಧಿ ಪುರುಷ, ಛಾಯಾಮಯ ಪುರುಷ, ಅಕ್ಸಿಪುರುಷ್ಕ, ಆಪಪುರುಷ. ಪುತ್ರಮಯಪುರುಷ ಎಂಬ ಬೇಕೆ ಬೇರೆ ರೂಪಗಳಿಂದ ಇದ್ದಾನೆ. ಪೂರ್ವದಿಕೆಗೆ ಆದಿತೃಪುರುಷನು, ದಕ್ಷಿಣ ದಿಕಿಗೆ ಯಜ್ಞ ಪುರುಷನು, ಪಶ್ಚಿಮ ದಿಶೆಗೆ ಅಪಪುರುಷನು, ಉತ್ತರ ದಿಶೆಗೆ ಸೋಮಪುರುಷನು, ಊರ್ಧ್ವ ದಿಕೆಗೆ ಅಗ್ನಿಪುರುಷನು ಇದ್ದು, ಇವರೆಲ್ಲರೂ ಮನುಷ್ಯನ ಹೃದಯದಲ್ಲಿ ಇದ್ದಾರೆ. >> ಎಂದು ಹೇಳಿದರು. ಇದಕ್ಕೆ ಶಾಕಲ್ಯನು:-- ಮನುಷ್ಯನ ಹೃದಯವು ಯಾವ ಕ್ಸೇತ್ರ- ದಲ್ಲಿ ಇಡೆ?” ಎಂದು ಛಲವಾದದ ಪ್ರಶ್ನೆಯನ್ನು ಕೇಳಿದನು. ಅತಏಿವ ಶ್ರೀಯಾಜ್ಞ ವಲ್ಯ್ಯರು $e ಎಲೈ ಅಹಲ್ಲಿಕನೇ ಎಂದರೆ ಎಲೈ ಛಲವಾ ದಿಯೇ ಎಂದು ಶಾಕಲ್ಯನನ್ನು ಸಂಬೋಧಿಸಿ, ಅವನನ್ನು ದ್ಹೇಶಿಸಿ ಹೀಗೆ ನುಡಿದರು: "" ಮನುಷ್ಯನ ಹೃದಯವು ಮನುಷ್ಯನ ಶರೀರವನ್ನು ಬಿಟ್ಟು, ಬೇರೆ ಕ್ಷೇತ್ರದಲ್ಲಿ ಎಲ್ಲಿಯಾದರೂ ಇರುತ್ತದೆಂದು ನೀನು ತಿಳಿ ಯುತ್ತೀಯಾ? ಹೀಗೆ ತಿಳಿದಕೆ ಮನುಷ್ಯನ ಶರೀರವು ಮೃತಹೊಂದು ವುದು; ಮನುಷ್ಯನ ಶರೀರವನ್ನು ಬಿಟ್ಟು, ಬೇರೆ ಸ್ಥಳದಲ್ಲಿದ್ದ ಹೈದಯ ವನ್ನು ನಾಯಿನರಿಗಳು, ಹದ್ದುಕಾಗೆಗಳು ತಿಂದು, ಚೂರು ಚೂರ್ಲುಮಾಫಿ, ಅತ್ತಿಂದಿತ್ತ ಎಳೆದಾಡಬಹುದು. ಇತ್ಯರ್ಥವೇನೆಂ ದರಿ, ಹೃದಯವು ನಮ್ಮ ಶರೀರದಲ್ಲಿಯೇ ಇದೆ. ಶರೀರದ ನಾಮ

೫೬ ಶ್ರೀಯಾಜ್ಞ ನಲ್ಕ ಮಹಾಮುನಿಗಳ ಚರಿತ್ರೆ

ರೂಪ, ಕರ್ಮಗಳು ಹೃದಯವನ್ನೇ ಅವಲಂಬಿಸಿರುತ್ತವೆ. ಹರ ಮಾತ್ಮನು ಅಸಂಗನು, ಅಬದ್ಧನು ಆಗಿದ್ದಾ ನೆ. ಆದು ರಿಂದ ಅವನು ದುಃಖನನ್ನು ಹೊಂದುವುದಿಲ್ಲ; ವಿನಾಶವನ್ನು ಹೊಗದು ವುದಿಲ್ಲ. ಪ್ರಕಾರ ಪರಮಾತ್ಮ ಸ್ವರೂಪವನ್ನು ವರ್ಣಿಸಿ, ಯಾಜ್ಞ ವಲ್ಯ್ಯರು ಶಾಕಲ್ಯನಿಗೆ ಹೇಳಿದ್ದೆ (ನೆಂದರೆ ಅಷ್ಟ ಸ್ದಾ ನಗಳು, ಅಷ್ಟ ಲೋಕಗಳು, ಅಷ್ಟ ದೇವತೆಗಳು, ಅಷ ಪುರುಷರು. ಇವರೆಲ್ಲರು ನಮ್ಮ 'ಹಪೈದಯದಲ್ಲಿದ್ದಾರೆಂಬುದನ್ನು ಅನುಭವಕ್ಕೆ ತಂದುಕೊಂಡು, ಇವೆಲ್ಲ ಉಪಾಧಿಗಳ ಆಚೆಗೆ ಇದ್ದಂಥ, ಉಪನಿಷತ್ತುಗಳಿಂದ ವರ್ಣಿಸಲ್ಪಟ್ಟಿಂಥ ಪುರುಷನು ಯಾರೆಂಬುದನ್ನು ನೀನು ಹೇಳದೆ ಹೋದರೆ, ನಿನ್ನ ತಲೆಯು ಕತ್ತರಿಸಿ ಬೀಳುವುದು. ಆದರೆ ಶಾಕಲ್ಯನಿಗೆ ವಿಜ್ಞಾನದ ಪರಿ ಚಯನೇ ಇರಲಿಲ್ಲವಾದ್ದರಿಂದ ಆಹ್ವಾನದ ಪ್ರಶ್ನೆಗೆ ಅವನಿಂದ ಉತ್ತರ ಹೇಳುವುದಾಗಲಿಲ್ಲ; ಆದ್ದರಿಂದ ಶಾಕಲ್ಯನ ತಲೆಯು ಕತ್ತ ರಿಸಿ ಬಿದ್ದಿತು. ಇಷ್ಟೇ ಅಲ್ಲ, ಶಾಕಲ್ಯನ ಅಸಿ ಗಳನ್ನು ಅನನ ಶಿಷ್ಯರು ಉತ್ತರಕ್ರಿಯೆಯ ಸಂಸ್ಕಾರಕ್ಕೋಸ್ಕರ ಮನೆ ಕಡೆಗೆ ಒಯ್ಯುತ್ತಿರು ವಾಗ್ಗೆ, ಕಳ್ಳರು ಅಸ್ಥಿಗಳನ್ನು ಕಟ್ಟಿದ ಗಂಟನ್ನು (ಧನದ ಗಂಟಿಂದು ತಿಳಿದು) ಕಸಿದುಕೊಂಡು ಹೋದರು.

ಆಖ್ಯಾಯಿಕೆಯು ಆಚಾರಾರ್ಥವಾಗಿಯೂ ಅಧ್ಯಾತ್ಮನಿದ್ಯೆಯ ಸ್ತುತಿಗೋಸ್ಕರವಾಗಿಯೂ ಇಲ್ಲಿ ಸೂಚಿಸಿದ್ದಾಗಿದೆ. ಎಂದು ಶ್ರೀಶಂಕರಾ ಚಾರ್ಯರು ತಮ್ಮ ಬೃಹದಾರಣ್ಯಕೋಪನಿಷದ್ಭಾಷ್ಯದಲ್ಲಿ ಹೀಗೆ ಹೇಳಿದ್ದಾಕೆ:- ಸೈಷಾಂಖ್ಯಾಯಿಕಾಂಚಾರಾರ್ಥಂ ಸೂಚಿತಾ ನಿದ್ಯಾ ಸ್ತುತಯೇ ಚೇಹ.'' ಯಾಜ್ಞ ಸ್ವ ವೆಲ್ಯ್ಯುರಂಥ ಬ್ರಹ್ಮಜ್ಞಾನಿಗಳೆ ಸಂಗಡ ನಮ್ರತನದಿಂದ ನಡೆದುಕೊಳ್ಳ ಬೇಕು.” ಎಂಬ ಆಚಾರವನ್ನು ತಿಳಿಸುವು ದಕ್ಟೋಸ್ಟರವಾಗಿಯೂ ಹಾ ಬ್ರಹ್ಮನಿದ್ಯೆಯು ಬಹುಶ್ರೇಷ್ಠ ವಾಗಿದೆ; ಇಂಥ ಬ್ರಹ್ಮವಿದ್ಯಾವಿಶಾರದರಾದ ಯಾಜ್ಞವಲ್ಯ್ಯರಂಥ ಮಹಾ ಜ್ಞಾನಿಗಳನ್ನು ತಿರಸ್ಕರಿಸಿದರೆ ಇಹಲೋಕದಲ್ಲಿ ಅಪಕೀರ್ತಿಯೂ ಪರ

ಶ್ರೀಯಾಜ್ಞ ವಲ್ಯ ದಿಗ್ವಿಜಯ ೫೭

ಲೋಕದಲ್ಲಿ ದುರ್ಗತಿಯೂ ಪ್ರಾಪ್ತವಾಗುತ್ತದೆಂಬುದನ್ನು ವ್ಯಕ್ತಮಾಡು ವುದಕ್ಕೋಸ್ವರವಾಗಿಯೂ ಅತಏವ ಬ್ರಹ್ಮನಿದ್ಯೆಯನ್ನು ಸ್ತುತಿಸುವು ದಕ್ಕೋಸ್ಟರವಾಗಿಯೂ ಆಖ್ಯಾಯಿಕೆಯು ಇಲ್ಲಿ ಸೂಚಿಸಿದ್ದಾಗಿದೆ. ಇತ್ಯರ್ಥವೇನೆಂದರೆ, ಶ್ರೀಶಂಕೆರಾಚಾರ್ಯರು ಅಖ್ಯಾಯಿಕೆಯು ಅರ್ಥವಾದನೆಂದುಳ ಸ್ಪಷ್ಟವಾಗಿ ಸೂಚಿಸಿದ್ದಾರೆಂಬುದು ಸಿದ್ಧ.

ಇಷ್ಟೆಲ್ಲ ವಿವರಣೆಯ ಫಲಿತಾಂಶವೇನೆಂದಕ್ಕೆ ಜನಕ ರಾಜನ ಸಭೆಯಲ್ಲಿ ಶಾಕಲ್ಯನು ಅನಜಯ ಹೊಂದಿದ್ದರಿಂದ ಅವನು ಸಭೆ ಯಲ್ಲಿ ನೋರೆಯನ್ನು ಕೆಳಗೆ ಮಾಡಿದನು; ಎಂದರೆ ಜನರಲ್ಲಿ ಅವನು ಅಸಕೀರ್ತಿಯನ್ನು ಹೊಂದಿದನೇ ಹೊರತು, ಅವನ ತಲೆಯು ಕತ್ತರಿಸಿ

ಇದೇ ಮಾದರಿಯ ಅರ್ಥವಾದವು, ಬೃಹದಾರಣ್ಯಕ ಉಪನಿಷತ್ತಿನ ನೆಯ ಅಧ್ಯಾಯದ ೩ನೆಯ ಬ್ರಾಹ್ಮಣದ ರಿಂದ ೧೨ರ ನರೆಗಿನ ಕಂಡಿಕೆಗಳಲ್ಲಿ ಹೇಳಲ್ಪಟ್ಟಿದೆ. ಇದಕ್ಕೆ ಶ್ರೀಶಂಕರಾಚಾರ್ಯರು ಭಾಷ್ಕನನ್ನು ಬರೆದು ಕೊನೆಯಲ್ಲಿ ಹೀಗೆ ಕಂಠೋಕ್ತವಾಗಿ ಹೇಳಿದ್ದಾರೆ:-4« ಧ್ರುವಫಲನಿದಂ ಕರ್ಮೆೇತಿ ಕರ್ಮ ಸ್ತುತ್ಕರ್ಥಮೇತತ್‌ |" ಎಂದರೆ ಕರ್ಮವು ನಿಶ್ಚಿತಫಲನನ್ನು ಕೊಡತಕ್ಕದ್ದಾಗಿದೆ; ಎಂದು ಕರ್ಮನನ್ನು ಸ್ತುತಿಸುವುದಕ್ಕೋಸ್ಕರ ದೃಷ್ಟಾಂತವು ಹೇಳಲ್ಪಟ್ಟಿದೆ. ಅತಖಏನ ಇದು ಅರ್ಥವಾದವಾಗಿದೆ. ಉದಾಹರಣವು ಯಾವುದೆಂದರೆ; «« ಸತ್ಯಕಾಮ ಆಚಾರ್ಯರು ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ ಸಂಸ್ಕಾರಮಾಡಿದ ಮಂಥ ವನ್ನು (ಎಂದರೆ ಹಿಟ್ಟನ್ನು) ಗತಪ್ರಾಣವಾದ ಒಣಗಿದ ಕಟ್ಟಿಗೆಗೆ ಹಾಕಿದರೆ, ಜೀನಂತ ವೃಕ್ಷಕ್ಕೆ ಎಲೆಗಳು ಹೇಗೆ ಚಿಗಿಯುತ್ತ ನೆಯೋ ಹಾಗೆಯೇ ಶುಷ್ಕ ಸ್ಥಾಣುನಿಗೂ ಟೊಂಗೆಗಳು ಒಡೆದು, ಎಲೆಗಳು ಚಿಗಿಯುವುವು! ಅಂದ ಬಳಿಕ ಕರ್ಮದಿಂದ ಕರ್ತೃವಿನ ಕಾಮನೆಯು ಎಂದರೆ ಮನೋರಥವು ಪೂರ್ಣವಾ ಗುವುದು ಇದೇನು ಅಶ್ಚರ್ಯವಲ್ಲ. ಅರ್ಥಾತ" ಕರ್ಮಕ್ಕೆ ಫಲವು ಸಿಕ್ಕೇಸಿಗುವು ದೆಂಬುದೇ ದೃಷ್ಟಾಂತದ ವ್ಯಂಗ್ಯಾರ್ಥವಾಗಿರುತ್ತದೆಂದು ತಾತ್ಪರ್ಯವು.

ದೃಷ್ಟಾಂತದಲ್ಲಿ ಶುಷ್ಯಸ್ಥಾಣುನಿಗೆ ಎಲೆಗಳು ಚಿಗಿಯುಪುವೆಂದು ಅರ್ಥ ವಾದಕ್ಕೋಸ್ಕರ ಹೇಳಿದ್ದಾಗಿದೆಯೇ ಹೊರತು ಸಂಗತಿಯು ವಸ್ತುತಃ ಸತ್ಯವಲ್ಲ.

೩೮ ಶ್ರೀಯಾಜ್ಞ ವಲ್ಯ್ಯ ಮಹಾಮುನಿಗಳ ಚರಿತ್ರೆ

ಬೀಳಲಿಲ್ಲ; ಅರ್ಥಾತ್‌ ಶಾಕಲ್ಯನು ಸಾಯಲಿಲ್ಲ. ಇದೇ ಮೇರೆಗೆ ಶಾಕಲ್ಯನು ಮಹಾಜ್ಞಾನಿಗಳಾದ ಯಾಜ್ಞ ವಲ್ಯ್ರರೊಡನೆ ಛಲವಾದ ಮಾಡಿ, ಅವರನ್ನು ತಿರಸ್ಕರಿಸಿದ್ದರಿಂದ ಅವನು ಮುಂದೆ ಮರಣೋತ್ತರೆ ದಲ್ಲಿ ಸದ್ಗತಿಯನ್ನೂ ಹೊಂದಲಿಲ್ಲವೆಂಬುದನ್ನು ವ್ಯಕ್ತಪಡಿಸುವುದಕ್ಕೋ ಸ್ಕರ ಶಾಕಲ್ಯನ ಎಲುಬುಗಳನ್ನು ಕಳ್ಳರು ಕದ್ದುಕೊಂಡು ಹೋದರೆಂದು ಅತಿಶಯೋಕ್ತಿಯ ವ್ಯಾಜದಿಂದ ಹೇಳಿದ್ದಾಗಿದೆಯೇ ಹೊರತು ಸಂಗ ತಿಯು ವಸ್ತುತಃ ಸತ್ಯವಲ್ಲ. ಇದು ಕೇವಲ ಅರ್ಥವಾದವಾಗಿದೆ.

ಇನ್ನು, ನಮ್ಮ ಪ್ರಸ್ತುತ ವಿಷಯದ ಕಡೆಗೆ ಸಾಗುವಾ. ಶಾಕ ಲ್ಯನು ಅಪಜಯ ಹೊಂದಿ ಕೆಳಗೆ ಕುಳಿಕಬಳಿಕ, ಶ್ರೀಯಾಜ್ಞವಲ್ಯ್ಯರು ಸಭೆಯೊಳಗಿನ ಬ್ರಾಹ್ಮಣರನ್ನು್ದೇೀಶಿಸಿ ಹೀಗೆ ಘೋಷಣೆಯನ್ನು ಮಾಡಿದರು: ಅಹೋ ಪೂಜ್ಯಬ್ರಾಹ್ಮಣರೇ, ನಿಮ್ಮಲ್ಲಿ ಯಾರಾದರೂ ಪ್ರಶ್ನೆಗಳನ್ನು ಕೇಳುವವರಿದ್ದರೆ ಅವರು ನನಗೆ ಪ್ರಶ್ನೆಗಳನ್ನು ಕೇಳಲಿ; ಅಥವಾ ನೀವೆಲ್ಲರೂ ಸೇರಿ ನನಗೆ ಪ್ರಶ್ನೆಗಳನ್ನು ಕೇಳಿರಿ. ಇಲ್ಲವೆ ನಿಮ್ಮಲ್ಲಿ ಯಾರಿಗೆ ನಾನು ಪ್ರಶ್ನೆಗಳನ್ನು ಕೇಳಬೇಕೆಂದು ಇಚ್ಛೆಯಿ ಜಿಯೋ ಅವರಿಗೆ ನಾನು ಪ್ರಶ್ನೆಗಳನ್ನು ಕೇಳುತ್ತೇನೆ. ಅಥವಾ ನಿಮ್ಮೆಲ್ಲ ರಿಗೂ ಸೇರಿ ನಾನು ಪ್ರಶ್ನೆಗಳನ್ನು ಕೇಳುತ್ತೇನೆ.'' ಆದರೆ ಆಹ್ವಾನಕ್ಕೆ ಅವರಲ್ಲಿ ಒಬ್ಬ ಬ್ರಾಹ್ಮಣನಿಗೂ ಪ್ರತ್ಯುತ್ತರವನ್ನು ಕೊಡಲು ಧೈರ್ಯ ವಾಗಲಿಲ್ಲ. ಶಾಕಲ್ಯನ ಜೀವನ್ಮ್ಯತ ಸ್ಥಿತಿಯನ್ನು ನೋಡಿ, ಎಲ್ಲ ಬ್ರಾಹ್ಮಣರೂ ಆಶ್ಚರ್ಯಚಕಿತರಾಗಿ ಕುಳಿತಿದ್ದರು. ಆಗ ತ್ರೀಯಾಜ್ಞ ನೆಲ್ವ್ಯರು ಪರಬ್ರಹ್ಮನನ್ನು ವೃಕ್ಷಕ್ಕೆ ಹೋಲಿಸಿ, ವಿಜ್ಞಾನಮಯ ಬ್ರಹ್ಮನನ್ನು ಕುರಿತು ಪ್ರವಚನವನ್ನು ಹೇಳಿದರು. ಬ್ರಹ್ಮಜ್ಞಾನ ನನ್ನು ಬ್ರಾಹ್ಮಣರೆಲ್ಲರೂ ಕೇಳಿ, ಸಂತುಷ್ವರಾದರು. ಇದಲ್ಲದೆ ಯಾಜ್ಞವಲ್ಕ್ಯರು ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠರೆಂಬುದನ್ನು ಎಲ್ಲರೂ ಒಪ್ಪಿದರು. ಜನಕ ರಾಜನೂ ಸಹ ಶ್ರೀಯಾಜ್ಞವಲ್ಭ್ಯರ ಬ್ರಹ್ಮಜ್ಞಾ, ನಕ್ಕೆ ತಲೆಬಾಗಿ ಅವರನ್ನು ಅತ್ಯಂತ ಆದರದಿಂದ ಸತ್ಯರಿಸಿದನು. ತದನಂತರ

ಶ್ರೀಯಾಜ್ಞ ನಲ್ಕ ರೆ ದಿಗ್ವಿಜಯ ೫%

ಅಶ್ವಮೇಧಯಜ್ಞ ಕಾರ್ಯಸಲಾಪಗಳೆಲ್ಲ ಯಥಾಸಾಂಗವಾಗಿ ನಡೆದು, ಬಹುದಕ್ಷಿಣಾಯುಕ್ತ ಯಜ್ಞವು ಪರಿಪೂರ್ಣಸಾಂಗವಾದಮೇಲೆ ಎಲ್ಲ ಬ್ರಾಹ್ಮಣರೂ ತಮ್ಮ ತಮ್ಮ ಸ್ಥಳಗಳಿಗೆ ತೆರಳಿದರು.

೩ನೆಯ ಅಧ್ಯಾಯ

ಜನಕರಾಜನಿಗೆ: ಜ್ಞಾನೋಪದೇಶ

ಹೋವಾಚ ಜನಕೋ ವೈದೇಹೊಇಭೆಯಂ ಶ್ವಾ

ಗಚ್ಛತಾದ್ಯಾಜ್ಞನಲ್ಕ್ಯ್ಯ ಯೋ ನೋ ಭಗವನ್ನಭಯಂ

ವೇದಯಸೇ ನಮಸ್ತೆ *ಸ್ತ್ಮ್ರಿಮೇ ನಿದೇಹಾ ಅಯವ:- ಹಮಸ್ಮಿ

ಒಂದು ದಿವಸ ಯಾಜ್ಞವಲ್ವ್ಯ ಮಹಾಮುನಿಗಳು ಜನಕನ ಸಭೆಗೆ ಆಗಮಿಸಿದರು. ಆಗ ಜನಕರಾಜನು ಅವರನ್ನು ಶ್ರೇಷ್ಠವಾದ ಆಸನ ದಲ್ಲಿ ಕುಳ್ಳಿರಿಸಿ ಯಥಾವಿಧಿಯಾಗಿ ಪೂಜಿಸಿ ಸತ್ಯರಿಸಿದನು. ತದನಂತರ ಸಮ್ರಾಟನು ಮುನಿಗಳಿಗೆ ಹೀಗೆ ಬಿನ್ನನಿಸಿಕೊಂಡನು:--“ಮುಥಿ ಶ್ರೇಷ್ಠರೇ, ತಾವು ಇಲ್ಲಿಗೆ ದಯಮಾಡಿಸಿದ ಕಾರಣವೇನು? ಗೋ- ಧನದ ಪ್ರಾಸ್ತಿಗೋಸ್ಫರ ಬಂದಿರುವಿರೋ? ಅಥವಾ ನನ್ನ ಪ್ರಶ್ನೆ ಗಳಿಗೆ ಸೂಕ್ಸ್ಟ್ಮಾಂತ-ಸೂಕ್ಷ್ಮನಸ್ತುವಿನ ನಿರ್ಣಯವನ್ನು ಹೇಳುವುದ ಕ್ಕಾಗಿ ಬರೋಣವಾಗಿದೆಯೋ? ಅಪ್ಪಣೆಕೊಡಿಸಬೇಕು. ಇದಕ್ಕೆ ಯಾಜ್ಞವಲ್ಯ್ಯರು " ಇವೆರಡೂ ಕಾರ್ಯಗಳನ್ನು ನೆರವೇರಿಸುವುದಕ್ಕೋ

ಅರ್ಥ:-* ಅಹೋ ಭಗವನ"' ಯಾಜ್ಞ ವಲ್ಯ ಶಿ ಮುಸಿಶ್ರೇಷ್ಮರೇ, ತಾವು ನನಗೆ ಅಭಯಬ್ರಹ್ಮನ ಸಾಕ್ಷಾತ್ಕಾರವನ್ನು ಮಾಡಿಕೊಟ್ಟಿರುತ್ತೀರಿ. ತಮಗಾದರೂ ಅಭಯನೇ ಪ್ರಾಪ್ತವಾಗಲಿ. ತಮಗೆ ನಮಸ್ಕರಿಸುತ್ತೇನೆ. ನಾನು ಮತ್ತು ವಿದೇಹ ದೇಶವು ತಮ್ಮ ಸ್ವಾಧೀನವಾಗಿರುತ್ತೇವೆ.''

(ಬೃಹದಾರಣ್ಯಕ ಅ. ೪, ಬ್ರಾ. ೨, ಕಂ. ೪.)

ಜನಕರಾಜನಿಗೆ ಜ್ಞಾನೋಪದೇಶ ಓಗಿ

ಸ್ಕರ ಬಂದಿದ್ದೇವೆ. ಎಂದು ಉತ್ತರ ಹೇಳಿದರು. ಆಗ ಜನಕರಾಜನು ಹೀಗೆ ಪ್ರಶ್ನೆಯನ್ನು ಮಾಡಿದನು.;“ ಜಿತ್ವಾ ಎಂಬ ನಾಮದ ಶಿಲಿನನ ಮಗನಾದ ಶೈಲಿನಿಯೆಂಬ ಖಸಿಯು ವಾಕ್‌ ಇದೇ ಬ್ರಹ್ಮವಾಗಿದೆ.'' ಎಂದು ಹೇಳಿದ್ದಾನೆ. ಇದಕ್ಕೆ ತಮ್ಮ ಅಭಿಪ್ರಾಯವೇನು ? '' ಇದಕ್ಕೆ ಯಾಜ್ಞವಲ್ಕ್ಯ ಕಿರ ಹೇಳಿದ್ದೇನೆಂದರೆ: ಹೇ ಸಮ್ರಾಟನೇ, ಹೇಗೆ ಮಾತೃಮಾನ್‌, (ಯಾವ ಪುತ್ರನಿಗೆ ಅನುಶಾಸನ ಮಾಡುವಂಥ ತಾಯಿಯು ಇದ್ದಾಳೆ, ಅವನು ಮಾತೃಮಾನ್‌ ಇತ್ಯಾದಿ) ಪಿತೃಮಾನ್‌, ಆಚಾರ್ಯವಾನ್‌ ಪುರುಷನು ಹೇಗೆ ಹೇಳಬೇಕೋ ಹಾಗೆ ಜಿತ್ವಾ ಶೈಲಿನಿಯು “ವಾಕ್‌ ಇದೇ ಬ್ರಹ್ಮವಾಗಿದೆ.” ಎಂದು ಹೇಳಿದ್ದಾನೆ. ಆದರೆ ಅವನು ನಿನಗೆ ಬ್ರಹ್ಮನ ಆಯತನವನ್ನೂ ಪ್ರತಿಷ್ಠೆಯನ್ನೂ ಹೇಳಿದ ನೇನು?'' ಇದಕ್ಕೆ ಜನಕನು-""ಅವನು ಅವುಗಳನ್ನು ಹೇಳಲಿಲ್ಲ.” ಎಂದು ನುಡಿದನು. ಯಾಜ್ಞವಲ್ಯ್ಯರು ಹೇಳಿದ್ದೇನೆಂದರೆ “ಹೇ ರಾಜನೇ, ಇದು ಏಕಪಾದ್‌ ಬ್ರಹ್ಮೆವಾಗಿದೆ.” ಆಗ ಜನಕರಾಜನು-""ಹಾಗಾದರೆ ಯಾಜ್ಞ ವಲ್ಯ್ಯ ಮಹಾಮುಸಿಗಳೇ ತಾವು ಅದನ್ನು ಹೇಳಿರಿ.” ಮಾತಿಗೆ ಯಾಜ್ಞ ನಲ್ಯ್ಯರು ಹೀಗೆ ಹೇಳಿದರು:--“ ಖುಗ್ಬೇದ್ರ ಯಜುರ್ವೇದ, ಸಾಮವೇದ, ಅಥರ್ವಾಂಗಿರಸವೇದ, ಇತಿಹಾಸ, ಪುರಾಣ, ವಿದ್ಯಾ, ಉಪ ನಿಷತ್ತುಗಳು, ಶ್ಲೋಕಗಳು, ಸೂತ್ರಗಳು, ಅನುವ್ಯಾಖ್ಯಾನಗಳು, ಅರ್ಥ ವಾದಗಳು, ಇಹಲೋಕ, ಪರಲೋಕಗಳು, ಸರ್ವಪ್ರಾಣಿ ಮಾತ್ರಗಳು ವಾಣಿಯಿಂದಲೇ ಗೊತ್ತಾಗುತ್ತವೆ. ಆದ್ದರಿಂದ ವಾಣಿಯೇ ಪರಬ್ರಹ್ಮ ವಾಗಿದೆ. ವಾಣಿಯ ಉಪಾಸನೆಯನ್ನು ಮಾಡುವವನು ಪರಬ್ರಹ್ಮ ಸಾಕ್ಸಾತ್ಕಾರವನ್ನು ಹೊಂದುತ್ತಾನೆ. '' ಇದನ್ನು ಕೇಳಿ, ಸಂತೋಷ ಭರಿತನಾಗಿ ಜನಕರಾಜನು ಗುರುವರ್ಯರ ತಾವು ನನಗೆ ಜ್ಞಾನ ನನ್ನು ಉಸದೇಶಮಾಡಿದ್ದಕ್ಕೋಸ್ಯರ ತಮಗೆ ಸಹಸ್ರ ಆಕಳುಗಳೆನ್ನೂ ಆನೆಯಂಥ ದೊಡ್ಡ ಎತ್ತನ್ನೂ ಕೊಡುತ್ತೇನೆ; ಸ್ವೀಕರಿಸೋಣನಾಗ ಬೇಕು. ಎಂದು ಪ್ರಾರ್ಥಿಸಿಕೊಂಡನು. ಇದಕ್ಕೆ ಯಾಜ ವಲ್ಯ್ಯರು ಹೇಳಿದ್ದೇನೆಂದರೆ.“ ನನ್ನ ತಂದೆಯಾದ ದೇವರಾತನು-" ಶಿಷ್ಯನನ್ನು

೬೨ ಶ್ರೀಯಾಜ್ಞನಲ್ಯ್ಯ ನುಹಾಮುಸಿಗಳ ಚರಿತ್ರೆ

ಜ್ಞಾನದಿಂದ ಕೃತಾರ್ಥಮಾಡಿದ ಹೊರತು ಅವನಿಂದ (ಗೊ) ಧನವನ್ನು ಸ್ವೀಕರಿಸಬಾರದು ' ಎಂದು ತಿಳಿಯುತ್ತಿದ್ದನು. ಅದೇ ಪ್ರಕಾರ ನಾನೂ ಕಿಳಿಯುತ್ತೇನೆ.'' ಬಳಿಕ ಇದೇ ಮೇರೆಗೆ ಪ್ರಾಣ, ಚಕ್ಷು, ಕೆವಿ, ಮನಸ್ಸು, ಹೃದಯ, ಮೊದಲಾದವುಗಳಲ್ಲಿ ಪ್ರತಿಯೊಂದು ಪರಮ ಬ್ರಹ್ಮವಾಗಿರುತ್ತ ದೆಂಬುದನ್ನು ಯಾಜ್ಞವಲ್ಕ್ಯರು ವಿಶದಮಾಡಿ ಹೇಳಿದರು.

ಪುನಃ ವೈದೀಹ ಜನಕರಾಜನು ತನ್ನ ಆಸನದಿಂದ ಎದ್ದು, ಶ್ರೀಯಾಜ್ಞವಲ್ಯ್ಯರ ಬಳಿಗೆ ಶಿಷ್ಯಭಾವದಿಂದ ಬಂದು ವಿನಯದಿಂದ ಹೀಗೆ ನುಡಿದನು:--" ಪರಮ ಪೂಜ್ಯರಾದ ಯಾಜ್ಞ ವಲ್ಯ್ಯರೇ, ತಮಗೆ ನಾನು ನಮಸ್ಕಾರ ಮಾಡುತ್ತೇನೆ. ನನಗೆ ತಾವು ವೇದಾಂತದ ಉಪ ದೇಶ ಮಾಡುವುದಕ್ಕೆ ಪ್ರಾರಂಭಿಸಬೇಕು. ಆಗ ಯಾಜ್ಞವಲ್ಯ್ಯರು- «ಹೇ ಚಕ್ರವರ್ತಿಯಾದ ಜನಕನೇ, ದೂರಡೇಶಕ್ಕೆ ಹೋಗುವವನು ರಥವನ್ನಾಗಲಿ ನಾವನ್ನಾಗಲಿ ಆಶ್ರಯಿಸುವಂತೆ ವೇದಾಧ್ಯಯನವನ್ನು ಮಾಡಿ, ಜ್ಞಾನಸಂಸನ್ನನಾಗಿರುತ್ತೀ. ಆದರೆ ಮರಣೋತ್ತರದಲ್ಲಿ ನೀನು ಎಲ್ಲಿಗೆ ಹೋಗುವೆ ಎಂಬುದು ನಿನಗೆ ಗೊತ್ತಿದೆಯೋ?'' ಎಂದು ಕೇಳಿ ದರು. ಅದಕ್ಕೆ ಜನಕನು-" ಭಗವನ್‌ ಮರಣೋತ್ತರದಲ್ಲಿ ನಾನು ಎಲ್ಲಿಗೆ ಹೋಗುವೆನೆಂಬುದು ನನಗೆ ತಿಳಿದಿಲ್ಲ; ತಾವು ನನಗೆ ಅದನ್ನು ಹೇಳೋಣವಾಗಬೇಕು.” ಎಂದು ಬಿನ್ನವಿಸಿಕೊಂಡನು. ಆಗ ಯಾಜ್ಞ ವಲ್ಯ್ಯರು: ನಿನ್ನಲ್ಲಿರುವ ವಿಜ್ಞಾ ನಘನನಾದ ಪರಮಾತ್ಮನೇ ಮರ ಣೋತ್ತರದಲ್ಲಿ ಉಳಿಯುವನು. ಅವನು "ನೇತಿ ನೇತಿ' ಎಂದು ನಿಷೇಧ ಮುಖದಿಂದ ತಿಳಿದುಕೊಳ್ಳುವುದಕ್ಕೆ ಯೋಗ್ಯನು. ಆದುದರಿಂದ ಅವನು ಅಗೃಹ್ಯನು. ಎಂದರೆ ಅವನನ್ನು ಯಾರೂ ಗ್ರಹಿಸಲಾರರು; ಅವನು

ಒಂದು ಸಾವಿರ ಆಕೆಳುಗಳ ಗುಂಪಿಗೆ ಒಂದು ಎತ್ತು. ಕ್ರಮದಿಂದ ಒಂದು ಸಾವಿರ ಎತ್ತುಗಳನ್ನು ಜನಕರಾಜನು ಯಾಜ್ಞವಲ್ಕ್ಯ, ರಿಗೆ ಕೊಟ್ಟನೆಂದು ಕೆಲವರು ಅರ್ಥಮಾಡುತ್ತಾರೆ. ಅರ್ಥಾತ" ಒಂದು ಸಾವಿರ ಆನೆಯಂಥ ದೊಡ್ಡ ಎತ್ತುಗಳನ್ನೂ ಹತ್ತು ಲಕ್ಷ ಆಕಳುಗಳನ್ನೂ ಯಾಜ್ಞವಲ್ಕ್ಯ ರಿಗೆ ಕೊಟ್ಟನೆಂದು ಇತ್ಯರ್ಥ.

ಜನಕರಾಜನಿಗೆ ಜ್ಞಾನೋಪದೇಶ ಓಿತ್ಪಿ

ಅಶೀರ್ಯನು ಎಂದರೆ ಅವನು ನಾಶಹೊಂದುವುದಿಲ್ಲ; ಆತನು ಅಸಂಗನು ಎಂದರೆ ಅವನು ಆಸಕ್ತನಾಗುವುದಿಲ್ಲ; ಅವನು ಅಬ ದೃನು ಎಂದರೆ ಅವನು ಬದ್ಧನಾಗುವುದಿಲ್ಲ; ವ್ಯಥೆಯನ್ನು ಹೊಂದು ವುದಿಲ್ಲ; ಹಿಂಸೆಯನ್ನು ಹೊಂದುವುದಿಲ್ಲ. ಹೇ ಜನಕರಾಜನೇ, ನೀನು ಅಭಯ ಬ್ರಹ್ಮಪದನನ್ನು ಹೊಂದಿರುತ್ತೀ. ಎಂದು ಜನಕನಿಗೆ ಜ್ಞಾ ನೋಸದೇಶವನ್ನು ಮಾಡಿದರು. ಆಗ ಜನಕನು ಜ್ಞಾನಾನಂದ ಭರಿತನಾಗಿ ಹೀಗೆ ನುಡಿದನು: “ಅಹೋ, ಭಗವನ್‌ ಯಾಜ್ಞನಲ್ಯ್ಯ ಮುನೀಂದ್ರರೇ, ತಾವು ನನಗೆ ಅಭಯ ಬ್ರಹ್ಮನ ಸಾಕ್ಸಾತ್ಕಾರವನ್ನು ಮಾಡಿಕೊಟ್ಟಿರುತ್ತೀರಿ. ತಮಗಾದರೂ ಅಭಯನೇ ಪ್ರಾಸ್ತವಾಗಲಿ. ತಮಗೆ ನಮಸ್ಕಾರ ಮಾಡುತ್ತೇನೆ. ನಾನು ಮತ್ತು ನಿದೇಹ ದೇಶವು ತಮಗೆ ಅಧೀನವಾಗಿರುತ್ತೇವೆ. ?

ಬಳಿಕ ಜನಕರಾಜನು ಯಾಜ್ಞ ವಲ್ಯ್ಯರನ್ನು ಕುರಿತು:-- «"ಯಾಜ್ಞವಲ್ಯ್ಯರೇ, ದೇಹಾಖ್ಯ ಪುರುಷನು ಯಾವ ಜ್ಯೋತಿಯ ಸಾಹಾಯ್ಯದಿಂದ ವ್ಯವಹಾರವನ್ನು ಮಾಡುತ್ತಾನೆ?'' ಎಂದು ವಿನಯ ದಿಂದ ಪ್ರಶ್ನೆಯನ್ನು ಕೇಳಿದನು. ಅದಕ್ಕೆ ಯಾಜ್ಞ ವಲ್ಯ್ಯರು-- "" ಸೂರ್ಯನ ಸಾಹಾಯ್ಯದಿಂದ ಅವನು ಎಲ್ಲ ಕರ್ಮಗಳನ್ನು ಮಾಡು ತ್ತಾನೆ; ಸೂರ್ಯನು ಅಸ್ತನಾದಾಗ್ಗೆ ಚಂದ್ರನ ಜ್ಯೋತಿಯ ಸಾಹಾಯ್ಯ ದಿಂದ; ಚಂದ್ರನಿಲ್ಲದ ಕಾಲದಲ್ಲಿ ಅಗ್ನಿಯ ಜ್ಯೋತಿಯ ಸಾಹಾಯ್ಯದಿಂದ; ಅಗ್ನಿಯು ಶಾಂತವಾದ ಕಾಲದಲ್ಲಿ ವಾಣಿಯ ಜ್ಯೋತಿಯ ಸಾಹಾಯ ದಿಂದ; ವಾಣಿಯೂ ಶಾಂತವಾದ ಕಾಲದಲ್ಲಿ ಆತ್ಮನ ಜ್ಯೋತಿಯ ಸಾಹಾಯ್ಯದಿಂದ ಪುರುಷನು ಕರ್ಮುಗಳನ್ನೆಲ್ಲ ಮಾಡುವನು. ಆತ್ಮನು ಪೂರ್ಣ ಜ್ಯೋತಿಃಕ್ವರೂಪನಾಗಿದ್ದಾನೆ. ಪ್ರಾಣದಲ್ಲಿ ವಿಜ್ಞಾನಮಯ ಕೋಶದಲ್ಲಿ ಆತ್ಮನಿದ್ದಾನೆ. ಎಂದು ಜನಕರಾಜನಿಗೆ ಜ್ಞಾನೋಪದೇಶ ವನ್ನು ಮಾಡಿದರು.

ಬುದ್ಧಿ ಮಾನನಾದ ಬ್ರಾಹ್ಮಣನು ಪರಮಾತ್ಮನನ್ನು ಶಾಸ್ತ್ರ ದಿಂದಲೂ ಆಚಾರ್ಯರ ಉಪದೇಶದಿಂದಲೂ ತಿಳೆದುಕೊಂಡ್ಳು ಎಂದರೆ

೬೪ ಶ್ರೀಯಾಜ್ಞನಲ್ಯ ಮುಹಾಮುನಿಗಳ ಚರಿತ್ರೆ

ಪರಮಾತ್ಮನ ವಿಷಯವಾಗಿ ಪರೋಕ್ಷಶಾಬ್ದಜ್ಞಾ ನವನ್ನು ಸಂಪಾ ದಿಸಿಕೊಂಡು, ಅವನ ವಿಷಯದಲ್ಲಿ ಪ್ರಜ್ಞೆಯನ್ನು ಮಾಡತಕ್ಕದ್ದು. ಅರ್ಥಾತ್‌ ಪರಮಾತ್ಮ ಸಾಕ್ಸಾತ್ವಾರದ ಸಾಧನಗಳ ಅನುಷ್ಠಾನವನ್ನು ಮಾಡತಕ್ಕದ್ದು. ಹೊರತು ಬಹು ಶಬ್ದಗಳ ಅನುಧ್ಯಾನದಲ್ಲಿಯೇ ಕೇವಲ ಇರಕೂಡದು. ಏಕೆಂದರೆ ಕೇವಲ ಬಹು ಶಬ್ದಗಳ ಅಧ್ಯಯನವು ವಾಣಿಗೆ ಶಿಥಿಲತ್ವವನ್ನು ಟುಮಾಡುತ್ತದೆ.೩ ಎಂದರೆ ಗ್ಲಾನಿಯನ್ನುಂಟುಮಾಡು ತ್ತದೆ. (ಬೃಹೆದಾರಣ್ಯಕ ಅ.೪ ಬ್ರಾ ೪,ಕಂಡಿಕಾ ೨೧.) ಪ್ರಾಣದಲ್ಲಿ ವಿಜ್ಞಾ ನಮಯನಾದ ಆತ್ಮನಿದ್ದಾನೆ. ಅವನು ಸರ್ವರ ಸ್ವಾಮಿಯಾಗಿದ್ದಾನೆ; ಸರ್ವರ ಅಧಿಪತಿಯಾಗಿದ್ದಾನೆ. ಆತನು ಪುಣ್ಯಕರ್ಮದಿಂದ ವೃದ್ಧಿ ಯನ್ನು ಹೊಂದುವುದಿಲ್ಲ; ಮತ್ತು ಪಾಸಕರ್ಮದಿಂದ ನ್ಯೂನತ್ವನನ್ನು ಹೊಂದುವುದಿಲ್ಲ. ಅವನು ಸರ್ವೇಶ್ವರನಾಗಿದ್ದಾನೆ; ಸಮಸ್ತ ಪ್ರಾಣಿಗಳ ಅಧಿಸತಿಯೂ ಪಾಲಕನೂ ಆಗಿದ್ದಾನೆ. ವರ್ಣಾಶ್ರಮಾದಿ ವ್ಯವಸ್ಥೆಯ ವಿಧಾರಣಮಾಡುವಂಥವನೂ ಜನರ ಅಸಂಭೇದಕ್ಕೋಸ್ಟರ ಕಟ್ಟಿದ ಸೇತುಸ್ವರೂಪನಾದಂಥನನೂ ಆಗಿದ್ದಾನೆ.

ಪರಮೇಶ್ವರನನ್ನು ಬ್ರಾಹ್ಮಣರು ವೇದಾನುವಚನದಿಂದ ಎಂದರೆ ವೇದಾಧ್ಯಯನದಿಂದ ಹಾಗೂ ಯಜ್ಞ ದಿಂದ, ದಾನದಿಂದ, ತಪಸ್ಸಿನಿಂದ ತಿಳಿಯುವುದಕ್ಕೆ ಇಚ್ಛಿಸುತ್ತಾರೆ. ಬ್ರಾಹ್ಮಣನು ಸರ ಮಾತ್ಮನ ಸಾಕ್ಸಾತ್ಕಾರವನ್ನು ಹೊಂದಿ ಮುನಿಯಾಗುತ್ತಾನೆ. ಆತ್ಮಲೋಕದ ಇಚ್ಛೆಯನ್ನು ಮಾಡುವ ಸಂನ್ಯಸನಶೀಲನಾದ ಪುರು ಷನು ಸಂನ್ಯಾಸಾಶ್ರಮವನ್ನು ಸ್ವೀಕರಿಸುತ್ತಾನೆ.

ಬ್ರಹ್ಮಜ್ಞಾನಿಯು ಶರೀರಧಾರಣೆಯ ನಿಮಿತ್ತದಿಂದ ನಾನು ಪಾಪ ವನ್ನು ಮಾಡಿದೆನೆಂದು ಪಶ್ಚಾತ್ತಾಸವನ್ನೂ ಹೊಂದುವುದಿಲ್ಲ; ಪುಣ್ಯ ವನ್ನು ಮಾಡಿದೆನೆಂದು ಹರ್ಷವನ್ನೂ ಹೊಂದುವುದಿಲ್ಲ. ಸಾರಾಂಶ

ಶ್ರೀನಿದ್ಕಾರಂ್ಯಸು ತನ್ನು "ಪಂಚದಶಿಲ ಎಂಬ ಗ್ರಂಥದಲ್ಲಿ "ತೃಪ್ತಿ ದೀಸ' ಎಂಬ ಆಧ್ಯಾಯದಲ್ಲಿ ೧೦೭ನೆಯ ಶ್ಲೋಕದಲ್ಲಿ ವಿಚಾರ ಪ್ರಣಾಲಿಯನ್ನು ಸ್ವೀಕ ರಿಸಿದ್ದಾರೆ,

೫ನೆಯ ಅಧ್ಯಾಯ

ಶ್ರೀಯಾಜ್ಞವಲ್ಯ್ಯರು ರಚಿಸಿದ ಗ್ರಂಥಗಳು

೧ಜ್ಞೇಯಂ ಚಾರಣ್ಯಕಮಹೆಂ ಯದಾದಿತ್ಯಾದವಾಪ್ತವಾನ್‌ | ಯೋಗಶಾಸ್ತ್ರಂ ಮತ್ತ್ರೋಕ್ತಂ ಜ್ಞೇಯಂ ಯೋಗಮಭೀಶ್ಪತಾ॥ ( ಯಾಜ್ಞವಲ್ಯ ಸ್ಮೃತಿ ಅ. ಕ್ಕಿ ಶ್ಲೋ. ೧೧೦,) ಶ್ರೀಯಾಜ್ಞವಲ್ಯ್ಯರು ಆದಿತ್ಯಯಸಿಯಿಂದ ಅಧ್ಯಯನಮಾಡಿದಂಥ ಬೃಹದಾರಣ್ಯಕ ಉಪನಿಷತ್ತಿನಲ್ಲಿಯ ಜ್ಞಾನವನ್ನು ನಮ್ಮ ವಾಚಕ ರಿಗೆ ೨ನೆಯ, ೩ನೆಯ, ೪ನೆಯ ಅಧ್ಯಾಯಗಳಲ್ಲಿ ನಿವೇದನ ಮಾಡಿ ದ್ದೇವೆ. ಇನ್ನು ಯಾಜ್ಞ ವಲ್ಕ್ರಮಹರ್ಷಿಗಳು ರಚಿಸಿದ ಯೋಗಶಾಸ್ತ್ರ ವನ್ನೂ ಸ್ಮೃತಿಗ್ರಂಥವನ್ನೂ ಪರಿಚಯ ಮಾಡಿಕೊಡುವುದೇ ಅಧ್ಯಾ ಯದ ಉದ್ದೇಶವಾಗಿದೆ. (೧) ಯಾಜ್ಞವಲ್ಕ್ಯ ಸ್ಮೃತಿ ಶುಕ್ಸಯಜುರ್ವೇದಾಂತರ್ಗತ ಕಾಣ್ವಶಾಖೆಯ ಬ್ರಾಹ್ಮಣರಾದ ಹಾಗೂ ಶೃಇಗೇರಿಮಠದ ಆದ್ಯಜಗದ್ಗುರುಗಳಾದ ಶ್ರೀಸುರೇಶ್ವರಾಚಾ

ಅರ್ಥ;--ಇತರ ವಿಷಯಗಳನ್ನು ತಿರಸ್ಕರಿಸಿ ಚಿತ್ತವೃತ್ತಿಯನ್ನು ಪರಮಾತ್ಮ ನಲ್ಲಿ ಸ್ಥಿರಮಾಡುವುದೇ ಯೋಗವು. ಯೋಗದ ಪ್ರಾಪ್ತ್ಯರ್ಥವಾಗಿ ನಾನು ಆದಿತ್ಯಯಸಿಯಿಂದ ಬೃಹದಾರಣ್ಯಕ ಉಪನಿಷತ್ತನ್ನು ಸಂಪಾದಿಸಿದ್ದೇನೆ; ಅದನ್ನು ಅನಶ್ಯವಾಗಿ ತಿಳಿದುಕೊಳ್ಳತಕ್ಕದ್ದು. ಇಷ್ಟೇಅಲ್ಲ ನಾನು ಯೋಗಶಾಸ್ತ್ರವನ್ನು ಸಹ ರಚಿಸಿದ್ದೇನೆ. ಯೋಗಸಿದ್ಧಿಯನ್ನು ಇಚ್ಛಿ ಸುನವರು ಯೋಗೆಶಾಸ್ತ್ರವನ್ನೂ ತಿಳಿದುಕೊಳ್ಳತಕ್ಕದ್ದು.

೭೬ ಶ್ರೀಯಾಜ್ಞ ನಲ್ಕ ಮಹಾಮುನಿಗಳ ಚರಿತ್ರೆ

ರ್ಯರು, ಪೂರ್ವಾಶ್ರಮದಲ್ಲಿ "ವಿಶ್ವರೂಪ' ಎಂಬ ಹೆಸರಿನಿಂದ ಯಾಜ್ಞ ನಲ್ಯ್ಯಸ್ಮೃತಿಗೆ ಬಾಲಕ್ರೀಡಾ ನಾಮಕ ಟೀಕೆಯನ್ನು ಬರೆ! ದ್ದಾರೆ ಓೀಕಾಗ್ರಂಥವನ್ನು ಮೊನ್ನೆ ಮೊನ್ನೆ ೧೯೨೨ನೆಯ ಇಸ ಯಲ್ಲಿ ತ್ರಾವಣಕೋರ (ತಿರುವಾಂಕೂರ) ಸಂಸ್ಥಾನದ ಸಂಸ್ಕೃತಗ್ರಂಕ ಪ್ರಕಾಶನ ಕಾರ್ಯಾಧ್ಯಕ್ಷರಾದ ಮಹಾಮಹೋಪಾಧ್ಯಾಯ ಶ್ರೀಮಾನ್‌ ತ. ಗಣಪತಿಶಾಸ್ತ್ರಿಗಳವರು ಸಂಶೋಧಿಸಿ ಪ್ರಸಿದ್ಧಮಾಡಿದ್ದಾರೆ. ಇವರು ತಾವು ಬರೆದ ಗ್ರಂಥದ ಉಪೋದ್ಭಾತದಲ್ಲಿ ಹೀಗೆ ಹೇಳಿದ್ದಾರೆ:-- ಮಿತಾಕ್ಷರಾ ನಾಮಕ ಟೀಕೆಯ ಪ್ರಸ್ತಾವನೆಯಲ್ಲಿ ವಿಜ್ಞಾ ನೇಶ್ವರರು, ವಿಶ್ವರೂಪಾಚಾರ್ಯರು ಬರೆದ " ಬಾಲಕ್ರೀಡಾ' ಟೀಕೆಯ ಮಹತ್ವವನ್ನೂ ಮತ್ತು ತಾವು ಆ. ಗ್ರಂಥಕ್ಕೆ ಖಯಣಿಯಾದುದನ್ನೂ ಬರೆದಿರುವುದು ಸಂಸ್ಕೃತ ವಾಜ್ಮಯವನ್ನು ಚೆನ್ನಾಗಿ ಪರಿಶೀಲಿಸಿದವರಿಗೆ ವಿದಿತವೇ ಇದೆ. ವಿಜ್ಞಾನೇಶ್ವರರು, ಯಾಜ್ಞ ವಲ್ಯ್ಯಮುನಿಭಾಷಿತಂ ಮುಹುರ್ವಿಶ್ಚರೂಪವಿಕಟೋಕ್ತಿ- - ವಿಸ್ತೃತಮ್‌ | ಧರ್ಮಶಾಸ್ತ್ರಮೃಜುಭಿರ್ಮಿತಾಕ್ಷಕ್ಕಿರ್ಬಾಲಬೋಧ ವಿಧಯೇ ವಿವಿ ಚ್ಯತೇ ( ವಿಶ್ವರೂಪಾಚಾರ್ಯರ ಪ್ರೌಢವಾದ ಉಕ್ತಿಗಳಿಂದ ವಿಸ್ತೃತವಾಗಿ ವಿವೇಚಿಸಲ್ಪಟ್ಟಿಂಥ ಶ್ರೀಯಾಜ್ಞ ವಲ್ಯ್ಯರ ಧರ್ಮಶಾಸ್ತ್ರವನ್ನು ಸುಲಭ ವಾಗಿ ತಿಳಿಯುವಹಾಗೆ ಚೆನ್ನಾಗಿ ಸಂಕ್ಸಿಪ್ತರೀತಿಯಿಂದ ವಿವೇಚಿಸು ವೆನು”) ಎಂದು ಹೇಳಿದ್ದಾರೆ.

ಅದೇ ಉಪೋದ್ಭಾತದ ಆರಂಭದಲ್ಲಿ ಶಾಸ್ತ್ರಿಗಳವರು ಹೀಗೆ ಹೇಳಿ ದ್ಹಾರೆ:-“ಅನೇಕ ವರ್ಷಗಳ ಹಿಂದೆ ಶ್ರೀಮನ್ಮಹಾರಾಜರವರ “ಪ್ಯಾಲೇಶ ಲೈಬ್ರರಿಯಲ್ಲಿ ಬ್ರಹ್ಮಚಾರಿ ಪ್ರಕರಣದಲ್ಲಿಯ ಕೆಲವು ಅಂಶಗಳಿಂದ ಪ್ರಾರಂಭವಾದ ಮತ್ತು ಸಮಪಾತಕ ಪ್ರಕರಣದಿಂದ ಕೊನೆಗೊಂಡ ಬಾಲಕ್ರೀಡಾ ಟೀಕೆಯ ಒಂದು ಹೆಸ್ತಲಿಖಿತ ಪ್ರತಿಯು ನನ್ನ ದೃಷ್ಟಿಗೆ

ಅ್ರೀಯಾಜ್ಞವಲ್ಯ $ರು ರಚಿಸಿದ ಗ್ರಂಥಗಳು ೭೭

ಗೋಚರವಾಯಿತು. ಇದರದೊಂದು ಆದರ್ಶವಾದ ಪುಸ್ತಕವೊಂದನ್ನು ಪ್ರಕಟಿಸಬೇಕೆಂಬ ಲವಲವಿಕೆಯಿಂದ ಸಂಶೋಧನೆಯನ್ನು ಮಾಡಲು, ಮಲೆಯಾಳಿ ಲಿಪಿಯಿಂದ ತಾಡಪತ್ರಗಳ ಮೇಲೆ ಬರೆದ ಪ್ರತಿಗಳು ನನಗೆ ದೊರಕಿದವು. ಇವುಗಳ ಆಧಾರದಿಂದಲೂ ಅರಮನೆಯ ಗ್ರಂಥಾ ಲಯದಲ್ಲಿ ಉಪಲಬ್ಧವಾದ ಪುಸ್ತಕದ ಆಧಾರದಿಂದಲೂ ಬಾಲಕ್ರೀಡಾ ಟೀಕೆಯನ್ನು ಪ್ರಸಿದ್ಧಮಾಡಿದ್ದೇನೆ.

ಬಾಲಕ್ರೀಡಾ ಟೀಕೆಯ ಪ್ರೌಢತೆಗೆ ಅನುಗುಣವಾದ ಉಪ ಟೀಕಾ ಗ್ರಂಥಗಳೂ ಇವೆ. ಬಾಲಕ್ರೀಡಾ ಟೀಕೆಯಲ್ಲಿ ಕ್ರಿಸ್ತವರ್ಷದ ಈಜಿಗೆ ಆಗಿಹೋದ ಗ್ರಂಥಕಾರರಿಂದಾಗಲಿ ಗ್ರಂಥಗಳಿಂದಾಗಲಿ ಉದಾ ಹರಣೆಗಳನ್ನು ತೆಗೆದುಕೊಂಡಿರುವುದಿಲ್ಲ; ಕ್ರಿಸ್ತ ಪೂರ್ವದಲ್ಲಿ ಆಗಿಹೋದ ಗ್ರಂಥಕಾರರ ಗ್ರಂಥಗಳಿಂದ ಉದಾಹರಣೆಗಳನ್ನು ತೆಗೆದುಕೊಂಡಿದ್ದಾರೆ. ಉದಾ: ಅರ್ಥಶಾಸ್ತ್ರದ ವಿಷಯವೊಂದನ್ನು ಕುರಿತು ಉದಾಹರಣೆ ಯನ್ನು ಹೇಳುವಾಗ ಕೌಟಲೀಯ ಅರ್ಥಶಾಸ್ತ್ರದಿಂದ ಉದಾಹರಣೆ ಯನ್ನು ಹೇಳದೆ, ೌಟಲ್ಯನಿಗಿಂತಲೂ ಪ್ರಾಚೀನಕಾಲದವರಾದ ಬೃಹ ಸ್ಪತಿ ಮತ್ತು ವಿಶಾಲಾಕ್ಷ ಇವರಿಬ್ಬರ ಗ್ರಂಥಗಳಿಂದ ವಚನಗಳನ್ನು ಉದ್ಭೃತ ಮಾಡಿದ್ದಾರೆ. ಸಾರಾಂಶ ವಿಶ್ವರೂಪಾಚಾರ್ಯ ಪ್ರಣೀತ ಬಾಲಕ್ರೀಡಾ ಟೀಕೆಯು ಅತ್ಯಂತ ಪ್ರಾಚೀನವಾದದ್ದೆಂದು3 ಇತ್ಯರ್ಥ. ?

ಇದರ ತರುವಾಯ ಕಲ್ಯಾಣದ ಚಾಳುಕ್ಯ ಚಕ್ರವರ್ತಿಯಾದ ೬ನೆಯ ವಿಕ್ರಮಾದಿತ್ಯನ (ಕ್ರಿ. ನ. ೧೦೭೬---೧೧೨೬) ಮಂತ್ರಿಯಾದ

ಶ್ರೀಸುರೇಶ್ವರಾಚಾರ್ಯರು ಕ್ರಿ. ಪೂ. ೨೬ರಲ್ಲಿ ಎಂದರೆ ವಿಕ್ರಮಸಂ ವತ್‌ ೩೦ರಲ್ಲಿ ಶೃಂಗೇರಿಮುಠದ ವ್ಯಾಖ್ಯಾನಸಿಂಹಾಸನನನ್ನು ಆರೋಹಣ ಮಾಡಿದ ರೆಂದು ಶೃಂಗೇರಿ ಮಠದಲ್ಲಿ ಲೇಖವಿದೆ. ಲೇಖದ ಆಧಾರದಿಂದ ಫೀ ಸುರೇಶ್ವ ರಾಚಾರ್ಯರು ಎಂದರೆ ವಿಶ್ವರೂಪಾಚಾರ್ಯರು ಕ್ರಿಸ್ತಪೂರ್ವ ೧ನೆಯ ಶತ ಮಾನದಲ್ಲಿ ಆಗಿಹೋದರೆಂಬುದನ್ನು (್ರೀಸುರೇಶ್ವ್ಚರಾಚಾರ್ಯರ ಚರಿತ್ರೆಯ ೧ನೆಯ

ಸರಿಶಿಪ್ಟದಲ್ಲಿ ಸಿದ್ಧ ಮಾಡಿದ್ದೇವೆ.

೭೮ ಶ್ರೀಯಾಜ್ಞನಲ್ಯ್ಯ ಮಹಾಮುನಿಗಳ ಚರಿತ್ರೆ

ವಿಜ್ಞಾನೇಶ್ವರ ಪಂಡಿತನು ಯಾಜ್ಞವಲ್ಯ್ಯ ಸ್ಮೃತಿಗೆ ಮಿತಾಕ್ಷರಾ ನಾಮಕ ಟೀಕೆಯನ್ನು ಬರೆದಿದ್ದಾನೆಂಬುದನ್ನು ಮೇಲೆಯೇ ಹೇಳಿದ್ದೇವೆ. ಬಂಗಾಲ ಪ್ರಾಂತದ ವ್ಯತಿರಿಕ್ತ ಸಮಸ್ತ ಹಿಂದುಸ್ಥಾನದಲ್ಲಿ ಮಿಶಾಕ್ಷರಾ ಟೀಕೆಯು ಹಿಂದೂ ಕಾಯಜೆ ಕಾನೂನಿಗೆ ಪ್ರಮಾಣಾರ್ಹ ಗ್ರಂಥವಾಗಿದೆ. ಈಗಿನ ಬ್ರಿಟಿಶ ಕೋರ್ಟುಗಳಲ್ಲಿ ಸಹ ಗ್ರಂಥಕ್ಕೆ ಮಾನ್ಯತೆಯಿದೆ. ಈಗಿನ “ಹಿಂದು ಲಾ'' ಎಂಬ ಗ್ರಂಥಪು ಯಾಜ್ಞವಲ್ಯ್ಯಸ್ಥೃತಿಯ ಆಧಾರ ದಿಂದಲೇ ರಚಿಸಲ್ಪಟ್ಟ ಜಿ. ಪಾಶ್ಚಾತ್ಯ ಕಾಯಿದೆ ಪಂಡಿತರೂ ಕೂಡ ಗ್ರಂಥಕ್ಕೆ ಮಾನವನ್ನು ಕೊಡುತ್ತಾರೆ.

ಮಿತಾಕ್ಸರಾ ಟೀಕೆಯ ತರುವಾಯ ಅಪರಾದಿತ್ಯನೆಂಬ ಶಿಲಾಹಾರ ರಾಜನು, ಯಾಜ್ಞವಲ್ಕ್ಯ ಸ್ಮೃತಿಗೆ " ಅಸರಾರ್ಕ' ಎಂಬ ವಿದ್ವತ್ತಾಪೂರ್ಣವಾದ ಟೀಕೆಯನ್ನು ಬರೆದಿದ್ದಾನೆ.

ಪ್ರಾಚೀನಕಾಲದಲ್ಲಿ ಯಾಜ್ಞನಲ್ವ್ಯಸ್ಕೃತಿಗೆ ವಿಶ್ವರೂಪಾಚಾ ರ್ಯರು ಬರೆದ ಬಾಲಕ್ರೀಡಾ ಟೀಕೆಯು ಅತಿಶಯ ಪ್ರೌಢತೆಯನ್ನು ಹೊಂದಿತ್ತು. ಅರ್ಥಾತ್‌ ಆಚಾರ, ವ್ಯವಹಾರ, ಪ್ರಾಯಶ್ಚಿತ್ತ ಮೊದಲಾದ ವಿಷಯಗಳ ಬಗ್ಗೆ ಪ್ರಮಾಣಭೂತವಾದ ಗ್ರಂಥವಾಗಿತ್ತು. ಬಾಲಕ್ರೀಡಾ ಟೀಕೆಗೆ ಉಪಟೀಕೆಯನ್ನು ಬರೆದ ವಿಭಾವನಾಕಾರರು, ವಿಶ್ವರೂಪಾಚಾರ್ಯರ ಅರ್ಥಾತ್‌ ಅವರ ಬಾಲಕ್ರೀಡಾ ಟೀಕೆಯ ಯೋಗ್ಯತೆಯನ್ನು ಹೀಗೆ ವರ್ಣಿಸಿದ್ದಾರೆ:

ಯಶ್ಚಸಾದಾದಯಂ ಲೋಕೋ ಧರ್ಮಮಾರ್ಗಸ್ಥಿ ಠಃ ಸುಖೀ |

ಭವಭೂತಿ ಸುರೇಶಾಖ್ಯಂ ನಿಶ್ಚರೂಪಂ ಪ್ರಣಮ್ಯ ತಮ್‌

(ಅರ್ಥ:--ಯಾವ ವಿಶ್ವರೂಪಾಚಾರ್ಯರ ಪ್ರಸಾದದಿಂದ ಎಲ್ಲ ಜಗತ್ತು ಧರ್ಮಮಾರ್ಗವನ್ನು ಅನುಸರಿಸಿ ಸುಖವಾಗಿದೆಯೋ ಅಂಥ ಭವಭೂತಿ ಎಂದಕೆ ಶ್ರೀಶಂಕರಾಚಾರ್ಯ ಕರಕಮಲಸಂಜಾತರಾದ ಸುರೇಶ್ವರ ನಾಮಕರಾದ ವಿಶ್ವರೂಪಾಚಾರ್ಯರನ್ನು ನಮಸ್ಕರಿಸಿ)

ನಿಭಾವನಾಕಾರರ ಉಕ್ತಿಯಿಂದ ವಿಶ್ವರೂಪಾಚಾರ್ಯರು ಮತ್ತು ಶ್ರೀಸುರೇಶ್ವರಾಚಾರ್ಯರು ಒಬ್ಬರೇ ಎಂಬುದು ಸ್ಪಷ್ಟವಾಗಿ ವ್ಯಕ್ತ

ಶ್ರೀಯಾಜ್ಞನಲ್ಯ್ಯರು ರಚಿಸಿದ ಗ್ರಂಥಗಳು ೭೯

ವಾಗುತ್ತದೆ. ಉಕ್ತಿಯಲ್ಲಿದ್ದ " ಸುರೇಶ' ಎಂಬ ಶಬ್ದವು, ಸುರೇಶ್ವ ರಾಚಾರ್ಯರನ್ನೇ ಉದ್ದೇಶಿಸಿ ಇದ್ದು, ಇದು ಕೇವಲ ಛಂದಸ್ಸಿನ ಅನುಕೂಲತೆಯ ಸಲುವಾಗಿ ಹಾಗೆ ಬರೆದದ್ದಾಗಿದೆ. “ಜ್ಞ ಯಂ ಚಾರಣ್ಯ ಕಮಹಂ ಯದಾದಿತ್ಯಾದವಾಪ್ತವಾನ್‌ಃ | (ಯಾಜ್ಞ ವಲ ಲ್ಕ ಸ್ಮೃತಿ ೩1೧೧೦) ಅರ್ಥ:--ನಾನು ಬೃಹೆದಾರಣ್ಯಕ ಉಸನಿಷತ್ತ ನು ಆದಿತ್ಯಖಷಿ ಯಿಂದ ಸಂಪಾದಿಸಿದ್ದೇನೆ. ಅದನ್ನು ಅಧ್ಯಯನಮಾಡಿ ತಿಳಿದುಕೊಳ್ಳ ತಕ್ಕದ್ದು. ಶ್ರೀಸುರೇಶ್ವರಾಚಾರ್ಯರೂ ವಿಜ್ಞಾನೇಶ್ವರ ಪಂಡಿತರೂ ಶ್ಲೋಕಕ್ಕೆ ಬೀಕೆಯನ್ನು ಬರೆಯುವಾಗ್ಗೆ ಶ್ಲೋಕದಲ್ಲಿದ್ದ " ಆರಣ್ಯಕ ' ಎಂಬ ಶಬ್ದಕ್ಕೆ ಬೃಹದಾರಣ್ಯಕ” ಎಂದೇ ಅರ್ಥಮಾಡಿದ್ದಾರೆ. ಅರ್ಥಾತ್‌ ಆದಿತ್ಯಖಸಿಯಿಂದ ಬೃಹದಾರಣ್ಯಕ ಉಪನಿಷತ್ತನ್ನು ಸಂಪಾದಿಸಿದಂಥ ವೇದಕಾಲೀನ ಯಾಜ್ಞವಲ್ಯ್ಯರೇ ಸ್ಮೃತಿಯ ಕರ್ತೃಗಳೆಂಬು ದನ್ನು ಸ್ಪಷ್ಟಮಾಡಿದ್ದಾರೆ. ಬಲವತ್ತರವಾದ ಆಂಶರ ಪ್ರಮಾಣ ದಿಂದ ಸ್ಮೃತಿಯು ವೇದಕಾಲೀನ ಯಾಜ್ಞ ಸ್ವವಲ್ಯ್ಯಪ್ರ ಸ್ಪಣೇತವೆಂ ಬುದು ಚೆನ್ನಾಗಿ ನಿಷ ಸ್ಸನ್ನ ವಾಯಿತು. ಯೋಗೀಶ್ವರಂ ಯಾಜ್ಞವಲ್ಫ್ಯಂ ಸಂಪೂಜ್ಯ ಮುನಯೋಂ- ಬ್ರುವನ್‌ ವರ್ಣಾಶ್ರಮೇತರಾಣಾಂ ನೋ ಬ್ರೂಹಿ ಧರ್ಮಾನಶೇಷತಃ॥ (ಯಾಜ್ಞ ವಲ್ಯ್ಯ ಸ್ಮೃತಿ ala) ಅರ್ಥ:--ಯೋಗಿಕ್ರಿ ಷ್ಠ ರಾದಂಥ ಯಾಜ್ಞ ವಲ್ಯ ಮಹಾಮುನಿಗಳ ಬಳಿಗೆ ಅನೇಕಜನ ಯಸಿಗಳು ಬಂದು, ಯೋಗೀಶ ಶ್ವರರನ್ನು ಭಕ್ತಿ

(4) ವಿಶ್ವರೂಪಾಚಾರ್ಯಕೃತ ಬಾಲಕ್ರೀಡಾ ನಾಮಕ ಟೀಕೆಯ ಯಾಜ್ಞ

ವಲ ಸ್ಮೃತಿಯಲ್ಲಿ ಶೊ ೀಕವು ೩ನೆಯೆ ಅನ್ಯಾಯದ ೧೦೧ನೆಯ ಶ್ಲೊ (ಕನಾ ಗಿದೆ ಮಿತಾಕ್ಷರಾ ನಾಮಕ ಟೀ ಕೆಯ ಯಾಜ್ಞ ನಲ ಸ್ಮೃತಿಯಲ್ಲಿ ೧೧೯ನೆಯ ದಾಗಿದೆ.

೮೦ ಶ್ರೀಯಾಜ್ಞನಲ್ಯ್ಯ ನುಹಾಮುನಿಗಳ ಚರಿತ್ರೆ

ಯಿಂದ ಪೂಜಿಸಿ, ಖಸಿವರ್ಯರು ಯಾಜ್ಞ ನಲ್ಯ್ಯರನ್ನು ಕುರಿತು ಹೀಗೆ ಬಿನ್ನ ವಿಸಿಕೊಂಡರು:--“ ಪರಮಪೊಜ್ಯರಾಡ. ಯೋಗೀಶ್ವರರೇ, ತಾವು

ಬ್ರಾಹ್ಮಣಾದಿ ವರ್ಣಗಳ, ಬ್ರಹ್ಮಚರ್ಯಾಶ್ರಮಪ್ರಭ್ಛ ಆಶ್ರಮಗಳ ಹಾಗೂ ವರ್ಣಸಂಕರವಾಗಿ ಉತ್ಸನ್ನವಾದಂಥ ಜಃ ಸರ್ವಧರ್ಮ ಗಳನ್ನು ಹೇಳಿರಿ.” ವಿನಂತಿಯನ್ನು ಮಾನ್ಯಮಾಡಿ, ಖುಷಿ ಗಳಿಗೆ ಶ್ರೀಯಾಜ್ಞವಲ್ಯ್ಯಯೋಗೀಂದ್ರರು ಸಮಸ್ತಧರ್ಮಗಳನ್ನು ಉಪ ದೇಶಳಿ ಮಾಡಿದರು. ಯಾಜ್ಞವಲ್ಯ್ಯರ ಉಪದೇಶವೇ ಯಾಜ್ಞ ವಲ್ಯ್ಯಸ್ಮೃತಿಯಾಗಿದೆ.

ರೀತಿ ವೇದಕಾಲೀನ ಯಾಜ್ಞವಲ್ಯ್ಯರೇ ಸ್ಮೃತಿಯ ಕರ್ತೃ ವಾಗಿದ್ದಾರೆಂಬುದು ಸೂರ್ಯಪ್ರಕಾಶದಷ್ಟು ಸ್ಪಷ್ಟವಾಗಿರುತ್ತದೆ. ಅತ ಏನ ಇದು ಐತಿಹಾಸಿಕ ಸತ್ಯವಾದುದರಿಂದ ಶುಕ್ಸೆ ಯಜುರ್ವೇದದ ಪಾರ ಸ್ಕರ ಗೃಹ್ಯಸೂತ್ರದ ಮೇಲೆ ಯಾಜ್ಞವಲ್ಯ್ಯ ಸ್ಮೃತಿಯಿಂದ ಬಹಳೇ ಪ೭£ಣಾಮವಾಗಿರುತ್ತದೆಂಬುದು ಸಿದ್ಧ. ಆದ್ದರಿಂದ ಕೆಲವರು ಆಧುನಿ ಕರು ಯಾಜ್ಞನಲ್ಯ್ಯ ಸ್ಮೃತಿಯು ಇತ್ತೀಚೆಗೆ ರಚಿಸಲ್ಪಟ್ಟ ರುತ್ತದೆಂದು ನಿರಾಧಾರವಾಗಿ ಊಹಿಸಿ, ಯಾಜ್ಞ ವಲ್ಯ ಸ್ಮೃತಿಯ ಮೇಲೆ ಪಾರ ಸ್ಕರ ಗೃಹ್ಯಸೂತ್ರದಿಂದ ಬಹಳೇ ಸರಿಣಾಮವಾದಂತೆ ತೋರುತ್ತದೆಂದು ೫1 ಸರ್ವಥೈವ ಅನ್ಫೈ ತಿಹಾಸಿಕವಾಗಿದೆ.

ಯಾಜ್ಞವಲ್ಕ್ಯ ಸ್ಮೃತಿಯ ಮಿತಾಕ್ಸರಾ ನಾಮಕ ಟೀಕೆಯಿಂದ ಈಗಿನ “ಹಿಂದೂ ಲಾ” ಗ್ರಂಥವು ರಚಿಸಲ್ಪಟ್ಟ ದ್ದರಿಂದ ಸ್ಮೃತಿಗೆ ಬ್ರಿಟಶ ಕೋರ್ಟುಗಳಲ್ಲಿ ಮಾನ್ಯತೆಯನ್ನು ಉಟ್ಟ ದ್ದಾರೆ. ಎಂಬು ದನ್ನು ಹಿಂದೆಯೇ ನೋಡಿದ್ದೇನೆ. ಇನ್ನು, ಕಾಣ್ವ ಮಾಧ್ಯಂದಿನ, ತೈತ್ತಿರೀಯ, ಶಾಕಲ ಪ್ರಭೃತಿ ಸಮಸ್ತ ಶಾಖೆಗಳ ಬ್ರಾಹ್ಮಣರೂ ಪ್ರತಿದಿವಸ ಬ್ರಹ್ಮಯಜ್ಞ ಕಾಲಕ್ಕೆ “ಯೋಗೀಶ್ವರಂ`ಯಾಜ್ಞ ವಲ್ಯ್ಯಂ? ಎಂಬಿ ಯಾಜ್ಞವಲ್ಯ್ಯಸ್ಮೃತಿಯ ಆದ್ಯಶ್ಲೋಕವನ್ನು ಗೌರವಪುರಸ್ಸರ ವಾಗಿ ಪಠಿಸಿ, ಶ್ರೀಯ್ಸಾಜ್ಞವಲ್ವ್ಯರ ವಿಷಯವಾಗಿಯೂ ಯಾಜ್ಞವಲ್ಯ್ಯ ಸ್ಮೃತಿಯ ವಿಷಯವಾಗಿಯೂ ಪೂಜ್ಯಭಾವವನ್ನು ವ್ಯಕ್ತಪಡಿಸುತ್ತಾರೆ.

ಉ್ರೀಯಾಜ್ಞ ನಲ್ಕ ರು ರಚಿಸಿದ ಗ್ರಂಥಗಳು ೮ಡಿ:

(೨) ಯೋಗಶಾಸ್ತ್ರ ಯೋಗಶಾಸ್ತ್ರಂಚ ಮತ್ತ್ರೋಕ್ತಂ ಜ್ಞೇಯಂ ಯೋಗಮಭೀಪ್ಪತಾಗ (ಯಾಜ್ಞವಲ್ಕ್ಯ, ಸ್ಮೃತಿ ೩1೧೧೦) ಅರ್ಥ: ನಾನು ಯೋಗಶಾಸ್ತ್ರವನ್ನು ಹೇಳಿದ್ದೇನೆ. (ಎಂದರೆ ಬರೆದಿದ್ದೇನೆ) ಅದನ್ನು ಯೋಗದ ಇಚ್ಛೆಯನ್ನು ಮಾಡುವವರು ಓದಿ ತಿಳಿದುಕೊಳ್ಳತಕ್ಕದ್ದು.

ಶೀಯಾಜ್ಞವಲ್ವ್ಯರು ಬರೆದ ಯೋಗಶಾಸ್ತ್ರವು.“ಯೋಗಯಾಜ್ಞ ವಲ್ಕ್ಯಮ್‌ ಎಂಬ ಹೆಸರಿನಿಂದ ಮುದ್ರಿಸಿ ಪ್ರಸಿದ್ಧವಾಗಿಯೇ ಇದೆ. ಶ್ರೀಯಾಜ್ಞವಲ್ಯ್ಯರು ಯೋಗಶಾಸ್ತ್ರದಲ್ಲಿ ನಿಷ್ಣಾತರಾಗಿದ್ದ ಕೆಂಬುದು ಮೇಲೆ ಉಲ್ಲೇಖಿಸಿದ ಯಾಜ್ಞವಲ್ಯ್ಯ ಸ್ಮೃತಿಯಲ್ಲಿಯ ೧೧೦ನೆಯ ಶ್ಲೋಕವನ್ನೂ ಅದರ ಹಿಂದಿನ ೧೦೮೧೦೯ನೆಯ ಶ್ಲೋಕ ಗಳನ್ನೂ ನೋಡಿದರೆ ಸಾಕು, ಚೆನ್ನಾಗಿ ವ್ಯಕ್ತವಾಗುತ್ತದೆ. ಅದು ಹೇಗೆ ಎಂದರೆ:

ದ್ವಾಸಪ್ತತಿ ಸಹಸ್ರಾಣಿ ಹೈದಯಾದಜಿನಿಃಸೃತಾಃ |

ಹಿತಾಹಿತಾನಾಮ ನಾಡ್ಯಸ್ತಾಸಾಂ ಮಧ್ಯೇ ಶಶಿಪ್ರಭಮ್‌ ॥೧೦೮॥

ಮಣ್ಣಲಂ ತಸ್ಯ ಮಧ್ಯಸ್ಥ ಆತ್ಮಾ ದೀಸ ಇವಾಚಲಃ |

ಜ್ಞೇಯಸ್ತಂ ವಿದಿತ್ತೇಹೆ ಪುನರಾಜಾಯತೇ ತು ೧೦೯॥l

ಜ್ಞೇಯಂಚಾರಣ್ಯ ಕಮಹಂ ಯದಾದಿತ್ಯಾದವಾಪ್ತವಾನ್‌ |

ಯೋಗಶಾಸ್ತ್ರಂ ಮತ್ಪ್ಬೋಕ್ತಂ ಜ್ಞೇಯಂ ಯೋಗಮಭೀ-

ಪೃತಾ | ೧೧೦

ಅರ್ಥ;-- "ಹಿತಾ' ಎಂಬ ಹೆಸರಿನ ೭೨ ಸಾವಿರ ನಾಡಿಗಳು

ಹೃದಯದಿಂದ ಹೊರಟು ಶರೀರವನ್ನೆಲ್ಲ ವ್ಯಾಸಿಸುತ್ತವೆ. ಇವುಗಳ

ಮನುಸ್ಮೃತಿಯ ಆದಿಯಲ್ಲೂ ಇದೇ ಪದ್ಧತಿಯು ದೃಷ್ಟಿಗೋಚರೆ ವಾಗುತ್ತದೆ.

ಖು ವಲ. ಮಹಾವ ೮೨ ಶ್ರೀಯಾಜ್ಞವಲ್ಯ್ಯ ಮಹಾಮುನಿಗಳ ಚರಿತ್ರೆ

ದ್ವಾರದಿಂದ ಮಧ್ಯದಲ್ಲಿರುವ ಹೃದಯಾನ್ರರ್ವರ್ತಿಯಾದ ಶಶಿಪ್ರಭಮಂ ಡಲದಲ್ಲಿ ಎಂದರೆ ಚಂದ್ರನಂತೆ ತೇಜೋಮಯವಾದ ಮಂಡಲದಲ್ಲಿ ಪರ ಮಾತ್ಮನು ಗಾಳಿಯಿಲ್ಲದ ಪ್ರದೇಶದಲ್ಲಿರುವ ದೀಪದಂತೆ ಅಚಲನೂ

ಪ್ರಕಾಶಯುಕ್ತನೂ ಆಗಿ ಇರುತ್ತಾನೆ. ಪರಮಾತ್ಮನ ಸಾಕ್ಸಾತ್ಕಾ

2

ಖು ವಂ ರವನ್ನು ಮಾಡಿಕೊಳ್ಳತಕ್ಕದ್ದು. ಅವನ ಸಾಕ್ಸ್ಯಾತ್ಯಾರದಿಂದ ಮನು ಷ್ಯನು ಅಮೃತತ್ವವನ್ನು ಹೊಂದಿ, ಪುನಃ ಸಂಸಾರಚಕ್ರದಲ್ಲಿ ಬರುವು

ದಿಲ್ಲ. (೧೦೮1೧೦೯)

ಇತರ ವಿಷಯಗಳನ್ನು ತಿರಸ್ಕರಿಸಿ ಚಿತ್ತವೃತ್ತಿಯನ್ನು ಪರ ಮಾತ್ಮನಲ್ಲಿ ಸ್ಥಿರಮಾಡುವುದಕ್ಕೆ ಯೋಗವೆಂದು ಹೆಸರು. ಯೋಗದ ಪ್ರಾಸ್ತ್ಯರ್ಥವಾಗಿ ನಾನು ಆದಿತ್ಯಖುಷಿಯಿಂದ ಬೃಹೆದಾರಣ್ಯಕೋಪನಿಷ ತನ್ನು ಸಂಪಾದಿಸಿದ್ದೇನೆ. ಇಷ್ಟೇಅಲ್ಲ, ನಾನು ಯೋಗಶಾಸ್ತ್ರವನ್ನೂ ಬರೆದಿದ್ದೇನೆ. ಯೋಗವನ್ನ ಪೇಕ್ಷಿಸುವವರು ಇವೆರಡನ್ನೂ ಓದಿ ತಿಳಿದು

ಕೊಳ್ಳತಕ್ಕದ್ದು. (೧೧೦)

A

L

ವಿಷಯವು ಬೃಹದಾರಣ್ಯ ಕೋಪನಿಷತ್ತಿನ ೨ನೆಯ ಆಧ್ಯಾಯದ ೧ನೆಯ ಬ್ರಾಹ್ಮ ಣದ ೧೯ನೆಯ ಕಂಡಿಕೆಯಲ್ಲಿ ಇದೆ. ಅದೇನೆಂದರೆ: -_"ಅಥ ಯದಾ ಸುಷುಪ್ತೋ ಭವತಿ ಯದಾ ಕಸ್ಕಚನ ವೇದ ಹಿತಾ ನಾಮ ನಾಡ್ಕೋ ದ್ವಾಸಸ್ತತಿಃ ಸಹಸ್ರಾಣಿ ಹೃದಯಾತ್ಪುರೀತತಮಭಿಪ್ರತಿಸ್ಮನ್ನೇ ತಾಭಿಃ ಪ್ರತ್ಯವಸೃಪ್ಯ ಪುರೀತತಿ ಶೇತೇ ಸಯಥಾ ಕುಮಾರೋ ವಾ ಮಹಾರಾಜೋ ವಾ ಮಹಾಬ್ರಾಹ್ಮಣೋ ವಾಂ ತಿಭ್ಲೀಮಾನನ್ನ ಸ್ಮ ಗತ್ವಾ ಶಯೀತೈನಮೇವೈಸ ಏತಚ್ಛೇತೇ I

ಅರ್ಥ; ಬಳಿಕ ಯಾವಾಗ ಅನನು ಸುಪುಪ್ತನಾಗುತ್ತಾನೆ; ಯಾವಾಗ್ಗೆ ಅನನಿಗೆ ಏನೊಂದೂ ಸ್ಮೃೃತಿಯಿರುವುದಿಲ್ಲ; ಆಗ "ಹಿತಾ' ಎಂಬ ಹೆಸರಿನ ೭೨ ಸಾವಿರೆ ನಾಡಿಗಳು ಹೃದಯದಿಂದ ಹೊರಟಿ ಶರೀರವನ್ನೆಲ್ಲ ವ್ಯಾಪಿಸುತ್ತವೆ. ಅವುಗಳ ದ್ವಾರದಿಂದ ಬುದ್ಧಿಯ ಹಿಂದಿನಿಂದ ಹೋಗಿ ಹೃದಯಾಕಾಶದಲ್ಲಿ ವಿಜ್ಞಾನ ಮಯ ಪರಮಾತ್ಮನು” ಕುಮಾರನಂತೆ ಅಥವಾ ಮಹಾರಾಜನಂತೆ ಇಲ್ಲವೆ ಮಹಾ ಬ್ರಾಹ್ಮಣನಂತೆ ಆನಂದಾವಸ್ಥೆಯಲ್ಲಿ ಶಯನನಾಡುತ್ತಾನೆ.

ಥೀಯಾಜ್ಞವಲ್ಯ್ಯರು ರಚಿಸಿದ ಗ್ರಂಥಗಳು ಲೂ

ಈಪ್ರಕಾರ ಯಾಜ್ಞವಲ್ಯ್ಯಮುನೀಂದ್ರರು ಯೋಗಶಾಸ್ತ್ರದಲ್ಲಿ ನಿಷ್ಣಾತರೂ ಯೋಗಸಿದ್ಧಿ ಯನ್ನು ಎಂದರೆ ಪರಮಾತ್ಮ ಸಾಕ್ಸಾತ್ಕಾರ ವನ್ನು ಹೊಂದಿದವರೂ ಆಗಿದ್ದುದರಿಂದ ಇವರಿಗೆ " ಯೋಗೀಶ್ವರ "ಎಂಬ ಪದವಿಯು ಪ್ರಾಪ್ತವಾಯಿತು.

೬ನೆಯ. ಆಧ್ಯಾಯ

ಉಪಸಂಹಾರ

ರಾ ಲಾ

೧ಆಸೀದ್ರಾಜಾ ಮಹಾಭಾಗೋ ವೀರಸೇನೋ ಮಹಾಬಲಃ | ಅಪುತ್ರಃ ಸುರಾ ತೀವ್ರಂ ತಪಸ್ತೇಷೇ ಮಹಾಮನಾಃ | | ಚರತಸ್ತು ತಪೋ ಘೋರಂ ಯಾಜ್ಞವಲ್ಯ್ರೋಮಹಾಮುನಿಃ। ಆಜಗಾಮ ಮಹಾಯೋಗೀ ತನ್ಹ್ಪಷ್ಟುಂ ನಾತಿದೂರಕಃ [oll ತಮಾಯಾನ್ರನುಥೋ ದೃಷ್ಟ ಖುಸಿಂ ಪರಮ ವರ್ಚ್ಚಸಮ್‌। ಕೃತಾಂಜಲಿಪುಟೋ ಭೂತ್ವಾ ರಾಜಾಭ್ಯುತ್ಥಾನಮಾಕರೋತ್‌ I an Il (ವರಾಹಪ್ರರಾಣ ಅಧ್ಯಾಯ ೪) ಶ್ರೀಯಾಜ್ಞವಲ್ಯ್ಯರು ಮಹಾಮುನಿಗಳೆಂದೂ ಮಹಾ ಯೋಗಿಗ ಳೆಂದೂ ಶ್ರುತಿ, ಸ್ಮೃತ್ತಿ ಪುರಾಣಗಳಲ್ಲಿ ಸುಪ್ರಸಿದ್ಧರಾಗಿದ್ದಾರೆ. ಇವರ ಚರಿತ್ರೆಯನ್ನು ವಿಹಂಗಮ ದೃಷ್ಟಿಯಿಂದ ನೋಡಿದರೆ, ಯಾಜ್ಞವಲ್ಯ್ಯ ಮಹರ್ಷಿಗಳು, ಅಧ್ಯಾತ್ಮನಿಷಯದಲ್ಲಿ ಮಹಾಜ್ಞಾ ನಿಗಳಾಗಿಯೂ ಯಜ್ಞ ಯಾಗಾದಿ ಕರ್ಮಕಾಂಡದಲ್ಲಿ ನಿಷ್ಣಾತರಾಗಿಯೂ ಹಾಗೂ ಧರ್ಮಶಾಸ್ತ್ರ

ಪುತ್ರಸಂತತಿಯ ಪ್ರಾಪ್ತಿಗೋಸ್ಕರ ಘೋರವಾದ ತಪಸ್ಸನ್ನಾಚರಿಸುತಿ, ರುನ ವೀರಸೇನನೆಂಬ ರಾಜನನ್ನು ನೋಡಲು, ಮಹಾಮುನಿಗಳಾದ ಶ್ರೀಯಾಜ್ಞ ವಲ್ಯ್ಯ ಮಹಾಯೋಗಿಗಳು ಬಂದರು. ಮಹಾ ತೇಜಸ್ವಿಗಳಾದಂಥ ಯಾಜ್ಞ ನಲ್ಕ ಮಹರ್ಷಿಗಳು ಬರುವುದನ್ನು ನೋಡಿ, ರಾಜನು ಪುಣ್ಮಶ್ಲೋಕರಿಗೆ ಸನ್ಮಾನ ಮಾಡುವುದಕ್ಕೋಸ್ಕರ ಎದ್ದುನಿಂತು ನಿನಯದಿಂದ ನಮಸ್ಕರಿಸಿ, ನಮ್ಮ ತನದಿಂದ ಆದರ ಪುರಸ್ಸರವಾಗಿ ಸ್ವಾಗತ ಮಾಡಿದನು.

ಉಸಸಂಹಾರ ೪೫

ದಲ್ಲಿ ನಿಶಾರದರಾಗಿಯೂ ಇಷ್ಟುಮಾತ್ರನೇ ಅಲ್ಲ, ಮಹಾನುಭಾ ವರು ಚತುರ್ಮೇದಪಂಡಿತರಾಗಿಯೂ ಯೋಗಶಾಸ್ತ್ರದಲ್ಲಿ ಪಾರಂಗತರಾ ಗಿಯೂ ಅತಏವ ಯೋಗೀಶ್ವರರಾಗಿಯೂ ಇದ್ದಾರೆಂಬುದು ಚೆನ್ನಾಗಿ ದೃಷ್ಟಿಗೋಚರವಾಗುತ್ತದೆ. ಇನ್ನು, ಸಿಂಹಾವಲೋಕನ ನ್ಯಾಯದಿಂದ ಮಹನೀಯರು ಮಾಡಿದ ಕಾರ್ಯಗಳನ್ನು ನಿರೀಕ್ಷಿಸಿದಕ್ಕೆ ಇವರು ಕೃಷ್ಣಯಜುರ್ವೇದ, ಶುಕ್ಲಯಜರ್ವೇದಗಳ ಶಾಖಾಪ್ರವರ್ತಕ ಖುಷಿ ಗಳಾಗಿಯೂ ಸ್ಮೃತಿಕಾರರಾಗಿಯೂ ಮತ್ತು ಯೋಗಶಾಸ್ತ್ರಗ್ರಂಥ ಕಾರರಾಗಿಯೂ ಇರುತ್ತಾರೆಂಬುದು ತಿಳಿದುಬರುತ್ತದೆ. ಇವರ ಲೋಕೋತ್ತರವಾದ ಪಾಂಡಿತ್ಯದಿಂದಲೂ ಕಾರ್ಯಗಳಿಂದಲೂ ಯಾಜ ಸವಲ್ಯ್ಯ ಮಹಾಮುನಿಗಳ ಅಗಾಧ ವಿದ್ಯಾವೈ ಭವವೂ ಧೀರೋ ದಾತ್ತ ಜೀವನವೂ ಸೂರ್ಯಪ್ರಕಾಶದಷ್ಟು ಸ್ಪಷ್ಟವಾಗಿ ವ್ಯಕ್ತವಾಗು

ತ್ತವೆ. ಪ್ರಕಾರ ಶ್ರೀಯಾಜ್ಞ ವಲ್ಯ್ಯರು ವಿಶಾಲ ಮೇಧಾನಿಗಳೂ ಘನ

ಪಂಡಿತರೂ ಆಗಿದ್ದುದರಿಂದಲೇ ಇವರು ವೈಶಂಪಾಯನ ಖುಷಿಗಳಿಗೂ ಆದಿತ್ಯ ಯಷಿಗಳಿಗೂ ಪರಮಸ್ರಿಯಶಿಷ್ಯರಾಗಿದ್ದರು. ಅತಏವ ಗುರುಗಳಿ ಬ್ಬರೂ ಒಬ್ಬರೇ ಒಬ್ಬರಾದ ತಮ್ಮ ಪ್ರಿಯಶಿಷ್ಯರಿಗೆ ಕೃಷ್ಣಯಜು ರ್ವೇದ, ಶುಕ್ಲಯಜುರ್ವೇದಗಳನ್ನು ಕಲಿಸಿ ಶಿಷ್ಯೋತ್ತಮರನ್ನು ಇವೆರಡೂ ಯಜುರ್ನೇದಗಳ ಶಾಖಾಪು್ರರ್ವಕರನ್ನಾಗಿ ಮಾಡಿದರು. ಪರಮಾತ್ಮಸಾಕ್ಸಾ ತ್ಯಾರನನ್ನು ಹೋದಿದ ಯಾಜ್ಞವಲ್ಕ್ಯ ಯೋಗೀಶ್ವರರು ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ ನಾಲ್ಕೂ ಆಶ್ರಮಗಳನ್ನು ಯಥಾವತ್ತಾಗಿ ಆಚರಿಸಿದ್ದಾರೆ. ಎಂದರೆ ಬುಹಿಯಣವನ್ನೂ ದೇವಯಣವನ್ನೂ ಹಾಗೂ ಪಿತೃಜುಣವನ್ನೂ ತೀರಿಸಿ, ಮೂರು ಖುಣಗಳಿಂದ ಮುಕ್ತರಾಗಿ, ಕೊನೆಯಲ್ಲಿ ಸಂನ್ಯಾಸಾಶ್ರಮ ವನ್ನು ಸ್ವೀಕರಿಸಿ ಮೋಕ್ಷಸಿದ್ಧಿಯನ್ನು ಪಡೆದಿದ್ದಾರೆ, ಆದುದರಿಂದಲೇ ಪುಣ್ಯಶ್ಲೋಕರು ಸಮಸ್ತ ವೈದಿಕ ಧರ್ಮಾನುಯಾಯಿಗಳಿಗೆ ಆದರ್ಶ ಪುರುಷರಾಗಿದ್ದಾರೆ.

೪೬ ಶ್ರೀಯಾಜ್ಞವಲ್ಕ ಮಹಾಮುನಿಗಳ ಚರಿತ್ರೆ

ಸತ್ಪುರುಷರು ಖುಷಿಖಣವನ್ನು ತೀರಿಸಿದ ಕ್ರಮವು ಹೇಗೆ ಎಂದಿ:

(ಕೃಷ್ಣಯಜುರ್ನೇದ) (ಶುಕ್ಲ ಯಜುರ್ವೇದ) ಶ್ರೀಪರಾಶರ ಖುಷಿಗಳು ಶ್ರೀಪರಾಶರ ಖುಪಿಗಳು ಬನ ಖುಷಿಗಳು ಶ್ರೀವೇದವ್ಯಾಸ ಯಷಿಗಳು ಶ್ರೀವೈಶಂಪಾಯನ ಖಯಸಿಗಳು ಶ್ರೀಆದಿತ್ಯ ಖಯಷಿಗಳು ಶ್ರೀಯಾಜ್ಞನಲ್ವ್ಯ ಯಸಿಗಳು ಶ್ರೀಯಾಜ್ಞವಲ್ಯ್ಯ ಯಷಿಗಳು

hs ಖಷಿ ಕಠ FR ಪ್ರಭೃತಿ ೮೬ ಜನ MR

ಕಣ್ವ ಯಷಿ ಮಧ್ಯಂದಿನ ಖುಷಿ ಪ್ರಭೃತಿ ೧೫ ಜನ ತಿಸ್ಕರು

ಕೃಷ್ಣಯಜುರ್ವೇದದ ತಿತ್ತಿರಿ ಯಸ, ಕಠ ಖಷಿ ಪ್ರಭೃತಿ ೮೬ ಜನು ಶಿಷ್ಯರಿಗೆ: ಶ್ರೀಯಾಜ್ಞನಲ್ಯ್ಯ ಖಹಿಗಳು ಗುರುಗಳಾಗಿದ್ದಾಕೆ. ಶ್ರೀವೈ ಶಂಪಾಯನ ಖುಹಿಗಳು ಪರಮ ಗುರುಗಳಾಗಿದ್ದಾರೆ. ಶ್ರೀವೇದ ವ್ಯಾಸ ಖುಷಿಗಳು ಪರಮೇಷ್ಠಿ ಗುರುಗಳಾಗಿದ್ದಾರೆ. ಶ್ರೀಪರಾಶರ .ಖುಷಿ ಗಳು ಪರಾತ್ಸರ ಗುರುಗಳಾಗಿದ್ದಾನೆ.

ಕೃಷ್ಣಯಜುರ್ವೆೇದದಲ್ಲಿ ೮೬ ಶಾಖೆಗಳಿರುತ್ತವೆಂದು ಶ್ರೀವೇದವ್ಯಾಸರು ಬ್ರಹ್ಮಾಂಡ ಪುರಾಣದಲ್ಲಿ 4೫ನೆಯ ಅಧ್ಯಾಯದಲ್ಲಿಯೂ, ವಾಯು ಪುರಾಣದಲ್ಲಿ ೬೧ನೆಯ ಅಧ್ಯಾಯದಲ್ಲಿಯೂ ಕಂಠೋಕ್ತವಾಗಿ ಹೇಳಿದ್ದಾರೆ. ಮತ್ತು ಪತಂಜಲಿ ಮಹರ್ಷಿಗಳು:-- " ಏಕಶತಮುಧ್ವರ್ಯು ಶಾಖಾ” (ಕೃ. ಯ. ೮೬-೧೫ ಶು: ಯ.-೧೦೧ ಕೃಷ್ಣ, ಶುಕ್ಲ ಯಜುರ್ವೇದಗಳ ಒಟ್ಟು ಶಾಖೆಗಳು) ಎಂದು ಹೇಳಿ ದ್ದಾರೆ. ಇದೇ ಪ್ರಕಾರ ಚರಣವ್ಯೂಹ ಗ್ರಂಥದಲ್ಲಿಯೂ ಕೃಷ್ಣಯಜುರ್ವೆದದಲ್ಲಿ ೮೬ ಶಾಖೆಗಳೆಂದೂ ಶುಕ್ಲ ಯಜುರ್ವೆೇದಧದಲ್ಲಿ ೧೫ ಶಾಖೆಗಳೆಂದೂ ಉಕ್ತವಾಗಿದೆ,

ಉಪಸಂಹಾರೆ ಳ& ಇದೇ ಮೇರೆಗೆ

ಶುಕ್ಸಯಜುರ್ವೇದದೆ ಕಣ್ವಖುಸಿ, ಮಧ್ಯಂದಿನೆಯಸಿ ಪ್ರಭೃತಿ ೧೫ ಜನ "ಶಿಷ್ಯಂಗೆ A ಸ್ಲವಲ್ಯ್ಯ ಖುಸಿಗಳು ಗುರುಗಳಾಗಿ ದ್ದಾರೆ. ಶ್ರೀಆದಿತ್ಯಯಷಿಗಳು ಪರಮ ಗುರುಗಳಾಗಿದ್ದಾರೆ. ಶ್ರೀವೇದ ವ್ಯಾಸ ಖುಸಿಗಳು ಪರಮೇಷ್ಠಿಗುರುಗಳಾಗಿದ್ದಾರೆ. ಶ್ರೀಪರಾಶರ ಖಯಸಷಿ ಗಳು ಪರಾತ್ಪರ ಗು ರುಗಳಾಗಿದ್ದಾರೆ ರೆ

ಶೀಯಾಜ್ಞ ಸ್ಹ ವಲ್ಬ್ಯರು, ಕೃಷ್ಣ ಸ್ಥಯಜುರ್ವೆದವನ್ನು ತಿತ್ತಿರಿ, ಕಠ ಪ್ರಭೃತಿ ೮೬ ಜನ ಬ್ರ ಹೈಚಾರಿಗಳಿಗೆ ಕಲಿಸಿ ಅವರನ್ನು ತಮ್ಮ ಶಿಷ್ಯ ರನ್ನಾಗಿ ನಿರ್ಮಾಣಮಾಡಿದ ಕೂಡಲೇ ಎಂದರೆ ತಮ್ಮ ಗುರುಗಳಾದ ಶ್ರೀವೈಶಂಪಾಯನ ಖುಸಿಗಳಿಗೆ ಪ್ರಶಿಷ್ಯರನ್ನು ನಿರ್ಮಾಣಮಾಡಿ ಕೊಟ್ಟಿ ಕೂಡಲೇ ಇವರು ಖುಹಿಯಣವನ್ನು ತೀರಿಸಿದಂತಾಯಿತು. ಅರ್ಥಾತ್‌” ಶ್ರೀಯಾಜ್ಞ ವಲ್ಯ್ಯರು ಶಿಷ್ಯರೆಂಬ ಪುತ್ರರನ್ನು ಪಡೆದು (ಹಡೆದು), ಜ್ಞಾನದಾತೃವಾದ ಗುರುವೆಂಬ ತಂದೆಯ ಖುಣನನ್ನು (ಆಸಿತೃಯಣ ವನ್ನು) ತೀರಿಸಿದಂತಾಯಿತು. (ಮನುಸ್ಮೃತಿ ೨1೧೭೧) ಇದೇ ರೀತಿಯಾಗಿ

ಶೀಯಾಜ್ಞ ಸ್ವ ವಲ್ಯ ರು. ಶುಕ್ಸೆಯಜುರ್ವೇದವನ್ನು ಕಣ್ವ, ಮಧ್ಯಂ ದಿನ ಪ್ರಭೃತಿ ೧೫ ಜನ ಬ್ರ ್ರಹ್ಮಚಾರಿಗಳಿಗೆ ಕಲಿಸಿ, ತಮ್ಮ ಶಿಷ್ಯರನ್ನಾಗಿ ಕೊಡಲೇ ಎಂದರೆ ತಮ್ಮ ಗುರುಗಳಾದ ಶೀಆದಿತ್ಯಖಸಿಗಳಿಗೆ ಪ್ರಶಿಷ್ಯರನ್ನು ನಿರ್ಮಾಣಮಾಡಿ ಕೊಟ್ಟಿ ಕೂಡಲೇ ಇವರು ಖುಸಿಯಣನನ್ನು ತೀರಿಸಿದಂತಾಯಿತು.

ವಿಡೇಹೆಡೀಶದ ಸಮ್ರಾಟಿನಾದ ಜನಕಮಹಾರಾಜನು, ಶೀಯಾಜ್ಞ

ಕಿ ಮಹರ್ಷಿಗಳ ಪರಮ ಶಿಷ್ಯನಾಗಿದ್ದನು. ಚಕ್ರವರ್ತಿಯು:

ನನ್ನ ಸಮಸ್ತ ರಾಜ್ಯವನ್ನೂ ನನ್ನನ್ನೂ ಸಹ ತಮ್ಮ ಚರಣಸನ್ನಿಧಿಗೆ; ಸಮರ್ಪಿಸಿದ್ದೇನೆ.?. ಎಂದು ವಿನಯಪುರಸ್ಸರವಾಗಿ ಶ್ರೀಯಾಜ್ಞವಲ್ಯ್ಯ

೮೮ ಶ್ರೀಯಾಜ್ಞನಲ್ಯ್ಯ ನುಹಾಮುನಿಗಳ ಚರಿತ್ರೆ

ರನ್ನು ಕುರಿತು ಪ್ರಾರ್ಥಿಸಿದ್ದನ್ನು ಹಿಂದೆಯೇ ಬೃಹೆದಾರಣ್ಯಕ ಉಪ ನಿಷತ್ತಿನಲ್ಲಿ ನೋಡಿದ್ದೇವೆ. (ಪುಟ ೬೫)

ಗೃಹಸ್ಥಾ ಶ್ರಮದಲ್ಲಿ ಶ್ರೀಯಾಜ್ಞ ವಲ್ಯ್ಯರಿಗೆ ಬ್ರಹ್ಮನಾದಿನಿಯಾದ ಮೈತ್ರೇಯಿದೇವಿಯೂ ಗೃಹಕಾರ್ಯದಕ್ಷಳಾದ ಎಂದರೆ ಸುಗೃಹಿಣಿ ಯಾದ ಕಾತ್ಯಾಯಿನಿ ದೇವಿಯೂ ಹೀಗೆ ಇವರಿಬ್ಬರು ಹೆಂಡಂದರಿದ್ದರು ಎಂಬುದನ್ನು ಹಿಂದೆಯೇ ಬೃಹದಾರಣ್ಯಕ ಉಪನಿಷತ್ತಿನಲ್ಲಿ ನೋಡಿ ದ್ಲೇವೆ. “ಯತೊಭ್ಯುದಯ ನಿಃಕ್ರೇಯಸ ಸಿದ್ದಿ: ಧರ್ಮಃ” ಎಂದು ಕಣಾದ ಮಹಾಮುನಿಗಳು ಹೇಳಿದಂತೆ ಶ್ರೀಯಾಜ್ಞ ವಲ್ಯ್ಯರು ಉಭಯ ಪತ್ನಿಯರೊಡನೆ ಧರ್ಮದಿಂದ ಆಚರಿಸಿ ಅಭ್ಯುದಯವನ್ನೂ (ಎಂದರೆ ಐಹಿಕ ಉನ್ನತಿಯನ್ನೂ) ಹಾಗೂ ನಿಃಶ್ರೇಯಸನ್ನೂ (ಎಂದರೆ ಮೋಕ್ಷ ಸಿದ್ಧಿಯನ್ನೂ) ಸಂಪಾದಿಸಿದರು.

ಬೃಹದಾರಣ್ಯಕ ಉಪನಿಷತ್ತಿನ ವಿಷಯವಾಗಿ ಡಾ. ಮ್ಯಾಕೆ ನೆಲ್‌ ಇವರು ತಾವು ಬರೆದ ಸಂಸ್ಕೃತ ವಾಜ್ಮಯದ ಇತಿಹಾಸೆ” ದಲ್ಲಿ ಆದರ ಪುರಸ್ಸರವಾಗಿ ಹೀಗೆ ಹೇಳಿದ್ದಾರೆ ಬೃಹೆದಾರಣ್ಯ ಕೋಸನಿಷತ್ತು ವಿಪುಲ ದೃಷ್ಟಾಂತಗಳಿಂದಲೂ ಶ್ರದ್ಧೆಯ ಉತ್ಕಟತೆ ಯಿಂದಲೂ ಮತ್ತು ಸೌಂದರ್ಯದಿಂದಲೂ ವಿಚಾರ ಪ್ರೌಢತೆಯಿಂದಲೂ ಸರ್ವ ಉಪನಿಷತ್ತುಗಳಲ್ಲಿ ಕಿಂಬಹುನಾ ಸಕಲ ವೈದಿಕ ವಾಜ್ಮಯದಲ್ಲಿ ಅನುಸಮೇಯವಾಗಿದೆ. ಅರ್ಥಾತ್‌ ಬೃಹೆದಾರಣ್ಯಕದಲ್ಲಿ ಸ್ವಾರಸ್ಯದ ಉತ್ಕರ್ಷವಾಗಿದೆ. 3

ಇದೇ ಮೇರೆಗೆ ಮಹಾರಾಷ್ಟ್ರದ ಸುಪ್ರಸಿದ್ಧ ಇತಿಹಾಸ ಸಂಶೋಧ ಕರಾದ ವಿದ್ವಾನ್‌ ಚಿಂತಾಮಣರಾವ ವೈದ್ಯ ಎಮ್‌. ಎ, ಎಲ್‌ಎಲ್‌. ಬಿ. ಇವರು, ತಾವು ಬರೆದ "" ಸಂಸ್ಕೃತವಾಜ್ಮಯದ ಸಂಕ್ಷಿಪ್ತ ಇತಿಹಾಸ '' ಎಂಬ ಗ್ರಂಥದಲ್ಲಿ (ಪುಟ ೪೫) ಹೀಗೆ ಬರೆದಿದ್ದಾರೆ ಕುಕ್ಸೆಯಜುರ್ವೇ ದದ ಬೃಹದಾರಣ್ಯಕೋಪನಿಷತ್ತು ಸರ್ವೋತ್ಕೃಷ್ಟವಾಗಿದೆ. ಸಕಲ ಉಪ ನಿಷತ್ತುಗಳಲ್ಲಿ ಛಾಂದೋಗ್ಯ ಮತ್ತು ಬೃಹದಾರಣ್ಯಕ ಇವೆರಡು

ಉಪಸಂಹಾರೆ ೮೯

ಉತ್ತಮವಾಗಿವೆ. ಇವುಗಳಲ್ಲಿಯೂ ಬೃಹದಾರಣ್ಯಕವು ಅತ್ಯಂತ ಶೇಷ್ಠ ವಾಗಿದೆ.

ಬೃಹದಾರಣ್ಯಕೋಪರಿಸತ್ತನ್ನು ಓದುತ್ತಿರುವಾಗ್ಗೆ ಭಾರತೀಯ ರಿಗೆ ಆನಂದವಾಗುತ್ತದೆ; ಇಷ್ಟೇ ಆಲ್ಲ, ಡಾ. ಮ್ಯಾಕ್ಹೊನೆಲ್‌ ಇವರಂಥ ಆಂಗ್ಲ ಪಂಡಿತರಿಗೂ ಸಹ ಇದೇ ತರದ ಸಂತೋಷವಾಗುತ್ತದೆ. ಮಾತನ್ನು ಅವರೇ ಒಪ್ಪಿಕೊಂಡಿದ್ದಾರೆ.

ಶ್ರೀಸುರೇಶ್ವರಾಚಾರ್ಯರು ಯಾಜ್ಞವಲ್ಯ್ಯ ಸ್ಮೃತಿಗೆ ಬಾಲಕ್ರೀಡಾ ನಾಮಕ ಟೀಕೆಯನ್ನು ಬರೆಯುವಾಗ್ಗೆ ಟೀಕೆಯ ಕೊನೆಯಲ್ಲಿ ಶ್ರೀಯಾಜ್ಞವಲ್ಯ್ಯರನ್ನು ಅತ್ಯುತ್ಕಟಿಭಕ್ತಿಯಿಂದ ಹೀಗೆ ಸ್ತುತಿಸಿದ್ದಾರೆ: --

ಲಬ್ಧಾ ರಹೆಸ್ಕಾನಿ ಸುದುರ್ಲಭಾನಿ ಯಜೂಂಹಿ ಶುಕ್ಲಾನಿ ನಿನಸ್ತತೋ ಯಃ || ಸ್ವರ್ಗಾಪವರ್ಗಾವಕರೋತ್‌ ಪ್ರಕಾಶೌ ಜಯತ್ಯಸೌ ಬ್ರಹ್ಮನಿಬೇಕ ಹಂಸಃ || ಅರ್ಥ:--ರಹೆಸ್ಕಸೂರ್ಣವಾದ ಮತ್ತು ಸುದುರ್ಲಭವಾದ ಎಂದರೆ ಅತ್ಯಂತ ಶ್ರೇಷ್ಠವಾದ ಶುಕ್ಸೆಯಜುರ್ವೇದವನ್ನು ಯಾರು ಸೂರ್ಯನಿಂದ ಎಂದರೆ ಸೂರ್ಯ ಖ.ಷಿಯಿಂದ ಸಂಪಾದಿಸಿ, ಸ್ವರ್ಗ, ಮೋಕ್ಷಗಳನ್ನು ಪ್ರಕಾಶಮಯವಾಗಿ ಮಾಡಿದರೋ, ಬ್ರಹ್ಮೆಜ್ಞಾನಿಗಳಾದ ಶ್ರೇಷ್ಠಯತಿ ಗಳು (ಎಂದರೆ ತ್ರಿಯಾಜ್ಞ ವಲ್ಯ್ಯರು) ಜಯಶಾಲಿಗಳಾಗಿರುವರು. ಶೀಮನ್ಮಡ್ರಾಚಾರ್ಯರು ತಾವು ಬರೆದ ಬೃಹದಾರಣ್ಯಕೋಪ ನಿಷದ್ಭಾಸ್ಯದಲ್ಲಿ ಶಾಕಲ್ಯಬ್ರಾಹ್ಮಣದ ಕೊನೆಯಲ್ಲಿ ಯಾಜ್ಞವಲ್ಕ್ಯರು ಮಹಾಮುನಿಗ' -ದು ಕಂಠೋಕ್ತವಾಗಿ ಹೀಗೆ ಹೇಳಿದ್ದಾರೆ:-- ಸ್ವಯಮೆ ತದೋವಾಚ ಯಾಜ್ಞವಲ್ಟ್ರೋ ಮಹಾಮುನಿಃ |

ಅರ್ಥ:-ಯಾಜ್ಞವಲ್ಯ್ಯ ಮಹಾಮುನಿಗಳು ಬಳಿಕ ಸ್ವತಃ ತಾವೇ ಮಾತನಾಡಿದರು.

ಳಂ ಶ್ರೀಯಾಜ್ಞನಲ್ಯ್ಯ ಮಹಾಮುನಿಗಳ ಚರಿತ್ರೆ

ಶ್ರೀವಿದ್ಯಾರಣ್ಯರು ತಾವು ಬರೆದ ಪಂಚದಶೀ' ಎಂಬ ಗ್ರಂಥ ದಲ್ಲಿ ಶ್ರೀಯಾಜ್ಞ ವಲ್ಯ್ಯರ ಅಭಿಪ್ರಾಯ ಗಳನ್ನು ಆದರ ಪುರಸ್ಸರವಾಗಿ ಸ್ಟೀಕರಿಸಿ, ಅವರನ್ನು ಗೌರವಿಸಿದ್ದಾರೆ. ಹೇಗೆಂದರೆ: ಆತ್ಮಾ ಕತಮ ಇತ್ಯುಕ್ತೇ ಯಾಜ್ಞವಲ್ಯ್ರೋ ನಿಬೋಧಯನ್‌! ವಿಜ್ಞಾನಮಯಮಾರಭ್ಯಾಸಂಗಂ ತಂ. ಪರ್ಯಶೇಷಯಶ್‌॥ (ಪಂಚಬಶೀ ೭1೧೯೮) ಆರ್ಥ: - "ಆತ್ಮಾ ಯಾವುದು?” ಎಂದು ಜನಕರಾಜನು ತ್ರೀ ಯಾಜ್ಞವಲ್ಯ್ಯರನ್ನು ಕುರಿತು ಪ್ರಶ್ನೆಮಾಡಿದನು. (ಬೃಹೆದಾರಣ್ಯಕ ಅ. ೪, ಬ್ರಾ. ೩, ಕಂ. ೭) ಆಗ ಯಾಜ್ಞವಲ್ವ್ಯರು ಅವನಿಗೆ ಜ್ಞಾನೋ ಪದೇಶ ಮಾಡುತ್ತಿರುವಾಗ್ಗೆ, ವಿಜ್ಞ್ಞಾನಮಯಥಿಂದ ಆರಂಭಮಾಡಿ, (ಎಲ್ಲವುಗಳ ನಿರಸನ ಮಾಡಿದ ಬಳಿಕ) ಅವರು ಅಸಂಗ ಆತ್ಮನನ್ನು ಅವಶಿಷ್ಟವಾಗಿ ಇಟ್ಟರು. ಬೋಧಯಾಮಾಸ ಮೈತ್ರೇಯೀ ಯಾಜ್ಞವಲ್ಯ್ರೋ ನಿಜ ಪ್ರಿಯಾಮ್‌ | ನವಾ ಆರೇ ಪತ್ಯುರರ್ಶೀ ಪತಿಃ ಪ್ರಿಯ ಇತೀರಯನ್‌ | (ಪಂಚದಶೀ ೧೨.೫) ಅರ್ಥ: ಸತಿಯ ಪ್ರಯೋಜನಕ್ಕೋಸ್ಕರ ಪಷ್ಲಿಗೆ ಪತಿಯು ಸ್ರಿಯನಾಗುವುದಿಲ್ಲ; ಆದರೆ ಸ್ವತಃ ತನ್ನ ಪ್ರಯೋಜನಕ್ಕೋಸ್ಕರ ಆಕೆಗೆ ಪತಿಯು ಪ್ರಿಯನಾಗುತ್ತಾನೆ. (ಬೃಹದಾರಣ್ಯಕ ಅ. ೪, ಬ್ರಾ. ೫, ಕಂ.೬) ಎಂದುಹೇಳಿ, ಯಾಜ್ಞವಲ್ಕ್ಯರು ತಮ್ಮ ಪ್ರಿಯ ಪತ್ನಿಯಾದ ಮೈತ್ರೇ ಯಿಗೆ ಉಪದೇಶಮಾಡಿದರು. ಆತ್ಮಾ ಪ್ರೇಯಾನ್‌ ಪ್ರಿಯ.ಃ ಶೇಷೋ ದ್ವೇಷೋಪೇಕ್ಷೇ ತದನ್ಯಯೋಃ I ಇತಿ ವ್ಯವಸ್ಥಿತೋ ಲೋಕೋ ಯಾಜ್ಞವಲ್ಯ್ಯಮತಂ ತತ್‌॥ (ಸಂಚದಶೀ ೧೨1೫೫)

ಉಪಸಂಹಾರ ೯೧

ಅರ್ಥ:--ಪ್ರತಿಯೊಬ್ಬನಿಗೆ ಆನಂದರೂಪನಾದ ಆತ್ಮನು ಅತಿ ಶಯ ಪ್ರಿಯನಾಗಿದ್ದಾನೆ. ಸುಖಕ್ಕೆ ಸಾಧನವಾದ ಪದಾರ್ಥಗಳು ಕೆಲ ಮಟ್ಟಿಗೆ ಪ್ರಿಯವಾಗಿರುತ್ತವೆ; ವ್ಯಾಫ್ರನೊದಲಾದ ಪ್ರಾಣಿಗಳು (ವಸ್ತು ಗಳು) ದ್ವೇಷಕ್ಕೆ ಪಾತ್ರವಾಗಿರುತ್ತವೆ; ನಿರುಪಯೋಗವಾದ ತೃಣಾದಿ ಪದಾರ್ಥಗಳು ಉಸೇಕ್ಷೆಯನ್ನು ಮಾಡುವುದಕ್ಕೆ ಯೋಗ್ಯವಾಗಿರುತ್ತವೆ. ಪ್ರಕಾರ ಲೋಕವು ವ್ಯವಸ್ಥಿತವಾಗಿದೆ. ತತ್ತಾರ್ಥವು ಯಾಜ್ಞ ವಲ್ಯ್ಯರಿಗೂ ಮಾನ್ಯವಿದೆ.

ಈಪ್ರಕಾರ ಶ್ರೀವಿದ್ಯಾರಣ್ಯರು ಶ್ರೀಯಾಜ್ಞವಲ್ಯ್ಯರ ಮತವನ್ನು ಗೌರವಪುರಸ್ಸರವಾಗಿ ಉಲ್ಲೇಖಿಸಿ, ಅವರ ಮಹಿಮೆಯನ್ನು ಚೆನ್ನಾಗಿ ವ್ಯಕ್ತ ಪಡಿಸಿದ್ದಾರೆ.

ಶ್ರೀವೇದವ್ಯಾಸರು ವರಾಹಪುರಾಣದಲ್ಲಿ ಯಾಜ್ಞ ವಲ್ಯ್ಯರು ಮಹಾ ಮಹಾಮುನಿಗಳೆಂದು ಘಂಟಾಘೋಷವಾಗಿ ಹೇಳಿರುವುದನ್ನು ಅಧ್ಯಾ ಯದ ಶಿರೋಭಾಗದಲ್ಲಿಯೇ ತೋರಿಸಿದ್ದೇವೆ.

ಪುಣ್ಯಶ್ಲೋಕರ ದಿವ್ಯಚರತ್ರೆಯನ್ನು ಬರೆದು ನನ್ನ ವಾಣಿಯು ಪವಿತ್ರವಾಯಿತು; ನಾನು ಧನ್ಯನಾದೆನು.

ಇತಿ | ಶ್ರೀಕೃಷ್ಣಾರ್ಪಣಮಸ್ತು |

(ಈ

೧ನೆಯ ಪರಿಶಿಷ್ಟ

ವೇದಗಳು ಮತ್ತು ಅವುಗಳ ಶಾಖೆಗಳು

ಖುಗ್ಗೇದ

ಖಯಗ್ರೇದದಲ್ಲಿ (೧) ಶಾಕಲ (೨) ಬಾಷ್ಕಲ (೩) ಆಶ್ವಲಾಯನ (೪) ಶಾಂಖಾಯನ (೫) ಮಾಂಡೂಕೇಯ ಎಂಬ ಶಾಖೆಗಳಿವೆ. ಇವುಗಳಲ್ಲಿ ಶಾಕಲ ಶಾಖೆಯ ಬ್ರಾಹ್ಮಣರು ಮಾತ್ರ ಈಗ ಇದ್ದಾರೆ. ಪ್ರಕಾರ ಖಕ್‌-ನೇದದ ಇದೊಂದೇ ಶಾಖೆಯ ಬ್ರಾಹ್ಮಣರು ಈಗ ಇರುವುದರಿಂದ ಶಾಕಲ ಶಾಖೆಯ ಬ್ರಾಹ್ಮಣರನ್ನು "" ಖಯಕ್‌ಶಾಖೆಯ ಬ್ರಾಹ್ಮಣರು ಎಂದು ಸಂಭೋಧಿಸುತ್ತಾರೆ. ಶಾಕಲಶಾಖೆಯ ಬ್ರಾಹ್ಮಣರು ಆಶ್ವಲಾಯನ ಸೂತ್ರಾನುಯಾಯಿಗಳಾದುದರಿಂದ ಇವ ರನ್ನು ಆಶ್ವಲಾಯನರು'' ಎಂದೂ ಕರೆಯುತ್ತಾರೆ. ಶಾಕಲ ಶಾಖೆಯ ಬ್ರಾಹ್ಮಣರಲ್ಲಿ ಅದ್ವೈ ತಮತಾನುಯಾಯಿಗಳೂ ಇದ್ದಾರೆ; ದ್ವೈತ ಮತಾನುಯಾಯಿಗಳೂ ಇದ್ದಾರೆ; ಮತ್ತು ವಿಶಿಷ್ಟಾ ದ್ವೈತ ಮತಾನುಯಾಯಿಗಳೂ ಇದ್ದಾರೆ. (ತೆಂಗಲೆ ರಾಮಾನು ಜೀಯಕರೆಲ್ಲರೂ ಶಾಕಲಶಾಖೆಯ ಬ್ರಾಹ್ಮಣರೇ ಅಗಿದ್ದಾಕೆ.) ಶಾಕಆಶಾಖೆಯ ಬ್ರಾಹ್ಮಣರು, ಗುರ್ಜರ, ಮಹಾರಾಷ್ಟ್ರ, ಕರ್ನಾ ಟಿಕ, ಆಂಧ್ರ, ದ್ರಾವಿಡ ಪಂಚದ್ರಾನಿಡ ಬ್ರಾಹ್ಮಣರಲ್ಲಿ ಇದ್ದಾರೆ- ಮತ್ತು ಉತ್ತರಹಿಂದುಸ್ಥಾ ನದಲ್ಲಿ ಉತ್ಕಲ, ಮೈಥಿಲ, ಕಾನ್ಯಕುಬ್ಬ, ಸಾರಸ್ವತ, ಗೌಡ ಸಂಚಗೌಡಬ್ರಾಹ್ಮಣರಲ್ಲಿ ಸಾರಸ್ಪತಬ್ರಾಹ್ಮಣರು ಶಾಕಲಶಾಖೆಯ ಬ್ರಾಹ್ಮಣರಾಗಿದ್ದಾರೆ. ಗುರ್ಜರದೇಶದಲ್ಲಿ ಕೆಲವರು

ನೇದಗಳು ಮತ್ತು ಅವುಗಳ ಶಾಖೆಗಳು ೯೩

ಬ್ರಾಹ್ಮಣರು ಶಾಂಖಾಯನ ಸಂಹಿತೆಯನ್ನು ಪಠಿಸುತ್ತಾರೆ. ಇವರು ಶಾಂಖಾಯನ ಸೂತ್ರಾನುಯಾಯಿಗಳಾಗಿದ್ದಾರೆ. ಶುಕ್ಲೆ ಯಜುರ್ನೇದ ಶುಕ್ಸಯಜುರ್ವೇದದಲ್ಲಿ (೧) ಕಾಣ್ವ (೨) ಮಾಧ್ಯಂದಿನ (೩) ಜಾಬಾಲಾ (೪ ಸ್ತಾಪಾಯನೀಯ (೫) ವತ್ಸಾ (೬) ಪೌಂಡ್ರವತ್ಸಾ (೭) ಅವಟಕಾ (೮) ಪರಮಾವಟಕಾ (೯) ಪಾರಾಶರ್ಯಾ (೧೦) ವೈಧೇಯಾ (೧೧) ವೈನೇಯಾ (೧೨) ಔಥೇಯಾ (೧೩) ಗಾಲವಾ (೧೪) ವೈಜವಾ (೧೫) ಕಾತ್ಯಾಯನ ಎಂಬ ೧೫ ಶಾಖೆಗಳಿವೆ. ಇವ ರಲ್ಲಿ ಕಾಣ್ವಶಾಖೆಯ ಬ್ರಾಹ್ಮಣರು ಇದ್ದಾರೆ. ಮಾಧ್ಯಂದಿನ ಇಖೆಯ ಬ್ರಾಹ್ಮಣರು ಇದ್ದಾರೆ. ೧೫ ಶಾಖೆಗಳಲ್ಲಿ ಇವೆರಡೇ ಶಾಖೆಗಳು ಈಗ ಉಪಲಬ್ಧವಾಗಿವೆ. ಇವೆರಡೂ ಶಾಖೆಗಳ ಬ್ರಾಹ್ಮಣರು ಕಾತ್ಯಾ ಯನ ಸೂತ್ರಾನುಯಾಯಿಗಳಾಗಿದ್ದಾರೆ. ಕಾಣ್ವಶಾಖೆಯ ಬ್ರಾಹ್ಮಣ ರಲ್ಲಿ ಅದ್ವೈತಮತಾನುಯಾಯಿಗಳೂ ಇದ್ದಾರೆ. ದ್ವೈತಮತಾನುಯಾಯಿ ಗಳೂ ಇದ್ದಾರೆ; ಹಾಗೂ ವಿಶಿಷ್ಟಾದ್ರೈ ತಮತಾನುಯಾಯಿಗಳೂ ಇದ್ದಾರೆ. ಮಾಧ್ಯಂದಿನಶಾಖೆಯ ಬ್ರಾಹ್ಮಣರೆಲ್ಲರೂ ಅದ್ವೈತಮತಾನುಯಾಯಿ ಗಳಾಗಿದ್ದಾರೆ. ಕಾಣ್ವಶಾಖೆಯ ಬ್ರಾಹ್ಮಣರು ಗುರ್ಜರ, ಮಹಾರಾಷ್ಟ್ರ ಕರ್ಹಾಟಕ, ಆಂದ್ರ, ದ್ರಾವಿಡ ಪಂಚದ್ರಾವಿಡ ದೇಶಗಳಲ್ಲಿದ್ದಾಕೆ. ಮಾಧ್ಯಂದಿನಶಾಖೆಯ ಬ್ರಾಹ್ಮಣರು ಗುರ್ಜರ, ಮಹಾರಾಷ್ಟ್ರ, ಕರ್ನಾ ಟಕ, ದೇಶಗಳಲ್ಲಿಯೂ ಉತ್ತರಹಿಂದುಸ್ಥಾನದಲ್ಲಿಯೂ ಇದ್ದಾರೆ.

ಕೃಷ್ಣಯಜುರ್ವೇದ ಕೃಷ್ಣಯಜುರ್ವೇದದಲ್ಲಿ ೮೬ ಶಾಖೆಗಳಿರುತ್ತವೆಂದು ಚರಣ ವ್ಯೂಹೆಗ್ರಂಥದಲ್ಲಿ, ಬ್ರಹ್ಮಾಂಡಪುರಾಣದಲ್ಲಿ, ಮೆತ್ತು ವಾಯುಪುರಾಣದಲ್ಲಿ ಉಕ್ತವಾಗಿರುತ್ತದೆಂಬುದನ್ನು ಹಿಂದೆಯೇ ನೋಡಿದ್ದೇವೆ. ೮೬ ಶಾಖೆ ಗಳಲ್ಲಿ (೧) ತೈತ್ತಿರೀಯ (೨) ಕಠ (೩) ಮೈತ್ರಾಯಣೀಯ ಎಂಬ ಮೂರೇ ಶಾಖೆಗಳು ಮಾತ್ರ ಈಗ ಉಪಲಬ್ಧವಾಗಿವೆ. ಮೈತ್ರಾಯ

೯೪ ಯಾಜ್ಞವಲ್ಕ್ಯ ಮಹಾಮುನಿಗಳ ಚರಿತ್ರೆ

ಣೀಯಶಾಖೆಯ ಪ್ರಾಚೀನ ಹೆಸರು ಕಾಲಾಪಶಾಖೆ' ಎಂದು ಇದೆ. ತೈತ್ತಿರೀಯಶಾಖೆಯ ಅಪಸ್ತಂಬ ಸೂತ್ರಾನುಯಾಯಿಗಳಾದ ಬ್ರಾಹ್ಮಣರು ಗುರ್ಜರ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರ, ದ್ರಾವಿಡ ದೇಶಗಳಲ್ಲಿ ಇದ್ದಾರೆ. ಆಸಸ್ತಂಬ ಬ್ರಾಹ್ಮಣರಲ್ಲಿ ಅದೆ ಶೈ ತೆಮತಾನುಯಾಯಿ ಗಳಿದ್ದಾರೆ; ಡೆ ಕ್ರೈ ತಮತಾನುಯಾಯಿಗಳಿದ್ದಾರ; ಮತ್ತು ವಿಶಿಷ್ಟಾದ್ವೆ ಕತೆ ಮತಾನುಯಾಯಿಗಳದ್ದಾರೆ. ( ವಡಗಲೆ ರಾಮಾನುಜೀಯರೆಲ್ಲರೂ ಆಪಸ್ತಂಬರೇ ಆಗಿದ್ದಾರೆ. ) ತೈತ್ರಿರೀಯಶಾಖೆಯ ಬೋಧಾಯನಸೂತ್ರಾ ನುಯಾಯಿಗಳು ಅಡಿ ಸ್ರಿ ತಮತಾನುಯಾಯಿಗಳೂ ಇದ್ದಾರೆ. ದ್ವೈತ ಮತಾನುಯಾಯಿಗಳೂ ಇದ್ದಾರೆ. ಬೋಧಾಯನರು ಉತ್ತರ ಹಿಂದುಸ್ಥಾನದಲ್ಲಿಯೂ ಕರ್ಣಾಟಕ, ತುಳುನಾಡುಗಳಲ್ಲಿಯೂ ಇದ್ದಾರೆ. ತೈತ್ತಿ ರೀಯಶಾಖೆಯ ಹಿರಣ್ಯಕೇಶಿ, ಅಥವಾ ಸತ್ಯಾಸಾಢ ಸೂತ್ರಾನು ಯಾಯಿಗಳು ಎಲ್ಲರೂ ಅಜೆ ಸೈ ತಮತಾನುಯಾಯಿಗಳಾಗಿದ್ದಾರೆ. ಇವರು ಮಹಾರಾಷ್ಟ್ರದೇಶದನ್ಲಿ ( ಕೊೋಕಣದಲ್ಲಿ) ಕರ್ನಾಟಕದೇಶದಲ್ಲಿ ಇದ್ದಾರೆ. ತೈತ್ತಿ ರೀಯಶಾಖೆಗೆ ಭಾರದ್ವಾಜಸೂತ್ರ, ವೈಖಾನಸಸೂತ್ರ' ವಾಧೂಲ ಸೂತ್ರ ಎಂದು ಇನ್ನೂ ಮೂರು ಸೂತ್ರಗಳುಂಟು, ಮೂರು ಸೂತ್ರಗಳ ಅನುಯಾಯಿಗಳು ಹಿಂದುಸ್ಥಾನ ದೇಶದ ಯಾವಯಾವ ಭಾಗದಲ್ಲಿದ್ದಾ ರೆಂಬುದು ಇನ್ನೂ ಅಷ್ಟು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಇನ್ನು ಕೃಷ್ಣ ಯಜುರ್ವೇದದ ಕಠ ಶಾಖೆಯ ಬ್ರಾಹ್ಮಣರು ಈಗ ಕಾಶ್ಮೀರದೇಶದಲ್ಲಿ ಮಾತ್ರ ಇದ್ದಾರೆ. ಇವರು ಕಾಠಕ ಸೂತ್ರಾನುಯಾಯಿಗಳಾಗಿದ್ದಾಕೆ. ಕೃಷ್ಣಯಜುರ್ನೇದದ ಮೈತ್ರಾಯಣೀಯಶಾಖೆಯ ಬ್ರಾಹ್ಮಣರು ಈಗ ನರ್ಮದಾನದಿಯ ಉತ್ತರಕ್ಕೆ ಗುಜರಾಥದೇಶದಲ್ಲಿ ವಿಶೇಷತಃ ಅಮದಾ ಬಾದ ಹಾಗೂ ಮೋರವಿ ನಗರಗಳಲ್ಲಿ ಇದ್ದಾರೆ. ಇವರು ಅದ್ವೈತಮತಾನು ಯಾಯಿಗಳಾಗಿದ್ದಾರೆ. ಸಾರಾಂಶ ಕೃಷ್ಣಯಜುರ್ವೇದದ ಶಾಖೆಗಳಿಗೆ ಗೃಹ್ಯಸೂತ್ರಗಳಿವೆ. ಹೇಗೆಂದರೆ:-- (೧) ತೈತ್ತಿರೀಯಶಾಖೆಗೆ:-- (1) ಆಪಸ್ತಂಬ (11) ಬೋಧಾಯನ (111) ಹಿರಣ್ಯಕೇಶಿ ಅಥವಾ ಸತ್ಯಾಷಾಢ (1೪) ಭಾರದ್ವಾಜ (೪) ವೈಖಾನಸ (111) ವಾಧೂಲ

ವೇದಗಳು ಮತ್ತು ಅವುಗಳ ಶಾಖೆಗಳು ೯೫

ಪ್ರಕಾರ ಗೃಹೈಸೂತ್ರಗಳು. (೨) ಕೆಠಶಾಖೆಗೆ:--ಕಾಠಕ ಗೃಹ್ಯ ಸೂತ್ರವು, (೩) ಮೈತ್ರಾಯಣೀಯನಶಾಖೆಗೆ:-- ಮಾನವ ಗೃಹ್ಯ ಸೂತ್ರವು. ಸಾಮವೇದ

ಸಾಮವೇದದಲ್ಲಿ ಒಂದು ಸಾವಿರ (೧೦೦೦) ಶಾಖೆಗಳು ಇರುತ್ತ ವೆಂದು ಚರಣವ್ಯೂಹ ಗ್ರಂಥದಲ್ಲಿ ಉಕ್ತವಾಗಿದೆ. ಇವುಗಳಲ್ಲಿ (೧) ರಾಣಾಯನೀಯ (೨) ಕೌಥುಮ ಇವೆರಡೇ ಶಾಖೆಗಳು ಮಾತ್ರ ಉಪ ಲಬ್ರವಾಗಿವೆ. ರಾಣಾಯನೀಯ ಶಾಖೆಯ ಬ್ರಾಹ್ಮಣರು ಗುರ್ಜರ, ಮಹಾರಾಷ್ಟ, ARs ಆಂಧ್ರ, ದ್ರಾನಿಡ ಪಂಚದ್ರಾವಿಡ ದೇಶ ಗಳಲ್ಲಿ ಇದ್ದಾರೆ. ತಾಜ 0 ಶಾಖೆಯ ಬ್ರಾಹ್ಮಣರು ಅದ್ದೆ ಮತದಲ್ಲಿಯೂ ದೆ ಸ್ರತಮತದಲ್ಲಿಯೂ ಇದ್ದಾರೆ. ಇನ್ನು, ಕೌತುಮಶಾಖೆಯ ಬ್ರಾಹ್ಮಣರು ಕಾನ್ಯಕುಬ್ಬ ಪ್ರಭೃತಿ ಪಂಚಗೌಡ ಬ್ರಾಹ್ಮಣರಲ್ಲಿ ಇದ್ದಾರೆ. ಕೌತುಮಶಾಖೆಯ ಬ್ರಾಹ್ಮಣರು ಅದ್ವೈತ ಮತಾನುಯಾಯಿಗಳಾಗಿದ್ದಾರೆ.

ಅಥರ್ವನೇದ

ಅಥರ್ವವೇದದಲ್ಲಿ--(೧) ಪೈಪ್ಸಲಾ (ಎಂದರೆ ಪಿಪ್ಪಲಾದ ಶಾಖಾ) (೨) ದಾನ್ತಾ (೩) ಪ್ರದಾನ್ತಾ (೪) ಸ್ತೌತಾ (೮) ಔಂತಾ (೬) ಬ್ರಹ್ಮ ಪಲಾಶ (೭) ಶೌನಕೀಯ (೮) ವೇದದರ್ಶಿ (೯) ಚಾರಣನಿದ್ಯಾ ಪ್ರಕಾರ ಒಂಬತ್ತು ಶಾಖೆಗಳು ಇರುತ್ತವೆ. ಇವುಗಳಲ್ಲಿ (೧) ಪಿಸ್ಪಲಾದ ಶಾಖೆ (೨) ಶೌನಶೀಯ ಶಾಖೆ ಇನೆರಡೇ ಶಾಖೆಗಳು ಮಾತ್ರ ಈಗ ಉಪ ಲಬ್ಧವಾಗಿವೆ. ಇವೆರಡೂ ಶಾಖೆಗಳ ಬ್ರಾಹ್ಮಣರು ಉತ್ತರ ಹಿಂದುಸ್ಥಾನ ದಲ್ಲಿ ಇದ್ದಾರೆ. ಇವರು ಅಡೆ ತಮತಾನುಯಾಯಿಗಳಾಗಿದ್ದಾ ರೆ.

ಸಾರಾಂಶ: ಈಗ ಉಪಲಬ್ಧವಾ ವಾಗಿರುವ (೧) ಶಾಕಲ (೨) ಕಾಣ್ವ

(೩) ಮಾಧ್ಯಂದಿನ (೪) ತೈ ತ್ರಿ ರೀಯ (೫) ಕಠ (೬) ಮೈತ್ರಾ (೭) ರಾಣಾಯನೀಯ ಕೌಥುಮ (೯) ಪಿಫ್ಸಲಾದ (೧೦) ಶೌನಕೀಯ

ಶ್ರೀಯಾಜ್ಞ ನಲ್ಕ, ಮಹಾಮುನಿಗಳ ಚರಿತ್ರೆ

ಹತ್ತು ಶಾಖೆಗಳ ಬ್ರಾಹ್ಮಣರಲ್ಲಿ-- (೧) ಶಾಕೆಲ (೨) ಕಾಣ್ನ (೩) ತೈತ್ತಿರೀಯ (ಆಪಸ್ತಂಬ ಸೂತ್ರಾನುಯಾಯಿಗಳು ಮಾತ್ರ್‌ ಮೀ ಶಾಖೆಗಳೆ ಬಾ ಹ್ಮಣರು, ಅದ್ವೈತ ಮತದಲ್ಲಿ ಕೆಲ ವರು; ದ್ವೈ ತಮತದಲ್ಲಿ ಕೆಲವಕ್ಕೆ; ಹಾಗೂ "ನಶಿಷ್ಟಾಡ್ಜಿ ಮತ ದಲ್ಲಿ ಕೆಲವರು ಪ್ರಕಾರ ಶಾಖೆಗಳ ಬ್ರಾಹ್ಮಣರು ತ್ರಿ ಮುತಸ್ಥ ರಲ್ಲಿಯೂ ಇದ್ದಾರೆ. ಮಿಕ್ಕ ಶಾಖೆಗಳ ಬ್ರಾಹ್ಮಣರಲ್ಲಿ ಹೀಗೆ ತ್ರಿಮತಸ್ಥರೂ ಇಲ್ಲ; ರಾಣಾಯನೀಯ ಶಾಖೆಯವರು, ತೈತ್ರಿ ಶಾಖೆಯವರು ( ಬೋಧಾಯನ ಸೂತ್ರಾನುಯಾಯಿಗಳು

ಬಾತ್ರ) ರೀತಿ ಉಭಯ ಶಾಖೆಗಳ ಬ್ರಾಹ್ಮಣರು ಅದ್ದೆ ತೆ | ಕೆಲವರು; ಚೆ ಸ್ವತಮತದಲ್ಲಿ ಕೆಲವರು ಇದ್ದಾ. ಎಂದರೆ ರಾಣಾಯನೀಯ ಶಾಖೆಯ ಬ್ರಾಹ್ಮಣರಲ್ಲಿಯೂ ಸ್ರಕಾರ ದ್ವಿಮತಸ್ಥರು ಇದ್ದಾರೆ; ಹಾಗೆಯೇ ಜೋಧಾಯನರಲ್ಲಿಯೂ ಕೆಲವರು ದ್ದ ತರು; ಕೆಲವರು ಅಸ್ತ್ರೈತರು. ರೀತಿ ದ್ವಿಮತಸ್ಥ ರಿದ್ದಾರೆ. ಆದರೆ ಮಾಧ್ಯಂದಿನ, ಕಠ, ಮೈತ್ರಾ ಯಶಿಯ್ಕ ಕಾಥುಮ್ಮ ಪಿಸ ಶೌನ ಕೀಯ, ತೈತ್ರಿ ರೀಯ (ಹಿರಣ್ಯಕೇಶಿ, ಭಾರದ್ವಾಜ, 1 ಸೂತ್ರಾನು ಯಾಯಿಗಳು ಮಾತ್ರ) ಎಲ್ಲ ಶಾಖೆಗಳ ಬ್ರಾಹ್ಮಣರು ಕೇವಲ ಅದ್ವೈತ ಮತಸ್ಥರಾಗಿದ್ದಾರೆ. ತೈತ್ತಿರೀಯ ಶಾಖೆಯ ವೈಖಾನಸ ಸೂತ್ರಾನು ಯಾಯಿಗಳು ಕೇವಲ ವಿಶಿಷ್ಟಾದ್ರೈತಮತಸ್ಥರಾಗಿದ್ದಾರೆ. ಎಲ್ಲ ಶಾಖೆ ಗಳ ಶ್ರೌತಸೂತ್ರಗಳನ್ನೂ ಗೃಹ್ಯಸೂತ್ರಗಳನ್ನೂ ಮುಂಜಿ ೩ನೆಯ ಪರಿ ಶಿಷ್ಟದಲ್ಲಿ ವಿಸ್ತಾರವಾಗಿ ನಿವೇಚಿಸು ುವವರಿದ್ದೇವೆ.

೨ನೆಯ ಪರಿಶಿಷ್ಟ

ಸಂಹಿತೆಗಳು, ಬ್ರಾಹ್ಮಣಗಳು ಮತ್ತು

ಖು

ಉಪನಿಷತ್ತುಗಳು

ಸಂಹಿತೆಯ ಪ್ರವಚನಕ್ಕೆ ಬ್ರಾಹ್ಮಣನೆಂದು ಹೆಸರು; ಎಂದರೆ ಸಂಹಿತೆಯಲ್ಲಿಯ ಪ್ರತಿಯೊಂದು ಮಂತ್ರದ ವಿನಿಯೋಗವು, ಅರ್ಥಾತ್‌ ಯಜ್ಞಯಾಗಾದಿ ವೈದಿಕ ಕರ್ಮಕಲಾಸದಲ್ಲಿ ಯಾವ ವೇಳೆಯಲ್ಲಿಯಾವ ಸಂದರ್ಭದಲ್ಲಿ, ಸಂಹಿತೆಯಲ್ಲಿಯ ಮಂತ್ರಗಳನ್ನು ಹೇಗೆ ವಿನಿಯೋಗಿಸ ಬೇಕೆಂಬುದರ ವಿವೇಚನೆಗೆ ಬ್ರಾಹ್ಮಣವೆಂದು ಹೆಸರು. ಸಂಹಿತೆಯಲ್ಲಿಯ ಮಂತ್ರಗಳ ಹಾಗೂ ಕರ್ಮನಿಧಿಗಳ ಪರಸ್ಪರ ಸಂಬಂಧವನ್ನೂ ಅವು ಗಳ ಸಾಂಕೇತಿಕ ಅರ್ಥಗಳನ್ನೂ ಸ್ಪಷ್ಟೀಕರಣ ಮಾಡುವುದೇ ಬ್ರಾಹ್ಮಣ ಗ್ರಂಥಗಳ ಉದ್ದೇಶವಾಗಿದೆ.

ಸಂಹಿತೆಗಳು ಪದ್ಯಮಯವಾಗಿದ್ದು, ಬ್ರಾಹ್ಮಣಗಳು ಗದ್ಯಮೆಯ ವಾಗಿವೆ. ಬ್ರಾಹ್ಮಣಗಳು ಸಂಹಿತೆಗಳೊಡನೆ ಪರಂಪರಾಗತವಾಗಿ ಮುಖೋದ್ಗತರೂಪದಿಂದ ಸಾಗಿಬಂದು, ಕಿಸ್ತಪೂರ್ವ ೩೦೦೦ ವರ್ಷ ಗಳ ಹಿಂಡಿ ಯಾಜ್ಞವಲ್ಯ್ಯರ ಕಾಲದಲ್ಲಿ ಗ್ರಂಥಸ್ಕವಾದವು. ಪ್ರತಿ ಯೊಂದು ಬ್ರಾಹ್ಮೆಣಗ್ರಂಥದಲ್ಲಿ (೧) ಯಜ್ಞಯಾಗಾದಿ ಕರ್ಮವಿಧಿಗಳ ವರ್ಣನೆ (೨) ಅರ್ಥವಾದಗಳು (೩) ಆರಣ್ಯಕಗಳು ಮತ್ತು ಉಸನಿಷತ್ತು ಗಳು ಪ್ರಕಾರ ಮೂರು ವರ್ಗಗಳಿವೆ. ಅವು ಹೇಗೆಂದರೆ:

೯೮ ಶ್ರೀಯಾಜ್ಞನಲ್ಯ್ಯ ನುಹಾಮುನಿಗಳ ಚರಿತ್ರೆ

(೧) ಬ್ರಾಹ್ಮೆಣಗ್ರಂಥದಲ್ಲಿ ಯಜ್ಞಯಾಗಾದಿ ಶ್ರೌತಕರ್ಮಗಳ ಪವಿತ್ರ ರಹಸ್ಯವನ್ನು ತಿಳಿಸುವುದಿಷ್ಟೇ ಮುಖ್ಯ ಉದ್ದೇಶನಾಗಿದ್ದುದ ರಿಂದ ಶ್ರೌತಕರ್ಮಗಳ ವಿನರಣವು ಸ್ಲಾಲಮಾನದೀದ ಇದೆ. ಸವಿಸ್ತರ ವಾಗಿಲ್ಲ; ಎಂದರೆ ಸಾದ್ಯಂತವಾಗಿಯೂ ಸಾಂಗವಾಗಿಯೂ ಇರುವು ದಿಲ್ಲ. (೨) ಬ್ರಾಹ್ಮಣಗ್ರಂಥದಲ್ಲಿ ಅರ್ಥವಾದಗಳಿನೆ. ಬೇಕಿ ಬೇರೆ ತರ ಹದ ಕಥೆಗಳನ್ನು ಹೇಳಿ, ಒಂದು ಕರ್ಮದ ಸ್ತುತಿಯನ್ನು ಮಾಡು ವುದು ಅರ್ಥವಾದದ ಉಜ್ಬೇಶವಾಗಿದೆ. ಅತಏನ ಅರ್ಥವಾದವನ್ನು ಸ್ತಾನಕ' ಎಂದೂ ಸಂಬೋಧಿಸುತ್ತಾರೆ. ಬ್ರಾಹ್ಮಣಗ್ರಂಥದಲ್ಲಿ ನಡುನಡುನೆ "ಗಾಥಾ'ಗಳು ಇನೆ. ಇವು ಅನುಷ್ಟುಪ್‌ ವೃತ್ತದ ಪದ್ಯ ಗಳಾಗಿನೆ. (೩) ಬ್ರಾಹ್ಮಣಗ್ರಂಥದ ೩ನೆಯ ಭಾಗಕ್ಕೆ “yy ರಣ್ಯಕೆ 'ಎಂದು ಹೆಸರು. ಆರಣ್ಯಕಮೆದರೆ ಅರಣ್ಯಕ್ಕೆ ಯೋಗ್ಯವಾದದ್ದು; ಅಥವಾ ವಾನ ಪ್ರಸ್ಥಾಶ್ರಮದ ವಿಚಾರವನ್ನು ಕುರಿತು ನಿವೇಚನೆಯುಳ್ಳದ್ದು; ಅರ್ಥಾತ್‌ ಆರಣ್ಯಕಗಳ ಉಪ್ಪೇಶ, ವಿಷಯಗಳು, ಕರ್ಮವಿಧಿಯಿಂದ ತತ್ತ್ವಜ್ಞಾನದ

ಷೆ

ಸುಪ್ರಸಿದ್ಧ ಜ್ಯೋತಿಷಶಾಸ್ತ್ರಜ್ಞರೂ ಇತಿಹಾಸ ಸಂಶೋಧಕಟೊ ಆದ ೀನಾನ್‌ ಶಂಕರ ಬಾಳಕೃಷ್ಣ ದೀಕ್ಷಿತ ಇನರು, ಕೃತ್ತಿಕಾ ನೈ ಪ್ರಾಚ್ಯ ದಿಶೋ ಚೃವನ್ತೇ | '' ಎಂಬುದು ಶತಪಥ ಬ್ರಾಹ್ಮಣ ಗ್ರಂಥದಲ್ಲಿ ಒಂದು ವಾಕ್ಕ ವಿದೆ. ವಾಕ್ಕದ ಆಧಾರದಿಂದ ಗಣಿತವನ್ನು ಮಾಡಿ, ಕ್ರಿ. ಪೂ. ೩00೦ ಶತಪಥ ಬ್ರಾಹ್ಮಣ ಗ್ರಂಥದ ಕಾಲವೆಂದು ನಿರ್ಣಯಿಸಿದ್ದಾರೆ. (ಶ್ರೀಯಾಜ್ಞವಲ್ಯ್ಯರು ತಾವು ಆದಿತ್ಕಯಸಿಯಿಂದ ಸಂಪಾದಿಸಿದ ಶ್ರೀಶುಕ್ಸಯಜುರ್ನೇದದ ಬ್ರಾಹ್ಮಣವು ಮುಖೋದ್ಗ್ಧತವಾಗಿದ್ದುದನ್ನು ಗ್ರಂಥಸ್ಥ ಮಾಡಿದ ಕಾಲವು ಇದೇ. ಅತಏನ ಶ್ರೀಯಾಜ್ಞನಲ್ಕ್ಯರ ಕಾಲ ಕ್ರಿ. ಪೂ. ೩೦೦೦ ಎಂದು ಇತ್ಯರ್ಥ. ""ಶ್ರೀಯಾಜ್ಞ ವಲ್ಮ್ಯರು ಶುಕ್ಲಯಜುರ್ವೇದದ ಬ್ರಾಹ್ಮಣನನ್ನು ಗ್ರಂಥಸ್ಸಮಾಡಿದ ಬಳಿಕನೇ

ಕಶಿ pS ಎಂದರೆ ಶತಪಥ ಬ್ರಾಹ್ಮಣಗ್ರಂಥನನ್ನು ನಿರ್ಮಿಸಿದ ಬಳಿಕವೇ ಇತರ ನೇದಗಳ ಬ್ರಾಹ್ಮಣಗಳು ಗ್ರಂಥಸ್ಥವಾದವು; ಎಕಿದರೆ ಇತರೆ ಬ್ರಾಹ್ಮಣಗ್ರಂಥಗಳು ನಿರ್ಮಿ »೫ (3 ಸಲ್ಫಟ್ಟವೆಂಬುನೇ ನನ್ನ ಮತವಾಗಿಡೆ” ಎಂದು ಶ್ರೀಮಾನ್‌ ಸಿ. ನ್ಹಿ. ವೈದ್ಯ ಎನನ". ಎ., ಎಲ್‌ಎಲ್‌. ಬಿ, ಇನರು ತಾವು ಬರೆದ ಸಂಸ್ಕೃತ ನಾಜ್ಮಯ ಇತಿಹಾಸದಲ್ಲಿ (ಪು. ೩೯) ಹೇಳಿದ್ದಾರೆ.

ಉಪನಿಸತ್ತುಗಳು ಇತ್ಯಾದಿ

ಕಡೆಗೆ ಹೋಗುತ್ತಿದ್ದ ವಿಚಾರಗಳ ಸಂಕ್ರಮಣ ಸ್ಥಿತಿಯ ದ್ಯೋತಕಗಳಾ ಗಿವೆ. ಆರಣ್ಯಕಗಳ ಪ್ರಾಯಶಃ ಕೊನೆಯ ಭಾಗದಲ್ಲಿ ತತ್ತ್ವಜ್ಞಾನಾತ್ಮಕ ವಾದ ಉಪನಿಷತ್ತುಗಳು ಇವೆ.

ಖುಗ್ರೇದದಲ್ಲಿ ಬ್ರಾಹ್ಮಣಗಳು ಎರಡು ಇವೆ (೧) ಆಶ್ವಲಾಯನ ಶಾಖೆಯ ಐತರೇಯಬ್ರಾ ಹ್ಮಣ(೨)ಶಾಂಖಾಯನಶಾಖೆಯ ಕೌಷೀತಕೀ ಬ್ರಾಹ್ಮಣ. ಈಸ್ರಕಾರ ಇವೆರಡು ಬ್ರಾಹ್ಮಣಗಳು ಜುಗ್ಬೇದಾನುಯಾಯಿ ಗಳಾಗಿವೆ. ಐತರೇಯ ಬ್ರಾಹ್ಮಣದ ಐತರೇಯ ಆರಣ್ಯಕದಲ್ಲಿ ಐತ ರೇಯ ಉಪನಿಷತ್ತು ಇದೆ. ಉಸನಿಷತ್ತಿಗೆ ದ್ವೈತಾದ್ವೈತ ವಿಶಿಷ್ಟಾದ್ರೈತ ತ್ರಿಮತಸ್ಥ ಆಚಾರ್ಯರು ಭಾಷ್ಯವನ್ನು ಬರೆದಿದ್ದಾರೆ. ಇದೇ ಮೇರೆಗೆ ಕೌಷೀತಕೀ ಬ್ರಾಹ್ಮಣದಲ್ಲಿ ಕೌಹೀತಕೀ ಉಸನಿಷತ್ತಿಡೆ. ಉಪರಿಸತ್ತಿಗೆ ತ್ರಿಮತಸ್ಥ ಆಚಾರ್ಯರು ಭಾಷ್ಯವನ್ನು ಬರೆದಿರುವು ದಿಲ್ಲ.

ಶುಕ್ಲ್ಸಯಜುರ್ವೇದದಲ್ಲಿ "ಶತಪಥಬ್ರಾಹ್ಮಣ' ಎಂಬುದೊಂದು ಬ್ರಾಹ್ಮಣಗ್ರಂಥವಿದೆ. ಇದರಲ್ಲಿ ೧೦೦ ಅಧ್ಯಾಯಗಳಿರುವುದರಿಂದ ಇದಕ್ಕೆ ಶತಪಥ (ಎಂದರೆ ನೂರು ಮಾರ್ಗಗಳ) ಬ್ರಾಹ್ಮಣ * ಎಂಬ ಸಂಜ್ಞೆಯು ಪ್ರಾಪ್ತವಾಗಿದೆ. ಇದರಲ್ಲಿ ಕಾಣ್ವ ಮತ್ತು ಮಾಧ್ಯಂದಿನ ಎಂದು ಎರಡು ಪಾಠಭೇದಗಳಿವೆ. ಕಾಣ್ವಶಾಖೆಯ ಪಾಠದ ಶತಪಥ ಬ್ರಾಹ್ಮಣಗ್ರಂಥದಲ್ಲಿ ೧೭ ಕಾಂಡಗಳಿವೆ. ಮತ್ತು ಮಾಧ್ಯಂದಿನ ಶಾಖೆಯ ಪಾಠದ ಶತಪಥ ಬ್ರಾಹ್ಮಣದಲ್ಲಿ ೧೪ ಕಾಂಡಗಳಿನೆ. ಶತನಥ ಬ್ರಾಹ್ಮ ಣದ ಆರಣ್ಯಕದ ಕೊನೆಯಲ್ಲಿ ಬೃಹದಾರಣ್ಯಕೋಪನಿಷತ್ತು ಇದೆ. ಉಪನಿಷತ್ತಿನಲ್ಲಿಯೂ ಕಾಣ್ವ, ಮಾಧ್ಯಂದಿನ ಎಂದು ಎರಡು ಪಾಠ ಗಳಿವೆ. ಕಾಣ್ವಪಾಠದ ಬೃಹೆದಾರಣ್ಯಕೋಸನಿಷತ್ತಿಗೆ ತ್ರಿಮತಸ್ಥ ಆಚಾ ರ್ಯರು ಭಾಷ್ಯವನ್ನು ಬರೆದಿದ್ದಾಕ್ಕೆ.

ಕೃಷ್ಣಯಜುರ್ವೇದದಲ್ಲಿ ತೈತ್ರಿರೀಯಶಾಖೆಯ ಸಂಹಿತೆಯಲ್ಲಿರುವ ಗದ್ಯಭಾಗವೇ ಶಾಖೆಯ ಬ್ರಾಹ್ಮಣವಾಗಿದೆ. ಇದಲ್ಲದೆ ತೈತ್ತಿರೀಯ ಬ್ರಾಹ್ಮಣ " ಎಂಬುದೊಂದು ಸ್ವತಂತ್ರಗ್ರಂಥವೂ ಇನಿ. ಪರಂತು

೧ರ೦ ಶ್ರೀಯಾಜ್ಞ್ಯನೆಲ್ಕ ಮಹಾಮುನಿಗಳ ಚರಿತ್ರೆ

ಬ್ರಾಹ್ಮಣಗ್ರಂಥದಲ್ಲಿಯೂ ಸಂಹಿತಾಂತರ್ಗತ ಬ್ರಾಹ್ಮಣದಲ್ಲಿಯೂ ವಿಶೇಷ ಹೆಚ್ಚುಕಡಿಮೆ ಏನೂ ಇರದೆ, ಗ್ರಂಥವು ಸರಿಶಿಷ್ಟಮೋ ಪಾದಿಯಲ್ಲಿನೆ. ತೈತ್ತಿರೀಯಬ್ರಾಹ್ಮಣದ ಪರಿಶಿಷ್ಟವಾದ ತೈತ್ತಿರೀಯ ಆರಣ್ಯಕದಲ್ಲಿ ತೈತ್ತಿರೀಯ ಉಪನಿಷತ್ತು ' ಮತ್ತು ಮಹಾನಾರಾಯ ಣೋಪರನಿಷತ್ತು ಎಂಬ ಎರಡು ಉಪನಿಷತ್ತುಗಳು ಇವೆ. ಇವುಗಳಲ್ಲಿ ತೈತ್ತಿರೀಯೋಪನಿಷತ್ತಿಗೆ ತ್ರಿಮತಸ್ಥ ಆಚಾರ್ಯರು ಭಾಷ್ಯವನ್ನು ಬರೆ ದಿದ್ದಾರೆ.

ಕೃಷ್ಣಯ ಜುರ್ವೇದದ ಕಠಶಾಖೆ ನಯ ಸಂಹಿತೆಯಲ್ಲಿರುವ ಗದ್ಯಭಾ ಗವೆ (ಈ ಶಾಖೆಯ ಬ್ರಾಹ್ಮಣವಾಗಿದೆ. ಶಾಖೆಯ ಕಠೋಪನಿಷ ತಿಗೆ ತ್ರಿಮತಸ್ಪ ಡೆ ಆಚಾರ್ಯರು ಭಾಷ್ಯವನ್ನು ಬರೆದಿದ್ದಾರೆ. ಕೃಷ್ಣಯಜು ರ್ವೇದದ ಮೈತ್ರಾಯಣೀಯ ಶಾಖೆಯ ಸಂಹಿತೆಯಲ್ಲಿರುವ ಗದ್ಯಭಾಗವೇ ಶಾಖೆಯ ಬ್ರಾಹ್ಮಣವಾಗಿದೆ. ಶಾಖೆಯ ಉಸರಿಷತ್ತಿಗೆ ಮೈತ್ರಾಣೀಯೋಪನಿಷತ್ತು” ಎಂದೆನ್ನುತ್ತಾರೆ. ಉಪನಿಸತ್ತಿಗೆ ತ್ರಿಮತಸ್ಥ ಆಚಾರ್ಯರು ಭಾಷ್ಯವನ್ನು ಬರೆದಿರುವುದಿಲ್ಲ.

ಸಾಮವೇದದಲ್ಲಿ ಮುಖ್ಯವಾಗಿ ಬ್ಟಾ ತ್ರಾಹ್ಮಣಗಳಿವೆ. ಅವು ಯಾವು ವೆಂದರೆ:--(೧) ಪ್ರೌಢಬ್ರಾ ಹ್ಮಣ--ಇದಕ್ಕೆ ಪಂಚವಿಂಶಬ್ರಾಹ್ಮಣ” ಅಥವಾ“ ತಾಂಡ್ಯ ಬ್ರಾಹ್ಮಣ? ಎಂಬ ಹೆಸರುಗಳು ಇವೆ. ಇದು ಹಾಡಿರಿ ಇಟ್ರಾಕ್ಮಣಗೆ ಭನಸಗ ಇದರಲ್ಲಿ ೨೫ ಕಾಂಡ ಗಳಿದ್ದು, ಸೋಮಯಜ್ಞದ ವಿಧಿಯ ವಿಷಯವಾಗಿಯೂ ಹಾಗೂ "ವ್ರಾತ್ಯ ಷ್ಟೋಮ ' ನಾಮಕ ಯಜ್ಞದ ವಿಧಿಯ ವಿಷಯವಾಗಿಯೂ ವಿವೇಚನೆ ಯಿಜೆ. (೨) ಷಡ್ಡಿಂಶಬ್ರಾಹ್ಮಣ:- ಇದರಲ್ಲಿ ೨೬ ಕಾಂಡಗಳಿದ್ದು ಆರು ಅಧ್ಯಾಯಗಳಿವೆ. ಇವುಗಳಲ್ಲಿ ಕೊನೆಯ ನೆಯ ಅಧ್ಯಾಯಕ್ಕೆ ಅದ್ಭುತಬ್ರಾಹ್ಮಣ'' ಎಂಬ ಸಂಜ್ಞೆ, ಯಿದ್ದು, ಅದರಲ್ಲಿ ವಿವಿಧ ಅದ್ಭುತ ಪ್ರಸಂಗಗಳನ್ನು ಅಥವಾ ಅರಿಷ್ಟಗಳನ್ನು ಪರಿಹಾರಮಾಡುವುದು ಬ್ರಾಹ್ಮಣದ ಉದ್ದಿಷ್ಟವಿಷಯವಾಗಿದೆ. ಷಡ್ತಿಂಶಬ್ರಾಹ್ಮಣಗ್ರಂಥ ದಲ್ಲಿ “ಛಾಂದೋಗ್ಯ” ಎಂಬ ಮತ್ತೊಂದು ಉಸಬ್ರಾಹ್ಮಣವಿದೆ.

ಉಪನಿಸತ್ತುಗಳು ಇತ್ಯಾದಿ ೧೦೧

ಇವರಲ್ಲಿ ಛಾಂದೋಗ್ಯ ಉಪನಿಷತ್ತು ಇಡೆ. (೩) ಸಾಮನಿಧಾನ ಬ್ರಾಹ್ಮಣ (೪) ಅರ್ನೇಯಬ್ರಹ್ಮಣ (೫) ಜೀವತಾಧ್ಯಾಯಬ್ರಾ ಹ್ಮಣ (೬) ಉಸನಿಸದ್ಭಾಕ್ಮಣ:- ಇದರಲ್ಲಿ "ಕೇನ' ನಾಮಕ ಉಪನಿಷತ್ತು ಇದೆ. (೭) ಸಂಹಿಕೋಪನಿಷದ್ದಾ)ಹ್ಮಣ (೮) ವಂಶ ಬ್ರಾಹ್ಮಣ ಇದರಲ್ಲಿ ಸಾಮನೇದೀಯ ಆಚಾರ್ಯರ ವಂಶಾನಳಿಯಿದೆ. ಸಾಮನೇದದ ಕೇನ ಮತ್ತು ಛಾಂದೋಗ್ಯ ಉಪನಿಷತ್ತುಗಳಿಗೆ ತ್ರಿಮತಸ್ಥ ಆಚಾರ್ಯರು ಭಾಷ್ಯವನ್ನು ಬರೆದಿದ್ದಾರೆ. ಅಥರ್ವವೇದದಲ್ಲಿ ಗೋಪಥಬಜ್ರಾಹ್ಮಣ:-- ಇದು ನೈತಾನಸೂ ತ್ರಾನುಸಾರವಾಗಿ ಇದೆ. ಅಥರ್ವವೇದದ ಪಿಫ್ಸಲಾದ ಶಾಖೆಯ ಪ್ರಶ್ನೋಪನಿಷತ್ತಿಗೂ ಮುಂಡಕ ಮತ್ತು ಮಾಂಡೂಕ್ಯ ಉಪನಿಷತ್ತು ಗಳಿಗೂ ತ್ರಿಮತಸ್ಥ ಆಚಾರ್ಯರು ಭಾಷ್ಯವನ್ನು ಬರೆದಿದ್ದಾರೆ. ಹಾಗೆಯೇ ಶುಕ್ಲೆಯಜುರ್ನೇದದ ಕಾಣ್ಬಸಂಹಿತೆಯಲ್ಲಿರುನ ಅರ್ಥಾತ್‌ ಮಂತ್ರೋಪನಿಷತ್ತಾದ ಈಶಾವಾಸ್ಯೋಪನಿಷತ್ತಿಗೆ ತ್ರಿಮ ತಸ್ಥ ಆಚಾರ್ಯರು ಭಾಷ್ಯವನ್ನು ಬರೆದಿದ್ದಾರೆ. ಉಪನಿಷತ್ತು ಸಂಹಿತೆಯಲ್ಲಿದ್ದುದರಿಂದ ಇದು, ಸರ್ವಉಸನಿಷತ್ತುಗಳಲ್ಲಿ ಜ್ಯೇಷ್ಠ ಉಸ ನಿಷತ್ತಾಗಿದೆ. ಅತಏವ ದಶೋಸನಿಷತ್ತುಗಳಲ್ಲಿ ಈಶೋಪನಿಷತ್ತಿಗೆ ಹೀಗೆ ಪ್ರಥಮಸ್ಥಾನವು ಪ್ರಾಕ್ಕನಾಗಿದೆ. ಈಶ ಕೇನ ಕಠ ಪ್ರಶ್ನ ಮುಣ್ಣ ಮಾಣ್ಣೂಕ್ಕ್ಯ ತಿಕ್ಕಿ | ಐತರೇಯಂ ಛಾಂನ್ಲೋಗ್ಯಂ ಬೃಹೆದಾರಣ್ಯಕಂ ತಥಾ (ಮುಕ್ತಿ ಕೋಸನಿಸತ" ೩೦) ಹೆತ್ತು ಉಸನಿಷತ್ತುಗಳಿಗೆ ತ್ರಿಮತಸ್ಥ ಆಚಾರ್ಯರು ಭಾಷ್ಯವನ್ನು

ಬರೆದಿದ್ದಾ ರೆ.

೩ನೆಯ ಪರಿಶಿಷ್ಟ ಶ್ರೌತಸೂತ್ರಗಳು, ಗೃಹ್ಯಸೂತ್ರಗಳು

i

ಹೇಗೆ ಆಧ್ಯಾತ್ಮಿಕ ಅಂಗದ ಬೆಳವಣಿಗೆಯು ಉಪನಿಷತ್ತುಗಳ ದ್ವಾರದಿಂದ ಆಯಿತೋ; ಮತ್ತು ಉಪನಿಷತ್ತುಗಳು ವೈದಿಕ ಅಧ್ಯಾತ್ಮ ಸಿದ್ಧಾಂತಗಳ ಪ್ರಮಾಣಭೂತ ಗ್ರಂಥಗಳಾದವೋ ಹಾಗೆಯೇ ಶ್ರೌತ ಸೂತ್ರಗಳೂ ಗೃಹ್ಯಸೂತ್ರಗಳೂ ಕರ್ಮಕಾಂಡದ ಆನುಷಂಗಿಕ ಗ್ರಂಥ ಗಳಾದವು. ಶ್ರೌತಸೂತ್ರಗಳಿಗೂ ಗೃಹ್ಯಸೂತ್ರಗಳಿಗೂ ಒಟ್ಟಿ ನಿಂದಂ "ಕಲ್ಪಸೂತ್ರ' ಎಂಬ ಸಂಜ್ಞೆಯು ಪ್ರಾಸ್ತವಾಯತು. (೧) ಶ್ರೌತ ಸೂತ್ರಗ್ರಂಥಗಳು ಬ್ರಾಹ್ಮಣಾಂತರ್ಗತ ಶ್ರೌತಕರ್ಮಗಳ ಮುಖೋದ್ಧತ ಪರಂಪರಾ ಗತ ಜ್ಞಾನದ ಸಾಹಾಯ್ಯದಿಂದ ಶ್ರೌತಸೂತ್ರಗಳು ಸಂಗ್ರಹಿಸಲ್ಪಟ್ಟಿವೆ.೨

ವಸ್ತುತಃ ಕಲ್ಪಸೂತ್ರದಲ್ಲಿ-(೧) ಶ್ರೌತಸೂತ್ರಗಳು (೨) ಗೃಹ್ಮಸೂತ್ರಗಳು (4) ಧರ್ಮಸೂತ್ರಗಳು ಎಂದು ಮೂರು ಭಾಗಗಳಿವೆ.

ಬ್ರಾಹ್ಮಣ ಗ್ರಂಥಗಳಲ್ಲಿ ಯಜ್ಞಯಾಗಾದಿ ಶ್ರೌತಕರ್ಮುಗಳ ವಿನೇಚ ಸೆಯು, ಸ್ಥೂಲಮಾನದಿಂದ ಇದೆಯೇ ಹೊರತು ಸನಿಸ್ತರವಾಗಿಲ್ಲ. ಆದುದರಿಂದಲೇ ಯೆಜ್ಞಯಾಗಗಳ ಸನಿಸ್ತರ ವಿವೇಚನೆಯುಳ್ಳಂಥ ಶ್ರೌತಸೂತ್ರಗ್ರಂಥಗಳು ಪ್ರತ್ಯೇಕವಾಗಿ ನಿರ್ಮಾಣವಾಗಿವೆ. ಶ್ರ್ರಿತಸೂತ್ರಗಳಲ್ಲಿ ಯಜ್ಞಕ್ರ್ರಿಯೆಗಳ ವಿವೇಚನೆಯು ಸುವ್ಯವಸ್ಥಿತ ರೀತಿಯಿಂದಲೂ ವಿಸ್ತಾರವಾಗಿಯೂ ಇದೆ. ಅರ್ಥಾತ್‌ ಯಜ್ಞ ವಿಧಿಗಳ ಯಥಾರ್ಥಜ್ಞಾನ ಮಾಡಿಕೊಳ್ಳುವುದಕ್ಕೆ ಶ್ರೌತಸೂತ್ರಗಳು ಅತಂತ ಅನಶೃಕವಾಗಿರುತ್ತನೆಂದು ಇತ್ಯರ್ಥ.

ಶ್ರೌಿತಸೂತ್ರಗಳು, ಗೃಹ್ಮಸೂತ್ರಗಳು ೧೦೩

ಯಗ್ಯೇದದ ಶ್ರೌತಸೂತ್ರಗ್ರಂಥಗಳು

ಖಯಗ್ವೇದದ ಶ್ರೌತಸೂತ್ರಗ್ರಂಥಗಳು ಎರಡು ಇನೆ. (೧) ಶಾಂಖಾ ಯನ ಶ್ರೌತಸೂತ್ರ. (೨) ಆಶ್ವಲಾಯನ ಶ್ರೌತಸೂತ್ರ. ಶಾಂಖಾ ಯನ ಶ್ರೌತಸೂತ್ರಗ್ರಂಥವು, ಶಾಂಖಾಯನ ಶಾಖೆಯ ಕೌಷೀತಕೀ ಬ್ರಾಹ್ಮಣಕ್ಕೆ ನಿಕಟಿ ಸಂಬಂಧವುಳ್ಳದ್ದಿದ್ದು, ಆಶ್ವಲಾಯನ ಶ್ರೌತ ಸೂತ್ರಗುಂಥಕ್ಕಿಂತ ಪ್ರಾಚೀನವಾದದ್ದಾಗಿದೆ. ಶಾಂಖಾಯನ ಶ್ರೌತಸೂತ್ರಗ್ರಂಥದಲ್ಲಿ ೧೮ ಕಾಂಡಗಳಿವೆ.

ಆಶ್ವಲಾಯನ ಶ್ರೌತಸೂತ್ರಗ್ರಂಥದಲ್ಲಿ ೧೨ ಕಾಂಡಗಳಿದ್ದು, ಶ್ರೌತಸೂತ್ರಗ್ರಂಥವು ಆಶ್ವಲಾಯನ ಶಾಖೆಯ ಐತರೇಯ ಬ್ರಾಹ್ಮಣಕ್ಕೆ ನಿಕಟ ಸಂಬಂಧವುಳ್ಳದ್ದಾಗಿದೆ. ಆಶ್ವಲಾಯನ ಖುಸಿಯು, ಐತರೇಯ ಆರಣ್ಯಕದ ನಾಲ್ಕನೆಯ ಕಾಂಡದ ಕರ್ತೃವಾಗಿದ್ದು, ಶೌಕಕಖು ೩ಯ ಶಿಷ್ಯನಿದ್ದನೆಂದು ಆಖ್ಯಾಯಿಕೆಯಿದೆ.

ಶುಕ್ಲೆಯಜುರ್ನೇದದ ಶ್ರೌತಸೂತ್ರಗ್ರಂಥವು

ಕಾತ್ಯಾಯನಖುಷಿ ಪ್ರಣೀತವಾದ ಶ್ರೌತಸೂತ್ರಗ್ರಂಥನೇ ಶುಕ್ಲ ಯಜುರ್ವೇದದ ಶ್ರೌತಸೂತ್ರಗ್ರಂಥವಾಗಿದೆ. ಕಾತ್ಯಾಯನ ಶ್ರೌತ ಸೂತ್ರಗ್ರಂಥದಲ್ಲಿ ೨೬ ಅಧ್ಯಾಯಗಳಿದ್ದು, ಅವುಗಳಲ್ಲಿಯ ಯಜ್ಞ ವಿಧಿಗಳ ಅನುಕ್ರಮವು, ಸಂಪೂರ್ಣವಾಗಿ ಶುತ್ಲೆಯಜುರ್ವೇದದ ಶತಸಥ ಬ್ರಾಹ್ಮಣ ದಲ್ಲಿಯ ಅನುಕ್ರಮಾನುಸಾರವಾಗಿಯೇ ಇದೆ.

ಕೃಷ್ಣಯಜುರ್ನೇದದ ಶ್ರೌತಸೂತ್ರಗ್ರಂಥಗಳು

ಕೃಷ್ಣಯಜುರ್ನೇದದ (೧) ತೈತ್ತಿರೀಯ ಶಾಖೆಯ ಶ್ರೌತಸೂತ್ರ ಗ್ರಂಥಗಳು ಇರುತ್ತವೆ. ಅವು ಯಾವುನೆಂದರಿ: (1) ಆಪಸ್ತಂಬ (17 ಹಿರಣ್ಯಕೇಶೀ ಅಥವಾ ಸತ್ಯಾಷಾಢ (111) ಬೋಧಾಯನ (IV) ವಾಧೂಲ(೪) ಭಾರದ್ವಾಜ (೪1) ವೈಖಾನಸ

(೨) ಕಠಶಾಖೆಯ ಶ್ರೌತಸೂಶ್ರಗ್ರಂಥವೆಂದರೆ, ಲೌಗಾಕ್ಸಿ ಶ್ರೌತ ಸೂತ್ರಗ್ರಂಥವೊಂದೇ ಇದೆ.

೧೦೪ ಶ್ರೀಯಾಜ್ಞನಲ್ಯ್ಯ ಮಹಾಮುನಿಗಳ ಚರಿತ್ರೆ (೩) ಮೈತ್ರುಯಣೀಯ ಶಾವಿಗೆ ಮಾನವ ಶ್ರೌತಸೂತ್ರಗ್ರಂಥ ವೊಂದೇ ಇನೆ. ಸಾನುವೇದದ ಶ್ರೌತಸೂತ್ರ ಗ್ರಂಥಗಳು (೧) ನರಕ ಶ್ರೌತಸೂಸ್ರಗ್ರ-ಧನು ಅತ್ಯಂತ ಪ್ರಾಚೀನವಾದದ್ದಾ

ಶಿ

ಗಿಜಿ ಗ್ರಂಥದಲ್ಲಿ ಸಂಚನಿಂಶೆ ಬ್ರಾಹ್ಮಣದಲ್ಲಿಯ ಅನುಕ್ರಮಾ ನುಸಾರವಾಗಿ ಸೋಮಯಜ್ಞ ವಿಧಿ ವಿಷಯಕ ಪ್ರಾರ್ಥನೆಗಳು ಇನೆ. ಗ್ರಂಥಕ್ಕೆ "ಆರ್ಷೇಯ ಕಲ್ಪ' ಎಂದೂ ಹೆಸರಿದೆ.

(೨) ಲಾಟ್ಯಾಯನ ಶ್ರೌತಸೂತ್ರಗ್ರಂಥವು ಸಾಮವೇದದ ಕೌಥುಮ ಶಾಖೆಗೆ ಪ್ರುಮಾಣಭೂತವಾದದ್ದಾಗಿದೆ. ಮಶಕಶ್ರೌತಸೂಕ್ರಗ್ರಂಥ ದಂತೆಯೇ ಸೂತ್ರಗ್ರಂಥವು ಸಹೆ ಸಂಚನಿಂಶ ಬ್ರಾಹ್ಮಣಕ್ಕೆ ನಿಕಟಿ ಸಂಬಂಧವುಳ್ಳೆದ್ದಾಗಿದೆ.

(೩) ದ್ರಾಹ್ಯಾಯಣ ಶೌತಸೂತ್ರಗ್ರಂಥವು, ಸಾಮವೇದದ ರಾಣಾ ಯನೀಯ ಶಾಖೆಯ ಪ್ರಮಾಣಭೂತ ಸೂತ್ರಗ್ರಂಥವಾಗಿದೆ.

ಅಥರ್ವವೇದದ ಶ್ರೌತಸೂತ್ರಗ್ರಂಥವು

ವೈತಾನಸೂಶ್ರ ಎಂಬುದೊಂದು ಅಥರ್ವನೇದೀಯ ಶ್ರೌತ ಸೂತ್ರಗ್ರಂಥವಿದೆ. ಇದು ಶುಕ್ಲೆಯಜುರ್ವೇದದ ಕಾತ್ಯಾಯನ ಶ್ರೌತ ಸೂತ್ರಕ್ಕನುಸರಿಸಿ ಇದೆ. ವೈತಾನ ಸೂತ್ರಗ್ರಂಥದಲ್ಲಿಯ ಬಹು ಭಾಗವು ಅಥರ್ವವೇದದ ಗೋಪಥ ಬ್ರಾಹ್ಮಣಕ್ಕೆ ನಿಕಟಿ ಸಂಬಂಧವು ೃದ್ಹಾಗಿದೆ.

(೨) ಗೃಹ್ಯ ಸೂತ್ರಗ್ರಂಥಗಳು ಬ್ರಾಹ್ಮಣಗ್ರಂಥಗಳಲ್ಲಿ ಅಥವಾ ಶ್ರೌತಸೂತ್ರಗ್ರಂಥಗಳಲ್ಲಿ ಗೃಹ್ಯ ಕರ್ಮಗಳ ವಿಷಯವಾಗಿ ಏನನ್ನೂ ವಿಚಾರಮಾಡಿರುವುದಿಲ್ಲ. ಆದು ದರಿಂದಲೇ ಗೃಹ್ಯವಿಧಿಗಳನ್ನು ಪೂರ್ವಪರಂಪಕರೆಗೆ ಅನುಸಂಸಿ, ಗೃಹ್ಯ ಸೂತ್ರಗ್ರಂಥಗಳಲ್ಲಿ ಸುವ್ಯವಸ್ಥಿತವಾಗಿ ವಿವೇಚಿಸಬೇಕಾಯಿತು. ಅರ್ಥಾತ್‌ ಗೃಹ್ಯಸೂತ್ರಗ್ರಂಥಗಳನ್ನು ಪೃಥಕ್ಕಾಗಿ ನಿರ್ಮಿಸಬೇಕಾಯಿತು. ಎಲ್ಲ

ಶ್ರೌತಸೂತ್ರಗಳು, ಗೃಹ್ಯಸೂತ್ರಗಳು ೧೦೫

WL

ಗೃಹ್ಯೆಸೂಶ್ರಗಳು ಶ್ರೌತಸೂತ್ರಗಳಿಗನುಸರಿಸಿ ಇವೆ. ಆದಕೆ ಅಥರ್ವ ವೇದದ ವೈತಾನ ಶ್ರೌತಸೂತ್ರನೇ, ವೇದದ ಕೌಶಿಕ ಗೃಹ್ಯಸೂತ್ರಾ ನುಸಾರವಾಗಿದೆ; ಅಮೊಂದೇ ರೀತಿ ವಿಚಿತ್ರವಾಗಿದೆ. ಖುಗ್ಗೇದದ ಗೃಹ್ಯಸೂತ್ರಗ್ರಂಥಗಳು

(೧) ಶಾಂಖಾಯನ ಗೃಹ್ಯಸೂತ್ರಗ್ರಂಥವು ಎಲ್ಲಕ್ಕೂ ಮೊದಲಿನ ಜುಗ್ರೇದೀಯ ಗೃಹ್ಯಸೂತ್ರಗ್ರಂಥವಾಗಿದೆ. (೨) ಆಶ್ವಲಾಯನ ಗೃಹ್ಯ ಸೂತ್ರಗ್ರಂಥವು ಐತರೇಯ ಬ್ರಾಹ್ಮಣಕ್ಕೆ ಅತಿಶಯ ನಿಕಟಿ ಸಂಬಂಧ ವುಳೃದ್ದಾಗಿದೆ. (೩) ಶಾಂಭವ್ಯ ಗೃಹ್ಯಸೂತ್ರಗ್ರಂಥವು ಕೌಷೀತಕೀ ಶಾಖೆಗೆ ನಿಕಟ ಸಂಬಂಧವುಳ್ಳದ್ದಾಗಿದೆ.

ಶುಕ್ಲೇಯಜುರ್ನೇದದ ಗೃಹ್ಯಸೂತ್ರಗ್ರಂಥವು

ಪಾರಸ್ಕರ ಗೃಹ್ಯಸೂತ್ರಗ್ರಂಥವು ಶುಕ್ಲಯ ಜುರ್ನೇದೀಯ ಗೃಹ್ಯ ಸೂತ್ರಗ್ರಂಥವಾಗಿದೆ. ಗ್ರಂಥಕ್ಕೆ "ಕಾತೀಯ' ಆಥವಾ " ವಾಜಸ ನೇಯ' ಗೃಹ್ಯಸೂತ್ರ ಎಂದೂ ಹೆಸರು ಇಪಿ. ಪಾರಸ್ಕರ ಗೃಹ್ಯ ಸೂತ್ರಗ್ರಂಥವು ಕಾತ್ಯಾಯನ ಶ್ರೌತಸೂತ)ಗ್ರಂಥಕ್ಕೆ ಅತ್ಯಂತ ನಿಕಟ ಸಂಬಂಧವಿದ್ದುದರಿಂದ ಪಾರಸ್ಕರ ಗ್ರಹ್ಯಸೂತ್ರಗ್ರಂಥವನ್ನು ಕಾತ್ಯಾ ಯನ ಗೃಹ್ಯಸೂತ್ರಗ್ರಂಥವೆಂದು ಸಂಬೋಧಿಸುತ್ತಾರೆ. ಇಷ್ಟೇ ಅಲ್ಲ ಕೆಲವರು ಪಾರಸ್ವರ ಖುಷಿಗಳೂ ಕಾತ್ಯಾಯನ ಖಯಷಿಗಳೂ ಅಭಿನ್ನ ರೆಂದು (ಎಂದರೆ ಒಬ್ಬರೇ ಎಂದು) ತಿಳಿಯುತ್ತಾರೆ.

ಕೈಷ್ಣಯಜುರ್ನೇಡದ ಗೃಹ್ಯಸೂತ್ರಗ್ರಂಥಗಳು

ಕೃಷ್ಣಯಜುರ್ವೇದೀಯ ಗೃಹ್ಯಸೂತ್ರಗ್ರಂಥಗಳು ಇರುತ್ತವೆ. ಇವುಗಳಲ್ಲಿ ಕೃಷ್ಣಯಜುರ್ನೇದದ ತೈತ್ತಿರೀಯ ಶಾಖೆಯ ಗೃಹ್ಯ ಸೂತ್ರಗ್ರಂಥಗಳು ಹೀಗೆ ಇರುತ್ತವೆ:---(೧) ಆಪಸ್ತಂಬ (೨) ಹಿರಣ। ಕೇಶೀ (೩) ಬೌಧಾಯನ (೪) ಭಾರದ್ವಾಜ (೫) ವೈಖಾನಸ (೬) ವಾಧೂಲ. ಕೆಠಶಾಖೆಯ ಕಾಠಕ ಗೃಹ್ಯಸೂತ್ರಗ್ರಂಥವು, ರಚನಾಪದ್ಭತಿ ಯಲ್ಲಿ ಮಾನವ ಗೃಹ್ಯಸೂತ್ರಗ್ರಂಥಕ್ಕೆ ಸದ್ಭೃಶವಾಗಿದೆ. ಮೈತ್ರಾಯ, ಣೀಯ ಶಾಖೆಗೆ "ಮಾನವ' ಎಂಬ ಹೆಸರಿನ ಗೃಹ್ಯಸೂತ್ರಗೃಂಥನಿದೆ.

(SL

೧೦೬ ಶ್ರೀಯಾಜ್ಞ್ಜವಲ್ಯ್ಯ ಮಹಾಮುನಿಗಳ ಚರಿತ್ರೆ

ಸಾಮನೇದದ ಗೃಹ್ಯಸೂತ್ರಗ್ರಂಥಗಳು (೧) ಗೋಭಿಲ ಗೃಹೈಸೂತ್ರಗ್ರಂಥವು, ಸಾಮವೇದೀಯ ಪ್ರಮುಖವಾದ ಗೃಹ್ಯಸೂತ್ರಗ್ರಂಥವಾಗಿದ್ದು, ಸರ್ವ ಗೃಹ್ಯಸೂತ್ರ ಗ್ರಂಥಗಳಲ್ಲಿ ಇದು, ಅತ್ಯಂತ ಪ್ರಾಚೀನವೂ ಸಂಪೂರ್ಣವೂ ಹಾಗೂ ಅತ್ಯಂತ ಮನೋಹರವೂ ಆಗಿರುತ್ತದೆ. ಸಾಮವೇದದ ರಾಣಾಯ ನೀಯ, ಕೌಥುಮ ಇನೆರಡೂ ಶಾಖೆಗಳ ಬ್ರಾಹ್ಮಣರು ಗೃಹ್ಯ ಸೂತ್ರಗ್ರಂಥದ ಉಸಯೋಗವನ್ನು ಮಾಡುತ್ತಿರುತ್ತಾರೆ. (೨) ಖಾದಿರ ಅಥವಾ ದ್ರಾಹ್ಯಾಯಣ ಗೃಹ್ಯಸೂತ್ರಗ್ರಂಥವು; ಇದನ್ನು ಸಾಮವೇದದ ರಾಣಾಯನೀಯ ಶಾಖೆಯನರು ಮಾನ್ಯಮಾಡಿದ್ದಾರೆ. ಇದು, ಗೋಭಿಲ ಗೃಹ್ಯಸೂತ್ರದ ಸೆಂಕ್ಲಿಪ್ತ ರೂಪಾಂತರವಾಗಿದೆ. ಅಥರ್ನನೇದದ ಗೃಹ್ಯಸೂತ್ರಗ್ರೆಂಥವು ಕೌಶಿಕೆಗೃಹ್ಯೆಸೂತ್ರಗ್ರಂಥವು ಅಥರ್ವವೇದೀಯವಾಗಿದ್ದು, ಬಹಳ ಪುಹತ್ವದ್ದಾಗಿದೆ. ಇದರಲ್ಲಿ ಗೃಹೈಕರ್ಮಗಳ ವಿಷಯವಾಗಿ ಮಹತ್ವದ ನಿಯಮಗಳು ಇದ್ದುದಲ್ಲದೆ, ಅಥರ್ವವೇದಕ್ಕೆ ಸಂಬಂಧಿಸಿದ ಅಭಿಚಾ ರಾದಿ ಮಂತ್ರತಂತ್ರಗಳ ವಿಚಾರವೂ ಇದೆ.

(ಕಾ

೪ನೆಯ ಪರಿಶಿಷ್ಟ ಶುಕ್ಲಯಜುರ್ವೇದದ ಪದ್ರತಿಯು ಪ್ರಾಚೀನವಾದದ್ದು.

ವಾಯು ಇಲ್ಲಾ

ಶ್ರೀಶುಕ್ಸೆಯಜುರ್ವೇದವು, ತ್ರೀಕೃಷ್ಣಯಜುರ್ವೇದವು ನಾಮತಃ ಭಿನ್ನ ವಾಗಿದ್ದರೂ ವಸ್ತುತಃ ಒಂದೇ. ಇವೆರಡು ಯಜುರ್ವೇದಗಳು ಪದ್ಧತಿಯಿಂದ ಭಿನ್ನವಾಗಿ ತೋರಿದರೂ ಮೂಲತಃ ಒಂದೇ ಯಜು ರ್ವೇದವಾಗಿದೆ. ಇವೆರಡು ಯಜುರ್ವೇದಗಳಲ್ಲಿ ಯಾವ ಯಜುರ್ವೆೇ ದದ ಪದ್ಧತಿಯು ಪ್ರಾಚೀನವಾದದ್ದು; ಯಾವ ಯಜುರ್ವೇದದ ಪದ್ಧ ತಿಯು ಅರ್ವಾಚೀನವಾದದ್ದು. ಎಂಬುದನ್ನು ನಿರೂಪಿಸುವುದೇ ನೆಯ ಪರಿಶಿಷ್ಟದ ಉದ್ದೇಶವಾಗಿದೆ.

ಕೃತ, ತ್ರೇತಾಯುಗಗಳಲ್ಲಿ ಖಯಗ್ರೇದ, ಯಜುರ್ವೇದ, ಸಾಮವೇದ ಇವು ಮೂರೇ ವೇದಗಳಿದ್ದವು. ಇವುಗಳಿಗೆ «ವೇದತ್ರಯೀ” ಎಂಬ ಹೆಸರು ಇರುತ್ತದೆ:ಬುದನ್ನು ಹಿಂದೆಯೇ ನೋಡಿದ್ದೇವೆ. ಎಂದರೆ ಕೃತ, ಶ್ರೇತಾಯುಗಗಳಲ್ಲಿ ಯಜುರ್ವೇದವು ಒಂದೇ ಒಂದಾಗಿದ್ದಿತೇ ಹೊರತು ಎರಡು ಯಜುರ್ವೆದಗಳಾಗಿದ್ದಿಲ್ಲವೆಂಬುದು ಸ್ಪಷ್ಟವಾಯಿತು.

ಶ್ರೀವೇದವ್ಯಾಸ ಮಹರ್ಷಿಗಳು ವರಾಹಪುರಾಣದ ೨೪೪ ನೆಯ ಅಧ್ಯಾಯದಲ್ಲಿ ಶ್ರೀಶುಕ್ಸೆಯಜುರ್ವೇದವು ಪ್ರಾಚೀನ ಯಜುರ್ವೆದವೆಂ ಬುದನ್ನು ಚೆನ್ನಾಗಿ ಹೀಗೆ ವ್ಯಕ್ತ ಪಡಿಸಿದ್ದಾರಿ:

೧೦೪ ("್ರೀಯಾಜ್ಞನಲ್ಯ್ಯ ಮಹಾಮುನಿಗಳ ಚರಿತ್ರೆ

೧ಹೆಯೆಗ್ರೀವ? ಕದಾಚಿತ್ತು ಸುರದ್ವೇಷೀ ಮಹಾಬಲಃ | ಸುರಾಣಾಮಪಕಾರಾಯ ನೇದಾನಾಹೃತ್ಯ ಚೌರ್ಯತಃ್ಧ ೧॥ ಭಕ್ಷಯಿ.ತ್ರಾ ಬಹೊನಫ" ವೇದಾನ” ಪಾತಾಲಂ ಸಮಾವಿಶತ್‌ | ದೈತ್ಯಂ ವಿದಾರ್ಯ ತಾನ್‌ ಮೇದಾನ್‌ ಬ್ರಹ್ಮಣೇ ಪ್ರದದೌ ಹ೭8೨/ ತತೋ ಜಗಾದ ಸೂರ್ಯಾಯ ಸರ್ಗಾದೌ ಚಶತುರಾನನಃ! ದ್ವಾಸರಾದೌ ರತೋಯೋಗೀ ಪಾರಾಶರ್ಯೋ ಮಹಾತಪಾಃ ಅನತೀರ್ಯಾಥ ತಾನ್‌ ನೇದಾನ್‌ ಸ್ವತಿಷ್ಯೇಭ್ಯ ಉವಾಚ | ಯಜೂಂಷ್ಯಯಾತಯಾಮಾನಿ ಸೂರ್ಯಮಧ್ಯಾಸ್ಯ ಚಿಕ್ರಿಪೇ [೪॥ ಶುಕ್ಲಾ ನ್ಯಯಾತಯಾಮಾಥಿ ಯಜೂಂಹಿ ಪ್ರಾಕ್ಯ ಭಾಸ್ಟತಃ ಶಾಖಾಶ್ಚಕ್ರೇ ಪಂಚದರ ಕಣ್ಣಾದ್ಯಾಶ್ಚ ಮಹಾಮುನಿಃ |೫|

ಅರ್ಭ:--ಒಂದಾನೊಂದು ಕಾಲದಲ್ಲಿ ದೇವತೆಗಳ ವೈರಿಯಾದ ಮತ್ತು ಮಹಾಬಲಿಷ್ಯನಾದ ಹಯಗ್ರೀವನೆಂಬ ರೈತ್ಯನು ದೇವತೆಗಳಿಗೆ (ಎಸುರರಿಗೆ) ಕೇಡುಬಗೆಯಬೇಕೆಂದು ಕಳ್ಳತನದಿಂದ ವೇದಗಳನ್ನು ಅಸಹರಸಿ, ಅವುಗಳನ್ನು ತಿಂದು, ಪಾತಾಲರೋಕವನ್ನು ಪ್ರವೇಶಿಸಿ ದನು. ಶ್ರೀಹರಿಯು ದ್ವ ತನನ್ನು ಸಂಹೆರಿಸಿ, ಚತುರ್ಮುಖ'ಬ್ರಹ್ಮೆ ನಿಗೆ ವೇದಗಳನ್ನು ಕೊಟ್ಟಿನು. (ಶ್ಲೋ.೧1೨). ಚತು ರ್ಮುಖ ಬ್ರಹ್ಮನು, ಸರ್ಗಾವಿಯಲ್ಲಿ ಎಂದರೆ ಸೃಷ್ಟಿಯ ಉತ್ಪತ್ತಿಯ ಆದಿಯಲ್ಲಿ ಅರ್ಥಾತ” ಕೃತಯುಗದ ಆದಿಯಲ್ಲಿ ಸೂರ್ಯದೇವತೆಗೆ ಯಜುರ್ವೇದವನ್ನು (ಅತಏವ ಶುಕ್ಲೆಯಜುರ್ವೇದನನ್ನು) ಕೊಟ್ಟನು. ತದನಂತರ ದ್ವಾಪರಯುಗದ ಆದಿಯಲ್ಲಿ ಮಹಾತಪಸ್ವಿಗಳಾದ ಪಾರಾ ಶೆರ್ಯಪಿ ಎಂದರೆ ವೇದವ್ಯಾಸ ಯಹಿಗಳು ಅವತರಿಸಿ ವೇದಗಳನ್ನು

ವರಾಹಸುರಾಣದೆ 3೪೪ ನೆಯ ಅಧ್ಯಾಯೆನನ್ನು ಅನಂತಾಚಾರ್ಯರು ಕಣ್ವಕಂಠಾಭರಣವೆಂಬ ಗ್ರಂಥದಲ್ಲಿ ವರಾಹೆಸುತಾಣದಿಂದೆ “ತೆಗೆದುಕೊಂಡದ್ದು ಉಲ್ಲೇಖ ಮಾಡಿದ್ದಾರೆ.

ಶುಕ್ಲೆ ಯಜುರ್ವೇದದ ಪದ್ಧತಿಯು ಪ್ರಾಚೀನವಾದದ್ದು ೧೦೯

ತಮ್ಮ ಶಿಷ್ಯಂಗೆ ಉಪದೇಶಮಾಡಿದರು. ಅರ್ಥಾತ್‌ ವ್ಯಾಸರು ಶುದ್ಧ (ಏಶುಕ್ಸ) ಯಜುರ್ವೇದವನ್ನು ಸೂರ್ಯಖಯಸಿಗೆ ಉಸದೇಶಮಾಡಿದರು. ಶೀಯಾಜ್ಞನಲ್ಬ್ಯೂ ಮಹಾಮುನಿಗಳು ಸೂರ್ಯಖಷಿಯಿಂದ ಶುಕ್ಲ ಯಜುರ್ವೇದವನ್ನು ಕಲಿತು, ಕಣ್ವ ಮೊದಲಾದ ೧೫ ಶಾಖೆಗಳನ್ನು ಏರ್ಪಡಿಸಿದರು. (ಶ್ಲೋ 21೪13) ಇದೇ ಸಂಗತಿಯನ್ನು ಶ್ರೀಮಧ್ವಾಚಾರ್ಯರು ತಾವು ಬರೆದ ಬೃಹೆದಾರಣ್ಯಕೋಸನಿಷದ್ಭಾಷ್ಯದ ಉಸಕ್ರಮೆದಲ್ಲಿಯೂ ಭಾರತ ತಾತ್ಸರ್ಯನಿರ್ಣಯನೆಂಬ ಗ್ರಂಥದ ೧೦ನೆಯ ಅಧ್ಯಾಯದಲ್ಲಿಯೂ ಹೀಗೆ ಹೇಳಿದ್ದಾದಿ ೨ಯಧಾ ತುಷ್ಟಾವ ಲಕ್ಷ್ಮೀಶಂ ಸರ್ಗಾದೌ ಚತುರಾನ ನೆಃ। ತಥಾ ಜಗಾದ ಸೂರ್ಯಾಯ ಯಾಜ್ಞ ಸ್ಹ ವಲ್ಫ್ಯಾಯ ಸೋಬ್ರ ವೀತ್‌ I (ಶ್ರೀಮಧ್ವಾಚಾರ್ಯಕೃತ ಬೃಹದಾರೆಣ್ಯಭಾಷ್ಯ) ಅರ್ಥ: ಸೃಷ್ಟಿಯ ಉತ್ಪತ್ತಿಯ ಆದಿಯಲ್ಲಿ ಚತುರ್ಮುಖ ಬ್ರಹ್ಮನು ಹೇಗೆ ಲಕ್ಷಿ ಚನನ್ನು ಸ್ತುತಿಸಿದರೋ, ಹಾಗೆಯೇ ಸೂರ್ಯ ದೇವತೆಗೆ ಶುಕ್ಲಯಜುರ್ಮೇದವನ್ನು ಉನದೇಶಮಾಡಿದನು. ಸೂರ್ಯ ದೇವತೆಯು (ವಾಜಿರೂಪವನ್ನು ಧಾರಣಮಾಡಿ, ಎಂದರೆ ಸೂರ್ಯ ಖಹಿಯ ರೂಪವನ್ನು ಧರಿಸಿ) ಯಾಜ್ಞ ವಲ್ಯ್ಯರಿಗೆ ಶುಕ್ಲ್ಸಯಜು ರ್ನೇದವನ್ನು ಕಲಿಸಿದನು. ಖಚಾಂ ಪ್ರವರ್ತಕಂ ಪೈಲಂ ಯಜುಷಾಂಚ ಪ್ರವರ್ತಕಂ। ವೈಶಂಸಾಯನಮೇವೈಕಂ ದ್ವಿತೀಯಂ ಸೂರ್ಯಮೇವ ll ೭೬॥

ಗಹದ ER 6೩ ಉಜಧಾಲರಕರ್ಣಾ-ರ್ಜಇರಾಜರಿ ರ್ಜಲ ಬೇರ್‌ ಇಗ |

ಶ್ಲೋಕನನ್ನು ಎಂದರೆ ಸಂಗತಿಯನ್ನು ವರಾಹ ಪುರಾಣದ ಆಧಾರದಿಂದಲೇ ಹೇಳಿದ್ದೇವೆ. ಎಂದು ಶ್ರೀಮಧ್ವಾಚಾರ್ಯರು ಕಂಠೋಕ್ತವಾಗಿ ನುಡಿದಿದ್ದಾರೆ.

೧೧೦ ಶ್ರೀಯಾಜ್ಞವಲ್ಯ, ಮಹಾಮುನಿಗಳ ಚರಿತ್ರೆ

ಚಕ್ರೇೇಥ ಜೈಮಿನಿಂ ಸಾಮ್ನಾ ಮಥರ್ವಾಂಗಿರಸಾಮಸಿ | ಸುಮಂತುಂ ಭಾರತಸ್ಯಾಪಿ ವೈಶಂಪಾಯನಮಾದಿಶತ್‌4 ೭೭ (ಭಾರತ ತಾತ್ರರ್ಯ ನಿರ್ಣಯ ಆ. ೧೦) ಎಂದರೆ, ವೇದವ್ಯಾಸ ಖುಹಿಗಳು-- ಸೈಲ ಖುಷಿಗೆ ಬುಗ್ಗೇದ ವನ್ನೂ ವೈ ಶಂಪಾಯನ ಖುಷಿಗೆ ಕೃ ಷ್ದ ತ್ನಯ ಜುರ್ವೇದವನ್ನೂ, Fis ಬಹಿ ಹೆ ಯಜುರ್ವೇದವನ್ನೂ ಹಾಗೂ ಜೈಮಿನಿ ಖುಷಿಗೆ ಸಾಮ ವೇದವನ್ನೂ 'ಸುಮಂತು ಖುಷಿಗೆ ಅಥರ್ವನೇದವನ್ನೂ ,ಉಪದೇಶಮಾಡಿ, ಇವರೆಲ್ಲರನ್ನು ಆಯಾ ವೇದದ ಪ್ರವರ್ತಕರನ್ನಾಗಿ ಮಾಡಿದರೆಂದು ಇತ್ಯರ್ಥ.

(1) ವ್ಯಾಸಮಹರ್ಹಿಗಳು ನರಾಹಪುರಾಣದಲ್ಲಿ- ಚತುರ್ಮುಖ ಬ್ರಹ್ಮನು ಸೂರ್ಯದೇವತೆಗೆ ಶ್ರೀಶುಕ್ಸೆ ಯಜುರ್ವೇದವನ್ನು ಸರ್ಗಾದಿ ಯಲ್ಲಿ ಉಪದೇಶಮಾಡಿದನು. ಎಂದು ಹೇಳಿರುವುದರಿಂದ ಶುಕ್ಲ ಯಜುರ್ವೇದವು ಪ್ರಾಚೀನ ಯಜ:ರ್ನೇದವೆಂಬುದು ಸೂರ್ಯಪ್ರಕಾಶ ದಷ್ಟು ಸ್ಪಷ್ಟವಾಯಿತು. ಅರ್ಥಾತ್‌ ಉಕ್ತಿಯು ಶುಕ್ಲೆಯಜುರ್ವೇ ದದ ಪ್ರಾಚೀನತ್ವದ ಗಮಕವಾಗಿರುತ್ತದೆಂದು ಇತ್ಯರ್ಥ.

(11) ಶತಪಥ ಬ್ರಾಹ್ಮಣದಲ್ಲಿಯೂ ಮನುಸ್ಮೃತಿಯಲ್ಲಿಯೂ ಅಗ್ನಿಯಿಂದ ಬುಗ್ಗೆ ಸ್ರೀದವೂ, ವಾಯುವಿನಿಂದ ಯಜುರ್ವೇದವೂ ಹಾಗೂ ಸೂರ್ಯನಿಂದ ಪ್ರಕಟಿವಾದನೆ”ಂದು ಹೀಗೆ ಸ್ಪಷ್ಟವಾಗಿ ಉಲ್ಲೇಖವಿದೆ:

ಶೇಭ್ಯಸ್ತಪ್ತೇಭ್ಯಸ್ತ್ರಯೋ ವೇದಾ ಅಜಾಯನ್ತ | ಅಗ್ನೇರ್ಯ ಗ್ವೇದೋ ವಾಯೋರ್ಯಜುರ್ವೇದಃ ಸೂರ್ಯಾತ್ಸಾಮನೇದಃ |'' (ಶತಪಥ ಬ್ರಾಹ್ಮಣ ೧,೧೫,೮ )

ಶ್ರೀವೇದವ್ಕಾಸ ನುಹರ್ಷಿಗಳು ವೈಶಂಪಾಯನ ಖ.ಸಿಗಳನ್ನು ಭಾರತಕ್ಕೂ ಸಹ ಪ್ರವರ್ತಕರನ್ನಾಗಿ ಮಾಡಿದರು,

ಶುಕ್ಲ ಯಜುರ್ವೇದಬ ಪದ್ಧ ತಿಯು ಪ್ರಾಚೀನವಾದದ್ದು ೧೧೧

ಅಗ್ನಿ ನಾಯುರನಿಭ್ಯಸ್ತು ತ್ರಯಂ ಬ್ರಹ್ಮಾ ಸನಾತನಮ್‌ | ದುದೋಹೆ ಯಜ್ಞ ಸಿದ್ಧ್ಯರ್ಥಮೃ ಗ್ಯಜುಃಸಾಮಲಕ್ಷಣವಮ್‌ Il (ಮನುಸ್ಮೃತಿ ಅ. ೧, ಶ್ಲೋ. ೨೩) ಅರ್ಥ:--ಬ್ರಹ್ಮದೇವನು ಯಜ್ಞದ ಸಿದ್ದಿ ಗೋಸ್ಕರ ಅಗ್ನಿ, ವಾಯು, ಮತ್ತು ಸೂರ್ಯ ಇವರಿಂದ ಅನುಕ್ರಮನುಗಿ ಖಗ್ವೇದ, ಯಜುರ್ವೇದ, ಸಾವುನೇದ ಮೂರು ನಿತ್ಯವೇದಗಳನ್ನು ಆಕರ್ಷಣ ಮಾಡಿದನು. ಯಜುರ್ವೇದವು ವಾಯುವಿನಿಂದ ಉತ್ಸನ್ನವಾ ದ್ದರಿಂದ ಅಥವಾ ಪ್ರಕಟವಾದುವರಿಂದ ಯಜುರ್ವೆದಕ್ಕೆ ಯಾ ದೇವತೆಯೂ oN ಇರುವುದು ಕ್ರಮಪ್ರಾಪ್ತವಾಗಿವೆ. ಕಿಂಬಹುನಾ ಅಸರಿಹಾರ್ಯ ವಾಗಿದೆ.

ಶುಕ್ಲಯಜುರ್ವೇದ ಸಂಹಿತೆಯ ಖುಸಿ, ದೇವತಾ ಛಂದಸ್ಸು, ವಿನಿಯೋಗಗಳನ್ನು ಹೀಗೆ ಪಠಿಸುತ್ತಾರಿ:

«ಶುಕ್ಲ ಯಜುರ್ವೆೇದಸ್ಯ ವಾಯುರ್ಜುಹಿಃ, ವಾಯುರ್ದ್ಜಿೀವತಾ, ತ್ರಿಷ್ಟುಪ್‌ಛನ್ಹಃ ಸಂಹಿತಾಧ್ಯಯನೇ ವಿರಿಯೋಗಃ''

ಶುಕ್ಲೇಯಜುರ್ನೇದದ ಖುಷಿಯೂ ವಾಯು; ದೇವತೆಯೂ ವಾಯು ಇರುವುದರಿಂದ ಶುಕ್ಲಯಜುರ್ನೇದವು, ವಾಯುವಿಥಿಂದ ಉತ್ಪನ್ನವಾದ ಅಥವಾ ಪ್ರಕಟವಾದ ಮೂಲ ಪ್ರಾಚೀನ ಯಜುರ್ವೇದ ವೆಂಬುದು ಸಿದ್ಧ. ಕೃಷ್ಣಯಜುರ್ನೇದದ ಖುಷಿ, ದೇವತಾ, ಛಂದಸ್ಸು, ವಿನಿಯೋಗಗಳನ್ನು ಹೀಗೆ ಪಠಿಸುವ ಸಾಂಪ್ರದಾಯವಿಲ್ಲ.

(111) ಪ್ರಾಚೀನ ವೇದತ್ರಯಿಯಲ್ಲಿಯ ಖುಗ್ವೇದ, ಸಾಮನೇದ ಗಳ ಪದ್ಧತಿಯಂತೆಯೇ ಶುಕ್ಲ ಯಜುರ್ವೇದದ ಪದ್ಧತಿಯಾಗಿದೆ. ಅದು ಹೇಗೆಂದರೆ ಪ್ರಾಚೀನ ವೇದಗಳಾದ ಬಗ್ದೆ (ದ್ಯ, ಸಾಮವೇದಗಳಲ್ಲಿ ಸಂಹಿತೆಯು ಪ್ರತ್ಯೇಕವಾಗಿದೆ; ಬ್ರಾಹ್ಮಣವು ಪ್ರಶ್ಯೇಕಣಾಗಿದೆ. ಎಂದರೆ ಸಂಹಿತೆ, ಬ್ರಾಹ್ಮಣಗಳು ಪೃ ನೈ ಥಕ್‌ ಪೃಥಕ್ಕಾ ಗಿ ಇನೆ. ಇದೇ ಪದ್ಧತಿಯು

೧೧೨ ಶ್ರೀಯಾಜ್ಞ ವಲ್ಯ, ಮಹಾನುನಿಗಳ ಚರಿತ್ರೆ

ಶುಕ್ಸಯಜುರ್ವೇದದಲ್ಲಿ ಇದೆ. ಎಂದರೆ ಸಂಹಿತೆಯು ಪ್ರತ್ಯೇ ಕವಾಗಿದೆ; ಬ್ರಾಹ್ಮಣವು ಪ್ರತ್ಯೇಕವಾಗಿದೆ, ಅರ್ಥಾತ್‌ ಶುಕ್ಸೆಯಜು ರ್ನೇದದಲ್ಲಿಯೂ ಸಂಹಿತೆ ಬ್ರಾಹ್ಮಣಗಳು ಪೃಥಕ್‌ ಪೃಥಕ್ಕಾಗಿವೆ. ಅತಏನ ಪ್ರಾಚೇನ ವೇದಗಳಾದ ಖುಗ್ವೇದ ಸಾಮವೇದಗಳ ಪದ್ಧ ತಿಯಂತೆಯೇ ಶುಕ್ಲೆಯಜುರ್ನೇದದ ಪದ್ಧತಿಯೂ ಪ್ರಾಚೀನವಾಗಿರು ತ್ರದೆಂಬುದು ಸಿದ್ಧ. ಕೃಷ್ಣ ಪದ್ಧತಿಯು ಬುಗ್ವೆ "ದ್ಯ ಸಾಮನೇ ದಗಳಂತೆ ಇರದೆ, ಸಂಹಿತೆಯು ಬ್ರಾಹ್ಮಣದಂದ ಮಿಶ್ರ ವಾಗಿದೆ. ಅರ್ಥಾತ್‌ ಕೃಷ್ಣಯಜುರ್ನೇದದ ಪದ್ಧತಿಯು ಪ್ರಚೀನವಾಗಿರ, ದ್ವಾಪರಯಗದಲ್ಲಿ ವೇದವ್ಯಾಸರಿಂದ ನಿರ್ಮಾಣವಾದದ್ದಾಗಿದೆ. ಅತ ಏನ ಕೃಷ್ಣಯಜುರ್ವೇದದ ಪದ್ಧತಿಯು ಅರ್ವಾಚೀನವಾಗಿದೆ.

#X

ಹಿನ್ನುಡಿ

ಶ್ರೀಯಾಜ್ಞವಲ್ಯ್ರಮಹಾಮುನಿಗಳ ಚರಿತ್ರೆಯನ್ನು ಚಿಕಿತ್ಸಕ ದೃಷ್ಟಿಯಿಂದ ಅಭ್ಯಾಸಮಾಡಲುಪಕ್ತ್ರಮಿಸಿ, ಬಹುದಿವಸಗಳಾಗಿದ್ದು, ಇಂದು ಶ್ರೀಹೆರಿ,ಗುರುಗಳ ಕೃಪೆಯಿಂದ ದೀರ್ಫಕಾಲೀನ ಅಭ್ಯಾಸವು, ಪರಿಪೂರ್ಣವಾಗಿ ಪುಸ್ತಕರೂಪದಿಂದ ಮುದ್ರಿಸಿ ಪ್ರಸಿದ್ಧನಾದದ್ದನ್ನು ನೋಡಿ, ನನ್ನ ಮನಸ್ಸಿಗೆ ಅತಿಶಯ ಸಂತೋಷವಾಗಿದೆ.

ಶ್ರೀಶಂಕರಾಚಾರ್ಯರು ತಾವು ಬರೆದ ಐತರೇಯೋಪನಿಷವ್ಳಾ ಹೃದ ಉಪೋದ್ಭಾತದಲ್ಲಿ ಹೀಗೆ ಹೇಳಿದ್ದಾರೆ: ಪ್ರಾಗ್ಗಾ ರ್ಹಸ " ತ್‌ ಸುತಿಸತ್ತೆ €ರ್ಬುಣಿತ್ವಾಸೆಂಭವಾತ್‌” (ಎಂಡಕ್ಕಿ “ಗೃಪೆಸ್ಸಾ ಶ್ರಮ ನನ್ನು 'ಸ್ವೇಕಂಸುವುದಕ್ಕಿಂತ ಪೂರ್ವದಲ್ಲಿ ಪುರುಷನಿಗೆ ಬುಜಿತ್ವವು ಸಂಭವಿಸುವುದಿಲ್ಲ.) ಇದರ ಗರ್ಭಿಶಾರ್ಥವೇನೆಂದಕೆ, ಗುರುಕುಲದಲ್ಲಿ ಸಂಪೂರ್ಣ ವಿದ್ಯಾಭ್ಯಾಸವನ್ನು ಮಾಡಿ, ಗುರುಕುಲದಿಂದ ಹೊರೆಗೆ ಬಂದಕೂಡಲೆ ಅರ್ಥಾತ್‌ ಗೃಹಸ್ಥಾಶ್ರಮವನ್ನು ಸ್ವೀಕರಿಸಿದಕೂಡಲೆ ಖಯಸಿಯಣ, ದೇವಖುಣ, ಪಿತೃಯಣಗಳು ಪುರುಷನಿಗೆ ಪ್ರಾಪ್ತವಾಗು ತ್ತವೆ. ದೃಷ್ಟಿಯಿಂದ ಶ್ರೀಯಾಜ್ಯ ಸ್ಸವಲ್ಯ್ಯ್ಯಮಹಾಮುನಿಗಳ ಚರಿ ತ್ರೆಯ ಅಭ್ಯಾಸ ನವ” ಸಂಪೂರ್ಣವಾದಕೂಡಲೆ ಚರಿತ್ರೆಯನ್ನು ಬರೆದು ಮುದ್ರಿಸಿ ಪ್ರಸಿದ್ಧಮಾಡುವುದು, ಖುಷಿಯ ಯಣನನ್ನು ತೀರಿಸುವ ಉಪಾಯವಾಗಿರುವುದರಿಂದ ಕರ್ತವ್ಯವನ್ನು ನೆರವೇರಿಸಿ, ಖುಷಿಯಣ ವನ್ನು ತೀರಿಸಿದ್ದರಿಂದ ನನ್ನ ಮನಸ್ಸಿಗೆ ಸಂತೋಷವಾಗುವುದು ಸಾ ಸ್ವಾಭಾ ನಿಕವಾಗಿದೆ.

ಥೀಯಾಜ್ಞ ನಲ್ಕ ಮಹಾಮುನಿಗಳ ಚರಿತ್ರೆ ೧೧೪

ಶ್ರೀಯಾಜ್ಞ ನಲ್ಪ್ಯಮಹಾಮುನಿಗಳು ಕ್ರಿ. ಪೂ. ೩೦೦೦ ವರ್ಷಗಳ ಹಿಂದೆ ಎಂದರೆ ಇಂದಿಗೆ ಸಾವಿರ ವರ್ಷಗಳ ಹಿಂದೆ ಇದ್ದರೆಂದು ಆಧು ನಿಕ ಇತಿಹಾಸ ಸಂಶೋಧಕರು ನಿರ್ಣಯಿಸಿದ್ದಾರೆ. ಆದರೆ ಶ್ರೀಯಾಜ್ಞ, ವಲ್ಯ್ಯರು ಇಂಥ ಸಂವತ್ಸರದಲ್ಲಿ ಇಂಥ ಮಾಸದಲ್ಲಿ ಇಂಥ ಪಕ್ಷದಲ್ಲಿ ಇಂಥ ತಿಥಿಯಲ್ಲಿ ಜನ್ಮಹೊಂದಿದರೆಂದು ಹೇಳಲು ಬಲವತ್ತರವಾದ ಪ್ರಮಾಣವು ಇಲ್ಲದಿರುವುದರಿಂದ ಶ್ರೀಯಾಜ್ಞವಲ್ಯ್ಯರ ಜಯಂತಿತಿಥಿಯು ಚ್ರೇಷ್ಠಶುದ್ಧ ದಶಮಿಯೆಂದಾಗಲಿ; ಕಾರ್ತಿಕಶುದ್ಧ ದಶಮಿಯೆಂದಾಗಲಿ; ಅಥವಾ ಫಾಲ್ಗುಣಶುದ್ಧ ಪಂಚಮಿಯೆಂದಾಗಲಿ ತಿಳಿಯುವುದು, ಸರ್ವ ಥೈವ ನಿರಾಧಾರವಾಗಿಜಿ. ಅತಏವ ಅಸಾಧುವಾಗಿಜಿ. ಆದುದರಿಂದ ಶ್ರೀಯಾಜ್ಞ ನಲ್ಯ್ಯರ ಜಯಂತ್ಯುತ್ಸವವನ್ನು ಮೂರರಲ್ಲಿ ಯಾವು ದೊಂದು ತಿಥಿಯಲ್ಲಿ ಮಾಡದೆ, ಪ್ರತಿವರ್ಷ ಮಾಘ ಶುದ್ಧ ಸಪ್ತಮಿಯ ದಿನೆಸ ಎಂದರೆ ರಥಸಪ್ರಮಿಯದಿನಸ(ಭಗವಾನ್‌ ಸೂರ್ಯನಾರಾಯಣನ ರಥಾರೋಹಣದ ದಿವಸ) ಶ್ರೀಯಾಜ್ಞವಲ್ಯ್ಯರ ಸ್ಮೃೃತಿದಿನವೆಂದು ಮಹೆನೀಯರ ಉತ್ಸವವನ್ನು ಪಾಲಿಸುವುದು ಸಮಂಜಸವಾಗಿದೆ; ಏಕೆಂದರೆ, ಶ್ರೀಯಾಜ್ಞವಲ್ಕ್ಯರ ಗುರುಗಳಾದ ಶ್ರೀಸೂರ್ಯಖುಷಿಗಳು ಭಗವಾನ್‌ ಸೂರ್ಯನ” ಅವತಾರರೆಂಬುದು ಪುರಾಣಪ್ರಸಿದ್ಧವಾಗಿದ್ದುದರಿಂದ ಭಗ ವಾನ್‌ ಸೂರ್ಯನ ರಥಾರೋಹೆಣದ ದಿವಸವೇ ಸೂರ್ಯಖಯಷಿಗಳ

ಶಂಕೆರಂ ಶಂಕೆರಾಚಾರ್ಯೆಂ | ಕೇಶನಂ ಬಾದರಾಯಣನು್‌ ಸೂತ್ರಭಾಸ್ಕಕೃತಾ ವನ್ನೇ! ಭಗನಂತೌ ಪುನಃ ಪುನಃ ಶ್ಲೋಕದಲ್ಲಿ" ಶಂಕರ'' ಎಂಬ ಹೆಸರಿನಿಂದ ಇರುವ ಡೇವತೆಯನ್ನೂ ದೇವತೆಯ ಅನತಾರರನ್ನೂ ಒಂದೇ ಹೆಸರಿನಿಂದ ಉಲ್ಲೇಖಿಸಿದಂತೆಯೇ ಸೂರ್ಯಯಸಿಯು ಸೂರ್ಯದೇವತೆಯ "ಅನತಾರನಾಗಿದ್ದಾ ನೆಂಬುದು ಪುರಾಣ ಗಳಲ್ಲಿ ಉಕ್ತವಾಗಿದೆ.

ಹಿನ್ನುಡಿ ೧೧೫

ಹಾಗೂ ಇನರ ಶಿಷ್ಯರಾದ ಶ್ರೀಯಾಜ್ಞನಲ್ವ್ಯಖಷಿಗಳ ಸ್ಕ್ರೃತಿದಿನದ ಉತ್ಸವವನ್ನು ಪಾಲಿಸುವುದು ಯಥೋಚಿತಪಾಗಿದೆ.

ಮಹಾಪುರುಷರ ಜಯಂತಿತಿಧಿಯು ಪ್ರಾಯಶ: ಅರಿರ್ಣೀತವಾ ಗಿರುವುದರಿಂದ ಮಹಾಪುರುಷರ ಜಯಂತಿತಿಥಿಯ ಬಗ್ಗೆ ಭಿನ್ನಾ ಭಿಪ್ರಾಯ ಗಳು ಕಾಣಬರುತ್ತವೆ. ಉದಾ:--ಶ್ರೀಮಧ್ವಾಚಾರ್ಯರ ಜಯಂತಿ ತಿಥಿಗಳು (೧) ಆಶ್ವೀನ ಶುದ್ಧ ೧೦ (೨) ಮಾಘಶುದ್ದ ೭; ಶ್ರೀಶಂಕರಾ ಚಾರ್ಯರ ಜಯಂಂತಿತಿಥಿಗಳು (೧) ವೈಶಾಖಶು. ೫, (೨) ವೈಶಾಖಶು.೧೦.

ಮಹಾಜ್ಞಾನಿಗಳಾದ ಶ್ರೀಯಾಜ್ಞವಲ್ಯ್ಯಮಹರ್ಹಿಗಳ ಚರಿತ್ರೆಯ ಮುನು ಡಿಯನ್ನು ಬರೆಯುವುದಕ್ಕೆ ಭಾರತೀಯ ತತ ತ್ತ್ವಜ್ಜಾ ನದಲ್ಲಿ ನಿಷ್ಣಾ ರಾದ ಶ್ರಿಮಾನ್‌ ಕುಲಕರ್ಣಿ ನಾರಾಯಣರಾಯರು ಪರಮ ಯೋಗ್ಯ ರಾದುದರಿಂದ ಇವರಿಂದಲೇ ಗ್ರಂಥಕ್ಕೆ ಮುನ್ನುಡಿಯನ್ನು ಬರೆಯಿಸ ಬೇಕೆಂದು ಸಂಕಲ್ಪಮಾಡಿದೆನು. ಅಪೀ ಮೇರೆಗೆ ಗ್ರಂಥದ ಮುದ್ರಣ ಕಾರ್ಯವು ಮುಗಿದ ಕೂಡಲೇ ಚಿಕಿತ್ಸಕ ವಿದ್ವಾನ್‌ ಮಹಾಶಯರಾದ ನಾರಾಯಣರಾಯರಿಗೆ ಮುನ್ನುಡಿಯನ್ನು ಬರೆಯುವುದಕ್ಕೆ ಬಿನ್ನ ವಿಸಿ ದೆನು. ಆಗ ಇವರು ನನ್ನ ವಿನಂತಿಯನ್ನು ಮಾನ್ಯಮಾಡಿ, ಪುಸ್ತಕ ವನ್ನು ಓದಿ, ಮುನ್ನುಡಿಯನ್ನು ಬರೆದರು. ಇದಕ್ಕೋಸ್ಕರ ಮಹನೀಯರಿಗೆ ಕೃತಜ್ಞ ತಾಪೂರ್ವಕವಾದ ನನ್ನ ವಂದನೆಗಳನ್ನು ಸಮ ರ್ಷಿಸುತ್ತೇನೆ.

ತ್ರಿಕಾಂಡಮಂಡನಾಚಾರ್ಯರಾದ ವೇದಮೂರ್ತಿ ಬ್ರಹ್ಮ ಶ್ರೀಮಹಾ ದೇವ ದೀಕ್ಷಿತರು ದಂಡವತೆ ದಾರವಾಡ ಮಹಾನುಭಾವರು ತಮ್ಮ ವೈದಿಕಗ್ರಂಥಾಲಯದಲ್ಲಿರುವ ಗ್ರಂಥಗಳನ್ನು ಬೇಡಿದಾಕ್ಷಣನೇ ಕೊಟ್ಟು; ಚೆನ್ನುಗಿ ಸಾಹಾಯ್ಯವನ್ನು ನಾಡಿದರು. ಔದಾರ್ಯಕ್ಕೊ ಸ್ಕರ ಮಹಾಭಗೆನ್ನು ಎಷ್ಟು ಹೊಗಳಿದರೂ ಸ್ವಲ್ಪವೇ ಸರಿ. ಇನ ರಿಗೆ ನನ್ನ ಅನಂತ ವಂದನೆಗಳನ್ನು ಬ್‌ ತ್ತೇನೆ.

೧೧೬ ಶ್ರೀಯಾಜ್ಞನಲ್ಯ್ಯ ಮಹಾಮನಿನಿಗಳ ಚರಿತ್ರೆ

ಶ್ರೀಮತ್ಸೂಜ್ಯ ಚಿದಂಬರ ದೀಕ್ಷಿತರವರು ಬಡ್ಗಿ. ಧಾರವಾಡ ಪುಣ್ಯಶ್ಲೋಕರು ತಮ್ಮ ವೈದಿಕ ಗ್ರಂಥಸಂಗ್ರಹವನ್ನೆಲ್ಲ ನನ್ನ ಲೇಖನ ಕಾರ್ಯಕ್ಕೆ ಅನುಕೂಲವಾಗುವಂತೆ ಕೊಟ್ಟು ಸಾಹಾಯ್ಯವನ್ನು ಮಾಡಿದರು. ಇದಕ್ಕೋಸ್ಕರ ಮಹನೀಯರಿಗೆ ನನ್ನ ಅನಂತಮದನೆ ಗಳನ್ನು ಸಮರ್ಪಿಸುತ್ತೇನೆ.

ಇದೇ ಮೇರೆಗೆ ಕುಂದಗೋಳ ಗ್ರಾಮದ ವೇದಮೂರ್ತಿ ಬ್ರಹ್ಮಶ್ರೀ ದಾತಾರ ಮುಕುಂದಶಾಸ್ತ್ರಿಗಳು ತಮ್ಮಲ್ಲಿದ್ದ ಗ್ರಂಥಗಳನ್ನು ನನಗೆ ಉದಾರ ಹೈದಯದಿಂದ ಕೊಟ್ಟು ಸಾಹಾಯ್ಯಮಾಡಿದರು. ಇದಕ್ಟೋ ಸ್ಕರ ಮಹಾಶಯರಿಗೆ ನನ್ನ ವಂದನೆಗಳನ್ನು ಸಮರ್ಪಿಸುತ್ತೇನೆ.

ಇದೇ ರೀತಿಯಿಂದ ಡಾ. ಕಾಂತರಾನ ಕಮಲಾಪೂರ, ಶ್ರೀ. ದತ್ತಾತ್ರೇಯ ರಾವ ಬೇಂದ್ರೆ, ಶ್ರೀ. ರಾಮಭಾವು ಕರಂದೀಕರ, ಶ್ರೀ. ಅನಂತರಾವ ಕರಮರಕರ ಶ್ರೀ. ಶಾಮರಾವ ತಟ್ಟಿ ಪ್ರಭೃತಿಗಳು ತಮ್ಮಲ್ಲಿದ್ದ ಗ್ರಂಥ ಸಂಗ್ರಹವನ್ನು ಬೇಕಾದಾಗ ಸ್ವೀಕರಿಸುವಂತೆ ಸೌಕರ್ಯವನ್ನು ಮಾಡಿ ದ್ವಕ್ಕೋಸ್ಕರ ಮಹನೀಯರಿಗೆ ನನ್ನ ವಂದನೆಗಳನ್ನು ಸಮರ್ಪಿಸು ತ್ತೇನೆ.

ಜೀವನಾರ್ಥ ಹೋರಾಟದ ಗಡಿಬಿಡಿಯಲ್ಲಿ ಎಷ್ಟೇ ಆಸ್ಚಾ ಪೂರ್ವಕ ವಾಗಿ ಪ್ರೂಫನ್ನು ಓದಿ ತಿದ್ದಿದರೂ ನಮ್ಮ ಕಣ್ಣು ತಪ್ಪಿಸಿ, ಕೆಲವು ಮುದ್ರಣ ದೋಷಗಳು ಉಳಿದಿರುತ್ತವೆ. ಇದಕ್ಕೋಸ್ಕರ ಶುದ್ಧಿ ಪತ್ರವನ್ನು ಏಸ ಡಿಸಿದ್ದೇವೆ. ಶುದ್ಧಿಪತ್ರದ ಪ್ರಕಾರ ತಪ್ಪು ತಿದ್ದಿಕೊಂಡು ಓದಜಿ! ಕೆಂದು ವಾಚಕ ಮಹಾಶಯರಿಗೆ ಬಿನ್ನನಿಸುತ್ತೀವೆ.

ಕಲಾಸಿಂಧು ಮುದ್ರಣಾಲಯದ ಒಡೆಯರಾದ ಶ್ರೀಮಾನ್‌ ಬೆಳಗಾಂವಿ ರಾಮಚಂದ್ರರಾಯರು ಬಿ. ಎ, ಸಂಪಾದಕರು ಜಯ ಕರ್ನಾಟಕ'' ಧಾರವಾಡ ಇವರು ಪುಸ್ತಕವನ್ನು ಅಂದವಾಗಿ ಮುದ್ರಿ

ಹಿನ್ನುಡಿ ೧೧೭

ಸುವುದಕ್ಕೆ ಶ್ರಮವಹಿಸಿ, ನನಗೆ ತುಂಬಾ ಸಾ ಸಾಹಾಯ್ಯವನ್ನು ಮಾಡಿದ್ದಾರೆ. ಇದಕ್ಕೋಸ್ಕರ ಮಹನೀಯರನ್ನು ಹೃ ತ್ಸೂ ರ್ವೆಕವಾಗಿ ಅಭಿನಂದಿಸು ತ್ತೇನೆ.

ಶ್ರೀಮಾನ್‌ ಡಾ. ಸಖಾರಾಮಪಂತ ಉರ್ಫ ತಾತ್ಯಾಸಾಹೇಬ ದೇಸಾಯಿ ಹುಬ್ಬಳ್ಳಿ ಇವರು ತಮ್ಮ ಸ್ವರ್ಗೀಯ ಪ್ರಿಯಪುತ್ರನಾದ ಭೀಮರಾವ ಬಿ' ಧೀರೋದಾತ್ತ ತರುಣ ಮಗನ ಸ್ಮಾರಕಾರ್ಥ ವಾಗಿ ಹತ್ತುರೂಪಾಯಿಗಳನ್ನು ಶ್ರೀಯಾಜ್ಞ ವಲ್ಭ್ಯಮಹಾಮುನಿಗಳ ಚರಿತ್ರೆಯ ಮುದ ದ್ರಣಕಾರ್ಯಕ್ಕೆ ಸಮರ್ಪಿಸಿದರಂದು ತಿಳಿಸುವಾಗ. ಜರ್‌ ಎ. ಪರೀಕ್ಷೆಯ ಅಭ್ಯಾಸವನ್ನು ಮಾಡುತ್ತಿರುವಾಗ್ಗೆ ಒಮ್ಮಿಂ ಜೊಮ್ಮೆ ವಿಷಮಜ್ವ! ರದಿಂದ ಮರಣಹೊಂದಿದ ನಮ್ಮ. ಪ್ರೇಮದ ತರುಣ ಮಿತ್ರನಾದ” ಭೀನುರಾಯನು ಎದುರಿನಲ್ಲಿ ಬಂದು ನಿಂತಂತಾಗಿ, ನಮ್ಮ ಹೃದಯವು ದುಃಖದಿಂದ ತುಂಬಿಬಂದು, ದ:ಃಖಾಶ್ರುಗಳು ಉದುರುವುವು! ಈಶ ಇಚ್ಛೆಗೆ ಉಪಾಯವಿಲ್ಲ.

ಶ್ರೀಮಾನ್‌ ಜಿ. ಎನ್‌. ವೆಂಕಟಿರಮಣಯ್ಯನವರು ಸಬ್‌ಪೋಷ್ಟ ಮಾಸ್ತರ ಹೆಬ್ಬಾಳ ( ಬೆಂಗಳೂರು ಸಿಟಿ) ಇವರು, ಶ್ರೀಯಾಜ್ಞವಲ್ಯ್ಯ ಮಹಾಮುನಿಗಳ ಚರಿತ್ರೆಯ ಪ್ರೀತ್ಯರ್ಥವಾಗಿ ಐದು ರೂಪಾಯಿಗಳನ್ನು ಉಚಿತವಾಗಿ ಸ್ವೀಕರಿಸಬೇಕೆಂದು ತಿಳಿಸಿ ಕಳುಹಿಸಿಕೊಟ್ಟಿ ದ್ದಾರೆ. ಇದೇ ಮೇರೆಗೆ ಶ್ರೀ. ನಾಗೇಶರಾವ ಉರ್ಫ ತಮ್ಮಣ್ಣಾ ದೇಸಾಯಿ (ಹಾನ ಗಲ್ಲು, ಶ್ರೀ. ಗುಂಡೇರಾವ ದೇಶಪಾಂಡೆ (ಹಳ್ಳೂರು), ಶ್ರೀ. ಶ್ರೀನಿವಾಸ ರಾವ ದಾಬಡೆ ಡಿ. ಕೋರ್ಟ ಶಿರಸ್ತೇದಾರ (ವಿಜಾಪೂರ), ಶ್ರೀ. ನೀಲ ಕಂಠರಾನ ಜಹಾಗೀರದಾರ (ಹಿರೇಮುರಾಳ), ಶ್ರೀ. ಶೇಷಗಿರಿರಾವ ಸರಾಫ ವಕೀಲ (ಮುದ್ದೇಬಿಹಾಳ), ಶ್ರೀ. ಚಿದಂಬರರಾವ ಶಿವಪೂಜಿ (ದೇವಗಿರಿ)" ಶ್ರೀ, ಕೃಷ್ಣಾಚಾರ್ಯ ಹೊನ್ನ ತ್ತಿ (;ಇರವಾಡ) ಪ್ರಭೃತಿ ಗಳು ಚರಿತ್ರೆಯ ಮುದ್ರಣಕಾರ್ಯಕ್ಕೆ ಉಚಿತವಾಗಿ ಸಾಹಾಯ್ಯ ನನ್ನು ಮಾಡಿದ್ದಾರೆ.

ದಿ೧ಳೆ ಶ್ರೀಯಾಜ್ಞನಲ್ಯ್ಯ ನುಹಾಮುನಿಗಳ ಚರಿತ್ರೆ

ಉಪಕಾರಕ್ಕೋಸ್ಕರ ಮಹನೀಯರೆಲ್ಲರಿಗೆ ಕೃತಜ್ಞತಾ ಪೂರ್ವಕವಾದ ವಂದನೆಗಳನ್ನು ಸಮರ್ಪೀಸುತ್ತೇವೆ.

ಇದೀಪ್ರಕಾರ ಚರಿತ್ರೆಯ ಮುದ್ರಣಕಾರ್ಯಕ್ಕೆ ಕೈಗಡರೂಪ ದಿಂದ ಸಾಹಾಯ್ಯವನ್ನು' ಮಾಡಿದ ಶ್ರೀವಿಶ್ವನಾಥ ದೀಕ್ಷಿತರವರು (ಗುರ್ಲಹೊಸೂರು), ಶ್ರೀ. ಡಿ. ಔ. ನರಗುಂದಕರ ರಿಟಾಯರ್ಡ ಪೋಲೀಸ ಇನಸ್ಸೆಕ್ಟರ (ಧಾರವಾಡ) ಶ್ರೀ. ಬಳವಂತರಾವ ಬೆಂಗಳೂರು, ವೈಶ್ಯ ಭೂಷಣ ಶ್ರೀ. ಆನೇಗುಂದಿ ಜೀವಸ್ಪನನರು (ನವಲಗುಂದ), ಶ್ರೀ. ಭೀಮ ರಾವ ಜಾಂಬಳೆ (ಹುಬ್ಬಳ್ಳಿ, ಸುದರ್ಶನ) ತ್ರೀ. ಎನ್‌. ಎಮ್‌. ಕುಲಹಳ್ಳಿ ವಕೀಲರು, ಶ್ರೀ. ಎನ್‌. ಆರ್‌. ಕುಲಕರ್ಣಿ,ವಕೀಲರು (ಬೈಲಹೊಂಗಲ) ಶ್ರೀಶ್ರೀನಿವಾಸಶಾಸ್ತ್ರಿಗಳವರು (ಆನಂದನವನ) ಶ್ರೀ ಹುಚ್ಚರಾವ ಬೆಂಗೇರಿ ಮಾಸ್ತರ (ಹಾವೇರಿ) ಶ್ರೀ. ಲಕ್ಷ್ಮಣರಾವ; ಮುತಾಲಿಕದೇಸಾಯಿ ವಕೀಲರು (ಧಾರವಾಡ) ಶ್ರೀ. ವ್ಹಿ. ಆರ್‌. ಮುಧೋಳಕರ ಮಾಸ್ತರ (ಢಾರವಾಡ) ಶ್ರೀ. ಕೆ. ಬಿ. ಜೋಶಿ ಮಾಸ್ತರ (ಕುಂದಗೋಳ) ಪ್ರಭೃತಿ ಮಹಾಶಯರಿಗೆ ಕೃತಜ್ಞತಾಪೂರ್ವಕವಾದ ಧನ್ಯವಾದಗಳನ್ನು ಸಮರ್ಪಿ ಸುತ್ತೇನೆ.

ಧಾರವಾಡ p] ತಾ. ೧೦-೧೧-೧೯೩೯ | ತನ್ಮು ದೀಪಾವಳಿ ಶ್ರ ಚಾಳುಕ್ಯ ವಿಕ್ರಮ ವರ್ಷದ | ನಾ. ಶ್ರೀ. ರಾಜಪುರೋಹಿತ ೮೬೪ನೆಯ ಪ್ರಮಾಥಿ )

(ಅ

ಟ್ರ. ನಿವ ೧೧ ಜ೫ಜ೫ 6

೧೮

FEES

೭ಲೆ ೮೪ ಲ್‌ ೧೦೦ ೧೦೧

ಶುದ್ಧಿ ಸತ್ರ.

ಅಶುದ್ಧ ಪ್ರಥಕ್ಕಾಗಿ ಯಜುರ್ವೆೇದಕೆ ಕಾಣ ಪ್ರಥಕ್ಕಾಗಿವೆ ಪ್ರಥಕ್ಕಾಗಿರದೆ ಯಾಜ್ಞ ವಲ್ಯನು ಪತ್ಯಕ್ಷಜ್ಞ್ಯಾನ ಕೆದುರೆ ಶ್ಲೊ. ಕೃಷ್ಣಜುರ್ವೇದ ಪೌಢ ವ್ಯಕಪಡಿಸಿದ ಭೋಧಾರ್ಥ ಸಖಾವಜೋಧನ ಯರ್ಜುರ್ವೇದ ಯಾಜ್ಞಲ್ಯ್ಯರು ಅಧ್ಯಾಯಬಲ್ಲಿ ಪ್ಯಾಲೇಶ ಗ್ರಂಥಪು ಚರಿಸುತಿ ಮಹಾಮುನಿಗದು ಸ್ವಯಮೆವ ಮೈತ್ರಾಣೀ ಛಾಂನ್ಚೋಗ್ಯಂ

ಶುದ್ಧ

ಪೃಥಕ್ಕಾಗಿ ಯಜುರ್ವೆದಕ್ಕೆ ಕಾಣ್ವ ಪ್ರಥಕ್ಕಾಗಿವೆ ಪೃಥಕ್ಕಾಗಿರದೆ ಯಾಜ್ಞವಲ್ಯ ಕ್ರಿನು ಪ್ರತ್ಯಕ್ಷಜ್ಞಾನ ಕುದುರೆ ಶ್ಲೋ. ಕೃಷ್ಣಯಜುರ್ವೇದ ಪ್ರೌಢ ವ್ಯಕ್ತಪಡಿಸಿದ ಬೋಧಾರ್ಥ ಸುಖಾವಬೋಧನ ಯಜುರ್ವೇದ ಯಾಜ್ಞ ವಲ್ಯ್ಯರು ಅಧ್ಯಾಯದಲ್ಲಿ ಪ್ಯಾಲೇಸ ಗ್ರಂಥವು ಚರಿಸುತ್ತಿ ಮಹಾಮುಶಿಗಳೆಂದು ಸ್ವಯಮೇವ ಮೈತ್ರಾಯಣೀ ಛಾನ್ಹೋಗ್ಯಂ